tag:blogger.com,1999:blog-5939841257923965225.post3481159227239811089..comments2024-02-29T07:14:52.690+05:30Comments on ಸಲ್ಲಾಪ: ಕೃಷ್ಣ ಗೋಪಾಳ ಜೋಶಿ--ಅಗ್ನಿಸಂದೇಶsunaathhttp://www.blogger.com/profile/13386371953472087631noreply@blogger.comBlogger49125tag:blogger.com,1999:blog-5939841257923965225.post-30857747949981752232014-03-15T08:41:04.515+05:302014-03-15T08:41:04.515+05:30ಧನ್ಯವಾದಗಳು ಮಹೇಶ K.g.joshi sir was a great personal...ಧನ್ಯವಾದಗಳು ಮಹೇಶ K.g.joshi sir was a great personality.when I joined karnataka high school in 1985.English was the subject I was worried n I joined then retired k.G.Joshi sir's FREE English classes which he used to take in Karnataka high school n then on wards ENGLISH became a very easy subject for me and I started teaching English grammer to many.He was such a good teacher he never used to give up if u make mistake in English.Like me so many students from k E.board,KARNATAKA HIGH School,K.N.K and vidyaranya SCHOOL got benefit from his immense knowledge n teaching skills.Hatss off to K.g.JOSHI SIR AND U FOR sharing such a wondeful article.--vijay Inamdar DHARWAD<br /> Vijay Inamdarhttps://www.blogger.com/profile/15764843509099735170noreply@blogger.comtag:blogger.com,1999:blog-5939841257923965225.post-76622098480643174292014-03-15T00:05:38.242+05:302014-03-15T00:05:38.242+05:30 i was very lucky to have been his direct student.... i was very lucky to have been his direct student. I was his favourite students right from my fifth standard in 1966. He was teaching us english and geography. More than tha he was a great inspirer, friend, philosopher and guide. He was very gullible and straight forward. He did not know the trick of highlighting his achievements unlike his counterparts in the same institution. Some of us tried to push his name for some awards but gave it up because the awards have lost their values. Shri K G Joshi sir lives in the heart of all those who have come in contact with him. It is necessary not for him but for the next generation to know that K E Board had several such great figures apart from those who had the benefit of government awards and other benefits that come with such awards. Long Live Shri K G Joshi. Hats off to Mahesh hegde for posting this blog.<br />Anonymoushttps://www.blogger.com/profile/15442453007663523118noreply@blogger.comtag:blogger.com,1999:blog-5939841257923965225.post-48555573240276485832010-01-18T03:31:15.195+05:302010-01-18T03:31:15.195+05:30ಕಾಕಾ,
ಮನಮುಟ್ಟುವ ಲೇಖನ.
ನಾನು ಹಾಸ್ಟೆಲ್ ನಲ್ಲಿ ಓದುತ್ತಿದ...ಕಾಕಾ,<br />ಮನಮುಟ್ಟುವ ಲೇಖನ.<br />ನಾನು ಹಾಸ್ಟೆಲ್ ನಲ್ಲಿ ಓದುತ್ತಿದ್ದಾಗ, ಊಟಕ್ಕೆ ಮುಂಚೆ 'ಸಹನಾವವತು' ಹೇಳ್ತಿದ್ವಿ.<br />ಆಮೇಲೆ, XII ಓದುತ್ತಿದ್ದಾಗ ಬೇಸಿಗೆ ರಜೆಯಲ್ಲಿ ಟ್ಯೂಶನ್ ಗಾಗಿ ಸ್ವಲ್ಪ ಕಾಲ ಧಾರವಾಡದಲ್ಲಿ ಸ್ಕೂಲ್ ಒಂದರಲ್ಲಿ ಇದ್ದೆ. ನರಸಿಂಹ ಗಲಗಲಿಯವರು ಆಗ ಅದನ್ನು ನಡೆಸುತ್ತಾ ಇದ್ದರು. ಅವರೂ ಸಹ ಊಟಕ್ಕೆ ಮುಂಚೆ ಆ ಶ್ಲೋಕವನ್ನು ಹೇಳಿಸುತ್ತಿದ್ದರು. ಇವತ್ತು ಅದರ ಅರ್ಥ ತಿಳಿಯಿತು. ಧನ್ಯವಾದಗಳು.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5939841257923965225.post-40615940019744136082009-04-05T14:24:00.000+05:302009-04-05T14:24:00.000+05:30ನೀವು ಹೆಸರಿಸಿದಿರಲ್ಲ ದಯಾನಂದ ಪ್ರಭುಗಳು, ಅವರು ಬರೆದ "ಭೂಗ...ನೀವು ಹೆಸರಿಸಿದಿರಲ್ಲ ದಯಾನಂದ ಪ್ರಭುಗಳು, ಅವರು ಬರೆದ "ಭೂಗತನ ನೆನಪುಗಳು" ಎಂಬ ಪುಸ್ತಕದಲ್ಲಿ ಜೋಶಿಯವರ ಬಗ್ಗೆ ಹೇಳಿದ್ದಾರೆ. ಈ ಜಂಗಲ್ ಸತ್ಯಾಗ್ರಹದ ಬಗ್ಗೆ ಚೆನ್ನಾಗಿ ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ ಅವರು.. ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಜೋಶಿಯಂಥವರನ್ನು ಕಂಡ ನೀವೆಲ್ಲಾ ಧನ್ಯರು. ಆದರೆ ಅಂಥವರ ಪುಸ್ತಕಗಳನ್ನೆ ಓದಿ ಆಗೇನು ನಡೆದಿತ್ತು ಎಂದು ತಿಳಿಯಬೇಕಾದ ಅನಿವಾರ್ಯತೆ ಈಗಿನ ಯುವಕರಿಗೆ.ನೀವು ಹೇಳಿದ ಹಾಗೆ ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ. ಆದ್ದರಿಂದ ನಮ್ಮ ಹಿರಿಯರು ಸ್ವಾತಂತ್ರ್ಯಕ್ಕಾಗಿ ಎಷ್ಟೊಂದು ಕಷ್ಟಪಟ್ಟಿದ್ದರು ಎಂದು ನಾವೆಲ್ಲರೂ ತಿಳಿಯಲು ಇಂಥಹ ಲೇಖನಗಳನ್ನು ನಾವೆಲ್ಲರೂ ಇಂದು ಓದಲೇಬೇಕು.. ಒಳ್ಳೆಯ ಲೇಖನ.. ಇಂಥಹ ಇನ್ನೂ ಲೇಖನಗಳು ಬರಲಿ.ಪ್ರಮೋದ ನಾಯಕhttps://www.blogger.com/profile/05777074541579103917noreply@blogger.comtag:blogger.com,1999:blog-5939841257923965225.post-55786701046914994522009-03-12T17:15:00.000+05:302009-03-12T17:15:00.000+05:30ಶಾಂತಲಾ,You are right.‘ನೋವು ಪ್ರೀತಿಯ ಪ್ರಶ್ನೆ’ಯು ವಿಷ್...ಶಾಂತಲಾ,<BR/>You are right.<BR/>‘ನೋವು ಪ್ರೀತಿಯ ಪ್ರಶ್ನೆ’ಯು ವಿಷ್ಣು ನಾಯ್ಕರ ಕವನಸಂಕಲನ. ಬಹುಶಃ ಇದು ೧೯೯೮ರಲ್ಲಿ ಬಿಡುಗಡೆಯಾಗಿರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-91769123775612225992009-03-12T03:51:00.000+05:302009-03-12T03:51:00.000+05:30ಸುನಾಥ ಅಂಕಲ್...ಕೃಷ್ಣ ಗೋಪಾಳ ಜೋಶಿಯವರ ಬಗ್ಗೆ ತಿಳಿಸಿದ್ದಕ...ಸುನಾಥ ಅಂಕಲ್...<BR/>ಕೃಷ್ಣ ಗೋಪಾಳ ಜೋಶಿಯವರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ‘ಅಗ್ನಿ ಸಂದೇಶ’ದ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಅಂದ ಹಾಗೆ ‘ಶ್ರೀ ವಿಷ್ಣು ನಾಯ್ಕ’ರೆಂದರೆ ‘ನೋವು ಪ್ರೀತಿಯ ಪ್ರಶ್ನೆ’ ಕವನ ಸಂಕಲನದ ಕವಿ/ಲೇಖಕರು ಇವರೆಯೇ?<BR/><BR/>ನಮ್ಮ ದೇಶದ ಚರಿತ್ರೆಯನ್ನು ಭಾವನಾತ್ಮಕವಾಗಿ, ಮಾಹಿತಿಭರಿತವಾಗಿ ಆಪ್ತವಾಗಿ ವಿವರಿಸಿದ್ದಕ್ಕೆ ಧನ್ಯವಾದಗಳು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-5939841257923965225.post-59755264101800230112009-03-08T14:04:00.000+05:302009-03-08T14:04:00.000+05:30ಸಂತೋಷ,ಸಂತೋಷ ನನ್ನದು.ಸಂತೋಷ,<BR/>ಸಂತೋಷ ನನ್ನದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-90600965933180327312009-03-07T15:03:00.000+05:302009-03-07T15:03:00.000+05:30Sir,ಕೃಷ್ಣ ಗೋಪಾಳ ಜೋಶಿ ಯವರ ಬಗ್ಗೆ ಗೊತ್ತಿರಲಿಲ್ಲ ತಿಳಿಸಿ...Sir,<BR/><BR/>ಕೃಷ್ಣ ಗೋಪಾಳ ಜೋಶಿ ಯವರ ಬಗ್ಗೆ ಗೊತ್ತಿರಲಿಲ್ಲ ತಿಳಿಸಿಕೊಟ್ಟಿದಕ್ಕೆ ತುಂಬಾ ಧನ್ಯವಾದಗಳುSanthosh Raohttps://www.blogger.com/profile/00638127160643279749noreply@blogger.comtag:blogger.com,1999:blog-5939841257923965225.post-52201368159661858652009-03-06T21:56:00.000+05:302009-03-06T21:56:00.000+05:30ತ್ರಿವೇಣಿ,ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ...ತ್ರಿವೇಣಿ,<BR/>ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗೆಗೆ ಕೆಲವು ಪುಸ್ತಕಗಳು ಹೊರಬಂದವು. ಅಗ್ನಿಸಂದೇಶದ ಬಗೆಗೆ ಅಲ್ಲಿ ಉಲ್ಲೇಖವಿದೆ. ಅಲ್ಲದೆ, ಈ ಘಟನೆಯ ನಂತರ ಅಂಕೋಲಾದ ಜನತೆ, ವಿಶೇಷತಃ ನಾಡವ ಸಮಾಜದವರು ಪಟ್ಟ<BR/>ಕಷ್ಟಗಳಂತೂ ಅತೀವ. ಅನೇಕ ನಾಡವರನ್ನು, ಗಂಡು ಹೆಣ್ಣೆದು ನೋಡದೆ ಜೈಲಿಗೆ ಹಾಕಿದ್ದರಿಂದ ಅವರ ಚಿಕ್ಕ ಮಕ್ಕಳು ಅನಾಥರಾದರು. ಒಬ್ಬ ಪುಣ್ಯಾತ್ಮರು ಈ ಅನಾಥ ಮಕ್ಕಳಿಗಾಗಿ ಶಾಲೆಯನ್ನು ತೆರೆದರು. <BR/>ಗಾಂಧೀಜಿಯವರು ಅಂಕೋಲೆಗೆ ಬಂದಾಗ ಈ ಶಾಲೆಯನ್ನು ಸಂದರ್ಶಿಸಲು ಅವರನ್ನು ಕರೆಯಲಾಯಿತು. ಆದರೆ ಗಾಂಧೀಜಿಯವರು "ನಾನು ಹರಿಜನೋದ್ಧಾರಕ್ಕೆ ಸಂಬಂಧಿಸಿದ<BR/>ಸಂಸ್ಥೆಗಳನ್ನಷ್ಟೇ ಸಂದರ್ಶಿಸುತ್ತೇನೆ" ಎಂದು ಹೇಳಿ, ಈ ಶಾಲೆಯನ್ನು ನೋಡಲು ಹೋಗಲಿಲ್ಲ.<BR/>ಬಹುಶ: ನಿಮಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ವಿಳಾಸದಲ್ಲಿ ಸಿಗಬಹುದು:<BR/>ಶ್ರೀ ವಿಷ್ಣು ನಾಯ್ಕ<BR/>ಅಂಚೆ: ಅಂಬಾರಕೊಡ್ಲ<BR/>ತಾಲೂಕು: ಅಂಕೋಲಾ<BR/>ಉತ್ತರ ಕನ್ನಡ ಜಿಲ್ಲೆsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-32405154340617286982009-03-06T21:45:00.000+05:302009-03-06T21:45:00.000+05:30ವೇಣುವಿನೋದ,ನಮಗೆ ಅಗ್ನಿಸಂದೇಶದ ಬಗೆಗೆ ಗೊತ್ತಿರದಿದ್ದರೆ, ಅ...ವೇಣುವಿನೋದ,<BR/>ನಮಗೆ ಅಗ್ನಿಸಂದೇಶದ ಬಗೆಗೆ ಗೊತ್ತಿರದಿದ್ದರೆ, ಅದು ನಮ್ಮ ಇತಿಹಾಸಕಾರರ ತಪ್ಪು.<BR/>ಭಾರತದ ಗೊತ್ತಿದ್ದ ಇತಿಹಾಸವನ್ನೇ ಈಗ ತಿರುಚಿ ಬರೆಯುತ್ತಿದ್ದಾಗ,ಇಂತಹ ಘಟನೆಗಳಿಗೆ ಸ್ಥಾನವೆಲ್ಲಿ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-46236655936449734502009-03-06T21:41:00.000+05:302009-03-06T21:41:00.000+05:30rj,ಭೂಗತ ಹೋರಾಟದ ಪ್ರತಿಯೊಂದು ಘಟನೆಯಲ್ಲಿಯೂ ಸಾರ್ವಜನಿಕರ ಅ...rj,<BR/>ಭೂಗತ ಹೋರಾಟದ ಪ್ರತಿಯೊಂದು ಘಟನೆಯಲ್ಲಿಯೂ ಸಾರ್ವಜನಿಕರ ಅರಿವಿಗೆ ಬಾರದ detailed planning ಮತ್ತು execution ಇರುತ್ತವೆ.<BR/>ಅಗ್ನಿಸಂದೇಶವನ್ನು ವ್ಯವಸ್ಥೆಗೊಳಿಸಲು, ಶ್ರೀ ಜೋಶಿಯವರು ಹಾಗೂ ಅವರ ಸಂಗಡಿಗರು ಕಾಡುಮೇಡುಗಳಲ್ಲಿ,ಗದ್ದೆಗಳಲ್ಲಿ ರಾತ್ರಿಯೆಲ್ಲ ಅಲೆದಿದ್ದಾರೆ. ಪ್ರಾಣಾಪಾಯವನ್ನು ಎದುರಿಸಿದ್ದಾರೆ. ಅದನ್ನೆಲ್ಲ ಬರೆದರೆ ಅದೇ ಒಂದು ಕಾದಂಬರಿಯಾದೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-46654354908547064882009-03-06T21:22:00.000+05:302009-03-06T21:22:00.000+05:30ಕಾಕಾ, ಅಗ್ನಿ ಸಂದೇಶದ ಬಗ್ಗೆ ತಿಳಿದೇ ಇರಲಿಲ್ಲ. ಈ ಬಗ್ಗೆ ಮ...ಕಾಕಾ, ಅಗ್ನಿ ಸಂದೇಶದ ಬಗ್ಗೆ ತಿಳಿದೇ ಇರಲಿಲ್ಲ. ಈ ಬಗ್ಗೆ ಮತ್ತಷ್ಟು ತಿಳಿಸುವಂಥಹ ಪುಸ್ತಕಗಳಿವೆಯೇ?sritrihttps://www.blogger.com/profile/16777285984452825003noreply@blogger.comtag:blogger.com,1999:blog-5939841257923965225.post-82695777109445906812009-03-06T18:44:00.000+05:302009-03-06T18:44:00.000+05:30ಸುನಾಥರೇ,ನಾನು ಕರ್ನಾಟಕ ಇತಿಹಾಸ ಓದಿದ್ದೆ ಅಲ್ಲಿ ಜೋಷಿಯವರ ...ಸುನಾಥರೇ,<BR/>ನಾನು ಕರ್ನಾಟಕ ಇತಿಹಾಸ ಓದಿದ್ದೆ ಅಲ್ಲಿ ಜೋಷಿಯವರ ಬಗ್ಗೆ ಮಾಹಿತಿ ಇರಲಿಲ್ಲ..ನಿಮ್ಮ ಮಾಹಿತಿಯಿಂದ ಖುಷಿಯಾಯ್ತು...ವಿಶ್ವಚರಿತ್ರೆಯಲ್ಲಿ ಬೋಸ್ಟನ್ ಟೀ ಪಾರ್ಟಿ ಓದಿದ್ದ ನೆನಪಿದೆ...ಅದಕ್ಕಿಂತ ಮಿಗಿಲಾದ ಅಗ್ನಿಸಂದೇಶ ನಮ್ಮಲ್ಲೆ ಇದ್ದುದು ಇದುವರೆಗೆ ತಿಳಿಯದ ಕೊರಗು ನನಗೆ:(VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-5939841257923965225.post-74513321648829509142009-03-06T16:19:00.000+05:302009-03-06T16:19:00.000+05:30'ಅಗ್ನಿ ಸಂದೇಶ'ದಂಥ ಘಟನೆ ನಡೆಸಬೇಕೆಂದರೆ ಅವರೆಲ್ಲ ಎಷ್ಟೊಂದ...'ಅಗ್ನಿ ಸಂದೇಶ'ದಂಥ ಘಟನೆ ನಡೆಸಬೇಕೆಂದರೆ ಅವರೆಲ್ಲ ಎಷ್ಟೊಂದು Plan-work ಮಾಡಿರಬಹುದು...!<BR/>ಇತಿಹಾಸದ so called ಕಥೆಗಳ ಮಧ್ಯೆ ಇಂಥ ಅನೇಕ ಹೀರೋಗಳು ಮುಸುಕು ಮುಸುಕಾಗಿದ್ದಾರೆ.<BR/>ಸರಿಯಾದ ಉತ್ಖನನವಾಗಬೇಕಷ್ಟೆ..<BR/>ಈ ನಿಟ್ಟಿನಲ್ಲಿ ನೀವು ಚೆಂದದ,ಗೌರವಯುತ ಲೇಖನ ಬರೆದಿದ್ದೀರಿ.<BR/>ನಾವು ಮಾಡಬಹುದಾದ ಕೆಲಸವೆಂದರೆ ಇಷ್ಟೇ!<BR/><BR/>-ರಾಘವೇಂದ್ರ ಜೋಶಿ.Anonymousnoreply@blogger.comtag:blogger.com,1999:blog-5939841257923965225.post-58092648934602559742009-03-04T13:19:00.000+05:302009-03-04T13:19:00.000+05:30ಶಿವು,ನೀವು ನೀಡಿದ ಉತ್ತಮ ವಿಮರ್ಶೆಗಾಗಿ ಧನ್ಯವಾದಗಳು.Slumd...ಶಿವು,<BR/>ನೀವು ನೀಡಿದ ಉತ್ತಮ ವಿಮರ್ಶೆಗಾಗಿ ಧನ್ಯವಾದಗಳು.<BR/>Slumdog millionaireದ ತಾಂತ್ರಿಕ ಮೌಲ್ಯಗಳ ಬಗೆಗೆ<BR/>ಚೆನ್ನಾಗಿ ಬರೆದಿರುವಿರಿ.<BR/>ರೆಹಮಾನರ ಸಂಗೀತ ಅವರ ಇತರ ಚಿತ್ರಗಳ ಸಂಗೀತಕ್ಕಿಂತ ಹೆಚ್ಚಿನದೇನಲ್ಲ ಹಾಗೂ ನಮ್ಮಲ್ಲಿ ಇದಕ್ಕೂ ಚೆನ್ನಾಗಿ ಸಂಗೀತ ನೀಡಿದವರು ಇದ್ದಾರೆ ಎನ್ನುವ ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ.<BR/>ಚಿತ್ರವನ್ನು ನೋಡಿ ಗುಣಮಟ್ಟದ ವಿಮರ್ಶೆ ನೀಡಿದ್ದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-48810841230008791312009-03-04T13:05:00.000+05:302009-03-04T13:05:00.000+05:30ಪ್ರಿಯ ಪವನ,ಹಳೆಯ ಪೀಳಿಗೆಯ ಸ್ವಾತಂತ್ರ್ಯಹೋರಾಟಗಾರರು ನವಭಾರ...ಪ್ರಿಯ ಪವನ,<BR/>ಹಳೆಯ ಪೀಳಿಗೆಯ ಸ್ವಾತಂತ್ರ್ಯಹೋರಾಟಗಾರರು ನವಭಾರತಕ್ಕಾಗಿ ಅಕ್ಷರಶಃ ತಮ್ಮ ಅಸ್ಥಿಭಾರ ಹಾಕಿ ಹೋಗಿದ್ದಾರೆ. ಈ ಅಸ್ಥಿಭಾರದ ಮೇಲೆ ನಾವು ಗೋರಿಯನ್ನು ಕಟ್ಟುತ್ತಿದ್ದೇವೆಯೊ,<BR/>ಗೋಪುರವನ್ನು ಕಟ್ಟುತ್ತಿದ್ದೇವೆಯೊ ಗೊತ್ತಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79331957896946204612009-03-03T17:32:00.000+05:302009-03-03T17:32:00.000+05:30ಸುನಾಥ್ ಸರ್,ಸ್ಲಂಡಾಗ್ ಮಿಲಿಯನೇರ್ ಸಿನಿಮಾ ನೋಡಿ ನನ್ನ ಕಾ...ಸುನಾಥ್ ಸರ್,<BR/><BR/>ಸ್ಲಂಡಾಗ್ ಮಿಲಿಯನೇರ್ ಸಿನಿಮಾ ನೋಡಿ ನನ್ನ ಕಾಮೆಂಟ್ ಅದೇ ಲೇಖನದಲ್ಲೇ ಹಾಕಿದ್ದೇನೆ...ನೋಡಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-91070100341030647082009-03-03T16:05:00.000+05:302009-03-03T16:05:00.000+05:30ಸುನಾಥ್ ಅವರೆ, ಈ ರೋಮಾಂಚನಕಾರಿ ಲೇಖನವನ್ನು ಓದಿದ ಮೇಲೆ ನಾವ...ಸುನಾಥ್ ಅವರೆ, ಈ ರೋಮಾಂಚನಕಾರಿ ಲೇಖನವನ್ನು ಓದಿದ ಮೇಲೆ ನಾವು ಎಷ್ಟು ಮುಖ್ಯ ಘಟನೆಗಳ ಅರಿವಿಲ್ಲದೆ ಇದ್ದೇವೆ ಅನ್ನಿಸುತ್ತದೆ. ಸ್ವಾತಂತ್ರದ ಮಹತ್ವ ಮತ್ತು ಅದನ್ನು ಪಡೆಯಲು ಮಾಡಿದ ಹೋರಾಟದ ಪ್ರಾಮುಖ್ಯತೆಯನ್ನು ಕಾಯ್ದಿರಸಲು ಈ ರೀತಿಯ ಲೇಖನಗಳು ಅತ್ಯವಶ್ಯಕ. ಈಗಾಗಲೇ ಸ್ವತಂತ್ರ ಹೋರಾಟ ನಮಗೆ ಒಂದು ಅಸಂಬ್ಧ ಘಟನೆ ಅಂದು ಭಾವಿಸಿರುವ ನಮ್ಮ ಪೀಳಿಗೆಗೆ ಈ ಲೇಖನ ಬೆಳಕು ತೋರಿಸುತ್ತದೆ. ನಾವು ಏನೂ ಮಾಡದೆಯೇ ಹೆಸರು ಮಾಡುವ ವ್ಯಕ್ತಿಗಳನ್ನು ನೋಡಿದ್ದೇವೆ. ಆದರೆ ಇಷ್ಟೆಲ್ಲಾ ಕಷ್ಟ ಪಟ್ಟ ವ್ಯಕ್ತಿಗಳು ಹೆಸರು ಆಗದೆ ಇರುವುದು ದುಖಮಯ. ಆದರೆ ಅದು ಅವರ ಉದ್ದೇಶವು ಆಗಿರಲಿಲ್ಲ. Their understated nature itself was their biggest asset and testimony of their achievement. But indeed they are recognized in such articles, and hence on, among it's readers.<BR/>Hearty Thanks for this enlightenment.Pavanhttps://www.blogger.com/profile/03403361281023678205noreply@blogger.comtag:blogger.com,1999:blog-5939841257923965225.post-22425930166396276072009-03-03T15:36:00.000+05:302009-03-03T15:36:00.000+05:30ಚಿತ್ರಾ,ಅವರ ವಿದ್ಯಾರ್ಥಿಯಾಗಿದ್ದದು ನನ್ನ ಪುಣ್ಯ.ಚಿತ್ರಾ,<BR/>ಅವರ ವಿದ್ಯಾರ್ಥಿಯಾಗಿದ್ದದು ನನ್ನ ಪುಣ್ಯ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82685127971227979342009-03-03T12:42:00.000+05:302009-03-03T12:42:00.000+05:30ಕಾಕಾ, ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.ಸ್ವಾತಂತ್ರ್ಯ...ಕಾಕಾ, <BR/>ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ.ಸ್ವಾತಂತ್ರ್ಯ ಹೋರಾಟ ಎಂದಕೂಡಲೇ ಕೆಲವೇ ಮಹನೀಯರುಗಳ ಹೆಸರು ನೆನಪಾಗುತ್ತವೆ. ಇಂಥ ಅದೆಷ್ಟೋ ರಾಷ್ಟ್ರ ಭಕ್ತರು ಎಲೆಮರೆಯ ಕಾಯಿಯಾಗಿಯೇ ಉಳಿದಿದ್ದಾರೆ. ಇಂಥವರ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ನೀವೇ ಧನ್ಯರು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-5939841257923965225.post-26630084222325962922009-03-03T10:11:00.000+05:302009-03-03T10:11:00.000+05:30ಜ್ಯೋತಿ,ಈ ಮರಮಟ್ಟು ಇಂಗ್ಲಂಡಿಗೆ ಹೋಗುವಂಥಾದ್ದು. ಭಾರತದಲ್ಲ...ಜ್ಯೋತಿ,<BR/>ಈ ಮರಮಟ್ಟು ಇಂಗ್ಲಂಡಿಗೆ ಹೋಗುವಂಥಾದ್ದು. ಭಾರತದಲ್ಲಿ<BR/>ಅದರ ಉಪಯೋಗವಾಗುವಂತಿರಲಿಲ್ಲ. ಆದುದರಿಂದ ಅದನ್ನು ಸಂದೇಶವಾಹಕವೆಂದು ಬಳಸಿದ್ದರಲ್ಲಿ ಏನೂ ತಪ್ಪಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77435610204950728572009-03-02T22:57:00.000+05:302009-03-02T22:57:00.000+05:30ಕಾಕಾ, ಧೀಮಂತ ನಾಯಕರೆಷ್ಟೋ ಮಂದಿ ಆಗಿಹೋದ ದೇಶ ನಮ್ಮದು. ಇತಿ...ಕಾಕಾ, ಧೀಮಂತ ನಾಯಕರೆಷ್ಟೋ ಮಂದಿ ಆಗಿಹೋದ ದೇಶ ನಮ್ಮದು. ಇತಿಹಾಸ ಪುಟಗಳಲ್ಲಿ ಸೇರಿಹೋದವರು ಕೆಲವೇ ಕೆಲವರು. ದೇಶಕ್ಕೆ ಟೋಪಿ ಹಾಕಿದವರೂ ಹಲವರು. ಇಂಥ ಜಂಗುಳಿಯಿಂದ ರತ್ನವೊಂದನ್ನು ಹೆಕ್ಕಿ ತಂದು ಪರಿಚಯಿಸಿದ್ದಕ್ಕೆ ಅನಂತ ಧನ್ಯವಾದಗಳು. <BR/><BR/>ಅಗ್ನಿ ಸಂದೇಶದ ವಿವರ ಓದುತ್ತಿದ್ದಂತೆ, ಅದರ ಹಿಂದಿನ ಉದ್ದೇಶ ಅಮೋಘವಾದರೂ ಅಷ್ಟೊಂದು ಒಳ್ಳೆಯ ತೇಗದ ಮರಗಳನ್ನು ಸುಟ್ಟದ್ದು ಯಾಕೋ ಸರಿಕಾಣಲಿಲ್ಲ. ಯಾವುದೋ ಶಾಲೆ, ಯಾರದೋ ಮನೆ, ಮತ್ಯಾವುದೋ ದೇವಳಕ್ಕೆ ಬಳಕೆಯಾಗಬಹುದಾಗಿದ್ದ ನಮ್ಮದೇ ನೆಲದ ಮರಗಳು ಬೂದಿಯಾಗಿ ಹೋಗಿದ್ದು ಯಾವುದೇ ಉಪಯೋಗವೂ ಆಗಿಲ್ಲವಲ್ಲ (ನಿಮ್ಮಂಥ ಕೆಲವಾರು ಜನರ ಮನದಲ್ಲಿ ಉಳಿದಿತ್ತು, ಈಗ ನಮಗೆಲ್ಲ ತಲುಪಿತು; ಅಷ್ಟೇ) ಅನ್ನುವ ವಿಷಾದ ಆವರಿಸಿಕೊಂಡಿತು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5939841257923965225.post-29577811249170094582009-03-02T19:13:00.000+05:302009-03-02T19:13:00.000+05:30ಶಿವು,ನನ್ನ ಗುರುಗಳ ಬಗೆಗೆ ತಿಳಿದಷ್ಟು ಬರೆದು, ಅವರ ಋಣವನ್ನ...ಶಿವು,<BR/>ನನ್ನ ಗುರುಗಳ ಬಗೆಗೆ ತಿಳಿದಷ್ಟು ಬರೆದು, ಅವರ ಋಣವನ್ನು ಸ್ವಲ್ಪವಾದರೂ ತೀರಿಸಿದ್ದೇನೆ ಎಂದು ಅನಿಸುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-75921693554892705712009-03-02T18:08:00.000+05:302009-03-02T18:08:00.000+05:30ಸುನಾಥ್ ಸರ್,ನಿಮ್ಮ ಬರಹ ಹೊಸ ವಿಚಾರವಾದ್ದರಿಂದ ನಾನೇ ನಿ...ಸುನಾಥ್ ಸರ್,<BR/><BR/>ನಿಮ್ಮ ಬರಹ ಹೊಸ ವಿಚಾರವಾದ್ದರಿಂದ ನಾನೇ ನಿದಾನವಾಗಿ ಓದಲು ಲೇಟಾಗಿ ಬಂದೆ....<BR/><BR/>ನಮ್ಮ ಇತಿಹಾಸದಲ್ಲಿ ಅದೆಷ್ಟೋ ಮಹಾನ್ ವ್ಯಕ್ತಿಗಳು...ನಮಗೆ ತಿಳಿದಿರೋಲ್ಲ....<BR/><BR/>ಈ ಲೇಖನ ಓದುತ್ತಿದ್ದಂತೆ ಅನೇಕ ಸ್ವಾತಂತ್ರ ಹೋರಾಟಗಾರರು...ನೆನಪಾದರು...<BR/><BR/>ಆಗ್ನಿ ಸಂದೇಶ ವಂತೂ ಮೈ ಜುಮ್ಮೆಂದಿತು....<BR/><BR/>ಶ್ರೀ ಕೃಷ್ಣ ಗೋಪಾಳ ಜೋಶಿಯವರ ಬಗ್ಗೆ ತಿಳಿಸಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-27259776760887496872009-03-02T15:36:00.000+05:302009-03-02T15:36:00.000+05:30ಶಿವ, ನೀವು ಹೇಳುವದು ನಿಜ. ಇತಿಹಾಸವು ಗೆದ್ದ ರಾಜನ ಕತೆ ಹೇಳ...ಶಿವ, <BR/>ನೀವು ಹೇಳುವದು ನಿಜ. ಇತಿಹಾಸವು ಗೆದ್ದ ರಾಜನ ಕತೆ ಹೇಳುವದೇ ಹೊರತು, ಮಡಿದ ಕಾಲಾಳುಗಳ ಕತೆಯನ್ನಲ್ಲ.sunaathhttps://www.blogger.com/profile/13386371953472087631noreply@blogger.com