tag:blogger.com,1999:blog-5939841257923965225.post3982653958653137861..comments2024-02-29T07:14:52.690+05:30Comments on ಸಲ್ಲಾಪ: ರಾಗರತಿ.............................ದ.ರಾ.ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger48125tag:blogger.com,1999:blog-5939841257923965225.post-21813794511070390522018-10-14T12:49:14.298+05:302018-10-14T12:49:14.298+05:30Anonymusರೆ,
ಮುಗಿಲು ಎನ್ನುವ ಪದವನ್ನು ಆಕಾಶ ಹಾಗು ಮೋಡ ಎನ...Anonymusರೆ,<br />ಮುಗಿಲು ಎನ್ನುವ ಪದವನ್ನು ಆಕಾಶ ಹಾಗು ಮೋಡ ಎನ್ನುವ ಎರಡೂ ಅರ್ಥಗಳಲ್ಲಿ ವಿಭಿನ್ನ ಲೇಖಕರು ಬಳಸಿದ್ದಾರೆ. ಬೇಂದ್ರೆಯವರ ಈ ಕವನದಲ್ಲಿ ಕೇವಲ ಒಂದು ಪುಟ್ಟ ಮೋಡಕ್ಕೆ ಕೆಂಬಣ್ಣ ಹತ್ತಿಕೊಂಡಿರದೆ, ನೋಟದಗಲದ ಆಗಸಕ್ಕೆ ಹರಡಿಕೊಂಡಿರುವುದು ವಾಸ್ತವ ಎಂದು ಭಾಸವಾಗುತ್ತದೆ. ಆದುದರಿಂದ ಇಲ್ಲಿ ಮುಗಿಲು = ಆಕಾಶ ಎನ್ನುವುದೇ ಸರಿಯಾದೀತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-51053946955454054192018-10-14T08:56:20.460+05:302018-10-14T08:56:20.460+05:30ಮುಗಿಲ ಮಾರಿಗೆ: ಇಲ್ಲಿ ಮುಗಿಲು ಎಂದರೆ ಆಕಾಶವೋ ಅಥವ ಮೋಡವೋ?...ಮುಗಿಲ ಮಾರಿಗೆ: ಇಲ್ಲಿ ಮುಗಿಲು ಎಂದರೆ ಆಕಾಶವೋ ಅಥವ ಮೋಡವೋ? ಆಕಾಶ ಎಂದಾದರೆ ಅದರ ದೃಢೀಕರಣ ಹೇಗೆ? ನಿನ್ನೆ ಒಬ್ಬ ಕನ್ನಡ ಸನ್ಮಿತ್ರರು ಮುಗಿಲ ಮೋಡದ ಎಂದೇ ಅರ್ಥ ಎಂದಿದ್ದಾರೆ. ಆದರೆ ನನಗೇಕೋ ಅದು ಮನವರಿಕೆಯಾಗಿಲ್ಲ. ಶಬ್ದಕೋಶದಲ್ಲಿ ಮುಗಿಲು ಎಂದರೆ ಮೋಡ ಎಂದು ಇದ್ದರೂ ಬೇಂದ್ರೆ 'ಮುಗಿಲ ಮಾರಿಗೆ' ಅನ್ನುವಾಗ 'ಆಕಾಶ' ಎಂದೇ ಹೇಳಿದ್ದಾರೆಯೆ? ನಿಮ್ಮ ಉತ್ತರಕ್ಕೆ ಕಾದು ಕುಳಿತಿದ್ದೇನೆ. <br />Anonymousnoreply@blogger.comtag:blogger.com,1999:blog-5939841257923965225.post-47207735161109082502017-09-02T22:48:13.298+05:302017-09-02T22:48:13.298+05:30ನಾಗೇಶರೆ, ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೂ ಧನ್ಯವಾದಗ...ನಾಗೇಶರೆ, ಓದಿ ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೂ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-73829049486299113192017-08-31T22:07:19.943+05:302017-08-31T22:07:19.943+05:30ಸೊಗಸಾಗಿ, ಸರಳವಾಗಿ ಅರ್ಥೈಸಿ ವಿವರಿಸಿದ್ದೀರಿ ಧನ್ಯವಾದಗಳುಸೊಗಸಾಗಿ, ಸರಳವಾಗಿ ಅರ್ಥೈಸಿ ವಿವರಿಸಿದ್ದೀರಿ ಧನ್ಯವಾದಗಳುನಾಗೇಶ ಬಿಡಗಲುhttps://www.blogger.com/profile/13475876713929721877noreply@blogger.comtag:blogger.com,1999:blog-5939841257923965225.post-76900665374599216432011-06-30T16:43:48.256+05:302011-06-30T16:43:48.256+05:30ಸುನಾಥ್ ಸರ್ ಬೇಂದ್ರೆಯವರ ಸುಂದರವಾದ ಕವನ , ಸಂಗೀತ ಕಟ್ಟಿ...ಸುನಾಥ್ ಸರ್ ಬೇಂದ್ರೆಯವರ ಸುಂದರವಾದ ಕವನ , ಸಂಗೀತ ಕಟ್ಟಿಯವರ ಕಂಠದಲ್ಲಿ ಮನಮೋಹಕವಾಗಿ ಮೂಡಿದ ನನ್ನ ನೆಚ್ಚಿನ ರಾಗದ . <br />ಕವಿತೆಯನ್ನು ಬಹಳ ಸೊಗಸಾಗಿ ಅರ್ಥೈಸಿದ್ದೀರ .ನಿಮಗೆ ಆತ್ಮೀಯ ಧನ್ಯವಾದಗಳು KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-4303013048029053462011-06-30T16:41:48.902+05:302011-06-30T16:41:48.902+05:30ಸುನಾಥ್ ಸರ್ ಬೇಂದ್ರೆಯವರ ಸುಂದರವಾದ ಕವನ , ಸಂಗೀತ ಕಟ್ಟಿ...ಸುನಾಥ್ ಸರ್ ಬೇಂದ್ರೆಯವರ ಸುಂದರವಾದ ಕವನ , ಸಂಗೀತ ಕಟ್ಟಿಯವರ ಕಂಠದಲ್ಲಿ ಮನಮೋಹಕವಾಗಿ ಮೂಡಿದ ನನ್ನ ನೆಚ್ಚಿನ ರಾಗದ . <br />ಕವಿತೆಯನ್ನು ಬಹಳ ಸೊಗಸಾಗಿ ಅರ್ಥೈಸಿದ್ದೀರ .ನಿಮಗೆ ಆತ್ಮೀಯ ಧನ್ಯವಾದಗಳು KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-14889628880068201252011-06-13T14:50:44.328+05:302011-06-13T14:50:44.328+05:30ಸೀತಾರಾಮರೆ,
ಪರಾಮರ್ಶೆಗೆ ಧನ್ಯವಾದಗಳು.ಸೀತಾರಾಮರೆ,<br />ಪರಾಮರ್ಶೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77817768641118715202011-06-13T02:08:14.992+05:302011-06-13T02:08:14.992+05:30bendre kavanavanna ella maggalugalannu sukshmavaag...bendre kavanavanna ella maggalugalannu sukshmavaagi parichayisuttiruva tamage ananta vandanegaluಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-25875141055145819462011-06-10T13:01:51.807+05:302011-06-10T13:01:51.807+05:30ಮಹಾಂತೇಶ,
ಮಾಹಿತಿಗಾಗಿ ಧನ್ಯವಾದಗಳು.ಮಹಾಂತೇಶ,<br />ಮಾಹಿತಿಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-421319595767120392011-06-10T11:50:34.848+05:302011-06-10T11:50:34.848+05:30ಕಾಕಾ,
ರಾಜೇಂದ್ರ ಕಾರಂತರು ಬೇಂದ್ರೆ ಕವನ ,ಜೀವನದ ಘಟನೆಗಳ...ಕಾಕಾ,<br /><br />ರಾಜೇಂದ್ರ ಕಾರಂತರು ಬೇಂದ್ರೆ ಕವನ ,ಜೀವನದ ಘಟನೆಗಳನ್ನು ಅಧರವಾಗಿಟ್ಟು ಕೊಂಡು " ಗಂಗಾವತರಣ" ಎಂಬ ನಾಟಕವನ್ನು ನಿರೂಪಿಸಿದ್ದಾರೆ. ಇದರಲ್ಲಿ ಸುಮಾರು ೧೮ ಬೇಂದ್ರೆಯವರ ಕವನಗಳನ್ನು ಬಳಸಿದ್ದಾರೆ. ನೀವು ಖಂಡಿತವಾಗಿ ನೋಡಬೇಕಾದ ರೂಪಕ. ಮುಂದಿನ ಪ್ರದರ್ಶನ ಜುಳೈನಲ್ಲಿ ಇದೆ. ತಾವು ಸಮಯ <br />ಮಾಡಿಕೊಂಡು ಬನ್ನಿ.Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-5939841257923965225.post-20706323410699051392011-06-06T20:31:09.596+05:302011-06-06T20:31:09.596+05:30ಬೇ೦ದ್ರೆಯವರ ಕವನದ ಅ೦ತರ೦ಗವನ್ನು ತೆರೆದು ನ್ಮ್ಮೊ೦ದಿಗೆ ಹ೦ಚ...ಬೇ೦ದ್ರೆಯವರ ಕವನದ ಅ೦ತರ೦ಗವನ್ನು ತೆರೆದು ನ್ಮ್ಮೊ೦ದಿಗೆ ಹ೦ಚಿಕೊ೦ಡಿದ್ದಕ್ಕಾಗಿ ಧನ್ಯವಾದಗಳು ಸರ್. ತು೦ಬಾ ಉಪಯುಕ್ತವಾಗಿದೆ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-51658484860328602912011-06-05T22:33:07.504+05:302011-06-05T22:33:07.504+05:30ಅರ್ಚನಾ,
ಬೇಂದ್ರೆಕಾವ್ಯವೆಂದರೆ ಮೃಷ್ಟಾನ್ನ ಭೋಜನವಿದ್ದಂತೆಯ...ಅರ್ಚನಾ,<br />ಬೇಂದ್ರೆಕಾವ್ಯವೆಂದರೆ ಮೃಷ್ಟಾನ್ನ ಭೋಜನವಿದ್ದಂತೆಯೇ ಸೈ!<br />ಅದನ್ನು ನಿಮಗೆ ಬಡಿಸುವದಷ್ಟೇ ನನ್ನ ಪ್ರೀತಿಯ ಕೆಲಸ!<br />-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-15544174574731701392011-06-05T22:30:34.164+05:302011-06-05T22:30:34.164+05:30ಬದರಿನಾಥರೆ,
ನಿಮ್ಮ ಬ್ಲಾ^ಗುಗಳನ್ನು ನಾನು ವೀಕ್ಷಿಸುತ್ತಲೇ ...ಬದರಿನಾಥರೆ,<br />ನಿಮ್ಮ ಬ್ಲಾ^ಗುಗಳನ್ನು ನಾನು ವೀಕ್ಷಿಸುತ್ತಲೇ ಇದ್ದೇನೆ. ನಿಮ್ಮ ಲೇಖನಗಳು ಹಾಗು ಕವನಗಳು ಖುಶಿ ನೀಡುತ್ತಿವೆ. ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-19676113529893032432011-06-05T12:48:18.858+05:302011-06-05T12:48:18.858+05:30kaaka,
neevu bendreyavara kaavyavannu ishtu chanda...kaaka,<br />neevu bendreyavara kaavyavannu ishtu chanda artha maadisuttaa idddeeralla! nanage adu habba! nimage eshtu thanks heLidaroo saladu !!<br /><br />preetiyinda,<br />archanaArchuhttps://www.blogger.com/profile/08123410119357697404noreply@blogger.comtag:blogger.com,1999:blog-5939841257923965225.post-78027960943281912582011-06-05T11:54:17.045+05:302011-06-05T11:54:17.045+05:30ವರ ಕವಿಯನ್ನು ನಮಗೆ ಮತ್ತೆ ಮತ್ತೆ ಸುಲಭವಾಗಿ ಅರ್ಥ ಮಾಡಿಸುತ...ವರ ಕವಿಯನ್ನು ನಮಗೆ ಮತ್ತೆ ಮತ್ತೆ ಸುಲಭವಾಗಿ ಅರ್ಥ ಮಾಡಿಸುತ್ತಿದ್ದೀರಿ ಸರ್. ಧನ್ಯವಾದಳು. <br /><br />ನಿಮ್ಮ ಕಾವ್ಯ ಪ್ರೀತಿಯು ನನ್ನ ಕವನಗಳ ಮೇಲೂ ಇರಲಿ ಮತ್ತು ನನ್ನ ಕವನಗಳು ತಮ್ಮ ವಿಶ್ಲೇಷಣೆಗೆ ಒಳಗಾಗಲೀ ಎಂದು ಪ್ರಾರ್ಥನೆ.<br /><br />Pl. visit my blogs:<br />www.badaripoems.wordpress.com<br />www.badari-poems.blogspot.com<br />www.badari-notes.blogspot.com<br />Ur comments are pathfinder to me.<br /><br />Pl. catch me at Facebook:<br />Profile : Badarinath Palavalli<br /><br />Mob : 9972570061Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-21924537677708912862011-06-04T21:58:20.619+05:302011-06-04T21:58:20.619+05:30ಪುತ್ತರ್,
ತಥಾಸ್ತು!ಪುತ್ತರ್,<br />ತಥಾಸ್ತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76077161971868169202011-06-04T19:34:22.358+05:302011-06-04T19:34:22.358+05:30ಬೇಂದ್ರೆಯವರ ಕಾವ್ಯ ಅದಕ್ಕೆ ನಿಮ್ಮ ವಿವರಣೆ ಎರಡೂ ನಮಗೆ ಹಬ್...ಬೇಂದ್ರೆಯವರ ಕಾವ್ಯ ಅದಕ್ಕೆ ನಿಮ್ಮ ವಿವರಣೆ ಎರಡೂ ನಮಗೆ ಹಬ್ಬದೂಟದಂತೆ, ಇಂತಹ ರುಚಿ ನಮಗೆ ಆಗಾಗ ಸಿಗುತ್ತಲೇ ಇರಲಿ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5939841257923965225.post-46557123911183051582011-06-03T11:17:58.047+05:302011-06-03T11:17:58.047+05:30ಶ್ಯಾಮಲಾ,
ಬಹುಶ: server ಸಮಸ್ಯೆಯಿಂದ ಹೀಗಾಗಿರಬಹುದೇನೊ?
ಸ...ಶ್ಯಾಮಲಾ,<br />ಬಹುಶ: server ಸಮಸ್ಯೆಯಿಂದ ಹೀಗಾಗಿರಬಹುದೇನೊ?<br />ಸಮಸ್ಯಾಂತೇ ಸುಖಮಸ್ತಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-89771043464893453992011-06-03T11:15:37.687+05:302011-06-03T11:15:37.687+05:30ರಾಘವೇಂದ್ರರೆ,
‘ಮತಮತ’ಎನ್ನುವ ಪದಪುಂಜವನ್ನೇ ಬೇಂದ್ರೆ ಬಳಸಿ...ರಾಘವೇಂದ್ರರೆ,<br />‘ಮತಮತ’ಎನ್ನುವ ಪದಪುಂಜವನ್ನೇ ಬೇಂದ್ರೆ ಬಳಸಿದ್ದಾರೆ.<br />ಛಂದಸ್ಸಿನ ಕಾರಣಕ್ಕಿಂತ ಮುಖ್ಯವಾಗಿ, ಆಡುನುಡಿಯ ಬಳಕೆಯೇ ಅವರ ಉದ್ದೇಶವಾಗಿರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-62135360421626282612011-06-02T23:10:02.498+05:302011-06-02T23:10:02.498+05:30ಕಾಕಾ
ಈ ದಿನ ಓದಲು ಆಯಿತು. ತುಂಬಾ ಖುಷಿ ಆಯಿತು ಕಾಕಾ. ನಿ...ಕಾಕಾ<br />ಈ ದಿನ ಓದಲು ಆಯಿತು. ತುಂಬಾ ಖುಷಿ ಆಯಿತು ಕಾಕಾ. ನಿಜಕ್ಕೂ ಇಷ್ಟೊಂದು ಒಳಾರ್ಥವಿದೆ ಎಂದು ತಿಳಿದಿರಲಿಲ್ಲ. "ಮುಗಿಲ ಮಾರಿಗೆ.." ನಂಗೆ ಬಲು ಇಷ್ಟವಾದ ಹಾಡು. ಅರ್ಥ ತಿಳಿಯದೆಲೆ ಹಾಡುತ್ತಿದ್ದೆ. ಧನ್ಯವಾದಗಳು ಕಾಕಾ...<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-5939841257923965225.post-89287453015731961222011-06-02T21:07:15.517+05:302011-06-02T21:07:15.517+05:30ತಡವಾಗಿ ಕಮೆಂಟಿಸುತ್ತಿರುವದಕ್ಕೆ ಕ್ಷಮೆ ಇರಲಿ ಸರ್..
ಬೇಂದ್...ತಡವಾಗಿ ಕಮೆಂಟಿಸುತ್ತಿರುವದಕ್ಕೆ ಕ್ಷಮೆ ಇರಲಿ ಸರ್..<br />ಬೇಂದ್ರೆಯವರ ಈ ಪದ್ಯದ ಮೊದಲೆರಡು ಸಾಲುಗಳನ್ನು ಬಿಟ್ಟರೆ ಉಳಿದದ್ದು ಗೊತ್ತಿರಲಿಲ್ಲ.. <br />ನಿಜಕ್ಕೂ ಅದ್ಭುತ ಕುಸುರಿ ಕೆಲಸ ಅಂತ ನಿಮ್ಮ ವಿವರಣೆ ಓದಿದ ಮೇಲೆ ಭಾಸವಾಗುತ್ತದೆ.<br />ಒಂದು doubt ಇದೆ.ಬಹುಶಃ ನಾನೇ ತಪ್ಪು ಕಲ್ಪನೆ <br />ಮಾಡಿಕೊಂಡಿರಬಹುದು..<br />ಇಲ್ಲಿ-<br />"ಮಳ್ಳಗಾಳಿ—ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs<br /> ಮತಮತ ಬೆರಗಿಲೆ ಬಿಡತಿತ್ತ;"<br />ಎನ್ನುವ ಕಡೆ ಅದು "ಮತ್ತss ಮತ್ತss" (ಮತ್ತೇ,ಮತ್ತೇ ) ಅಂತ ಇರಬಹುದಾ..?<br /><br />-- <br />ರಾಘವೇಂದ್ರ ಜೋಶಿರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-68331349369038419082011-06-02T20:47:53.710+05:302011-06-02T20:47:53.710+05:30ಮಂಜುನಾಥರೆ,
ನೀವು ಹೇಳುವದು ನಿಜ. ಬೇಂದ್ರೆಕಾವ್ಯದ ಅಧ್ಯಯನಕ...ಮಂಜುನಾಥರೆ,<br />ನೀವು ಹೇಳುವದು ನಿಜ. ಬೇಂದ್ರೆಕಾವ್ಯದ ಅಧ್ಯಯನಕ್ಕೆ ಒಂದು ಜೀವಮಾನವೇ ಬೇಕು. ಏಕೆಂದರೆ, ಅವರು ಅನೇಕ ವಿಷಯಗಳಲ್ಲಿ ಪಾಂಡಿತ್ಯ ಹೊಂದಿದವರು. <br />‘ತೆರದಾವ ಹಾದಿ, ಅದಕಂತ ಕಾದಿ’ ಎನ್ನುವ ಸಾಲು ಅವರ ಕವನವೊಂದರಲ್ಲಿ ಬರುತ್ತದೆ. ಇದರರ್ಥವನ್ನು ನಾನು, "You waited for the avenues, they are open now" ಎಂದಷ್ಟೇ ತಿಳಿದುಕೊಂಡಿದ್ದೆ. ತಾಂತ್ರಿಕ ಮಾಹಿತಿ ಇದ್ದವರೊಬ್ಬರು ಇತ್ತೀಚೆಗೆ,‘ಕಾದಿ’ ಹಾಗು ‘ಹಾದಿ’ ಇವು ಎರಡು ಮಂತ್ರಭೇದಗಳು ಎಂದು ವಿವರಿಸಿದಾಗಲೇ, ಬೇಂದ್ರೆಕಾವ್ಯವನ್ನು ಸಂಪೂರ್ಣವಾಗಿ ಅರಿತಿದ್ದೇನೆ ಎನ್ನುವದು ಅಸಾಧ್ಯ ಎನ್ನುವದು ನನಗೆ ಅರ್ಥವಾಯಿತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-55814460988460903692011-06-02T19:01:17.386+05:302011-06-02T19:01:17.386+05:30ಅತಿ ಸೂಕ್ಷ್ಮ ವಿಶ್ಲೇಷಣೆ. ಈ ಲೆಕ್ಕದಲ್ಲಿ ಬರೀ ಬೇಂದ್ರೆಯವ...ಅತಿ ಸೂಕ್ಷ್ಮ ವಿಶ್ಲೇಷಣೆ. ಈ ಲೆಕ್ಕದಲ್ಲಿ ಬರೀ ಬೇಂದ್ರೆಯವರನ್ನು ಅಧ್ಯಯನಮಾಡಲೇ ಜೀವಮಾನಬೇಕೇನೋ! ನೀವು ಹೀಗೆ ಒಂದೊಂದನ್ನೇ ಬರೆಯುತ್ತ ಹೋಗಿ, ನಮಗೆ ಅದೇ ಸುಗ್ಗಿ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5939841257923965225.post-39230001929536910352011-06-02T16:45:47.701+05:302011-06-02T16:45:47.701+05:30ಪ್ರಕಾಶ,
ಬೇಂದ್ರೆಯವರ ಹೆಚ್ಚಾನುಹೆಚ್ಚು ಕವನಗಳು ಗೂಢಾರ್ಥಮಯ...ಪ್ರಕಾಶ,<br />ಬೇಂದ್ರೆಯವರ ಹೆಚ್ಚಾನುಹೆಚ್ಚು ಕವನಗಳು ಗೂಢಾರ್ಥಮಯವೇ ಆಗಿವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-40790200194020621572011-06-02T16:44:09.859+05:302011-06-02T16:44:09.859+05:30ದೇಸಾಯರ,
ಕೆ.ಎಸ್.ಎನ್. ಅವರ ಭಾವಗೀತೆಗಳಂತೆಯೇ, ಬೇಂದ್ರೆಯವರ...ದೇಸಾಯರ,<br />ಕೆ.ಎಸ್.ಎನ್. ಅವರ ಭಾವಗೀತೆಗಳಂತೆಯೇ, ಬೇಂದ್ರೆಯವರ ಭಾವಗೀತೆಗಳೂ ಸಹ ವಿಡಿಯೋಕ್ಕೆ ಯೋಗ್ಯ ವಸ್ತುಗಳಾಗಿವೆ. ನಿರ್ದೇಶಕರು ಗೀತೆಯನ್ನು ಅರ್ಥ ಮಾಡಿಕೊಂಡು ನಿರ್ದೇಶಿಸಬೇಕಷ್ಟೆ!sunaathhttps://www.blogger.com/profile/13386371953472087631noreply@blogger.com