tag:blogger.com,1999:blog-5939841257923965225.post4870772719432252130..comments2024-02-29T07:14:52.690+05:30Comments on ಸಲ್ಲಾಪ: ಯೋಗೇಶ ಮಾಸ್ಟರ ರಚಿಸಿದ ‘ಢುಂಢಿ’ ಕಾದಂಬರಿsunaathhttp://www.blogger.com/profile/13386371953472087631noreply@blogger.comBlogger17125tag:blogger.com,1999:blog-5939841257923965225.post-75222622354631003702018-09-02T12:33:04.818+05:302018-09-02T12:33:04.818+05:30Plz send mPlz send mAnonymoushttps://www.blogger.com/profile/09433691865218586268noreply@blogger.comtag:blogger.com,1999:blog-5939841257923965225.post-47419072381108661252017-08-24T21:24:07.147+05:302017-08-24T21:24:07.147+05:30ಮನಸಿನ ಮನೆಯವರೆ, ಭಿನ್ನಾಭಿಪ್ರಾಯದ ಬರಹಗಳನ್ನು ನಾವು ಸ್ವಾಗ...ಮನಸಿನ ಮನೆಯವರೆ, ಭಿನ್ನಾಭಿಪ್ರಾಯದ ಬರಹಗಳನ್ನು ನಾವು ಸ್ವಾಗತಿಸಬೇಕು. ಆದರೆ ಉದ್ದೇಶಪೂರ್ವಕವಾಗಿ ಮಾಡುವ ಅವಹೇಳನೆಯು ಸಲ್ಲದು. ‘ಧುಂಢಿ’ಕಾದಂಬರಿಯಲ್ಲಿ ಇತಿಹಾಸದ ಸಂಭಾವ್ಯತೆ ಇದೆ. ಬಂಜಗೆರೆಯವರ ಸಂಸೋಧನಾ ಕೃತಿಯಲ್ಲಿ ಸಂಭಾವ್ಯತೆ ಇದೆ. ಇಂತಹ ಕೃತಿಗಳನ್ನು ನಾವು ಸ್ವಾಗತಿಸಬೇಕು ಹಾಗು ನಮ್ಮ ವಿರೋಧವೇನಾದರೂ ಇದ್ದರೆ ಅದನ್ನು ಪತ್ರಿಕಾಮಾಧ್ಯಮದ ಮೂಲಕ ತಿಳಿಸಬೇಕಷ್ಟೆ!? ನೀವು ಹೇಳಿದಂತೆ ಭಾವನೆಗಳಿಗೆ ನೋವಾಗುತ್ತಿದ್ದರೆ, ಅದು ದುರ್ಬಲರ ಭಾವನೆಯಷ್ಟೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-23980977451597918782017-08-21T13:11:44.544+05:302017-08-21T13:11:44.544+05:30ನಾನೂ ಓದಿದೆ.
ಯಾವುದನ್ನು ಸುಮ್ಮನೆ ಒಪ್ಪದೆ ಪ್ರಶ್ನಿಸುವ ಮನ...ನಾನೂ ಓದಿದೆ.<br />ಯಾವುದನ್ನು ಸುಮ್ಮನೆ ಒಪ್ಪದೆ ಪ್ರಶ್ನಿಸುವ ಮನಸ್ಸುಗಳಿಂದ ಸೃಷ್ಟಿಯಾಗಬಲ್ಲ ಬರಹವಿದು.<br />ದೇವರು ಧರ್ಮಗಳ ವಿಷಯದಲ್ಲಿ ಪ್ರಶ್ನಿಸಲು ಭಯವಿರುವ ಜನಗಳು ಇದನ್ನು ಓದಲಾರರು, ತಾಳಲಾರರು ಎಂದು ಓದುವಾಗಲೇ ಅನಿಸಿತು.<br />ಅವರು ರೆಫರೆನ್ಸ್ ನಲ್ಲಿ ಕೊಟ್ಟಿರುವ ಬರಹಗಳನ್ನು ಓದಬೇಕಿದೆ.<br />ಭಾವನೆಗಳಿಗೆ ನೋವಾಗುತ್ತಿದೆಯೆಂದರೆ ಆ ಭಾವನೆಗಳು ದುರ್ಬಲವಾದವು<br />ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5939841257923965225.post-27551486605986822082014-02-19T21:07:11.199+05:302014-02-19T21:07:11.199+05:30ಅನಿಲರೆ,
ಢುಂಢಿ ಕಾದಂಬರಿ ಸಾಹಿತ್ಯಕವಾಗಿ ಸಾಮಾನ್ಯ ಕಾದಂಬರಿ...ಅನಿಲರೆ,<br />ಢುಂಢಿ ಕಾದಂಬರಿ ಸಾಹಿತ್ಯಕವಾಗಿ ಸಾಮಾನ್ಯ ಕಾದಂಬರಿಯೇ ಅಹುದು. ಆದರೆ it is based on certain probable assumptions. ಆದುದರಿಂದ ಇದರ ವಿರುದ್ಧ ಪ್ರತಿಭಟನೆ ಮಾಡುವಂತಹದು ಏನೂ ಇರಲಿಲ್ಲ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59400120258199868462014-02-19T02:26:46.287+05:302014-02-19T02:26:46.287+05:30ಸುನಾಥರೆ
ನೀವು ಕೊಟ್ಟ ಲಿಂಕಿನಿಂದ ಕಾದಂಬರಿ ಓದಲು ಸಾಧ್ಯವಾ...ಸುನಾಥರೆ <br />ನೀವು ಕೊಟ್ಟ ಲಿಂಕಿನಿಂದ ಕಾದಂಬರಿ ಓದಲು ಸಾಧ್ಯವಾಯಿತು ಅದಕ್ಕಾಗಿ ಧನ್ಯವಾದಗಳು. ಇಷ್ಟವಾಗಲಿಲ್ಲ ಎಂದು ಹೇಳಲಾರೆ, ಚೆನ್ನಾಗಿಯೆ ಇದೆ. ಸೃಜನಶೀಲ ಸಾಹಿತ್ಯದ ಎಲ್ಲ ಮಜಲುಗಳನ್ನು ಯಾವದೇ ಪೂರ್ವಾಗ್ರಹಗಳಿಲ್ಲದೆ ಬೆಂಬಲಿಸಬೇಕು ಎಂಬ ಅಭಿಪ್ರಾಯ ನನ್ನದು. ಆರ್ಯ-ಅನಾರ್ಯದ ಏಕಮುಖಿ ಗ್ರಹಿಕೆಗಳು, ಅನಗತ್ಯವಾದ, ಬೇಕೆಂದೆ ತುರುಕಿದ ಕಾಮಕ್ರೀಡೆಗಳ ವಿವರಗಳು ಇದರ ಸೋಲು ಎನಿಸುತ್ತದೆ ನನಗೆ. ನಿಮ್ಮ ಮಾತುಗಳೆಲ್ಲ ಒಪ್ಪುವಂತಹವೆ ಆದರೂ ಭೈರಪ್ಪನವರ ‘ಪರ್ವ’ ಕ್ಕೆ ಇದು ಎಲ್ಲಿಯೂ ಸಮನಾಗಿ ನಿಲ್ಲದು -ನನ್ನ ಮಟ್ಟಿಗೆ. ನಮ್ಮವರ 'ಅಪ್ರಬುದ್ಧ', 'ಅಸಹಿಷ್ಣು' ಹೇಳಿಕೆಗಳ ಬಗ್ಗೆ ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತಿ ಇದೆ.<br />-ಅನಿಲ Anonymoushttps://www.blogger.com/profile/10355108254867937880noreply@blogger.comtag:blogger.com,1999:blog-5939841257923965225.post-90191368387906949432014-02-14T23:44:17.861+05:302014-02-14T23:44:17.861+05:30ಷಡಕ್ಷರಿಯವರೆ,
ನಿಮ್ಮ ಪ್ರತಿಕ್ರಿಯೆಗಾಗಿ ಹಾಗು ನಿಮ್ಮ ಎಚ್ಚ...ಷಡಕ್ಷರಿಯವರೆ,<br />ನಿಮ್ಮ ಪ್ರತಿಕ್ರಿಯೆಗಾಗಿ ಹಾಗು ನಿಮ್ಮ ಎಚ್ಚರಿಕೆಗಾಗಿ ಧನ್ಯವಾದಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31222418400976219652014-02-14T21:23:19.467+05:302014-02-14T21:23:19.467+05:30ಸರ್,
ನಾನು ಪುಸ್ತಕ ಓದೀನಿ. ನಂಗ ಇಷ್ಟ ಆಯ್ತು.
"ಢುಂಢ...ಸರ್,<br />ನಾನು ಪುಸ್ತಕ ಓದೀನಿ. ನಂಗ ಇಷ್ಟ ಆಯ್ತು.<br />"ಢುಂಢಿ"ಯೇ ಸ್ವತಂತ್ರವಾಗಿ ಒಳ್ಳೆಯ ಪುಸ್ತಕ. ಅದನ್ನ ಬೇರೆ ಪುಸ್ತಕಗಳಿಗೆ, ಯೋಗೇಶ್ ಅವರನ್ನ ಬೇರೆ ಲೇಖಕರಿಗೆ ಹೋಲಿಕೆ ಮಾಡೋದು ಬೇಕಿರಲಿಲ್ಲ ಅಂತ ನನ್ನ ಅನಿಸಿಕೆ.<br /><br />- ಷಡಕ್ಷರಿ.Anonymousnoreply@blogger.comtag:blogger.com,1999:blog-5939841257923965225.post-7180475069541980012014-02-08T23:51:55.441+05:302014-02-08T23:51:55.441+05:30ಧನ್ಯವಾದಗಳು, ಚಿನ್ಮಯ!ಧನ್ಯವಾದಗಳು, ಚಿನ್ಮಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79948750781264517462014-02-08T21:44:22.208+05:302014-02-08T21:44:22.208+05:30dhanyavada kaka...pustaka odteeni :)dhanyavada kaka...pustaka odteeni :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-5939841257923965225.post-61117220856570148702014-02-07T22:43:58.262+05:302014-02-07T22:43:58.262+05:30ವಿ.ರಾ.ಹೆ,
ನಿಮ್ಮ ಸ್ಪಂದನೆಗೆ ಧನ್ಯವಾದಗಳು.ವಿ.ರಾ.ಹೆ,<br />ನಿಮ್ಮ ಸ್ಪಂದನೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59576622547584198102014-02-07T18:33:23.230+05:302014-02-07T18:33:23.230+05:30ರಚನಾ ತಂತ್ರ, ಕಥಾ(ಸಂಶೋಧನಾ!) ವಿಷಯ ಏನೇ ಇರಲಿ, ಆದರೆ ಅದರ ...ರಚನಾ ತಂತ್ರ, ಕಥಾ(ಸಂಶೋಧನಾ!) ವಿಷಯ ಏನೇ ಇರಲಿ, ಆದರೆ ಅದರ ಪಾತ್ರಗಳು ಕೋಟ್ಯಂತರ ಜನರ ಆರಾಧನೆಯ/ಗೌರವಭಕ್ತಿಯ ಭಾಗವಾಗಿರುವಾಗ ನಿರೂಪಣೆಯ ಧಾಟಿ ಮತ್ತು ಭಾಷೆ ನೋವುಂಟು ಮಾಡುವಂತಿದ್ದರೆ ಅದಕ್ಕೆ ವಿರೋಧ ಸಹಜ! ಇದರಲ್ಲಿ ಶಿವಪಾರ್ವತಿಯ ಸನ್ನಿವೇಶಗಳು ಮತ್ತು ಗಣಪತಿಯ ಚಿತ್ರಗಳು, ಕೆಲವೊಮ್ಮೆ ವಿವರಣೆಗಳು ಓದುಗರ ಮನಸ್ಸಿಗೆ ನೋವೆನಿಸಿದ್ದಿರಬಹುದು! ಹಾಗಾಗಿ ಯಾವ ಕಾರಣಕ್ಕಾಗಿ ಗಲಾಟೆಯನ್ನು ಎಬ್ಬಿಸಲಾಯಿತು ಎಂಬುದು ಸರಳವಾಗಿ ಅರ್ಥವಾಗುವಂತದ್ದು! :)ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-5939841257923965225.post-27686659046669470952014-02-07T00:04:15.420+05:302014-02-07T00:04:15.420+05:30ಖಂಡಿಸೋರು ಶಿಖಂಡಿಗಳಂತೂ ಅಲ್ಲ. ವಾಹ್! ವಾಹ್!
ಈ ಖಂಡನಾ-ಪಂಡ...ಖಂಡಿಸೋರು ಶಿಖಂಡಿಗಳಂತೂ ಅಲ್ಲ. ವಾಹ್! ವಾಹ್!<br />ಈ ಖಂಡನಾ-ಪಂಡಿತರಿಗೆ ಅಲ್ಪಸಂಖ್ಯಾತರ ವಿಶೇಷ ಹಕ್ಕುಗಳಿವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-66548319218867529282014-02-06T19:30:12.194+05:302014-02-06T19:30:12.194+05:30ಈಗೆಲ್ಲಾಕಡೆ ಗೌಡಿಕಿ ಮಾಡುವ ಮಂದಿ ತುಂಬ್ಯಾರ..ನಮ್ಮ ನಿಲುವು...ಈಗೆಲ್ಲಾಕಡೆ ಗೌಡಿಕಿ ಮಾಡುವ ಮಂದಿ ತುಂಬ್ಯಾರ..ನಮ್ಮ ನಿಲುವು ಅದು ಸರಿಯೋ ತಪ್ಪೋ<br />ನಿರ್ಧರಿತವಾಗೋದು ನಾವು ಅದು ಮಂಡಿಸಿದಮೇಲೆ..ಈಗಿನ ಫೇಸಬುಕ್ಕು, ಮೀಡಿಯಾ ಇತ್ಯಾದಿಗಳಲ್ಲಿ<br />ವಿಭಿನ್ನ ನಿಲುವಿನ ಜನರನ್ನು ಟಾರ್ಗೆಟ್ ಮಾಡಲಾಗುತ್ತಿದೆ..ಇದು ಖಂಡನೀಯ ನಿಜ ಖಂದಿಸೋರು ಶಿಖಂಡಿಗಳಂತೂ ಅಲ್ಲ<br />ಆದರೆ ಅಲ್ಪ ಸಂಖ್ಯಾತರಂತೂ ಹೌದು ಇದು ನನ್ನ ಸ್ವಂತ ಅನುಭವ..umesh desaihttps://www.blogger.com/profile/18133521597105218300noreply@blogger.comtag:blogger.com,1999:blog-5939841257923965225.post-65092615422206312012014-02-06T12:06:11.727+05:302014-02-06T12:06:11.727+05:30ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದು? ಅವಹೇಳನ ಯಾವುದು ಎನ್ನು...ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದು? ಅವಹೇಳನ ಯಾವುದು ಎನ್ನುವುದನ್ನು ಪೂರ್ವಾಗ್ರಹವಿಲ್ಲದೆ ಪರೀಕ್ಷಿಸಬೇಕಲ್ಲವೆ,ಭಟ್ಟರೆ?<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-15382000994757595282014-02-05T22:13:51.614+05:302014-02-05T22:13:51.614+05:30ಕೆಲವೊಂದು ಪೂರ್ವಾಗ್ರಹ ನನಗೂ ಇತ್ತು, ಇದೆ. ಅದನ್ನು ನಿವಾರಿ...ಕೆಲವೊಂದು ಪೂರ್ವಾಗ್ರಹ ನನಗೂ ಇತ್ತು, ಇದೆ. ಅದನ್ನು ನಿವಾರಿಸಿದ್ದಕ್ಕೆ ಶರಣು ಸುನಾಥ ಕಾಕಾ.. ನಾನೂ ಓದುತ್ತಿದ್ದೇನೆ. ಯಾರಿಗಾದರೂ PDF ಕಾಪಿ ಬೇಕಾದಲ್ಲಿ ನಾನೂ ಕಳುಹಿಸಬಲ್ಲೆ. <br /><br />ಧನ್ಯವಾದ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5939841257923965225.post-17585104932964142282014-02-05T20:55:03.086+05:302014-02-05T20:55:03.086+05:30ಬದರಿನಾಥರೆ,
ನೀವೇ ಆ ಘಟನೆಗೆ ಸಾಕ್ಷಿಗಳಾಗಿದ್ದಿರಿ ಎಂದಾಯ್ತ...ಬದರಿನಾಥರೆ,<br />ನೀವೇ ಆ ಘಟನೆಗೆ ಸಾಕ್ಷಿಗಳಾಗಿದ್ದಿರಿ ಎಂದಾಯ್ತು. ನಿಮ್ಮ ಸ್ಪಂದನೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-57020878324332222792014-02-05T10:41:04.521+05:302014-02-05T10:41:04.521+05:30ದುರಂತವೆಂದರೆ ಇಂದಿನ ದೊಡ್ಡ ಗಂಟಲಿನ ಸ್ವಯಂ ಘೋಷಿತ ಬುದ್ದಿ ...ದುರಂತವೆಂದರೆ ಇಂದಿನ ದೊಡ್ಡ ಗಂಟಲಿನ ಸ್ವಯಂ ಘೋಷಿತ ಬುದ್ದಿ ಜೀವಿಗಳ ಏಕ ಪಕ್ಷೀಯ ವಾದಗಳೇ ಗೆಲ್ಲುತ್ತವೆ. ಅವರ ಜೊತೆ ಆಡಳಿತಾಂಗವೂ ಸೇರಿಕೊಳ್ಳಿತ್ತದೆ.<br /><br />ನಾನು ಯೋಗೇಶ ಮಾಸ್ಟರರ ‘ಢುಂಢಿ’ ಕಾದಂಬರಿ ಕುರಿತ ಚರ್ಚೆಯಲ್ಲಿ ಛಾಯಾಗ್ರಾಕನಾಗಿ ಕೆಲಸ ಮಾಡಿದ್ದೇ. ಲೇಖಕರು ಬಂದಿದ್ದರು. ಅವರು ಬಾಯೇ ಬಿಡದಂತೆ ಉಳಿದ ಅತಿಥಿಗಳು ಹಾರಾಡಿ ಚೀರಾಡಿ ರಂಪಾಟ ಮಾಡಿದರು.<br /><br />ಹಾಗೆ ಎಗರಾಡಿದ ಒಬ್ಬೇಒಬ್ಬ ಅತಿಥಿಯೂ ಕಾದಂಬರಿ ಓದಿಯೇ ಇರಲಿಲ್ಲ!<br /><br />ನಿಮ್ಮ ಈ ಬರಹವು ಲೇಖಕರ ಬರವಣೊಿಗೆಯ ವೃತ್ತಿ ಸ್ವಾತಂತ್ರ್ಯಕ್ಕೆ ನೀಡಿದ ಗೌರವವಾಗಿದೆ.Badarinath Palavallihttps://www.blogger.com/profile/06134535730447920619noreply@blogger.com