tag:blogger.com,1999:blog-5939841257923965225.post2257756810282534664..comments2024-02-29T07:14:52.690+05:30Comments on ಸಲ್ಲಾಪ: ನ್ಯಾಯವಿವೇಚನೆ-೩sunaathhttp://www.blogger.com/profile/13386371953472087631noreply@blogger.comBlogger14125tag:blogger.com,1999:blog-5939841257923965225.post-56293331379190842732013-04-27T04:05:20.152+05:302013-04-27T04:05:20.152+05:30ಸತೀಶರೆ,
ಸಹೃದಯತೆಯಿಂದ ಲೇಖನವನ್ನು ಅವಲೋಕಿಸಿದ್ದೀರಿ. ನಿಮಗ...ಸತೀಶರೆ,<br />ಸಹೃದಯತೆಯಿಂದ ಲೇಖನವನ್ನು ಅವಲೋಕಿಸಿದ್ದೀರಿ. ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-92099406463892907362013-04-27T04:02:36.089+05:302013-04-27T04:02:36.089+05:30ಗಿರೀಶರೆ,
‘ಅಜಾಪುತ್ರಂ ಬಲಿಂ ದದ್ಯಾತ್’ ಎನ್ನುವ ಸುಭಾಷಿತವೇ...ಗಿರೀಶರೆ,<br />‘ಅಜಾಪುತ್ರಂ ಬಲಿಂ ದದ್ಯಾತ್’ ಎನ್ನುವ ಸುಭಾಷಿತವೇ ಇದೆಯಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56159546781277837102013-04-25T23:06:44.342+05:302013-04-25T23:06:44.342+05:30ಕೊಟ್ಟೋನು ಕೋಡಂಗಿ ಇಸಕೊಂಡೋನು ಈರಭದ್ರ ಅನ್ನೋ ಗಾದೆಗಳನ್ನ ಇ...ಕೊಟ್ಟೋನು ಕೋಡಂಗಿ ಇಸಕೊಂಡೋನು ಈರಭದ್ರ ಅನ್ನೋ ಗಾದೆಗಳನ್ನ ಇಂಥಾ ಪ್ರಕರಣಗಳನ್ನ ನೋಡಿನೇ ಹುಟ್ಟು ಹಾಕಿದರೋ ಏನೋ..?? ಬಡವರಿಗೆ ನ್ಯಾಯ ದಕ್ಕದ ಹಾಗೆ ಇರೋಕೆ ಒಂದು ಕಡೆ ಹೈ ಗ್ರಾಫಿನ ಲಾಯರ್ ಫೀಜು ಕೂಡಾ ಒಂದು ಕಾರಣವೇ ಸಾರ್.. ಬಡವ, ಹಣವಿಲ್ಲದವ ತನ್ನ ಪರವಾಗಿ ತಾನೇ ವಾದ ಮಾಡುವುದನ್ನ ಎಲ್ಲಾ ನ್ಯಾಯಾಲಯಗಳು ಅಂಗೀಕರಿಸಬೇಕು.. ಆಗಲೇ ನ್ಯಾಯ ಕೊಡಿಸುವ ಹೆಸರಿನ ಲಾಯರ್ ಗಳ ಅಮಾನುಷ ವ್ಯವಹಾರಗಳಿಗೆ ಸೂಕ್ತ ಮಟ್ಟದ ತಡೆಯೊಡ್ಡಲಿಕ್ಕೆ ಸಾಧ್ಯ.. <br /><br />ಇನ್ನು ಅತ್ಯಾಚಾರದ ಕುರಿತಾಗಿ ತಾವು ಹೇಳಿದಂತೆ ಪ್ರತ್ಯೇಕ ಸೆಲ್ ಗಳ ಆರಂಭೀಕರಣ ವಾಗಬೇಕು.. ಇದಾದಲ್ಲಿ ಅತ್ಯಾಚಾರ ತಡೆಗಟ್ಟಲು ಸಾಧ್ಯವಿಲ್ಲದೆ ಇದ್ದರೂ, ಪೋಲೀಸರ ಸಹಯೋಗದಿಂದ ಬೆಳಕಿಗೆ ಬಾರದ ಅದೆಷ್ಟೋ ಘಟಾನುಘಟಿಗಳ ಪ್ರಕರಣಗಳು ಬೆಳಕಿಗೆ ಬಂದು ಅವರ ಬಣ್ಣ ಬಯಲಾಗಹುದು.. ನ್ಯಾಯಾಂಗ ವ್ಯವಸ್ಥೆಯಲ್ಲಿನ ನೂರಾರು ತೂತುಗಳಲ್ಲಿ ಒಂದನಾದರೂ ಮುಚ್ಚುವ ಪ್ರಯತ್ನ ಮಾಡಬಹುದು.. <br /><br />ಮೂರನೇ ಕಂತು ಇನ್ನಷ್ಟು ಘಟನೆಗಳೊಂದಿಗೆ ಕೆಲವೊಂದು ಸಾಧ್ಯತೆಗಳ ಕಡೆ ಬೆಳಕು ಚೆಲ್ಲಿದೆ.. ಧನ್ಯವಾದಗಳು ಸಾರ್.. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-5939841257923965225.post-12217400210958458402013-04-24T15:15:33.868+05:302013-04-24T15:15:33.868+05:30ಇಷ್ಟು ಕಂತುಗಳನ್ನು ಓದಿದ ಮೇಲೆ ನಮ್ಮ ದೇಶದ ನ್ಯಾಯಾಧಿಕರಣ ಎ...ಇಷ್ಟು ಕಂತುಗಳನ್ನು ಓದಿದ ಮೇಲೆ ನಮ್ಮ ದೇಶದ ನ್ಯಾಯಾಧಿಕರಣ ಎಷ್ಟರ ಮಟ್ಟಿಗೆ ಸಾತ್ವಿಕತೆಯಿಂದ ಕೂಡಿದೆ ಎಂಬುದು ಗೊತ್ತಾಗುತ್ತದೆ .. ಬದಲಾವಣೆ ಆಗದ ಹೊರತು ಅಮಾಯಕರು ಮತ್ತು ದುಡ್ಡು ಕೊಡಲಾಗದವರು ಹೆಚ್ಚು ಹೆಚ್ಚು ಬಲಿಯಾಗುತ್ತಾರೆ .. ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5939841257923965225.post-57311221194199214202013-04-24T01:33:47.202+05:302013-04-24T01:33:47.202+05:30ಮಂಜುಳಾದೇವಿಯವರೆ,
ಭಾರತದಲ್ಲಿ ನ್ಯಾಯದಾನವು ಸುಧಾರಿಸಬೇಕಾದರ...ಮಂಜುಳಾದೇವಿಯವರೆ,<br />ಭಾರತದಲ್ಲಿ ನ್ಯಾಯದಾನವು ಸುಧಾರಿಸಬೇಕಾದರೆ ಅನೇಕ ಬದಲಾವಣೆಗಳು ಅವಶ್ಯವಾಗಿವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25043732087828265322013-04-24T01:15:06.903+05:302013-04-24T01:15:06.903+05:30ಸ್ವರ್ಣಾ,
ಅಂಧೇರ್ ನಗರಿಯಲ್ಲಿಯ ಪ್ರಜೆಗಳಿಗೆ ದೇವರೇ ಗತಿ!ಸ್ವರ್ಣಾ,<br />ಅಂಧೇರ್ ನಗರಿಯಲ್ಲಿಯ ಪ್ರಜೆಗಳಿಗೆ ದೇವರೇ ಗತಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-62333179479759047652013-04-24T01:10:17.002+05:302013-04-24T01:10:17.002+05:30ಶ್ರೀಕಾಂತರೆ,
ಸರಿಯಾದ ಪ್ರಜಾಪ್ರತಿನಿಧಿಗಳನ್ನು ಚುನಾಯಿಸುವು...ಶ್ರೀಕಾಂತರೆ,<br />ಸರಿಯಾದ ಪ್ರಜಾಪ್ರತಿನಿಧಿಗಳನ್ನು ಚುನಾಯಿಸುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಅದರ ಫಲವನ್ನು ನಾವು ಉಣ್ಣುತ್ತಿದ್ದೇವೆ.<br />‘People get the government they deserve!'sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64873112248764872922013-04-23T20:03:54.561+05:302013-04-23T20:03:54.561+05:30ನಿಮ್ಮ ಮೂರನೇ ಕಂತಿಗೆ ಧನ್ಯವಾದಗಳು ಸಾರ್. ನೀವು ನೀಡಿರುವ ಉ...ನಿಮ್ಮ ಮೂರನೇ ಕಂತಿಗೆ ಧನ್ಯವಾದಗಳು ಸಾರ್. ನೀವು ನೀಡಿರುವ ಉದಾಹರಣೆಗಳನ್ನು ಓದುತ್ತಿದ್ದರೆ ನ್ಯಾಯಸಮ್ಮತ ತೀರ್ಮಾನಗಳಿಗಾಗಿ ಕೆಲವು ಬದಲಾವಣೆ ತರುವ ಅಗತ್ಯವಿದೆ ಎನ್ನಿಸುತ್ತದೆ. ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-62953223428140628012013-04-23T15:31:45.369+05:302013-04-23T15:31:45.369+05:30ಅಂಧೇರ ನಗರಿ ಚೌಪಟ್ ರಾಜ ..
ಮಾನ್ಯ ಗೃಹ ಮಂತ್ರಿಗಳೇ ಅತ್ಯಾಚ...ಅಂಧೇರ ನಗರಿ ಚೌಪಟ್ ರಾಜ ..<br />ಮಾನ್ಯ ಗೃಹ ಮಂತ್ರಿಗಳೇ ಅತ್ಯಾಚಾರ ಬರೀ ದೆಹಲಿಯಲ್ಲಿ ಮಾತ್ರವೇ ?ಎಲ್ಲಾ ಊರಲ್ಲೂ ನಡೆಯೋಲ್ವ ?<br />ಎನ್ನುವ ಅರ್ಥದ ಹೇಳಿಕೆ ನೀಡಿದ ಮೇಲೆ ಇನ್ಣೇನನ್ನ ಅಪೇಕ್ಷಿಸಬಹುದು ?ನಿಮ್ಮ ಕೊನೆಯ ಪ್ರಶ್ನೆಯೇ ನಮ್ಮದೂSwarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-56798405523262523872013-04-22T12:08:40.361+05:302013-04-22T12:08:40.361+05:30ಅಧಿಕಾರಕ್ಕೆ ಬರಲು ಮ, ಮೋ, ಮಾಂ ಉಪಯೋಗಿಸುವ ಈ ಮಂದಿಗಳಿಗೆ ಅ...ಅಧಿಕಾರಕ್ಕೆ ಬರಲು ಮ, ಮೋ, ಮಾಂ ಉಪಯೋಗಿಸುವ ಈ ಮಂದಿಗಳಿಗೆ ಅತ್ಯಾಚಾರ, ಬಲಾತ್ಕಾರ ಇವೆಲ್ಲ ಕೇವಲ ಪದಗಳು. ರಾಜನ ಹತ್ತಿರಾನೆ ಕೀಯನ್ನು ಕಸಿದು ಕೊಳ್ಳುವ ಈ ವಕೀಲ (ವಂಚಕ ಕೀಚಕ ಲಂಪಟರು) ಉಂಡ ಮನೆಗೆ ಎರಡು ಬಗೆವರು. ಮನೋಜ್ಞವಾಗಿದೆ ನಿಮ್ಮ ಲೇಖನ ಸರ್. ನಮ್ಮ ದೇಶದ ಕಾನೂನು, ಸಂವಿಧಾನ ನಿಯಮಗಳು ಉದಾತ್ತಾವಾಗಿವೆ, ಆದರೆ ಅದನ್ನ ತಿರುಚಿ, ತಮಗೆ ಬೇಕಾದಂತೆ ರೂಪಿಸಿಕೊಳ್ಳುವ ಈ ಗಬ್ಬು ಮಂದಿಗಳನ್ನು ತಿಪ್ಪೆಗೆ ಎಸೆಯಲು ನೂರು ಪ್ರತಿಶತ ಮತ "ದಾನವಾಗದೆ" ಚಲಾಯಿಸಿದಾಗ ಮಾತ್ರ ಪರಿವರ್ತನೆ ಸಾಧ್ಯ ಎನ್ನಿಸುತ್ತದೆ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5939841257923965225.post-76823381182184761922013-04-21T21:47:54.470+05:302013-04-21T21:47:54.470+05:30ಶಿವು,
ನ್ಯಾಯದಾನದಲ್ಲಿ ಈ ಸಮಸ್ಯೆಗಳಲ್ಲದೆ, ಇನ್ನೂ ಒಂದು ಸಮ...ಶಿವು,<br />ನ್ಯಾಯದಾನದಲ್ಲಿ ಈ ಸಮಸ್ಯೆಗಳಲ್ಲದೆ, ಇನ್ನೂ ಒಂದು ಸಮಸ್ಯೆ ಇದೆ. Justice delayed is justice denied ಎಂದು ಹೇಳುತ್ತಾರಲ್ಲವೆ? ಭಾರತದಲ್ಲಿ ನ್ಯಾಯದಾನದ ವಿಳಂಬವು ಸಾಮಾನ್ಯವಾಗಿದೆ. ಇದೂ ಸಹ ನಮ್ಮಲ್ಲಿಯ ಅನ್ಯಾಯಕ್ಕೆ ಕಾರಣವಾಗಿದೆ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-61487970528989229332013-04-21T21:45:02.175+05:302013-04-21T21:45:02.175+05:30ಬದರಿನಾಥರೆ,
ನಿಮ್ಮ ಪ್ರತಿಕ್ರಿಯೆಯ ಮೂಲಕ ಈ ವಿಷಯದ ಮೇಲೆ ಸಾ...ಬದರಿನಾಥರೆ,<br />ನಿಮ್ಮ ಪ್ರತಿಕ್ರಿಯೆಯ ಮೂಲಕ ಈ ವಿಷಯದ ಮೇಲೆ ಸಾಕಷ್ಟು<br />ಬೆಳಕನ್ನು ಚೆಲ್ಲಿದ್ದೀರಿ. ಧನ್ಯವಾದಗಳು. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-4830800718889871282013-04-21T09:13:14.433+05:302013-04-21T09:13:14.433+05:30ಸುನಾಥ್ ಸರ್,
ಈಗಿನ ನ್ಯಾಯಾದಿಕರಣದಲ್ಲಿ ಕಂಡರೂ ಕಾಣದಂತ ಸೂಕ...ಸುನಾಥ್ ಸರ್,<br />ಈಗಿನ ನ್ಯಾಯಾದಿಕರಣದಲ್ಲಿ ಕಂಡರೂ ಕಾಣದಂತ ಸೂಕ್ಷ್ಮವಾದ ಮತ್ತು ಅಷ್ಟೇ ಮಹತ್ವವೆನಿಸುವ ತಪ್ಪುಗಳನ್ನು ಅನ್ಯಾಯಗಳ ಬಗ್ಗೆ ಬೆಳಕಿಂಡಿಯನ್ನು ತೋರಿಸಿದ್ದೀರಿ. ನೀವು ಹೇಳಿದಂತೆ ನಮ್ಮ ಕಾನೂನು ಮತ್ತು ವಿದೇಯಕಗಳು ತುಂಬಾ ಬದಲಾಗಬೇಕಿದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-49971794610328596322013-04-21T07:56:16.174+05:302013-04-21T07:56:16.174+05:30ಮೂರನೇ ಭಾಗಕ್ಕೆ ಧನ್ಯವಾದಗಳು.
ನ್ಯಾಯವಾದಿಗಳ ಪ್ರತಿಭೆಯ ಮ...ಮೂರನೇ ಭಾಗಕ್ಕೆ ಧನ್ಯವಾದಗಳು. <br /><br />ನ್ಯಾಯವಾದಿಗಳ ಪ್ರತಿಭೆಯ ಮೇಲೆ ಪ್ರಕರಣದ ಸೋಲು ಗೆಲುವು ಮತ್ತು ಅದು ತೆಗೆದುಕೊಳ್ಳುವ ಕಾಲಾವದಿಯೂ ನಿಂತಿರುತ್ತದೆ ಎನ್ನುವುದು ಬಹುತೇಕ ವಾಸ್ತವ. ಆದರೆ, ಪ್ರತಿಭೆಯುಳ್ಳ ನ್ಯಾಯವಾದಿ ಅನ್ಯಾಯದ ಕಡೆ ನಿಂತಿದ್ದಾನೋ? ಅಥವಾ ನ್ಯಾಯವನ್ನು ಎತ್ತಿ ಹಿಡಿಯಲು ನಿಂತಿದ್ದಾನೋ ಎಂಬುದು ಅಸಲೀ ಪ್ರಶ್ನೆ!<br /><br />ನ್ಯಾಯಮೂರ್ತಿಗಳು ಸದಾ ಕಾಲ ನಿರಪರಾಧಿಗೇ ನ್ಯಾಯ ಒದಗಿಸಬೇಕು ಎನ್ನುವುದು ನಿಜವಾದರು. ನ್ಯಾಯಾಂಗ ವ್ಯವಸ್ಥೆ ಭಾವನಾತ್ಮಕ ನೆಲಗಟ್ಟಿನಲ್ಲಿ ನಿಂತಿರದೆ, ಅದು ಸಾಕ್ಷಿ ಪುರಾವೆಗಳ ಸುತ್ತ ನಡೆಯುವುದರಿಂದ ಹಲವು ಬಾರಿ ನ್ಯಾಯ ಮೂರ್ತಿಗಳೂ ಅಸಹಾಯಕರೇ.<br /><br />ಭಾರತದಾದ್ಯಂತ ಹಲವಾರು ನ್ಯಾಯಮೂರ್ತಿಗಳ ಸ್ಥಾನಗಳು ಖಾಲಿ ಬಿದ್ದಿದ್ದು, ಅವುಗಳನ್ನು ತತಕ್ಷಣಕ್ಕೆ ತುಂಬದೇ ತ್ವರಿತ ಗತಿಯಲ್ಲಿ ಇತ್ಯರ್ಥಗಳು ಆಗಲಾರವು.<br /><br />ತಾವು ಉಲ್ಲೇಖಿಸಿದ ಪಾಪರ್ ಚೀಟಿ ಪ್ರಕರಣಗಳು ನಾನು ಹಲವಾರು ನೋಡಿದ್ದೇನೆ. ಸಾಲ ಕೊಟ್ಟ ಕೋಡಂಗಿ ಮನೆ ಮಠ ಮಾರಿಕೊಂಡದ್ದು ಕಂಡಿದ್ದೇನೆ. <br /><br />ವಿಚ್ಛೇದನ ಪ್ರಕರಣಗಳಂತೂ ಕೌಟುಂಬಿಕ ನ್ಯಾಯಾಲಯಗಳ ಅಮಾನವೀಯ ವ್ಯವಸ್ಥೆ. ಅಲ್ಲಿ ಹೆಂಗಸರನ್ನು ಕೇಳುವ ಪ್ರಶ್ನೆಗಳು ತುಂಬಾ ಕೀಳು ಮಟ್ಟವಾಗಿರುತ್ತವೆ.<br /><br />ಇಂದು ರಾಜಕೀಯ ಮತ್ತು ಹಣಕಾಸಿನ ಭಲಾಡ್ಯರು ನ್ಯಾಯಾಧಿಕರಣ ವ್ಯವಸ್ಥೆಯನ್ನು ತಿರಚುವಲ್ಲಿ ಪ್ರವೀಣರು. <br /><br />ತಾವು ಕಡೆಯಲ್ಲಿ ವ್ಯಕ್ತ ಪಡಿಸಿದ ಮೂರು ಹಂತಗಳು ಅಬೇಧ್ಯ ಎತ್ತರದ ಗೋಡೆಗಳಾಗಿದ್ದು, ಅವನ್ನು ಮೀರಿ ನ್ಯಾಯವನ್ನು ಪಡೆದುಕೊಳ್ಳುವುದು ಇಂದಿನ ಸ್ಥಿತಿಯಲ್ಲಿ ಕನಸಿನ ಮಾತೇ ಸರಿ. Badarinath Palavallihttps://www.blogger.com/profile/06134535730447920619noreply@blogger.com