tag:blogger.com,1999:blog-5939841257923965225.post1300143913647299905..comments2024-02-29T07:14:52.690+05:30Comments on ಸಲ್ಲಾಪ: ನ್ಯಾಯವಿವೇಚನೆ-೧sunaathhttp://www.blogger.com/profile/13386371953472087631noreply@blogger.comBlogger12125tag:blogger.com,1999:blog-5939841257923965225.post-49472899464696803502013-04-05T14:33:58.053+05:302013-04-05T14:33:58.053+05:30RJ,
ನಿಮ್ಮ ಮಾತು ಶೇಕಡಾ ನೂರರಷ್ಟು ಸರಿಯಾಗಿದೆ. ಇದಂತೂ jus...RJ,<br />ನಿಮ್ಮ ಮಾತು ಶೇಕಡಾ ನೂರರಷ್ಟು ಸರಿಯಾಗಿದೆ. ಇದಂತೂ justice refused ಎನ್ನುವ ಪ್ರಕರಣವಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-23576694120815091272013-04-05T14:31:43.609+05:302013-04-05T14:31:43.609+05:30ಸ್ವರ್ಣಾ,
ಇದು ಇತ್ತೀಚಿನ ಪ್ರಸಂಗ. ಬಹುಶಃ ಆ ವೃದ್ಧರು ನ್ಯ...ಸ್ವರ್ಣಾ, <br />ಇದು ಇತ್ತೀಚಿನ ಪ್ರಸಂಗ. ಬಹುಶಃ ಆ ವೃದ್ಧರು ನ್ಯಾಯಾಲಯದ ಒತ್ತಡಕ್ಕೆ ಮಣಿದಿರಬಹುದು ಎಂದು ತೋರುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-41875298511024177762013-04-05T14:30:09.716+05:302013-04-05T14:30:09.716+05:30ಗಿರೀಶರೆ,
ಕೆಲವು ನ್ಯಾಯವಾದಿಗಳು ತಮ್ಮ ಕಕ್ಷಿದಾರರಿಗೆ ಘೋರ ...ಗಿರೀಶರೆ,<br />ಕೆಲವು ನ್ಯಾಯವಾದಿಗಳು ತಮ್ಮ ಕಕ್ಷಿದಾರರಿಗೆ ಘೋರ ಅನ್ಯಾಯ ಮಾಡಿರುವದನ್ನು ನಾನು ಸ್ವತಃ ನೋಡಿದ್ದೇನೆ. ಸದ್ಯದ ನ್ಯಾಯವ್ಯವಸ್ಥೆಯಲ್ಲಿ ಬಲವಿದ್ದವನೇ ನ್ಯಾಯವಂತ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-34214929551846169862013-04-05T14:28:02.568+05:302013-04-05T14:28:02.568+05:30ಸತೀಶರೆ,
Justice delayed is justice denied ಎನ್ನುವ ಹ...ಸತೀಶರೆ,<br />Justice delayed is justice denied ಎನ್ನುವ ಹೇಳಿಕೆಯೇ ಇದೆಯಲ್ಲ. ಅಲ್ಲದೆ, ನಮ್ಮ ತಾರಾ-ಅಪರಾಧಿಗಳಿಗೆ ದಯಾಭಿಕ್ಷೆ ಕೊಡಿಸಲು ನ್ಯಾಯವೇತ್ತರ ದಂಡೇ ತುದಿಗಾಲ ಮೇಲೆ ನಿಂತಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-52105453690401950692013-04-05T14:25:00.570+05:302013-04-05T14:25:00.570+05:30ಶ್ರೀಕಾಂತರೆ,
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕೈಯಲ್ಲಿ ನ್ಯಾ...ಶ್ರೀಕಾಂತರೆ,<br />ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಕೈಯಲ್ಲಿ ನ್ಯಾಯದ ತಕ್ಕಡಿಯನ್ನು ಹಿಡಿದುಕೊಂಡ ಪ್ರತಿಮೆಯನ್ನು ನೆನಪಿಸಿಕೊಳ್ಳಿರಿ. ಬಹುಶಃ ಈ ತಕ್ಕಡಿಯಲ್ಲಿ ನೋಟುಗಳ ಕಂತೆಯನ್ನು ಇಡಬೇಕೇನೊ?!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57454564756039712262013-04-05T13:30:45.872+05:302013-04-05T13:30:45.872+05:30ಸರ್,
ನನಗೆ ಅನಿಸಿಕೆ ಪ್ರಕಾರ ಇಲ್ಲಿ ನ್ಯಾಯಾಧೀಶರು ಕೊಂಚ ಉದ...ಸರ್,<br />ನನಗೆ ಅನಿಸಿಕೆ ಪ್ರಕಾರ ಇಲ್ಲಿ ನ್ಯಾಯಾಧೀಶರು ಕೊಂಚ ಉದಾರಿಯಾಗಿ ವಿವೇಚನೆಯಿಂದ ವ್ಯವಹರಿಸಬೇಕಿತ್ತು.ಕನ್ನಡ ಬಿಟ್ಟು ಬೇರೆ ಭಾಷಾಜ್ಞಾನವಿಲ್ಲದ ಮತ್ತು ತಮ್ಮ ಪ್ರಕರಣಗಳಿಗೆ ಸಂಬಂಧಪಟ್ಟಂತೆ ವಕೀಲರನ್ನು ನೇಮಿಸಿಕೊಳ್ಳಲೂ ಆಗದ ನ್ಯಾಯಾಕಾಂಕ್ಷಿಗಳು ಏನು ಮಾಡಬೇಕು? ನ್ಯಾಯದಾನವನ್ನು ವಿಳಂಬ ಮಾಡುವದೂ,ನ್ಯಾಯದಾನವನ್ನು ಪುರಸ್ಕರಿಸದೇ ಇರುವದೂ ಕೂಡ ನ್ಯಾಯದಾನ ಮಾಡಲು ತಿರಸ್ಕರಿಸಿದಂತೆ ಅಲ್ಲವೇ?<br />-Rjರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-42923955701083545622013-04-04T18:20:17.593+05:302013-04-04T18:20:17.593+05:30ಕಾಕಾ,
ನ್ಯಾಯಾಧೀಶರಿಂದಾಗಿ ನ್ಯಾಯ ಮುನಿಸಿಕೊಂಡ ಪ್ರಕರಣಗಳು...ಕಾಕಾ, <br />ನ್ಯಾಯಾಧೀಶರಿಂದಾಗಿ ನ್ಯಾಯ ಮುನಿಸಿಕೊಂಡ ಪ್ರಕರಣಗಳು ಅದೆಷ್ಟಿವಿಯೊ?ಕಡೆಗೆ ಆ ವೃಧ್ಧರಿಗಾದರೂ ನ್ಯಾಯ ಸಿಕ್ಕಿತೆ ?<br />ಕ್ಷಮಿಸಿ, ಈ ಪ್ರಕರಣದ ಬಗ್ಗೆ ತಿಳಿದಿರಲಿಲ್ಲ.<br />ಆಗು ಹೋಗುಗಳನ್ನ ಸೂಕ್ಷ್ಮವಾಗಿ ಗಮನಿಸಿ ಬರೆಯುವ ನಿಮಗೆ ವಂದನೆಗಳು Swarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-37888837074944038952013-04-04T18:18:07.266+05:302013-04-04T18:18:07.266+05:30ನಮ್ಮ ದೇಶದ ನ್ಯಾಯಾಂಗ ಹದಗೆಟ್ಟಿರುವುದು ಖಂಡಿತ ಸತ್ಯ...ಎಲ್...ನಮ್ಮ ದೇಶದ ನ್ಯಾಯಾಂಗ ಹದಗೆಟ್ಟಿರುವುದು ಖಂಡಿತ ಸತ್ಯ...ಎಲ್ಲೋ ಕೆಲವು ನ್ಯಾಯವಾದಿಗಳು ನ್ಯಾಯವಾಗಿ ತಮ್ಮ ಕಕ್ಷಿದಾರರಿಗೆ ಸಹಾಯ ಮಾಡುತ್ತಾರೆ..ಕೆಲವು ದುಡ್ಡು ಕೀಳುವುದೇ ಅವರ ಕೆಲಸ... ಖಂಡಿತ ಎಲ್ಲ ಕಡೆ ಶ್ರೀ ಸಾಮಾನ್ಯರಿಗೆ ಸಹಾಯವಾಗುವಂತೆ ಅವರ ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸಲು ಅವಕಾಶ ಮಾಡಿಕೊಡಬೇಕು...ಹಿಂದಿ ಅಥವಾ ಇಂಗ್ಲಿಷ್ ಗೊತ್ತಿರದ ಲಕ್ಷಾಂತರ ಜನ ನಮ್ಮ ದೇಶದಲ್ಲಿ ಇದ್ದಾರೆ.. ಆ ನ್ಯಾಯಾಧೀಶರ ಪ್ರಕಾರ ಹೋದರೆ ಆ ಜನರೆಲ್ಲಾ ಎಲ್ಲ ಅವಕಾಶಗಳಿಂದ ವಂಚಿತರಾಗಬೇಕಾಗುತ್ತದೆ..<br /><br />ಈ ಸನ್ನಿವೇಶದಲ್ಲಿ,ಸಂಸತ್ ನಲ್ಲಿ ಬಾರಿಗೆ ಕನಂದದಲ್ಲಿ ಪ್ರಶ್ನೆ ಕೇಳಿದ ಜೆ.ಎಚ್.ಪಟೇಲರು ನೆನಪಿಗೆ ಬರುತ್ತಾರೆ ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5939841257923965225.post-90086130929104934032013-04-04T17:32:40.512+05:302013-04-04T17:32:40.512+05:30ನ್ಯಾಯಾಲಯದ ಈಗಿನ ಕಾರ್ಯ ವೈಖರಿ ಗಮನಿಸಿದರೆ ನ್ಯಾಯ ಸಿಕ್ಕದೆ...ನ್ಯಾಯಾಲಯದ ಈಗಿನ ಕಾರ್ಯ ವೈಖರಿ ಗಮನಿಸಿದರೆ ನ್ಯಾಯ ಸಿಕ್ಕದೆ ಹೋದರೂ ಪರವಾಗಿಲ್ಲ ನ್ಯಾಯಕ್ಕಾಗಿ ಬದುಕು ಹೋಗದೆ ಇರಲಿ, ಜೀವ ಹೋಗದೆ ಇರಲಿ ಅನ್ನೋ ಹಾಗೆ ಆಗಿ ಹೋಗಿದೆ. ಪ್ರಸಕ್ತ ಕಾಲ ಘಟ್ಟಕ್ಕೆ ಹಣ ಬಲ.. ಅಧಿಕಾರ ಬಲ ಉಳ್ಳವನಿಗೆ ಮಾತ್ರವೇ ನ್ಯಾಯ ದಕ್ಕುತ್ತಿದೆ (ದಕ್ಕುತ್ತಿರೋದಲ್ಲ ಅವರ ಬಲವಂತಕ್ಕೆ ಸಿಕ್ಕು ಬಿಕ್ಕುತ್ತಿರೋದು). ಅದಕೆ ಜ್ವಲಂತ ಸಾಕ್ಷಿಗಳು ನಮ್ಮ ಬಳಿ ಅನೇಕಗಳಿವೆ. ಸಲ್ಮಾನ್ ಖಾನ್ ಪ್ರಕರಣ.. ಸಂಜಯ್ ದತ್ ಪ್ರಕರಣ.. ಇನ್ನು ಮುಂತಾದ ಸ್ಟಾರ್ ಗಳ ಪ್ರಕರಣ ಆಗಿರಬಹುದು.. ಬಹುಕೋಟಿ ರುಪಾಯಿಗಳ ರಾಜಕೀಯ ಹಗರಣಗಳಾಗಿರ ಬಹುದು ಯಾವುದು ಸರಿ ಯಾವುದು ತಪ್ಪು ಅಂತ ಶ್ರೀ ಸಾಮಾನ್ಯನಿಗೆ ಕೂಡಾ ಗೊತ್ತಿದ್ರೂ.. ಅದು ತಪ್ಪು.. ಆ ತಪ್ಪಿಗೆ ನ್ಯಾಯಾನುಸಾರ ಇಂಥದ್ದೇ ಶಿಕ್ಷೆ ಅಂತ ಒಂದು ತೀರ್ಪನ್ನ ನೀಡೋಕೆ ಹತ್ತಾರು ವರ್ಷ ಮುಂದೂಡಿಕೆಯನ್ನ ನೀಡ್ತಾರೆ. ಅಷ್ಟರಲ್ಲಿ ಆ ಅಪರಾಧಿಯೇ ಸತ್ತು ಹೋದರೂ ವಿಚಾರಣೆ ಇನ್ನೂ ಮುಗಿದಿರೋಲ್ಲ. ಇನ್ನು ಹೇಗೆ ನ್ಯಾಯಕ್ಕಾಗಿ ಆಶಾ ಭಾವನೆ ಯಿಂದ ಕಾಯ್ತಾ ಕೂರೋದು. ಇದರ ಬದಲು ನಡೆದ ಅಪಘಾತವನ್ನೆಲ್ಲ ಅಬ್ಬಬ್ಬಾ ಅಂದ್ರೆ ಒಂದೆರಡು ವರ್ಷಗಳ ಒಳಗೆ ಮರೆತು, ಆ ಅಪರಾಧಿ ಎದುರು ಕೇಸ್ ಹಾಕದೆ ನೆಮ್ಮದಿಯಿಂದ ಇದ್ದು ಬಿಡಬಹುದು. ನಂತರ ಅದರ ವಿಚಾರಣಾ ಸುಳಿಯೊಳಗೆ ಸಿಲುಕಿ ನರಳಾಡೋ ಸ್ತಿತಿಯಾದರೂ ತಪ್ಪುತ್ತೆ.<br /><br />ನ್ಯಾಯಕ್ಕೆ ಕಣ್ಣಿಲ್ಲ ಸರಿ.. ಕನ್ನಡ ಭಾಷೆ ವಿಚಾರ ಬಂದ್ರೆ ಕಿವಿಯೂ ಇಲ್ಲದೆ ಹೋಗುತ್ತೆ ಅನ್ನೋ ವಿಚಾರ ಇವತ್ತೇ ಸಾರ್ ಗೊತ್ತಾಗಿದ್ದು. ಬಹಳ ಖೇದದ ವಿಚಾರ. ಕರ್ನಾಟಕದಲ್ಲಿ ನ್ಯಾಯವೂ ಕನ್ನಡೀಕರಣ ಆಗ ಬೇಕಿರೋದು ಅದಕಾಗಿ ನಾವು ಹೋರಾಡ ಬೇಕಿರೋದು ದುರಂತವೇ ಸರಿ.. ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-5939841257923965225.post-11243959468041261592013-04-04T12:50:39.456+05:302013-04-04T12:50:39.456+05:30ದ್ವಾರಕೀಶರ ನ್ಯಾಯ ಅಲ್ಲಿದೆ ಹಾಡಲ್ಲಿ ಬಡವನು ನ್ಯಾಯವ ಕೇಳುವ...ದ್ವಾರಕೀಶರ ನ್ಯಾಯ ಅಲ್ಲಿದೆ ಹಾಡಲ್ಲಿ ಬಡವನು ನ್ಯಾಯವ ಕೇಳುವುದೇ ಅನ್ಯಾಯ ಎನ್ನುವ ಮಾತು ನೆನಪಿಗೆ ಬರುತ್ತೆ. ಯಾರೋ ಬಿಟ್ಟು ಹೋದ ಅಹಂ ಭಾವಗಳಿಗೆ ಜೋತು ಬಿದ್ದು ಸ್ಥಳೀಯರನ್ನು, ನ್ಯಾಯ ಅಪೇಕ್ಷಿತರನ್ನು ಕಡೆಗಣಿಸುವ ಈ ಮಂದಿ ತಮ್ಮ ಕುಟುಂಬದ ಸದಸ್ಯರಿಗೆ ಹೀಗಾದಾಗ ಸುಮ್ಮನಿರುವರೇ. ಕಣ್ಣು ತೆರೆಸುವ ಲೇಖನ ಸರ್. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5939841257923965225.post-73589546926498946322013-04-04T12:24:57.955+05:302013-04-04T12:24:57.955+05:30ನ್ಯಾಯಾಲಯಗಳು ನಿಷ್ಪಕ್ಷಪಾತದಿಂದ ಹಾಗು ನಿಷ್ಠುರತೆಯಿಂದ ನ್ಯ...ನ್ಯಾಯಾಲಯಗಳು ನಿಷ್ಪಕ್ಷಪಾತದಿಂದ ಹಾಗು ನಿಷ್ಠುರತೆಯಿಂದ ನ್ಯಾಯದಾನ ಮಾಡುತ್ತಿವೆ ಎಂದು ನಾನು ನಂಬಬಯಸುತ್ತೇನೆ. ಆದರೆ ನಿಜವ ಬಲ್ಲವರಾರು?!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-4606099810437408582013-04-04T07:33:42.539+05:302013-04-04T07:33:42.539+05:30ಇತ್ತೀಕೆಗೆ ನ್ಯಾಯಾಲಯಗಳು ತುಂಬಾ ಬಿರುಸಿಂದ ಕೆಲ್ಸ ಮಾಡುತ್ತ...ಇತ್ತೀಕೆಗೆ ನ್ಯಾಯಾಲಯಗಳು ತುಂಬಾ ಬಿರುಸಿಂದ ಕೆಲ್ಸ ಮಾಡುತ್ತಿವೆ ಎನ್ನುವ ಮಾತಿದೆ. ಈ ನಡುವೆ ನ್ಯಾಯಾಲಯಗಳ ಕನ್ನಡ ಅವಜ್ಞ ನೀತಿಯು ಅತ್ಯಂತ ಖೇದಾದ ವಿಚಾರ.<br /><br />ಇಂದು ಹಣ ಬಲ, ರಾಜಕೀಯ ಕೃಪಾ ಪೋಷಣೆ ಮತ್ತು ತೋಳ್ಬಲಗಳ ಅಡಿಯಾಳಾಗಿ ಸರ್ಕಾರದ ಮೂರೂ ವ್ಯವಸ್ಥೆಗಳು ನಡೆಯುತ್ತಿಹವೇನೋ ಎಂಬ ಅನುಮಾನವೂ ಕಾಡುತ್ತದೆ.<br /><br />ಶಿವಾಜಿಯು ತನ್ನ ಮಗ ಸಂಭಾಜಿಯ ಬಗ್ಗೆ ನಡೆಸಿದ ನ್ಯಾಯ ವಿಚಾರಣೆಯು ಮಾದರಿಯಾಗಲಿ. <br /><br />ಈ ನಡುವೆ ಕೆಲ ಪ್ರಕರಣಗಳಲ್ಲಿ ನ್ಯಾಯಾಲಯಗಳ ಸಮಾನತೆಯ ಮನಸ್ಥಿತಿಯ ಬಗ್ಗೆಯೇ ಶ್ರೀಸಾಮಾನ್ಯನಲ್ಲಿ ಅನುಮಾನಗಳು ಮೂಡುತ್ತವೆ:<br /><br />1. ನಿತ್ಯಾನಂದನ ಪ್ರಕರಣ.<br />2. ಮಾಜೀ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಡಿವಿಐ ಪತ್ನಿ ಪ್ರಕರಣ.<br />3. ಸಾಫ್ಟ್ವೇರ್ ಶುಭಾ ಪ್ರಕರಣ.<br /><br />ಎಂದಿನವರೆಗೆ ತನ್ನ ಶಕ್ತಿಯಿಂದ ಸಮಾಜಕ್ಕೆ ಒಳಿತಾಗುವುದು ಎನ್ನುವುಯನ್ನು ಅರಿಯುವುದೋ ಅಂದಿನವರೆಗೂ ವ್ಯವಸ್ಥೆಗೆ ಅರ್ಥ ಬರುವುದೇ ಇಲ್ಲ.<br /><br />ಕನ್ನಡವು ನ್ಯಾಯಾಲಯಗಳ ಪ್ರಥಮ ಭಾಷೆಯಾಗಲಿ. Badarinath Palavallihttps://www.blogger.com/profile/06134535730447920619noreply@blogger.com