tag:blogger.com,1999:blog-5939841257923965225.post1785428312964020835..comments2024-02-29T07:14:52.690+05:30Comments on ಸಲ್ಲಾಪ: ಕವಿಗಳು ಬಳಸುವ ಭಾಷೆsunaathhttp://www.blogger.com/profile/13386371953472087631noreply@blogger.comBlogger55125tag:blogger.com,1999:blog-5939841257923965225.post-11290524103202009372023-01-21T22:48:54.406+05:302023-01-21T22:48:54.406+05:30ಧನ್ಯವಾದಗಳು, ಜಯಕುಮಾರ!ಧನ್ಯವಾದಗಳು, ಜಯಕುಮಾರ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63089872291045270492023-01-20T10:39:30.322+05:302023-01-20T10:39:30.322+05:30ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumar...ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ<br />jayakumarcsj@gmail.comಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆhttps://www.blogger.com/profile/17142859731670481815noreply@blogger.comtag:blogger.com,1999:blog-5939841257923965225.post-60805563237807951772009-10-08T23:53:42.374+05:302009-10-08T23:53:42.374+05:30"ರಾಜರತ್ನಮ್ ಅವರ ಭಾಷೆ ನಿಜವಾಗಿಯೂ ಕುಡುಕರ ಆಡುಭಾಷೆ ..."ರಾಜರತ್ನಮ್ ಅವರ ಭಾಷೆ ನಿಜವಾಗಿಯೂ ಕುಡುಕರ ಆಡುಭಾಷೆ ಅಲ್ಲ, ಇದೊಂದು ಕೃತಕ ಭಾಷೆ" ಎಂಬ ಲಂಕೇಶರವರ ಟೀಕೆಯ ಬಗ್ಗೆ ತಿಳಿದಿರಲಿಲ್ಲ. ಬಹಳಷ್ಟು ಸಂದರ್ಭಗಳಲ್ಲಿ, ವಿಮರ್ಶಕರ ಪೂರ್ವಾಗ್ರಹದ ನೆರಳು ಕವಿಗಳ, ಕೃತಿಗಳ ಮೇಲೆ ಹರಡಿರುವುದನ್ನು ಗಮನಿಸಿದ್ದೇನೆ. <br /><br />ಸಲ್ಲಾಪದ ಓದು ನನ್ನ ಪಾಲಿಗೆ ಕನ್ನಡ ಕಾವ್ಯಲೋಕಕ್ಕಿರಿಸಿದ ಹೊಸ ಕಿಟಕಿಯೇ ಆಗಿದೆ!sritrinoreply@blogger.comtag:blogger.com,1999:blog-5939841257923965225.post-52916271453743433642009-10-06T02:08:26.311+05:302009-10-06T02:08:26.311+05:30ಚಿತ್ರಾ,
ಬಾಹ್ಯಜಾಲದಲ್ಲಿ ವ್ಯಸ್ತನಾಗಿದ್ದರಿಂದ ಅಂತರ್ಜಾಲಕ್...ಚಿತ್ರಾ,<br />ಬಾಹ್ಯಜಾಲದಲ್ಲಿ ವ್ಯಸ್ತನಾಗಿದ್ದರಿಂದ ಅಂತರ್ಜಾಲಕ್ಕೆ ಬರಲು ಆಗಿರಲಿಲ್ಲ! ಈಗ ಮತ್ತೆ ಬಂದಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-68267360910002639912009-10-04T15:18:38.173+05:302009-10-04T15:18:38.173+05:30ಕಾಕಾ,
ಹೊಸ ಸಲ್ಲಾಪ ಇಲ್ಲದೆ ಬಹಳ ದಿನಗಳಾದವು . ಕಾಯುತ್ತ...ಕಾಕಾ, <br />ಹೊಸ ಸಲ್ಲಾಪ ಇಲ್ಲದೆ ಬಹಳ ದಿನಗಳಾದವು . ಕಾಯುತ್ತಿದ್ದೇನೆಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-5939841257923965225.post-21852558376647771352009-09-29T18:55:10.573+05:302009-09-29T18:55:10.573+05:30ಜಲನಯನ,
ಪ್ರತಿಕ್ರಿಯೆಗಳನ್ನೂ ಸಹ ನೀವು ವಿಶ್ಲೇಷಣೆಗೆ ಒಳಪಡಿ...ಜಲನಯನ,<br />ಪ್ರತಿಕ್ರಿಯೆಗಳನ್ನೂ ಸಹ ನೀವು ವಿಶ್ಲೇಷಣೆಗೆ ಒಳಪಡಿಸಿರುವಿರಿ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16794447866657267852009-09-29T01:56:25.249+05:302009-09-29T01:56:25.249+05:30ಸುನಾಥ್ ಸರ್, ಎಲ್ಲಾ..ಪ್ರತಿಕ್ರಿಯೆಗಳನ್ನು ನಿಮ್ಮ ಉತ್ತರಗಳ...ಸುನಾಥ್ ಸರ್, ಎಲ್ಲಾ..ಪ್ರತಿಕ್ರಿಯೆಗಳನ್ನು ನಿಮ್ಮ ಉತ್ತರಗಳನ್ನು ಮತ್ತೊಮ್ಮೆ ಓದಿದೆ, ಮಗದೊಮ್ಮೆ ಓದಿದೆ, ಇನ್ನೊಮ್ಮೆ ಓದಿದೆ..ಛೇ..ಇಲ್ಲೇ ಇದೆಯಲ್ಲಾ ನೀವು ಹೇಳಿರುವ ನಮ್ಮ ಸವಿಗನ್ನಡದ ಸಿರಿ, ಮೆದುಗನ್ನಡದ ಗಡಸುತನ, ತಿಳಿಗನ್ನಡದ ಗಾಢಸ್ವರೂಪ, ಆಡುಗನ್ನಡದ ಆಳ, ...ಒಬ್ಬರಿಗೆ ಯಾವುದೋ ಕವಿಯ ಭಾಷೆ ಕೃತಕ ..artificial, ಆಡಂಬರ..ಎಂದೆಲ್ಲಾ ಅನಿಸಿದ್ದು ಏಕೆ?? ಅದು ಅವ್ಅರು ಅದನ್ನು ನೋಡಿದ ರೀತಿ...ನಿಮ್ಮ ಉತ್ತರವೂ ನಮ್ಮ ಗೆಳೆಯರೊಬ್ಬರ ಪ್ರತಿಕ್ರಿಯೆಗೆ ಹೀಗೇ ಇತ್ತು. ಬಹಳ ಗಂಭಿರ ಸ್ವರೂಪರನ್ನ ಚಾರ್ಲಿಚಾಪ್ಲಿನ್ classic ಕಾಮೆಡಿ ತೋರ್ಸಿದರೆ ಮಂಗಚೇಷ್ಟೆ ಎನ್ನಬಹುದು..ಅದು ಅವರ ಅಭಿರುಚಿ..ಇಲ್ಲಿ...ಬಲ್ಲ ಹಲವರು ಹೇಳಿರುವುದೇನು? ಅವರಿಗೆ ಅನಿಸುವುದೇನು? ಇತ್ಯಾದಿ ಹೊರತು ಯಾರೋ ಒಬ್ಬರು (ಅವರು ವಿಶಿಷ್ಟ ವ್ಯಕ್ತಿಯೇ ಆಗಿರಬಹುದು) ಹೇಳಿದ್ದಲ್ಲ. ಏನಂತೀರಿ..??? ಎಲ್ಲದರ ಸಾರಾಂಶ.....ಸಿರಿಗನ್ನಡಂ......ಗೆಲ್ಗೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-85337627962858358002009-09-25T17:12:14.803+05:302009-09-25T17:12:14.803+05:30ಕುಲಕರ್ಣಿಯವರೆ,
ಧನ್ಯವಾದಗಳು.ಕುಲಕರ್ಣಿಯವರೆ,<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64012745560569258322009-09-25T09:44:35.972+05:302009-09-25T09:44:35.972+05:30ಕನ್ನಡ ಭಾಷೆಗೆ ಮೆರಗು ಕೊಡುವ ಕೆಲಸ ಮಾಡುತ್ತಿರುವಿರಿ ಸರ್, ...ಕನ್ನಡ ಭಾಷೆಗೆ ಮೆರಗು ಕೊಡುವ ಕೆಲಸ ಮಾಡುತ್ತಿರುವಿರಿ ಸರ್, ನಿಮಗೆ ಅಭಿನಂದನೆಗಳು.ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-5939841257923965225.post-51987839091477958672009-09-24T12:40:12.329+05:302009-09-24T12:40:12.329+05:30ಚಕೋರ,
ಧನ್ಯವಾದಗಳು. ನಿಮಗೆ ಸುಸ್ವಾಗತ.ಚಕೋರ,<br />ಧನ್ಯವಾದಗಳು. ನಿಮಗೆ ಸುಸ್ವಾಗತ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80307180162410157062009-09-23T19:29:13.075+05:302009-09-23T19:29:13.075+05:30ನಿಮ್ಮ ಬ್ಲಾಗ್ ಓದುವುದೆಂದರೆ ಅದು ಸಾಹಿತ್ಯದ ರಸದೌತಣ.
ತುಂಬ...ನಿಮ್ಮ ಬ್ಲಾಗ್ ಓದುವುದೆಂದರೆ ಅದು ಸಾಹಿತ್ಯದ ರಸದೌತಣ.<br />ತುಂಬಾ ಥ್ಯಾಂಕ್ಸ್ ನಿಮ್ಮ ಬರಹಗಳಿಗೆ.ಚಕೋರhttps://www.blogger.com/profile/00814233259135746573noreply@blogger.comtag:blogger.com,1999:blog-5939841257923965225.post-67134433844346427012009-09-21T22:49:26.838+05:302009-09-21T22:49:26.838+05:30ದಿನಕರರೆ,
ಪಾಂಡಿತ್ಯ ನನ್ನಲ್ಲೂ ಇಲ್ಲ; ಅದು ಇದ್ದದ್ದು, ಇರು...ದಿನಕರರೆ,<br />ಪಾಂಡಿತ್ಯ ನನ್ನಲ್ಲೂ ಇಲ್ಲ; ಅದು ಇದ್ದದ್ದು, ಇರುವದು ನಮ್ಮ ಕವಿಗಳಲ್ಲಿ.<br />ನಿಮ್ಮ ವಿಶ್ವಾಸಕ್ಕೆ ಧನ್ಯವಾದಗಳು.<br />ದಿನಕರ,<br />ನಿಮ್ಮ link ಮೂಲಕ ನಿಮ್ಮ ತಾಣಕ್ಕೆ ಹೋಗಿ ಬಂದೆ. ಪ್ರತಿಕ್ರಿಯೆ ಕೊಡುವಲ್ಲಿ ಸ್ವಲ್ಪ ಸಮಸ್ಯೆ ಕಂಡು ಬಂದಿತು. ಅಲ್ಲಿ ಪ್ರತಿಕ್ರಿಯೆ ದಾಖಲಿಸುವದು ಸಾಧ್ಯವಾಗಲಿಲ್ಲ. ಸಮಸ್ಯೆಯನ್ನು ನಿವಾರಿಸಲು ವಿನಂತಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76061589609395275432009-09-21T15:20:57.374+05:302009-09-21T15:20:57.374+05:30super.....ನಿಮ್ಮ ಲೇಖನ ಓದಿದರೆ ಎಲ್ಲ ಲೇಖಕರ ಕ್ರತಿ ಓದಿದ...super.....ನಿಮ್ಮ ಲೇಖನ ಓದಿದರೆ ಎಲ್ಲ ಲೇಖಕರ ಕ್ರತಿ ಓದಿದರ ಅನುಭವ ಆಯಿತು.... ನಿಮ್ಮ ಲೇಖನದ ವಿಶ್ಲೇಷಣೆ ಮಾಡುವಷ್ಟು ಪಾಂಡಿತ್ಯ ನನ್ನಲ್ಲಿಲ್ಲ...... ಲೇಖನ ಕಣ್ಣು ತೆರೆಸಿತು.......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-5939841257923965225.post-60990130132797335082009-09-20T11:22:52.734+05:302009-09-20T11:22:52.734+05:30ವ್ಯಾಸರೆ,
ಕುವೆಂಪುರವರ ವೈಶಿಷ್ಟ್ಯಗಳನ್ನು ಬಹಳ ಚೆನ್ನಾಗಿ ನ...ವ್ಯಾಸರೆ,<br />ಕುವೆಂಪುರವರ ವೈಶಿಷ್ಟ್ಯಗಳನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ. ಕುವೆಂಪುರವರ ಸಾಹಿತ್ಯದ role ಏನಿತ್ತು, ಏನಿದೆ ಎನ್ನುವದು ನಿಮ್ಮ ಪ್ರತಿಪಾದನೆಯಲ್ಲಿ ಸುತಾರ್ಕಿಕವಾಗಿ ಮೂಡಿ ಬಂದಿದೆ. ನಿಮ್ಮ ಮಂಡನೆಯನ್ನು ನಾನು ಮನಸಾ, ಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ.<br /><br />ಕಾವ್ಯೋದ್ದೇಶಕ್ಕೆ ತಕ್ಕಂತೆ ಕವಿಗಳು ತಮ್ಮ ಸಾಹಿತ್ಯ ಭಾಷೆಯನ್ನು ರೂಪಿಸಿಕೊಳ್ಳುವ ಬಗೆಯನ್ನು ಕಂಡುಕೊಳ್ಳಲು ನಾನು ಮಾಡಿದ ಪ್ರಯತ್ನಕ್ಕೆ ನಿಮ್ಮ ಪ್ರತಿಕ್ರಿಯಾತ್ಮಕ ಲೇಖನದಿಂದ ಹೆಚ್ಚಿಗೆ ಮಾಹಿತಿ ದೊರಕಿದಂತಾಗಿದೆ. <br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-13607382683550043462009-09-20T10:40:56.851+05:302009-09-20T10:40:56.851+05:30ಸುನಾಥರೆ,
‘ಕವಿಗಳು ಬಳಸುವ ಭಾಷೆಯಿದೆನ್ನಿ’ ಎನ್ನುವ ಸಾಲಿನ...ಸುನಾಥರೆ,<br />‘ಕವಿಗಳು ಬಳಸುವ ಭಾಷೆಯಿದೆನ್ನಿ’ ಎನ್ನುವ ಸಾಲಿನಿಂದ ಒಳಹೊಕ್ಕು, ಸಾವಿರ ವರ್ಷಗಳ ಕನ್ನಡ ಕಾವ್ಯಲೋಕದ ಮಜಲುಗಳನ್ನು ಬಿಡಿಸಿಟ್ಟಿದ್ದೀರಿ. ಸಂಸ್ಕೃತದ ತೆಕ್ಕೆಯಿಂದ ಬಿಡಿಸಿಕೊಂಡು ಕನ್ನಡ ನುಡಿಯು ಕವಿಗಳು ಬಳಸುವ ಭಾಷೆಯಾಗಿ ಬೆಳೆದು ನಿಂತ ಪರಿಯನ್ನು, ಆಯಾ ಯುಗಗಳ ಕವಿಗಳು ಸಾಧಿಸಿದ ಬಗೆಯನ್ನು ಬಿಚ್ಚಿಟ್ಟಿದ್ದೀರಿ.<br /><br />ಆಧುನಿಕ ಯುಗದ ಹೊಸಗನ್ನಡ ಕಾವ್ಯವನ್ನು ಕುರಿತು ಹೇಳುವಾಗ, ಕುವೆಂಪುರವರ ಕಾವ್ಯಭಾಷೆ ಅಲಂಕಾರಿಕ, ಸಂಸ್ಕೃತ ಭೂಯಿಷ್ಠ, ವಾಗಾಡಂಬರದ, ಆದೇಶಶೈಲಿಯ ಭಾಷೆಯೆಂದು ಹೇಳಿದ್ದೀರಿ. ಕುವೆಂಪು ಸಾಹಿತ್ಯದ ವಿಸ್ತಾರ ಅಗಾಧವಾಗಿದೆ. ಸಂಸ್ಕೃತ ಪದ ಸಂಯೋಜನೆಯ ಶೈಲಿಯಲ್ಲಲ್ಲದೇ ಅಚ್ಚ ಹಳಗನ್ನಡ ಶೈಲಿಯಲ್ಲಿಯೂ ಕುವೆಂಪು ಅನೇಕ ಕೃತಿಗಳನ್ನು ರಚಿಸಿದ್ದಾರೆ. ನಾಟಕಗಳು, ಕಾದಂಬರಿಗಳು, ಪ್ರಬಂಧ ಲೇಖನಗಳು ಹೀಗೆ ಕನ್ನಡ ಗದ್ಯ ಸಾಹಿತ್ಯದ ಭಾಷೆಯ ನಿರ್ಮಾಣದಲ್ಲಿ ಕುವೆಂಪು ಸಾಧನೆ ಅನನ್ಯವಾಗಿದೆ.<br /><br />ಕಾವ್ಯವನ್ನೇ ತೆಗೆದುಕೊಂಡರೆ, ಬೇಂದ್ರೆ ಹಾಗು ಅಡಿಗರಿಗೆ ಕಾವ್ಯವು ಕಲಾ-ಮಾಧ್ಯಮವಾಗಿದ್ದರೆ, ಕುವೆಂಪುರವರಿಗೆ ಕಾವ್ಯವು ಸಮೂಹ-ಮಾಧ್ಯಮವಾಗಿತ್ತು. ಕುವೆಂಪು ಕಾವ್ಯದಲ್ಲಿ ಕವಿಯು ‘ಸಂತೆಯಲ್ಲಿ ಹರಟೆ ಹೊಡೆಯುವ ಗೆಳೆಯನಾಗಿ’ ಖಂಡಿತ ಕಾಣುವದಿಲ್ಲ. ತನ್ನ ಜನಾಂಗದ ಭವಿಷ್ಯ ನಿರ್ಮಾಣದಲ್ಲಿ ಅಲ್ಲಿ ಕವಿಗೆ ದೃಷ್ಟಾರನ ಪಾತ್ರವಿದೆ. ಕವಿಯು ತನ್ನ ಜನಾಂಗಕ್ಕೆ ಗುರುವಾಗಿ ಬರುತ್ತಾನೆ. ಹೀಗೆ ಕಾವ್ಯೋದ್ದೇಶ ಇಲ್ಲಿ ಸ್ವಲ್ಪ ಮಟ್ಟಿಗೆ formal ಆಗುತ್ತದೆ. ಕಾವ್ಯಕ್ಕೆ ‘ಶ್ರೀಮದ್ ಗಾಂಭೀರ್ಯ’ದ ಲಕ್ಷಣ ಬರುತ್ತದೆ. ಈ formality ಹಾಗು ಶ್ರೀಮದ್ ಗಾಂಭೀರ್ಯಗಳೇ ಕಾವ್ಯಭಾಷೆಯು ಅಲಂಕಾರಿಕ, ಗ್ರಾಂಥಿಕ ಹಾಗು ಸಂಸ್ಕೃತಯುಕ್ತವಾಗಲು ಒಂದು ಕಾರಣವಾಗಿರಬಹುದು. ಕಾವ್ಯ ಗುರುವಾಣಿಯಾದಾಗ -(ಆದೇಶಶೈಲಿಯೆನಿಸಿದರೂ)- ಮಾಂತ್ರಿಕತೆಯನ್ನು ಸಹಜವಾಗಿ ಪಡೆದುಕೊಳ್ಳುತ್ತದೆಯೆಲ್ಲವೇ? ಕುವೆಂಪು ಕಾವ್ಯದ ಜನಪ್ರಿಯತೆಗೆ ಈ ಮಾಂತ್ರಿಕ ಗುಣವೂ ಒಂದು ಕಾರಣ. ಕುವೆಂಪು ಭಾಷೆಯಲ್ಲಿಯ ಸಹಜ ಗಾಂಭೀರ್ಯ, ಕಾವ್ಯದಲ್ಲಿಯ ಉದಾತ್ತತೆಯ ಪ್ರತಿಪಾದನೆ ಇನ್ನುಳಿದ ಕಾರಣಗಳು.<br /><br />ಒಟ್ಟಿನ ಮೇಲೆ ಹಲವು ಕವಿಗಳ ಭಿನ್ನ ಶೈಲಿಗಳು ಕನ್ನಡ ಭಾಷೆಯನು ಬೆಳೆಸಿವೆ. ಬೇಂದ್ರೆಯವರ ಶಬ್ದಗಾರುಡಿ, ನರಸಿಂಹಸ್ವಾಮಿಯವರ ಲಲಿತ ಶೈಲಿಗಳಂತೆ, ರಾಜರತ್ನಂರವರ ಖಾಸ್ ರತ್ನನ ನುಡಿಯಂತೆ, ಗೋಪಾಲಕೃಷ್ಣ ಅಡಿಗರ ತೇಜೋಪದಪುಂಜಗಳ ಶೈಲಿಯಂತೆ, ಕುವೆಂಪುರವರ ಸ್ಫೂರ್ತ, ವೀರ್ಯವತ್ತಾದ, ಗಾಂಭೀರ್ಯಪೂರ್ಣ ಶೈಲಿಯೂ ಕವಿಗಳು ಬಳಸುವ ಭಾಷೆಯನ್ನು ಬೆಳೆಸಿದೆಯಲ್ಲವೆ?<br />--ವ್ಯಾಸ ದೇಶಪಾಂಡೆAnonymousnoreply@blogger.comtag:blogger.com,1999:blog-5939841257923965225.post-90737903213879933662009-09-14T18:01:19.756+05:302009-09-14T18:01:19.756+05:30ಶೆಟ್ಟರ,
ಹಾಯ್ ಸ್ಕೂಲಿನ ಹುಡುಗರ ಗಂಟಲಾ ಜೋರ ಇರತದರಿ. ಹರಕೋ...ಶೆಟ್ಟರ,<br />ಹಾಯ್ ಸ್ಕೂಲಿನ ಹುಡುಗರ ಗಂಟಲಾ ಜೋರ ಇರತದರಿ. ಹರಕೋಳ್ಳಿ ಬಿಡರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65459643017636497232009-09-14T17:58:44.123+05:302009-09-14T17:58:44.123+05:30ಕಟ್ಟಿಯವರೆ,
ಆಡುನುಡಿ ಆಯಾ ಪ್ರದೇಶದವರಿಗೆ ಮಾತ್ರ ಅಪೀಲ್ ಆಗ...ಕಟ್ಟಿಯವರೆ,<br />ಆಡುನುಡಿ ಆಯಾ ಪ್ರದೇಶದವರಿಗೆ ಮಾತ್ರ ಅಪೀಲ್ ಆಗುತ್ತದೆ ಎಂದು ನನಗೇನೋ ಅನ್ನಿಸುವದಿಲ್ಲ. ಕನ್ನಡದ ಅನೇಕ ಕತೆಗಾರರು ಈಗ ತಮ್ಮ ಕತೆ, ಕಾದಂಬರಿಗಳನ್ನು ಪ್ರಾದೇಶಿಕ ಆಡುನುಡಿಯಲ್ಲಿಯೇ ಬರೆಯುತ್ತಿದ್ದು, ಆ ಎಲ್ಲ ಆಡುನುಡಿಗಳು<br />ಎಲ್ಲರಿಗೂ ಮೋಹಕವಾಗಿಯೇ ಭಾಸವಾಗುತ್ತಿವೆ. <br />ಕನ್ನಡ ಎಂತಹದೇ ಇರಲಿ, ಅದರ ಚಂದವೇ ಚಂದ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-89109731883507681312009-09-14T17:51:32.563+05:302009-09-14T17:51:32.563+05:30ಶಾಸ್ತ್ರಿಗಳೆ,
ಕವಿಯಾದ ನಿಮಗೆ ಈ ಲೇಖನ ಒಳ್ಳೆಯದೆನಿಸಿದರೆ ಅ...ಶಾಸ್ತ್ರಿಗಳೆ,<br />ಕವಿಯಾದ ನಿಮಗೆ ಈ ಲೇಖನ ಒಳ್ಳೆಯದೆನಿಸಿದರೆ ಅದು ನನ್ನ ಭಾಗ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-30198075897805028352009-09-14T16:18:38.159+05:302009-09-14T16:18:38.159+05:30ಕಾಕಾ,
ಕೆಲವೇ ಪುಟಗಳಲ್ಲಿ ಕನ್ನಡ ಮತ್ತು ಕನ್ನಡದ ಕವಿ ಪರಂಪ...ಕಾಕಾ,<br /><br />ಕೆಲವೇ ಪುಟಗಳಲ್ಲಿ ಕನ್ನಡ ಮತ್ತು ಕನ್ನಡದ ಕವಿ ಪರಂಪರೆ ತಿಳಿಸಿ ಕೊಟ್ಟಿರಿ, ನಿಮಗೆ ಧನ್ಯವಾದ.<br /><br />ಇಂತಹ ಲೇಖನಗಳನ್ನು ನಮ್ಮ ಹಾಯ್ ಸ್ಕೂಲ ಹುಡುಗ್ರಗೆ ಓದಿಸಿದರ ಹಳಗನ್ನಡ, ನಡುಗನ್ನಡ ಮತ್ತು ಹೋಸಗನ್ನಡ ಭಾಷಾ ಪರಿಚಯ ಮತ್ತು ಕವಿ ಪರಿಚಯಾನೂ ಆಗತೈತಿ ನೋಡ್ರಿ ಇಲ್ಲಾಂದ್ರ ನನ್ನಂಗ ಬಾಯಿಪಾಠ ಮಾಡಿ, ಎಲ್ಲಿ ಬೇಕಾದಲ್ಲೆ ನಿಂತು "ಪುರದ ಪುಣ್ಯಂ ಪುರುಷ ರೂಪಿಂದ ಪೋಗುತಿದೆ" ಎಂದು ಗಂಟಲಾ ಹರಕೋಳುದು ತಪ್ಪತ್ತ.<br /><br />ನಾವು, ನಮ್ಮ ಭಾಷೆ, ನಮ್ಮ ಇತಿ-ಹಾಸದ ಪರಿಚಯ ನನಗಾಯಿತು.<br /><br />-ಶೆಟ್ಟರುAnonymousnoreply@blogger.comtag:blogger.com,1999:blog-5939841257923965225.post-59321311170403735882009-09-13T21:12:46.731+05:302009-09-13T21:12:46.731+05:30ಭಾಷೆ ಮನಸ್ಸಿನ ಭಾವನೆಗಳ್ನ್ನು ವ್ಯಕ್ತ ಪಡಿಸುವ ಮಾಧ್ಯಮ. ಪ್...ಭಾಷೆ ಮನಸ್ಸಿನ ಭಾವನೆಗಳ್ನ್ನು ವ್ಯಕ್ತ ಪಡಿಸುವ ಮಾಧ್ಯಮ. ಪ್ರತಿ ೨೦-೨೫ ಮೈಲಿಗೆ ಭಾಷೆಯ ಬೆಡಗು, ಸೊಗಸು, ಶಬ್ದೋಚ್ಚಾರ ಬದಲಾಗುತ್ತ ಹೋಗುತ್ತದೆ. ಆದ್ರೆ, ಗ್ರಾಂಥಿಕ ಭಾಷೆ ಬಹುಷಃ ಒಂದೇ ಉಳಿಯುತ್ತದೆ. ಆಯ ಆಡುಭಾಷೆಯಲ್ಲಿ ಬರೆದಾಗ ಆಯಾ ಪ್ರದೇಶದ ಜನತೆಗೆ ಮಾತ್ರ ಅದು appeal ಆಗುವದು. ಉದಾಹರಣೆ ‘ಅರಮನೆ’ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-64545660868343681172009-09-13T17:14:51.838+05:302009-09-13T17:14:51.838+05:30ನಿಮ್ಮೀ ಸುದೀರ್ಘ ಸೋದಾಹರಣ ಪ್ರಬಂಧವು ’ಕವಿ’ ಎನ್ನಿಸಿಕೊಂಡಿ...ನಿಮ್ಮೀ ಸುದೀರ್ಘ ಸೋದಾಹರಣ ಪ್ರಬಂಧವು ’ಕವಿ’ ಎನ್ನಿಸಿಕೊಂಡಿರುವ ನನ್ನ ಮನವನ್ನು ಸೂರೆಗೊಂಡಿದೆ.<br />ಧನ್ಯವಾದ.<br />(ಅಂದಹಾಗೆ, ಅದು ’ಮೈಸೂರ ಮಲ್ಲಿಗೆ’)ಎಚ್. ಆನಂದರಾಮ ಶಾಸ್ತ್ರೀhttps://www.blogger.com/profile/08324518939735694369noreply@blogger.comtag:blogger.com,1999:blog-5939841257923965225.post-49051486695342576982009-09-13T11:13:58.659+05:302009-09-13T11:13:58.659+05:30ಭರತರೆ,
‘ಕೃತಕ ಆಡುನುಡಿ’ ಎಂದು ಕರೆದವರು ಪಿ. ಲಂಕೇಶರು. ಇದ...ಭರತರೆ,<br />‘ಕೃತಕ ಆಡುನುಡಿ’ ಎಂದು ಕರೆದವರು ಪಿ. ಲಂಕೇಶರು. ಇದು ಮೈಸೂರು, ಬೆಂಗಳೂರಿನ ಆಡುನುಡಿ ಅಲ್ಲ ಎಂದು ಅವರೇ ಟೀಕಿಸಿದ್ದಾರೆ. ಲಂಕೇಶರ ಪ್ರಮಾಣದ ಮೇಲೆ ಅದು ಕೃತಕ ಆಡುನುಡಿ ಎಂದು ನಾನು ಗ್ರಹಿಸಿದ್ದೇನೆ.<br /><br />ನನ್ನ ಲೇಖನದಲ್ಲಿ ಕಾಣಬರುವ ಸಂಸ್ಕೃತಭೂಯಿಷ್ಠತೆ ನಾನು ಉದಾಹರಿಸಿದ ಕವನಗಳಲ್ಲಿ (ಉದಾಹರಣೆಗೆ ಕುವೆಂಪುರವರ ಕವನಗಳಲ್ಲಿ) ಇದೆ. ನೀವು ಕುವೆಂಪುರವರ ಭಾಷೆಗೆ ಕೃತಕಭಾಷೆ ಎಂದು ಕರೆಯುವದಾದರೆ ಅದು ನಿಮ್ಮ ಅಭಿರುಚಿಗೆ ತಕ್ಕ ವ್ಯಾಖ್ಯಾನ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-83677514618328486882009-09-12T21:45:06.044+05:302009-09-12T21:45:06.044+05:30ಸುನಾತರೆ,
"ರಾಜರತ್ನಮ್ ಸಹ ಅದೇ ಕಾರಣಕ್ಕಾಗಿ ನೇರವಾಗ...ಸುನಾತರೆ,<br /><br />"ರಾಜರತ್ನಮ್ ಸಹ ಅದೇ ಕಾರಣಕ್ಕಾಗಿ ನೇರವಾಗಿ ಹೇಳಲಾಗದ್ದನ್ನು ಕೃತಕ ಆಡುನುಡಿಯ ಮೂಲಕ ಹೇಳಿದರು"<br /><br />ಈ ಸೊಲ್ಲು ಸರಿಗಾಣಲಿಲ್ಲ. ಯಾವ ಆಡುನುಡಿಯು ಎಂದಿಗೂ ಕೃತಕವಾಗಲಾರದು. ರಾಜರತ್ನಮ್ ರವರ ಸಾಲುಗಳಲ್ಲಿ ಕಾಣುವುದು ಈ ಕಡೆಯ( ಮಯ್ಸೂರು,ಬೆಂಗಳೂರು) ಮಂದಿಯಾಡುವ ಆಡುನುಡಿ.<br /><br />ಕನ್ನಡದಲ್ಲಿ ಹೇರಳವಾಗಿ ಸಂಸ್ಕೃತ ತುಂಬಿದಾಗ ’ಕೃತಕತೆ’ ಕಾಣುತ್ತದೆ. ಅದಕ್ಕೆ ಮಾದಿರಿಯಾಗಿ ನೀವು ಬಳಸಿರುವ "ಸಂಸ್ಕೃತಭೂಯಿಷ್ಠ" ಪದಗಳು ನಿಮ್ಮ ಬರಹದಲ್ಲಿರುವ ಕೃತಕತೆಯನ್ನು ಹೆಚ್ಚಿಸಿವೆ.Anonymoushttps://www.blogger.com/profile/16747390973721421567noreply@blogger.comtag:blogger.com,1999:blog-5939841257923965225.post-47247744731850951782009-09-12T11:16:11.397+05:302009-09-12T11:16:11.397+05:30ಜಲನಯನ,
ನಿಮ್ಮ ವಿಚಾರ ನೂರಕ್ಕೆ ನೂರು ಸರಿಯಾಗಿದೆ. ಪಂಪ, ರನ...ಜಲನಯನ,<br />ನಿಮ್ಮ ವಿಚಾರ ನೂರಕ್ಕೆ ನೂರು ಸರಿಯಾಗಿದೆ. ಪಂಪ, ರನ್ನ ಇವರು ಆಸ್ಥಾನಕವಿಗಳಾಗಿದ್ದು, ತಮ್ಮ ಆಶ್ರಯದಾತ ಅರಸರನ್ನು<br />ನಾಯಕರನ್ನಾಗಿ ಮಾಡಿಕೊಂಡೇ ತಮ್ಮ ಕಾವ್ಯರಚನೆ ಮಾಡಿದರು.<br />ಆದರೆ ಹರಿಹರ, ರಾಘವಾಂಕ, ಶರಣರು ಹಾಗು ದಾಸರು ಜನಹಿತಕ್ಕಾಗಿ, ಜನರ ಭಾಷೆಯಲ್ಲಿ ಬರೆದರು.<br />ವೈಜ್ಞಾನಿಕ ಲೇಖನ ಹಾಗು ಸಾಮಾನ್ಯರಿಗಾಗಿ ಬರೆಯುವ ಲೇಖನದ<br />ಉದಾಹರಣೆ ಈ ಲೇಖನದ ಆಶಯವನ್ನು ಸಮರ್ಥವಾಗಿ ಬಿಂಬಿಸುತ್ತವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-60999429909246157972009-09-11T20:02:20.744+05:302009-09-11T20:02:20.744+05:30ಸುನಾಥ್ ಸರ್
ಕವಿಗಳ ಭಾಷೆಯ ವ್ಯಾಖ್ಯಾನ ಬಹಳ ಬಿಡಿ-ಬಿಡಿಯಾಗಿ...ಸುನಾಥ್ ಸರ್<br />ಕವಿಗಳ ಭಾಷೆಯ ವ್ಯಾಖ್ಯಾನ ಬಹಳ ಬಿಡಿ-ಬಿಡಿಯಾಗಿ ಬಿಡಿಸಿಟಿದ್ದೀರಿ. ಮಹನೀಯರುಗಳು, ಮಹಾಕವಿಗಳ ಬಗ್ಗೆ ಅವರ ಕೃತಿಗಳ ಬಗ್ಗೆ ಹೇಳುವ ಅರ್ಹತೆ ನನಗಿಲ್ಲ..ಅಷ್ಟೇಕೆ ನಿಮ್ಮ ಈ ಲೇಖನವೂ ನನ್ನ ನಿಲುಕಿಗಿಲ್ಲದ್ದು...ಒಟ್ಟಿನಲ್ಲಿ ಹೇಳಬಹುದಾದ್ದು ಅಂದರೆ..ಒಳ್ಳೆಯ ಸಕಲ ಸುಗುಣ-ಸ್ವಾದಿ ವ್ಯಂಜನವನ್ನು ಆಸ್ವಾದಿಸಿದ ಮೇಲೆ..ಬಣ್ಣಿಸಲಾಗದವನು ..ಏನು ಹೇಳ ಬಲ್ಲ...ಗಾಢವಾಗಿ ಚಪ್ಪರಿಸಿ..ವಾವ್..ಎನ್ನಬಹುದು..ಅದೇ ಸ್ಥಿತಿ ನನ್ನದು.<br />ಆದರೂ ನನ್ನಲ್ಲಿರುವ ಸಂಶೋದಕ ಭೂತ ..ಹೀಗೆ ನಿಮ್ಮ ಅನಿಸಿಕೆಯನ್ನು ಅಪೇಕ್ಷಿಸುತ್ತೆ...<br />ಪಂಪ ರನ್ನ ರಾಘವಾಂಕರು ಆಸ್ಥಾನ ಕವಿಗಳಾಗಿದ್ದು ಮೊದಲೇ ವಿದ್ಯಾರ್ಹತೆಯುಳ್ಳವರನ್ನು ಮೆಚ್ಚಿಸಲು ರಚಿಸಿದರು..ಅದಕ್ಕೆ ಆ ಕೃತಿಗಳಲ್ಲಿ ಅದರದ್ದೇ ಆದ ತೀಕ್ಷ್ಣತೆ ಮತ್ತು ಆಳ, ಶರಣರು ಸಂತರು ಲೋಕದ, ಸಮಾಜದ ಡೊಂಕನು ತಿದ್ದಲು ರಚಿಸಿದ/ಅವತರಿಸಿದ ಕೃತಿಗಳು ಜನಸಾಮಾನ್ಯರಿಗೆ ತಿಳಿಯುವಂತಿರಬೇಕು ಎಂದೇ ಆಡು ಭಾಷೆಯಲ್ಲಿದ್ದವು, ನಮ್ಮ ನವೀನ ಕವಿಗಳಲ್ಲೂ..ವಿದ್ಯಾವಂತರನ್ನು ಗಮನ್ದಲ್ಲಿರಿಸಿ ರಚಿಸಿದ ಕೃತಿಗಳು ಉತ್ತಮ ಶ್ರೇಣಿಯ ಜನಸಾಮಾನ್ಯರಿಗೆ ನಿಲುಕದ ಭಾಷೆಯಲ್ಲಿದ್ದವು...ಇಲ್ಲಿ ರಾಜರತ್ನಂ ಪೂರ್ತ ಗ್ರಾಮ್ಯಕ್ಕೆ ಸೋತು ಮಣ್ಣಿನ ಸೊಗಡಿಗೆ ಹೆಚ್ಚು ಮಹತ್ವ ಕೊಟ್ಟು ಭಾಷೆ ಬಳಸಿದರು...ಇವೆಲ್ಲ..ನೋಡಿದರೆ ನನಗೆ ನನ್ನ ಕ್ಶೇತ್ರದ ಸೂತ್ರವೇ ಇಲ್ಲೂ ಅಳವಡಿಕೆಯಾಗಿರಬಹುದೇ ಎನ್ನುವ ಸಂದೇಹ...ನಾವು..ಸೈಂಟಿಫಿಕ್ ಜರ್ನಲ್ ಅಥ್ವಾ ಸೈಂಟಿಫಿಕ ಕಾನ್ಫರೆನ್ಸಿಗೆ ಸಿದ್ಧಾಂತ ಮಂಡನೆಗೆ ಬಳಸುವ ಭಾಷೆಯೇ ಬೇರೆ...ರೈತನಲ್ಲಿ ಜನ ಸಾಮಾನ್ಯನಲ್ಲಿ ಜಾಗೃತಿ ಮೂಡಿಸಲು ಬಳಸುವ ಭಾಷೆಯೇ ಬೇರೆ ಎಂದು...<br />ನಿಮ್ಮ ಅನಿಸಿಕೆ ಏನು...?ಜಲನಯನhttps://www.blogger.com/profile/14261872030690071378noreply@blogger.com