tag:blogger.com,1999:blog-5939841257923965225.post3566808405784679547..comments2024-02-29T07:14:52.690+05:30Comments on ಸಲ್ಲಾಪ: ಮೋಹನಸ್ವಾಮಿ.....ವಸುಧೇಂದ್ರsunaathhttp://www.blogger.com/profile/13386371953472087631noreply@blogger.comBlogger23125tag:blogger.com,1999:blog-5939841257923965225.post-7370609883867127042014-03-03T16:55:03.646+05:302014-03-03T16:55:03.646+05:30ತೇಜಸ್ವಿನಿ,
ನಿಮ್ಮ ವಿಮರ್ಶೆಯನ್ನು ಓದಿದೆ. ವಿಭಿನ್ನ ರೀತಿಯ...ತೇಜಸ್ವಿನಿ,<br />ನಿಮ್ಮ ವಿಮರ್ಶೆಯನ್ನು ಓದಿದೆ. ವಿಭಿನ್ನ ರೀತಿಯ ಅಧ್ಯಯನ ಹಾಗು ವಿಮರ್ಶೆಯನ್ನು ಕಂಡು ಮೆಚ್ಚುಗೆಯಾಯಿತು. ನನ್ನ ಲೇಖನದ ಕೊರತೆಯೂ ಸಹ ನನಗೆ ಸ್ಪಷ್ಟವಾಯಿತು. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-43094454510634433882014-03-03T11:59:01.061+05:302014-03-03T11:59:01.061+05:30ಪ್ರಿಯ ಕಾಕಾ,
ಮೋಹನಸ್ವಾಮಿ ಕಥಾಸಂಕಲನವನ್ನೋದದೇ ಯಾವುದೇ ವಿ...ಪ್ರಿಯ ಕಾಕಾ,<br /><br />ಮೋಹನಸ್ವಾಮಿ ಕಥಾಸಂಕಲನವನ್ನೋದದೇ ಯಾವುದೇ ವಿಮರ್ಶೆಯನ್ನೋದಬಾರದೆಂದು ನಿರ್ಧರಿಸಿದ್ದೆ. ಅಂತೆಯೇ ಓದಿ ನನ್ನ ಅನಿಸಿಕೆಗಳನ್ನು ಬ್ಲಾಗಲ್ಲಿ ಹಂಚಿಕೊಂಡ ಮೇಲೇ ನಿಮ್ಮದನ್ನೂ ಓದಿದೆ. ನನ್ನ ಅಭಿಪ್ರಾಯಗಳಿಗೆ ಕೆಲವು ಪುಷ್ಟಿಕೊಡುವಂತಹ... ಗೊಂದಲಗಳಿಗೆ ಕೆಲವು ಸ್ಪಷ್ಟನೆ ಕೊಡೂವಂತಹ ವಿಮರ್ಶೆಯನ್ನು ನಿಮ್ಮಲ್ಲಿ ಕಂಡೆ. ಬಲು ಇಷ್ಟವಾಯಿತು. :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-36703487453713423432014-01-17T21:27:02.837+05:302014-01-17T21:27:02.837+05:30ಸುಬ್ರಹ್ಮಣ್ಯರೆ,
ನಿಮ್ಮ blog postಅನ್ನು update ಮಾಡುತ್ತ...ಸುಬ್ರಹ್ಮಣ್ಯರೆ,<br />ನಿಮ್ಮ blog postಅನ್ನು update ಮಾಡುತ್ತಿರುವ ಸುದ್ದಿ ಸಿಹಿಯಾಗಿದೆ. ಕಾಯುತ್ತಿರುತ್ತೇನೆ ಎಂದು ಹೇಳಬೇಕಿಲ್ಲವಷ್ಟೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-34976540512615468442014-01-17T15:11:52.970+05:302014-01-17T15:11:52.970+05:30ಮೋಹನಸ್ವಾಮಿಯನ್ನು ಓದಬೇಕಿದೆ. ನೀವು ವಸುಧೇಂದ್ರರ ಪುಸ್ತಕವನ...ಮೋಹನಸ್ವಾಮಿಯನ್ನು ಓದಬೇಕಿದೆ. ನೀವು ವಸುಧೇಂದ್ರರ ಪುಸ್ತಕವನ್ನು ಓದುವುದರಲ್ಲಿ ಬೆಳಗಿನ ವೇಗವನ್ನು ಮೀರಿಸುವವರಿದ್ದೀರಿ ! :).<br /><br />ಯಾವ ಪಂಥಕ್ಕೂ ಸೇರದೆ, ನವಿರಾದ ಭಾವದಲ್ಲಿ ಓದಿಸಿಕೊಂಡು ಸಮಾಧಾನದ ಉಸಿರು ಬಿಡಬಹುದಾದ ವಸುಧೇಂದ್ರರ ಕತೆಗಳು ಎಂದಿಗೂ ಚೆಂದವೆ.<br /><br />(ನನ್ನ ಬ್ಲಾಗ್ ಅನ್ನು ಸದ್ಯದಲ್ಲೇ update ಮಾಡಲಿದ್ದೇನೆ. ಕಾದು-ಕಾದು ನಿರೀಕ್ಷಿಸಿ ಎಂದೇನೂ ಹೇಳುವುದಿಲ್ಲ :) )Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5939841257923965225.post-67658846667076305762014-01-16T12:41:49.001+05:302014-01-16T12:41:49.001+05:30ಅನಿಲರೆ,
ಈ ವಿಷಯದಲ್ಲಿ ಇವು ಸಹಜ ಉಪಮೆಗಳು ಎಂದು ಅನಿಸುತ್ತಿ...ಅನಿಲರೆ,<br />ಈ ವಿಷಯದಲ್ಲಿ ಇವು ಸಹಜ ಉಪಮೆಗಳು ಎಂದು ಅನಿಸುತ್ತಿದೆ!<br />ನಿಮ್ಮ ಲೇಖನವನ್ನು ನಿಮ್ಮ blogನಲ್ಲಿ ಹಾಗು ‘ಅವಧಿ’ಯಲ್ಲಿ ಓದಿದೆ. ಈ ವಿಚಾರದಲ್ಲಿ ವಿಸ್ತೃತ ಚರ್ಚೆಯ ಅಗತ್ಯವಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28475237596512367642014-01-16T01:26:52.775+05:302014-01-16T01:26:52.775+05:30ಸುನಾಥರೆ
ವಸುಧೇಂದ್ರರ 'ಮೋಹನಸ್ವಾಮಿ' ಇನ್ನೂ ಓದಿಲ...ಸುನಾಥರೆ<br />ವಸುಧೇಂದ್ರರ 'ಮೋಹನಸ್ವಾಮಿ' ಇನ್ನೂ ಓದಿಲ್ಲ. ಅಲ್ಲಿ ಬಂದಾಗ ಓದಬಹುದೇನೋ. ನೀವಿಲ್ಲಿ ಹೇಳಿರುವ 'ತುತ್ತ ತುದಿಯಲ್ಲಿ ಮೊತ್ತ ಮೊದಲು' ಹಾಗೂ 'ಕಿಲಿಮಂಜಾರೊ' ಕಥೆಯ ಬಗ್ಗೆ ಕೇಳಿ ಅಚ್ಚರಿ ಮತ್ತು ಗಾಭರಿಯಾಗುತ್ತಿದೆ. ಮೊನ್ನೆ ನಾನು 'ಅವಧಿ'ಯಲ್ಲಿ ಸಲಿಂಗಕಾಮದ ಬಗ್ಗೆ ಬರೆದದ್ದರಲ್ಲಿನ ಪಾತ್ರದಲ್ಲಿ ಪರ್ವತಾರೋಹಿ, ಕೊಟ್ಟ ಕೊನೆ, ತುತ್ತ ತುದಿ ಉಪಮೇಯಗಳಿವೆ. I am amazed. ಸಾಧ್ಯವಾದಾಗ ಓದಿ.<br />http://avadhimag.com/2014/01/15/%E0%B2%9C%E0%B3%81%E0%B2%97%E0%B2%BE%E0%B2%B0%E0%B2%BF-%E0%B2%95%E0%B3%8D%E0%B2%B0%E0%B2%BE%E0%B2%B8%E0%B3%8D-%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B8%E0%B2%B2%E0%B2%BF%E0%B2%82/<br />ಇದೀಗ ಭಾಗ ೨ ಕಳಿಸಿದ್ದೇನೆ 'ಅವಧಿ'ಗೆ.<br />ಎಂದಿನಂತೆ ಒಳ್ಳೆಯ ಲೇಖನ ನಿಮ್ಮಿಂದ.<br />-ಅನಿಲ<br />Anonymoushttps://www.blogger.com/profile/10355108254867937880noreply@blogger.comtag:blogger.com,1999:blog-5939841257923965225.post-55674237548757697672014-01-15T21:15:21.751+05:302014-01-15T21:15:21.751+05:30ಚುಕ್ಕಿಚಿತ್ತಾರ,
ನೀವು ಹೇಳುವುದು ಸರಿಯಾಗಿದೆ. ತೇಜಸ್ವಿಯವರ...ಚುಕ್ಕಿಚಿತ್ತಾರ,<br />ನೀವು ಹೇಳುವುದು ಸರಿಯಾಗಿದೆ. ತೇಜಸ್ವಿಯವರ ಬರಹದಲ್ಲಿ ಗಡಸುತನ ಕಂಡು ಬಂದರೆ, ವಸುಧೇಂದ್ರರ ಬರಹದಲ್ಲಿ ಮೃದುತ್ವವಿದೆ. ಇಬ್ಬರೂ ವಿಭಿನ್ನ ಶೈಲಿಯ ಉತ್ತಮ ಲೇಖಕರು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18538747956437134802014-01-15T20:02:07.312+05:302014-01-15T20:02:07.312+05:30ಕಾಕ. ನನಗೆ ವಸುದೆಂದ್ರರ ಕಥೆಗಳು ಇಷ್ಟವಾಗುತ್ತವೆ.. ನೀವ...ಕಾಕ. ನನಗೆ ವಸುದೆಂದ್ರರ ಕಥೆಗಳು ಇಷ್ಟವಾಗುತ್ತವೆ.. ನೀವು ಅರ್ಥೈಸಿದಂತೆ ಅವರ ಕಥೆಗಳಲ್ಲಿ ಮೃದು ತನ ಹೆಚ್ಚಾಗಿ ಕಾಣುತ್ತದೆ .. ಮನುಷ್ಯರ ಹುಳುಕನ್ನೂ , ಒಳ್ಳೆಯತನವನ್ನೂ , ಮುಗ್ಧತೆಯನ್ನೂ ನಿರೂಪಿಸುವಲ್ಲಿ ಅವರು ನನಗೆ ತೇಜಸ್ವಿಯನ್ನು ನೆನಪಿಸುತ್ತಾರೆ. ತೇಜಸ್ವಿ ಸ್ವಲ್ಪ ಇನ್ನೂ ನೇರ ಮತ್ತು ವಸುಧೇಂದ್ರ ನೇರವಂತಿಗೆ ಯನ್ನು ಮೃದುವಾಗಿ ವ್ಯಕ್ತಪಡಿಸುತ್ತಾರೆನ್ನುವುದು ನನ್ನ ಅಭಿಪ್ರಾಯ. ನಾನು ಮೋಹನ ಸ್ವಾಮಿಯನ್ನು ಓದಿಲ್ಲ .. ಈಗ ಓದಲೇ ಬೇಕೆನ್ನುವ ತುಡಿತ ಹೆಚ್ಚಾಯಿತು .. ಒಳ್ಳೆಯ ವಿಮರ್ಶೆಗೆ ಧನ್ಯವಾದಗಳು ಕಾಕ. ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5939841257923965225.post-61669050492081256072014-01-14T21:38:09.879+05:302014-01-14T21:38:09.879+05:30ನಿಮ್ಮ ಲೇಖನವನ್ನು ಓದಿದ ಬಳಿಕ ನನಗೂ ಸಹ ಈ ಪುಸ್ತಕವನ್ನು ...ನಿಮ್ಮ ಲೇಖನವನ್ನು ಓದಿದ ಬಳಿಕ ನನಗೂ ಸಹ ಈ ಪುಸ್ತಕವನ್ನು ಓದಬೇಕೆನ್ನಿಸುತ್ತಿದೆ.....Thank you sir..ಮಂಜುಳಾದೇವಿhttps://www.blogger.com/profile/14876034216075176805noreply@blogger.comtag:blogger.com,1999:blog-5939841257923965225.post-10662204606992822942014-01-14T18:15:02.049+05:302014-01-14T18:15:02.049+05:30ಸಿಂಧು,
ನಿಮ್ಮ ಪ್ರತಿಸ್ಪಂದನವೂ ಸಹ ವಿಮರ್ಶಾತ್ಮಕವಾಗಿಯೇ ಇರ...ಸಿಂಧು,<br />ನಿಮ್ಮ ಪ್ರತಿಸ್ಪಂದನವೂ ಸಹ ವಿಮರ್ಶಾತ್ಮಕವಾಗಿಯೇ ಇರುತ್ತದೆ. ಆದುದರಿಂದ ನಾನೂ ಸಹ ಎಚ್ಚರದಿಂದಲೇ ಓದುತ್ತಿರುತ್ತೇನೆ. ನೀವು ಈ ಲೇಖನವನ್ನು ಒಪ್ಪಿಕೊಂಡಿದ್ದಕ್ಕಾಗಿ ನನಗೆ ಖುಶಿಯಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11056556907178525502014-01-14T18:12:57.764+05:302014-01-14T18:12:57.764+05:30ಸುಮಾ,
‘ಮೋಹನಸ್ವಾಮಿ’ಯನ್ನು ಓದಿ ನೀವು ಖುಶಿ ಪಡುವಿರೆಂದು ಆ...ಸುಮಾ,<br />‘ಮೋಹನಸ್ವಾಮಿ’ಯನ್ನು ಓದಿ ನೀವು ಖುಶಿ ಪಡುವಿರೆಂದು ಆಶಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77219652740608194312014-01-14T17:55:52.481+05:302014-01-14T17:55:52.481+05:30ಪ್ರೀತಿಯ ಕಾಕಾ,
ಪೋಸ್ಟಿನ ಟೈಟಲ್ಲು ನೋಡಿ ಸ್ವಲ್ಪ ಅಳುಕಿನಿ...ಪ್ರೀತಿಯ ಕಾಕಾ,<br /><br />ಪೋಸ್ಟಿನ ಟೈಟಲ್ಲು ನೋಡಿ ಸ್ವಲ್ಪ ಅಳುಕಿನಿಂದಲೇ ಓದಲು ಶುರುಮಾಡಿದೆ. <br />ನಿಮ್ಮ ಬರಹ, ಒಳನೋಟಗಳು ಮತ್ತು ವಸುಧೇಂದ್ರರ ಕಥಾನಿರೂಪಣೆ ಎರಡೂ ನಂಗೆ ತುಂಬ ಇಷ್ಟ. ಈ ಪೋಸ್ಟೆಲ್ಲಿ ನನ್ನ ಇಬ್ಬರ ನಡುವೆ ಸಿಕ್ಕಿಸಿಬಿಡುತ್ತೋ ಅಂದುಕೊಂಡೆ.<br />ಉಂಹುಂ. ಪೂರ್ವಾಗ್ರಹ ಸತ್ತುಹೋಯಿತು. :)<br /><br />ಮೋಹನಸ್ವಾಮಿ ಓದಿದ್ದೇನೆ ನಾನೂ. ಎಲ್ಲ ಕಥೆಗಳೂ ನೀವು ಸಮರ್ಥವಾಗಿ ಅರುಹಿದಂತೆ ತೊಳಲಾಟ, ಅಸಹಾಯಕತನ, ಸಹಿಷ್ಣುತೆ ಮತ್ತು ಮೆದುತನದ ವಿಸ್ತ್ರತ ರೂಪಗಳು.<br />ನಮ್ಮದೇ ಬಲೆಯಲ್ಲಿ ನಾವೇ ಸಿಲುಕಿಕೊಳ್ಳುವ ಅಸಹಾಯಕತೆಯನ್ನ, ಮತ್ತು ನಾವು ಈ ಬಲೆಯನ್ನ ಹೇಗೆ ಗಟ್ಟಿಯಾಗಿ ನೇಯುತ್ತಾ ಬಂದುಬಿಟ್ಟಿದೇವೆ ಎಂಬ ವಿವರಗಳನ್ನ <br />ವಸುಧೇಂದ್ರ ಚಿತ್ರಕವಾಗಿ ಕಟ್ಟಿಕೊಡುತ್ತಾರೆ. <br />ಸಂಕಲನದ ಎಲ್ಲ ಕತೆಗಳೂ ಸ್ಟ್ರಾಂಗ್ ಡೋಸ್ ಅನಿಸಿದವು. ದುರ್ಭಿಕ್ಷ ಕಾಲ ಕಣ್ಣಲ್ಲಿ ನೀರು ಬರಿಸಿಬಿಟ್ಟಿತು.<br />ಪೂರ್ಣಾಹುತಿಯಂತೂ.. ನಾನು ಒಂದೆರಡು ಗಂಟೆ ಕಳವಳಗೊಂಡುಬಿಟ್ಟಿದ್ದೆ. <br />ನಮ್ಮ ಮುಂದಿನ ಪೀಳಿಗೆ ತನ್ನ ಸವಲತ್ತುಗಳನ್ನ ಯಾವುದೇ ಜವಾಬ್ದಾರಿಯಿಲ್ಲದೆ ಬೇಕಾಬಿಟ್ಟಿ ಬಳಸಿ ತನ್ನ ವಿನಾಶ ತಂದುಕೊಳ್ಳುವುದೇನೋ ಅನಿಸುವ ಹೊತ್ತಿಗೆ, ನಾವು ಹಳಬರು<br />ಹೊಸತನ್ನ ಒಂದು ಮಾರು ದೂರವಿಟ್ಟು ಮಡಿಯಾಗಿದ್ದುಕೊಂಡು ಅಪ್ರಸ್ತುತವಾಗಿಹೋಗುತ್ತೇವೇನೋ ಅನ್ನಿಸಿಬಿಟ್ಟಿತು.<br />ತಗಣಿ - ಅನ್ವರ್ಥ ನಾಮದ ಕಥೆ.<br />ಒಂದೆರಡು ಕಥೆಗಳು ಸ್ವಲ್ಪ ಸಿನಿಮೀಯ ಅಂತ್ಯ ಅನ್ನಿಸಿದರೂ ಆ ಕತೆಗಳಿಗೆ ಒಂದು ಗೌರವಪೂರ್ಣ ಅಂತ್ಯ ಕೊಡಲು ಅದು ಬೇಕೇನೋ.<br />ಸಂಕಲನದ ಕೊನೆಗೆ ಬೆನ್ನುಡಿಯಾಗಿ ಬರೆದ ಮೋಹನಸ್ವಾಮಿ ಮತ್ತವನ/ಳ ಸಂಕಟ ಮತ್ತು ಶಾಪ, ಈ ಬಗೆಯ ಬದುಕನ್ನು ಬದುಕುವವರನ್ನು ಸಹಾನುಭೂತಿಯಿಂದ ನೋಡುವ ಎಚ್ಚರವನ್ನು ಕೊಡುತ್ತದೆ.<br /><br />ಹೌದು ಶೃಂಗಾರಹೊತ್ತಿಗೆಯಾಗಬಹುದಾದದ್ದನ್ನು ತುಂಬ ಎಚ್ಚರದ ನಿಭಾವಣೆ ಮಾಡಿ ಅವರ ಅಂತರಂಗ ತೆರೆದಿಟ್ಟಿದ್ದಾರೆ ಲೇಖಕರು.<br /><br />ನಿಮ್ಮ ಈ ವಿಶ್ಲೇಷಣಾ ಬರಹ ನನಗೆ ತುಂಬ ಇಷ್ಟವಾಯಿತು ಮತ್ತು ಮತ್ತೊಮ್ಮೆ ವಸು ಕಥಾಲೋಕದಲ್ಲಿ ಓಡಾಡಿ ಬಂದ ಅನುಭವ ಆಯಿತು. <br /><br />ಪ್ರೀತಿಯಿಂದ,<br />ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5939841257923965225.post-33645132059365819782014-01-14T15:51:34.465+05:302014-01-14T15:51:34.465+05:30ನಿಮ್ಮ ಅಭಿಪ್ರಾಯಗಳನ್ನು ಓದಿದ ಮೇಲೆ ಆದಷ್ಟು ಬೇಗ ಪುಸ್ತಕವನ...ನಿಮ್ಮ ಅಭಿಪ್ರಾಯಗಳನ್ನು ಓದಿದ ಮೇಲೆ ಆದಷ್ಟು ಬೇಗ ಪುಸ್ತಕವನ್ನು ಓದಲೇ ಬೇಕು ಎನ್ನಿಸುತ್ತಿದೆ ಕಾಕ ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-5939841257923965225.post-73392231435041489172014-01-13T22:33:10.661+05:302014-01-13T22:33:10.661+05:30ಈಶ್ವರ ಭಟ್ಟರೆ,
ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು.ಈಶ್ವರ ಭಟ್ಟರೆ,<br />ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-53362539916351334532014-01-13T22:28:06.215+05:302014-01-13T22:28:06.215+05:30ತುಂಬಾ ಚರ್ಚೆಗಳನ್ನು ನೋಡುತ್ತಿದ್ದೇನೆ ಕಾಕಾ.. ಅದರೊಂದಿಗೆ ...ತುಂಬಾ ಚರ್ಚೆಗಳನ್ನು ನೋಡುತ್ತಿದ್ದೇನೆ ಕಾಕಾ.. ಅದರೊಂದಿಗೆ ನಿಮ್ಮ ಲೇಖನವನ್ನೂ. ಮೋಹನಸ್ವಾಮಿಯನ್ನು ಓದಿ ಪುನಃ ಕಮೆಂಟ್ ಮಾಡಿದರೆ ಒಳ್ಳೆಯದು ಅಲ್ವೆ. ಶುಭ ಸಂಕ್ರಾಂತಿ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5939841257923965225.post-9390989264055696692014-01-13T12:21:21.383+05:302014-01-13T12:21:21.383+05:30ಮನಸು,
ಸ್ವದೇಶಕ್ಕೆ ಸುಸ್ವಾಗತ. ಶುಭಾಶಯಗಳು.ಮನಸು,<br />ಸ್ವದೇಶಕ್ಕೆ ಸುಸ್ವಾಗತ. ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21651081767095033422014-01-13T12:20:14.362+05:302014-01-13T12:20:14.362+05:30ಬದರಿನಾಥರೆ,
ನೀವು ಗಮನಿಸಿದ ವಿಷಯ ಸರಿಯಾಗಿದೆ. Erotic ಎನ್...ಬದರಿನಾಥರೆ,<br />ನೀವು ಗಮನಿಸಿದ ವಿಷಯ ಸರಿಯಾಗಿದೆ. Erotic ಎನ್ನಿಸುವ ಸಾಮಗ್ರಿಯನ್ನು handle ಮಾಡುವುದು, ಸರಳವಾದ ಕೆಲಸವಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-12155825678818348452014-01-13T12:18:08.034+05:302014-01-13T12:18:08.034+05:30ಸ್ವರ್ಣಾ,
ಮೋಹನಸ್ವಾಮಿ ಕತೆಗಳು ಮನಸ್ಸನ್ನು ಕಲಕುತ್ತವೆ. ಇತ...ಸ್ವರ್ಣಾ,<br />ಮೋಹನಸ್ವಾಮಿ ಕತೆಗಳು ಮನಸ್ಸನ್ನು ಕಲಕುತ್ತವೆ. ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಜರುಗಿದ ಪ್ರತಿಭಟನೆ ಇತ್ಯಾದಿಗಳಿಂದ, ಈ ವಸ್ತುವಿಗೆ ಸಾಮಯಿಕತೆ ಹಾಗು ಹೆಚ್ಚಿನ ಸ್ವಾರಸ್ಯ ಬಂದಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-35572313340228578562014-01-13T12:15:26.355+05:302014-01-13T12:15:26.355+05:30ರೂಪಾ,
ವಸುಧೇಂದ್ರರು ಯಾವ ವಸ್ತುವನ್ನೇ ಆರಿಸಿಕೊಂಡು ಬರೆಯಲಿ...ರೂಪಾ,<br />ವಸುಧೇಂದ್ರರು ಯಾವ ವಸ್ತುವನ್ನೇ ಆರಿಸಿಕೊಂಡು ಬರೆಯಲಿ, ಅಲ್ಲಿಯ ಪಾತ್ರಗಳು ಮನಸ್ಸಿಗೆ ಹತ್ತಿರವಾಗುತ್ತವೆ. ನೀವು ವಸುಧೇಂದ್ರ ಅಭಿಮಾನಿ ಸಂಘದ ಅಧ್ಯಕ್ಷೆಯಾದರೆ, ನನ್ನನ್ನು ಸದಸ್ಯ ಎಂದು ಭಾವಿಸಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45986711778280471242014-01-13T12:00:37.771+05:302014-01-13T12:00:37.771+05:30 ಧನ್ಯವಾದಗಳು ಕಾಕ,
ನಾನು ಕಾಯುತ್ತಿದ್ದೇನೆ ಬೆಂಗಳೂರಿಗೆ ಹೋ... ಧನ್ಯವಾದಗಳು ಕಾಕ,<br />ನಾನು ಕಾಯುತ್ತಿದ್ದೇನೆ ಬೆಂಗಳೂರಿಗೆ ಹೋದ ಕೂಡಲೇ ಕೊಂಡು ಓದಬೇಕು. ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-86783293441730899272014-01-13T10:54:22.926+05:302014-01-13T10:54:22.926+05:30ಈ ಹೊತ್ತಿಗೆಯನ್ನು ನಾನೂ ಓದಬೇಕಿದೆ.
ತಮ್ಮ ಟಿಪ್ಪಣಿಯನ್ನೇ ಗ...ಈ ಹೊತ್ತಿಗೆಯನ್ನು ನಾನೂ ಓದಬೇಕಿದೆ.<br />ತಮ್ಮ ಟಿಪ್ಪಣಿಯನ್ನೇ ಗಮನಿಸುತ್ತಾ ನನಗೆ ಅನಿಸಿದ್ದು,<br />ತುಸು ಎಚ್ಚರ ತಪ್ಪಿದರೂ ಮತ್ತೊಂದು ಶೃಂಗಾರ ಸಾಹಿತ್ಯವಾಗುವಂತಹ ಅಪಾಯವಿರುವ ವಸ್ತುವನ್ನು ಬಲು ಸೂಕ್ಷ್ಮವಾಗಿ ವಸುದೇಂಧ್ರರು handle ಮಾಡಿದ್ದಾರೆ ಎನಿಸುತ್ತದೆ.<br />ಪಾತ್ರಗಳೇ ಮೇಲುಗೈ ಆಗಿ ನಿರೂಪಿಸಲ್ಪಡುವ ಕಥನಗಳು ಓದುಗನಿಗೂ ಆಪ್ತವಾದ ಸರಕು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-68685427493640172432014-01-13T10:38:25.032+05:302014-01-13T10:38:25.032+05:30ಕಾಕಾ,
ಮೋಹನ ಸ್ವಾಮಿ ಓದಿಲ್ಲ. ಓದಬೇಕು ಅಂತ ಅನ್ನಿಸುವ ಹಾಗೆ...ಕಾಕಾ,<br />ಮೋಹನ ಸ್ವಾಮಿ ಓದಿಲ್ಲ. ಓದಬೇಕು ಅಂತ ಅನ್ನಿಸುವ ಹಾಗೆ ಮಾಡಿದ್ದಕ್ಕಾಗಿ ವಂದನೆಗಳು.<br />ಸ್ವರ್ಣಾ<br />Swarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-26468888313547718812014-01-13T10:15:46.581+05:302014-01-13T10:15:46.581+05:30Sunath Kaka,
You are right, Mohanaswamyannu odiru...Sunath Kaka,<br />You are right, Mohanaswamyannu odiruve. Manasige tumbaa hattiravaadaru Mohanaswamy. Avara tholalaata, mugdhate, asahayakate, samaaja avarannu exploit maaduva udharaNegaLu, ellavannoo Vasudhendrara pustakadalli, avarade shailiyalli manasige naatuvante hELiddaare. Kelavarige idu maahiti yaadare, innu kelavara chintanege vasthuvaagide, manasthitigaLanna tiddikoLLaloo saha maarghavaagide. I loved the book and the way you have summarised it. <br />Nanagoo saha "Poornahuti" bahaLa ishtavaayitu. <br />Vasudhendrara abhimaani sanghada adhyakshe andukoLLi :) <br />Roopa<br />bilimugiluhttps://www.blogger.com/profile/18204038210620711248noreply@blogger.com