tag:blogger.com,1999:blog-5939841257923965225.post3624642116629361911..comments2024-02-29T07:14:52.690+05:30Comments on ಸಲ್ಲಾಪ: ಗಿರಣಿ ವಿಸ್ತಾರ ನೋಡಮ್ಮsunaathhttp://www.blogger.com/profile/13386371953472087631noreply@blogger.comBlogger35125tag:blogger.com,1999:blog-5939841257923965225.post-2311997930390106862008-12-18T18:11:00.000+05:302008-12-18T18:11:00.000+05:30ನಿಮ್ಮ ಲೇಖನವನ್ನು ಅತ್ಯಂತ ಕಾತುರದಿಂದ ಎದುರು ನೊಡುತ್ತಿದ್ದ...ನಿಮ್ಮ ಲೇಖನವನ್ನು ಅತ್ಯಂತ ಕಾತುರದಿಂದ ಎದುರು ನೊಡುತ್ತಿದ್ದೇನೆ. " ವಾದೆ-ವಾದೆ ಜಾಯತೆ ಜ್ಞಾನ ಸಂಗ್ರಹಃ " ಎಂದು ಸಂಸ್ಕೃತದಲ್ಲಿ ಉಕ್ತಿಯೊಂದಿದೆ.Anonymousnoreply@blogger.comtag:blogger.com,1999:blog-5939841257923965225.post-84434447122097852232008-12-18T11:37:00.000+05:302008-12-18T11:37:00.000+05:30ಕಟ್ಟಿಯವರೆ,ಸದ್ಯಕ್ಕೆ ಬೇರೊಂದು ಲೇಖನವನ್ನು ಸಿದ್ಧಪಡಿಸುತ್ತ...ಕಟ್ಟಿಯವರೆ,<BR/>ಸದ್ಯಕ್ಕೆ ಬೇರೊಂದು ಲೇಖನವನ್ನು ಸಿದ್ಧಪಡಿಸುತ್ತಿದ್ದೇನೆ. ಆ ಲೇಖನದಲ್ಲಿ ವ್ಯಕ್ತವಾಗುವ ನನ್ನ ದೃಷ್ಟಿಕೋನಕ್ಕೆ ಸಾಕಷ್ಟು ವಿರೋಧವೂ ಬರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14516272315504760462008-12-18T11:35:00.000+05:302008-12-18T11:35:00.000+05:30ಅರ್ಚು,೧ ಪೌಂಡ್ ಬೆಲೆ ೧ರೂಪಾಯಿಗಿಂತ ಕಮ್ಮಿಯಾಗುವ ದಿನಗಳನ್ನ...ಅರ್ಚು,<BR/>೧ ಪೌಂಡ್ ಬೆಲೆ ೧ರೂಪಾಯಿಗಿಂತ ಕಮ್ಮಿಯಾಗುವ ದಿನಗಳನ್ನು<BR/>ಎದುರು ನೋಡೋಣವೆ?<BR/>-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63168782690288037582008-12-17T18:46:00.000+05:302008-12-17T18:46:00.000+05:30ಸುನಾಥರೆ, ಬರೆಯದೆ ಬಹಳ ದಿನಗಳಾದವಲ್ಲ ? ನಾವು ಮತ್ತೆ ಅಂಬಿಕ...ಸುನಾಥರೆ, ಬರೆಯದೆ ಬಹಳ ದಿನಗಳಾದವಲ್ಲ ? ನಾವು ಮತ್ತೆ ಅಂಬಿಕಾತನಯದತ್ತರತ್ತ ತಿರುಗೋಣವೆ ? ಅಥವಾ ವಚನ ಸಾಹಿತ್ಯ, ದಾಸ ಸಾಹಿತ್ಯವೂ ಆಗಬಹುದು !Anonymousnoreply@blogger.comtag:blogger.com,1999:blog-5939841257923965225.post-19521409078752427002008-12-17T14:31:00.000+05:302008-12-17T14:31:00.000+05:30kaka teacher, aha ..eshtu chanda bareyutteeri nee...kaka teacher,<BR/> aha ..eshtu chanda bareyutteeri neevu!! <BR/><BR/>"ಬ್ರಿಟಿಶರು ಭಾರತವನ್ನು ವ್ಯಾಪಾರಕ್ಕೆಂದು ಪ್ರವೇಶಿಸಿದಾಗ, ಒಂದು ಪೌಂಡಿನ ಬೆಲೆ ಒಂದು ರೂಪಾಯಿಯ ಬೆಲೆಗಿಂತ ಕಮ್ಮಿಯಾಗಿತ್ತು."!!<BR/><BR/>ee thara eegaloo iruttiddare naanu uk yalli shopping maadalu swalpavoo yochane maaduvua agatyave iralilla!!<BR/><BR/>kavana ondu..vivara halavu..super kaka!!<BR/><BR/>preetiyinda,<BR/>archanaArchuhttps://www.blogger.com/profile/08123410119357697404noreply@blogger.comtag:blogger.com,1999:blog-5939841257923965225.post-17518045300169391652008-12-15T07:25:00.000+05:302008-12-15T07:25:00.000+05:30ಸುನಾತ ಸರ್...ನೀವು ಹೇಳುವದು ಅಕ್ಷರ ಸಹ ಸತ್ಯ.ನಮ್ಮ ಇತಿಹಾಸ...ಸುನಾತ ಸರ್...<BR/>ನೀವು ಹೇಳುವದು ಅಕ್ಷರ ಸಹ ಸತ್ಯ.<BR/>ನಮ್ಮ ಇತಿಹಾಸವನ್ನು ತಿರುಚಲಾಗಿದೆ...<BR/><BR/>ಕಟ್ಟಿ ಸರ್...<BR/><BR/>ಇನಾದರು ನಾವು ಪಾಠ ಕಲಿಯಬೇಕು..<BR/>ಒಂದಾಗಿ, ಒಗ್ಗಟ್ಟಾಗಿ ಇರಬೇಕು...<BR/>( ವಿಷಯಾಂತರವಾದುದಕ್ಕೆ ಕ್ಷಮೆ ಇರಲಿ..)<BR/><BR/>ನಿಮಗೆಲ್ಲರಿಗೂ..ವಂದನೆಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-5332735347402144722008-12-14T20:01:00.000+05:302008-12-14T20:01:00.000+05:30"ಸಿಮೆಂಟು ಮರಳಿನ ಮಧ್ಯೆ" ಅವರು ಹೇಳತ್ತಿರುವದು ಸತ್ಯವೆಂದೇ ..."ಸಿಮೆಂಟು ಮರಳಿನ ಮಧ್ಯೆ" ಅವರು ಹೇಳತ್ತಿರುವದು ಸತ್ಯವೆಂದೇ ನನ್ನ ಅನಿಸಿಕೆ. 200 ವರ್ಷ ಇಡೀ ಭಾರತ ದೇಶವನ್ನು ಶೋಶಿಸಿ, ಕೊನೆಗೆ ಇನ್ನೊಮ್ಮೆ, ಮಾಸಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ ಒಂದಾಗದಂತೆ ಒಡೆದಿಟ್ಟು ಹೋದರು . ಇದಕ್ಕೆ ಕಾರಣ, ಬ್ರಿಟಿಶರಿಗಿಂತಲೂ ಹೆಚ್ಚಾಗಿ ನಾವೇ ಅಂದರೆ ಭಾಋತೀಯರೆ ! ನಮ್ಮಲ್ಲಿಯ ಒಳಜಗಳ, ಸ್ವಾರ್ಥ, ಸಂಕುಚಿತತೆ, ಅದೂರದೃಷ್ಟಿ, "ಸವತಿ ವಿಧವೆಯಾಗಲಿ" ಎಂಬ ಕುತ್ಸಿತ ಮನೋಭಾವ ಬ್ರಿಟಿಶರಿಗೆ ಸಹಾಯ ಮಾಡಿದವು.<BR/><BR/>ಸಿಸುನಾಳ ಶರೀಫರನ್ನು ಬಿಟ್ಟು ಎಲ್ಲೆಲ್ಲಿಯೋ ಹೋಗುತ್ತಿದ್ದೇವಲ್ಲ ? ಕ್ಷಮೆ ಇರಲಿ.Anonymousnoreply@blogger.comtag:blogger.com,1999:blog-5939841257923965225.post-65803307736583764462008-12-14T17:03:00.000+05:302008-12-14T17:03:00.000+05:30ಶಿವು,ಶರೀಫ ಹಾಗು ರವೀಂದ್ರನಾಥ ಠಾಕೂರರು ವಿಭಿನ್ನ ದೇಶ, ಕಾಲ...ಶಿವು,<BR/>ಶರೀಫ ಹಾಗು ರವೀಂದ್ರನಾಥ ಠಾಕೂರರು ವಿಭಿನ್ನ ದೇಶ, ಕಾಲಕ್ಕೆ ಸೇರಿರಬಹುದು. ಆದರೆ, ಅವರೀರ್ವರ ಮನೋಧರ್ಮದಲ್ಲಿ ಕೆಲವೊಂದು ಸಾಮ್ಯತೆ ಇರುವದು ನಿಜ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-88038981204661488702008-12-14T17:01:00.000+05:302008-12-14T17:01:00.000+05:30ಭಾಗವತರೆ,ನಿಮ್ಮ ಹಕ್ಕೊತ್ತಾಯವನ್ನು ಕಾಕೂನ ಎದುರಿಗೆ ಮಂಡಿಸು...ಭಾಗವತರೆ,<BR/>ನಿಮ್ಮ ಹಕ್ಕೊತ್ತಾಯವನ್ನು ಕಾಕೂನ ಎದುರಿಗೆ ಮಂಡಿಸುವ ಧೈರ್ಯವನ್ನು ಮಾಡುತ್ತೇನೆ.<BR/>ಅವಳು ನನ್ನ ಮೇಲೆ ಉಗ್ರ ಕ್ರಮ ಕೈಕೊಳ್ಳದಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ.<BR/>ಮಾಶಾ ಅಲ್ಲಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-72848551690821621662008-12-14T16:58:00.000+05:302008-12-14T16:58:00.000+05:30ಪ್ರಕಾಶ,ಭಾರತದ ಇತಿಹಾಸದ ಬಗೆಗೆ ನಮಗೆ ತಿಳಿಯದೆ ಇರುವದು ಸಾಕ...ಪ್ರಕಾಶ,<BR/>ಭಾರತದ ಇತಿಹಾಸದ ಬಗೆಗೆ ನಮಗೆ ತಿಳಿಯದೆ ಇರುವದು ಸಾಕಷ್ಟಿದೆ.ಭಿನ್ನ ದೃಷ್ಟಿಕೋನದ ಇತಿಹಾಸಕಾರರು ಮುಚ್ಚಿಹಾಕುತ್ತಿರುವ, ಅಥವಾ ತಿದ್ದುತ್ತಿರುವ ಇತಿಹಾಸವೂ ಸಾಕಷ್ಟಿದೆ.<BR/>ಯುರೋಪಿನ ಬಹುಶಃ ಎಲ್ಲಾ ರಾಷ್ಟ್ರಗಳೂ ಆಫ್ರಿಕಾ ಹಾಗೂ ಏಶಿಯಾಖಂಡದ ಒಂದಿಲ್ಲೊಂದು ಭಾಗವನ್ನು ಶೋಷಿಸಿದ್ದರಿಂದಲೇ, ಈದಿನ ಆ ದೇಶಗಳು are on the top of fortune!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-7456471002444065692008-12-14T10:53:00.000+05:302008-12-14T10:53:00.000+05:30ಸುನಾಥ್ ಅವರೇ,ಶರೀಫರ ಈ ಅಪರೂಪದ ಹಾಡು ಕೇಳಿಸಿದ್ದಕ್ಕೆ ವಂದನ...ಸುನಾಥ್ ಅವರೇ,<BR/><BR/>ಶರೀಫರ ಈ ಅಪರೂಪದ ಹಾಡು ಕೇಳಿಸಿದ್ದಕ್ಕೆ ವಂದನೆಗಳು.<BR/>ಹಂಗೆ ಆವಾಗಿನ ರಾಜಕೀಯ,ಭೂಗೋಳದ ಬಗ್ಗೆ ತಿಳಿಸಿದ್ದೀರಿ.<BR/>ಶರೀಫರನ್ನು ಇನ್ನೊಂದು ಬೆಳಕಿನಲ್ಲಿ ಓದಿ, ರವೀಂದ್ರನಾಥ್ ಠ್ಯಾಗೋರರು ನೆನಪಾದರುShivhttps://www.blogger.com/profile/00914167328185472713noreply@blogger.comtag:blogger.com,1999:blog-5939841257923965225.post-29120257586376427982008-12-14T10:02:00.000+05:302008-12-14T10:02:00.000+05:30ಕಾಕಾ,’ಸಲ್ಲಾಪ’ದ ಓದುಗ ಬಳಗದ ಪ್ರೀತಿಯ ಹಕ್ಕೊತ್ತಾಯವನ್ನು ಮ...ಕಾಕಾ,<BR/>’ಸಲ್ಲಾಪ’ದ ಓದುಗ ಬಳಗದ ಪ್ರೀತಿಯ ಹಕ್ಕೊತ್ತಾಯವನ್ನು ಮನ್ನಿಸಿ ತಾವು ಕಾಕೂ ಅವರಿಂದ ಮುಂದಿನ ಬರಹವನ್ನು ಬರೆಯಿಸತಕ್ಕದ್ದು. ಇದನ್ನು ಮನ್ನಿಸದಿದ್ದರೆ ನಮ್ಮ ಏಕಸದಸ್ಯ ಆಯೋಗವು ’ಉಗ್ರಕ್ರಮ’*ವನ್ನು ಕೈಗೊಳ್ಳತ್ತದೆಂದು ಹೇಳಲಾಗುವುದಿಲ್ಲ.<BR/><BR/>*ಉಗ್ರಕ್ರಮ - ಇದರ ಅರ್ಥವನ್ನು ನಮ್ಮ ಗೃಹಮಂತ್ರಿಗಳಲ್ಲಿ ಕೇಳತಕ್ಕದ್ದುJagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-5939841257923965225.post-45852525650523486492008-12-13T22:57:00.000+05:302008-12-13T22:57:00.000+05:30ಸುನಾತ ಸರ್...ನಾವು ಸಾಂಸ್ಕ್ರತಿಕವಾಗಿ ಒಂದೆ ಆಗಿದ್ದರೂ ರಾಜ...ಸುನಾತ ಸರ್...<BR/><BR/>ನಾವು ಸಾಂಸ್ಕ್ರತಿಕವಾಗಿ ಒಂದೆ ಆಗಿದ್ದರೂ ರಾಜಕೀಯವಾಗಿ ಎಂದೂ ಒಂದಾಗಲಿರಲಿಲ್ಲ...<BR/>ಭೌಗೋಳಿಕವಾಗಿ ಪೂರ್ತಿಯಾಗಿ ಒಂದಾಗಲಿರಲಿಲ್ಲ..<BR/>ಅಶೋಕನ ಕಾಲದಲ್ಲೂ ಬಹಳಷ್ಟು ಸ್ವತಂತ್ರ ಸಣ್ಣ ಸಣ್ಣ ರಾಜರು ಇದ್ದರು..<BR/>ಬೇರೆ ಬೇರೆ ರಾಜರುಗಳು ಇದ್ದರೂ "ಧರ್ಮ" ಒಂದೇ ಆಗಿತ್ತು...<BR/>ನಮ್ಮಲ್ಲಿ ಒಗ್ಗಟ್ಟು ಇರಲಿಲ್ಲ..ಅದರ ಲಾಭ ಪಡೆದು ಬ್ರಿಟಿಷರು ತಮ್ಮ "ವ್ಯಾಪಾರ" ಲಾಭಕ್ಕಾಗಿ <BR/>ಹಿಂದೂ" ದೇಶವನ್ನು ಒಂದಾಗಿ ಆಳಿದರು...<BR/>ಹೀಗಾಗಿ ನಿಜವಾದ "ಅಖಂಡ ಭಾರತ:" ವನ್ನು ಅವರು ಆಳಿದರು<BR/>ಹೋಗುವಾಗ "ಒಡೆದು" ಹೋದರು...<BR/>ಯಾಕೆಂದರೆ..ನಮ್ಮಲ್ಲಿ "ಒಗ್ಗಟ್ಟಿರಲಿಲ್ಲ"<BR/><BR/>ನಾನು ಹೇಳಿರುವದು ಸತ್ಯವಾ?<BR/><BR/>ತಪ್ಪಿದ್ದರೆ ಕ್ಷಮಿಸಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-44629100784492032272008-12-12T17:42:00.000+05:302008-12-12T17:42:00.000+05:30ನೀವಿಬ್ಬರೂ "ಸಲ್ಲಾಪ"ದಲ್ಲಿ ನಮಗೆ ಸಿಕ್ಕಿದ್ದು ಸಲ್ಲಾಪ ಬಳಗ...ನೀವಿಬ್ಬರೂ "ಸಲ್ಲಾಪ"ದಲ್ಲಿ ನಮಗೆ ಸಿಕ್ಕಿದ್ದು ಸಲ್ಲಾಪ ಬಳಗದ ನಮ್ಮೆಲ್ಲರ ಪುಣ್ಯ !!!Anonymousnoreply@blogger.comtag:blogger.com,1999:blog-5939841257923965225.post-20727453202287997712008-12-12T17:36:00.000+05:302008-12-12T17:36:00.000+05:30ಭಾರತೀಯ ದರ್ಶನದಲ್ಲಿ ಧರ್ಮವೇ ( ಧಾರ್ಯತಿ ಇತಿ ಧರ್ಮಃ ಎಂದೇ ...ಭಾರತೀಯ ದರ್ಶನದಲ್ಲಿ ಧರ್ಮವೇ ( ಧಾರ್ಯತಿ ಇತಿ ಧರ್ಮಃ ಎಂದೇ ನಮ್ಮಲ್ಲಿ ಧರ್ಮದ ವ್ಯಾಖ್ಯೆ ) ಸಂಸ್ಕೃತಿಯಲ್ಲವೆ ?Anonymousnoreply@blogger.comtag:blogger.com,1999:blog-5939841257923965225.post-70225748918811618042008-12-12T16:05:00.000+05:302008-12-12T16:05:00.000+05:30ಕಟ್ಟಿಯವರೆ,ಭಾರತವು ಸಾಂಸ್ಕೃತಿಕವಾಗಿ ಒಂದೇ ಪ್ರದೇಶವಾಗಿತ್ತ...ಕಟ್ಟಿಯವರೆ,<BR/>ಭಾರತವು ಸಾಂಸ್ಕೃತಿಕವಾಗಿ ಒಂದೇ ಪ್ರದೇಶವಾಗಿತ್ತು ಎನ್ನುವದು ಸರಿಯಾದ ಮಾತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21690169071381094232008-12-12T16:04:00.000+05:302008-12-12T16:04:00.000+05:30ಅನಾಮಧೇಯರೆ,ಕಾಕೂ ನನಗೆ ಸಿಕ್ಕಿದ್ದು ನನ್ನ ಪುಣ್ಯ.ಅದರಂತೆ, ...ಅನಾಮಧೇಯರೆ,<BR/>ಕಾಕೂ ನನಗೆ ಸಿಕ್ಕಿದ್ದು ನನ್ನ ಪುಣ್ಯ.<BR/>ಅದರಂತೆ, ಹಣೆಬರಹ ಬರೆಸಿಕೊಳ್ಳಲು ಸಿದ್ಧನಾಗಿ ನಿಲ್ಲುವಂತಹ ನಾನು ಸಿಕ್ಕಿದ್ದು ಅವಳ ಪುಣ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-67122238102740089502008-12-11T23:25:00.000+05:302008-12-11T23:25:00.000+05:30ಸುನಾಥರೆ, ನಿಮ್ಮ ಉತ್ತಮ ಹಣೆಬರಹವು "ಕಾಕು"ರನ್ನು ನಿಮ್ಮ ಬಳ...ಸುನಾಥರೆ, ನಿಮ್ಮ ಉತ್ತಮ ಹಣೆಬರಹವು "ಕಾಕು"ರನ್ನು ನಿಮ್ಮ ಬಳಿ ತಂದಿದೆ ಎನ್ನುವದು ಹೆಚ್ಚು ಯೋಗ್ಯವಲ್ಲವೆ ?Anonymousnoreply@blogger.comtag:blogger.com,1999:blog-5939841257923965225.post-32624664280197826082008-12-11T19:57:00.000+05:302008-12-11T19:57:00.000+05:30ಭಾರತವನ್ನು ಏಕಚಕ್ರಾಧಿಪತ್ಯಕ್ಕೆ ತರಲು ಪ್ರಪ್ರಥಮವಾಗಿ ಪ್ರಯ...ಭಾರತವನ್ನು ಏಕಚಕ್ರಾಧಿಪತ್ಯಕ್ಕೆ ತರಲು ಪ್ರಪ್ರಥಮವಾಗಿ ಪ್ರಯತ್ನಿಸಿ ಸಫಲನಾದವನು ಚಾಣಕ್ಯ. ಇದು ಐತಿಹಾಸಿಕ ಸತ್ಯ. ಇದಕ್ಕಿಂತಲೂ ಮೊದಲು, ಧಾರ್ಮಿಕವಾಗಿ ಭಾರತ ಒಂದೇ ಆಗಿತ್ತು. ನಿತ್ಯಾನುಷ್ಠಾನಗಳಲ್ಲಿ " ಭರತ ದೇಶೆ, ಭರತ ಖಂಡೆ" ಎಂದು ಇಂದಿಗೂ ಸಂಕಲ್ಪ ಮಾಎಉವದೇ ಸಾಕ್ಷಿ. ಬ್ರಿಟಿಶ್ ರ ಕಾಲದಲ್ಲಿ ಕೂಡ 600+ ರಾಜ-ಮಹಾರಾಜರು ಇದ್ದೇ ಇದ್ದರಲ್ಲ ! ಚಾಣಕ್ಯನ ನಂತರ, ರಾಜಕೀಯವಾಗಿ, ಭಾರತ ಸಂಪೂರ್ಣವಾಗಿ ಒಂದಾದದ್ದು ಇಲ್ಲವೇ ಇಲ್ಲ. ಈಗಲೂ ಭಾರತದ ಭಾಗವಾಗಿರುವ ಪಾಕಿಸ್ತಾನ ಮತ್ತು ಬಾಂಗ್ಲಾಧೇಶಗಳು ಬೇರೆಯೇ ಇವೆಯಲ್ಲ !Anonymousnoreply@blogger.comtag:blogger.com,1999:blog-5939841257923965225.post-66322585146098932702008-12-11T15:29:00.000+05:302008-12-11T15:29:00.000+05:30ಭಾಗವತರೆ,ಕಾಕೂ ನನ್ನ ಹಣೆಬರಹವನ್ನೇ ಬರೆದಿದ್ದಾಳೆ.ದಯವಿಟ್ಟು...ಭಾಗವತರೆ,<BR/>ಕಾಕೂ ನನ್ನ ಹಣೆಬರಹವನ್ನೇ ಬರೆದಿದ್ದಾಳೆ.<BR/>ದಯವಿಟ್ಟು ಅದನ್ನು ಓದಬೇಡಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-50301846187364940792008-12-11T15:18:00.000+05:302008-12-11T15:18:00.000+05:30ಪ್ರಕಾಶ,ಸಾಂಸ್ಕೃತಿಕವಾಗಿ ಭಾರತ ಒಂದೇ ಎನ್ನುವ ಕಲ್ಪನೆಯಂತೂ ...ಪ್ರಕಾಶ,<BR/>ಸಾಂಸ್ಕೃತಿಕವಾಗಿ ಭಾರತ ಒಂದೇ ಎನ್ನುವ ಕಲ್ಪನೆಯಂತೂ ಇದ್ದೇ ಇತ್ತಲ್ಲ. ರಾಜಕೀಯವಾಗಿಯೂ ಸಹ ಅಶೋಕ ಚಕ್ರವರ್ತಿ ಮೊದಲಾದವರ ಕಾಲದಲ್ಲಿ, ಭಾರತದ ಬಹಳಷ್ಟು ಭಾಗ ರಾಜಕೀಯವಾಗಿ ಒಂದಾಗಿತ್ತು. ಬ್ರಿಟಿಶರು ಭಾರತದ ಚಕ್ರವರ್ತಿಗಳಾದದ್ದರಿಂದ, ರಾಜಕೀಯವಾಗಿ ಭಾರತವು ಒಂದೇ ಪ್ರಭೆಯಲ್ಲಿ ಬಂದಿತು. ಆದರೆ, ಬ್ರಿಟಿಶರು ಭಾರತವನ್ನು ಒಡೆದು ಹೋದ ಮೇಲೆ, ವಲ್ಲಭಭಾಯಿ ಪಟೇಲರೇ ಛಿದ್ರ ಭಾರತವನ್ನು ಒಗ್ಗೂಡಿಸಿದ್ದು ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9725326863723444162008-12-11T08:32:00.000+05:302008-12-11T08:32:00.000+05:30ಕಾಕಾ,ಕಾಕೂ ಹತ್ರ ಏನಾದ್ರೂ ಬರೆಯಿಸ್ರಿ :-) ಓದ್ಬೇಕು.ಕಾಕಾ,<BR/><BR/>ಕಾಕೂ ಹತ್ರ ಏನಾದ್ರೂ ಬರೆಯಿಸ್ರಿ :-) ಓದ್ಬೇಕು.Jagali bhaagavatahttps://www.blogger.com/profile/17490977332632133975noreply@blogger.comtag:blogger.com,1999:blog-5939841257923965225.post-16886053322797280602008-12-11T08:15:00.000+05:302008-12-11T08:15:00.000+05:30ಸುನಾತ ಸರ್...ಮೇಲು ನೋಟಕ್ಕೆ ಅರ್ಥವಾಗದ ಭಾವರ್ತವನ್ನು ಚೆನ್...ಸುನಾತ ಸರ್...<BR/>ಮೇಲು ನೋಟಕ್ಕೆ ಅರ್ಥವಾಗದ ಭಾವರ್ತವನ್ನು ಚೆನ್ನಾಗಿ ಬಿಡಿಸಿ ಹೇಳಿದ್ದೀರಿ...<BR/>ಇಷ್ಟೆಲ್ಲ ಅರ್ಥವಿದೆಯೆಂದು ನನಗಂತೂ ತಿಳಿದಿರಲಿಲ್ಲ..<BR/>ವಿವರ ತಿಳಿಸಿದ್ದಕ್ಕೆ ವಂದನೆಗಳು...<BR/><BR/>ಬ್ರಿಟಿಷರು ಎಷ್ಟೇ ದಬ್ಬಾಳಿಕೆ ಮಾಡಿದರೂ..<BR/>ಹರಿದು ಚೂರು ಚೂರಾದ ಭಾರತವನ್ನು ಏಕಾಧಿಪತ್ಯಕ್ಕೆ ಒಳಪಡಿಸಿದರು...<BR/>ಅಖಂಡ ಭಾರತದ ಕಲ್ಪನೆಯನ್ನು ಸಾಕಾರ ಗೊಳಿಸಿದರು..<BR/>ಅಲ್ಲವಾ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-17659284982271845542008-12-09T19:49:00.000+05:302008-12-09T19:49:00.000+05:30ಸುನಾಥ್ ಸಾರ್,ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ನಾನು ಯ...ಸುನಾಥ್ ಸಾರ್,<BR/>ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.<BR/><BR/>ನಾನು ಯಾರಿಗೂ ಟೋಪಿ ಹಾಕಿಲ್ಲ. ಹಾಕಿಕೊಂಡಿರುವವರನ್ನು ನೋಡಿ ಫೋಟೋ ಕ್ಲಿಕ್ಕಿಸುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-51902894164633861782008-12-08T21:28:00.000+05:302008-12-08T21:28:00.000+05:30ಚಂದ್ರಕಾಂತಾ,ಡಾ|ಶಿವಾನಂದ ಗುಬ್ಬಣ್ಣವರ ಅವರ ಕೃತಿ:"ಬರಕೊ ಪದ...ಚಂದ್ರಕಾಂತಾ,<BR/>ಡಾ|ಶಿವಾನಂದ ಗುಬ್ಬಣ್ಣವರ ಅವರ ಕೃತಿ:"ಬರಕೊ ಪದಾ ಬರಕೊ" (೧೯೮೧ರ ಮುದ್ರಣ)ದಿಂದ ಈ ಹಾಡಿನ ಪಠ್ಯವನ್ನು ತೆಗೆದುಕೊಂಡಿದ್ದೇನೆ.<BR/>ಶರೀಫರ ಪದಗಳಿಗೆ ವಿಭಿನ್ನ ಪಾಠಗಳು ಇವೆ.sunaathhttps://www.blogger.com/profile/13386371953472087631noreply@blogger.com