tag:blogger.com,1999:blog-5939841257923965225.post573387067975889797..comments2024-02-29T07:14:52.690+05:30Comments on ಸಲ್ಲಾಪ: ಉಮೇಶ ದೇಸಾಯಿಯವರ ಕಾದಂಬರಿ.......‘ಭಿನ್ನ’ sunaathhttp://www.blogger.com/profile/13386371953472087631noreply@blogger.comBlogger6125tag:blogger.com,1999:blog-5939841257923965225.post-28289958868721823692019-09-18T16:58:51.757+05:302019-09-18T16:58:51.757+05:30ಸುದರ್ಶನರೆ, ನಿಮ್ಮ ಅಭಿಪ್ರಾಯವನ್ನು ಉಮೇಶ ದೇಸಾಯರಿಗೆ ತಿಳಿ...ಸುದರ್ಶನರೆ, ನಿಮ್ಮ ಅಭಿಪ್ರಾಯವನ್ನು ಉಮೇಶ ದೇಸಾಯರಿಗೆ ತಿಳಿಸುವೆನು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56629549602662372252019-09-18T01:54:15.883+05:302019-09-18T01:54:15.883+05:30ಉತ್ತಮ ವಿಶ್ಲೇಷಣೆ. ನಮಗೆಲ್ಲ ಉಮೇಶ್ ದೇಸಾಯಿ ಅಂತಹ ಲೇಖಕರಿರ...ಉತ್ತಮ ವಿಶ್ಲೇಷಣೆ. ನಮಗೆಲ್ಲ ಉಮೇಶ್ ದೇಸಾಯಿ ಅಂತಹ ಲೇಖಕರಿರುವುದೇ ತಿಳಿದಿರೋಲ್ಲ. ಇಲೆಕ್ಟ್ರಾನಿಕ್ ಆವೃತ್ತಿಯಲ್ಲಿ ,Google books ನಂತಹ ಜಾಲದಂಗಡಿಗಳಲ್ಲಿ ಪ್ರಕಟಿಸಿದರೆ ಕೊಂಡು ಓದಬಹುದು.ಸುದರ್ಶನhttps://www.blogger.com/profile/08213977159480379690noreply@blogger.comtag:blogger.com,1999:blog-5939841257923965225.post-12181206144074816642018-04-26T21:00:13.115+05:302018-04-26T21:00:13.115+05:30ಧನ್ಯವಾದಗಳು, ಶ್ರೀಕಾಂತ.ಧನ್ಯವಾದಗಳು, ಶ್ರೀಕಾಂತ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-49444081607743179482018-04-23T19:44:06.054+05:302018-04-23T19:44:06.054+05:30ಹೊಸ ಮಾಹಿತಿ ಕೊಟ್ಟಿದೀರಾ ಗುರುಗಳೇ..
ಸಾಹಿತ್ಯ ಸಾಹಿತ್ಯ...ಹೊಸ ಮಾಹಿತಿ ಕೊಟ್ಟಿದೀರಾ ಗುರುಗಳೇ.. <br />ಸಾಹಿತ್ಯ ಸಾಹಿತ್ಯವೇ.. ಅದು ಕೂಡ ಒಂದು ಕ್ರಿಯಾತ್ಮಕ ಸೃಷ್ಟಿಯ ಫಲ ಅದು.. . ನಿಮ್ಮ ಅಭಿಪ್ರಾಯ ಸರಿಯಾಗಿದೆ.. ಒಂದು ದೃಷ್ಟಿಯಲ್ಲಿ ನೋಡಿದರೆ ತಪ್ಪು.. ಇನ್ನೊಂದು ದೃಷ್ಟಿಯಲ್ಲಿ ನೋಡಿದರೆ ತಪ್ಪಿಲ್ಲ.. ಕಾಮನ ಬಿಲ್ಲು ಚಿತ್ರದಲ್ಲಿ ಅನಂತ್ ನಾಗ್ ರಾಜ್ ಕುಮಾರ್ ಅವರಿಗೆ ಹೇಳುವ ಮಾತು ನೆನಪಿಗೆ ಬಂತು. <br /><br />ದೇಸಾಯಿಯವರ ಪುಸ್ತಕವನ್ನು ಖಂಡಿತ ಓದುವೆ .. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-5939841257923965225.post-40745401595033859982018-04-23T16:55:58.955+05:302018-04-23T16:55:58.955+05:30ಪ್ರಿಯ ಶ್ರೀಕಾಂತರೆ,
ನಿಮ್ಮ ಸ್ಪಂದನಕ್ಕಾಗಿ ಧನ್ಯವಾದಗಳು. ದ...ಪ್ರಿಯ ಶ್ರೀಕಾಂತರೆ,<br />ನಿಮ್ಮ ಸ್ಪಂದನಕ್ಕಾಗಿ ಧನ್ಯವಾದಗಳು. ದೇಸಾಯರು ಉತ್ತಮ ಕಾದಂಬರಿಯನ್ನು ಬರೆದಿದ್ದಾರೆ.ನೀವು ಹೇಳಿದಂತೆ ಇದು ಹಗ್ಗದ ಮೇಲೆ ನಡೆಯುವಂತಹ ಕಾರ್ಯ. ಇನ್ನು, ಈ ಕಾದಂಬರಿಯಲ್ಲಿ ಪೋರ್ನೋ ಇಲ್ಲ. ಆದರೆ ಪೋರ್ನೋ ಇದ್ದಂತಹ ಸಾಹಿತ್ಯ ಕೆಟ್ಟ ಸಾಹಿತ್ಯ ಆಗಿರಬೇಕಂತಿಲ್ಲ. ಬಹಳ ವರ್ಷಗಳ ಹಿಂದೆ ಪಾಟೀಲ ಪುಟ್ಟಪ್ಪನವರು ‘ಪ್ರಪಂಚ’ ಎನ್ನುವ ವಾರಪತ್ರಿಕೆಯನ್ನು ಹೊರಡಿಸುತ್ತಿದ್ದರು. ಹೀಗಾಗಿ ನಿಮಗೆ ಇದರ ಬಗೆಗೆ ಗೊತ್ತಿರಲಿಕ್ಕಿಲ್ಲ. ‘ಪ್ರಪಂಚ’ದ ಉಪಸಂಪಾದಕ ಹಾಗು all-in-all ಆದಂತಹ ಎಮ್. ಜೀವನ ಎನ್ನುವವರು ಹೊಟ್ಟೆ ತುಂಬಿಸಿಕೊಳ್ಳುವದಕ್ಕಾಗಿ ಪೋರ್ನೋ ಬರೆಯುತ್ತಿದ್ದರು. ಅವರ ಕೃತಿಗಳಿಗೆ ಒಳ್ಳೆಯ ಬೇಡಿಕೆ ಇತ್ತು. ಆದರೆ ಅವರ ಪೋರ್ನೋ ಸಾಹಿತ್ಯವು ನಿಜವಾಗಿಯೂ ಉತ್ತಮ ಸಾಹಿತ್ಯವಾಗಿತ್ತು. ಇನ್ನು ಅನೇಕ ಪಾಶ್ಚಾತ್ಯ ಲೇಖಕರ ‘free'ಸಾಹಿತ್ಯವನ್ನು ನಮ್ಮ ಬುದ್ಧಿಜೀವಿಗಳು ತಬ್ಬಿಕೊಂಡು ಕೊಂಡಾಡುತ್ತಿರುತ್ತಾರೆ! ಹಂಸಕ್ಷೀರನ್ಯಾಯದಂತೆ ನಡೆದುಕೊಳ್ಳಲು ಪ್ರಯತ್ನಿಸೋಣ!<br />sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-8083687725800387382018-04-23T09:16:56.282+05:302018-04-23T09:16:56.282+05:30ಈ ರೀತಿಯ ವಿಷಯ ತುಂಬಾ ಮಡಿವಂತಿಕೆಯಿಂದ ಕೂಡಿದ ವಸ್ತುವಾಗಿರು...ಈ ರೀತಿಯ ವಿಷಯ ತುಂಬಾ ಮಡಿವಂತಿಕೆಯಿಂದ ಕೂಡಿದ ವಸ್ತುವಾಗಿರುತ್ತದೆ.. ನಮ್ಮ ದೇಶ ಇನ್ನೂ ಮುಕ್ತ ಮುಕ್ತ ಮುಕ್ತ ಆಗಿಲ್ಲ.. ಸಾವಿರಾರು ವರ್ಷಗಳ ಸಂಸ್ಕಾರ, ಪರಂಪರೆ ನಮ್ಮನ್ನು ಅದೇ ಹಾದಿಯಲ್ಲಿ ನೆಡೆಸಿಕೊಳ್ಳುತ್ತಾ ಸಾಗಿದೆ.. <br /><br />ಈ ರೀತಿಯ ಸಂಕೀರ್ಣತೆಯಿಂದ ಕೂಡಿದ ವಸ್ತುವನ್ನು ಪ್ರಸ್ತುತ ಪಡಿಸುವುದು ಹಗ್ಗದ ಮೇಲೆ ನೆಡೆದಂತೆ.. ಒಂದೂ ಚೂರು ಹೆಜ್ಜೆ ವ್ಯತ್ಯಾಸವಾದರೂ ಅಶ್ಲೀಲತೆಯ ಕಡೆಗೆ ವಾಲುವ ಮತ್ತು ಗರಿ ಗರಿ ದೋಸೆಯಂತೆ ಬಿಕರಿಯಾಗುವ ಸಾಹಿತ್ಯವಾಗಿಬಿಡುವ ಪ್ರಮಾದ ಇರುತ್ತದೆ.. <br /><br />ನಿಮ್ಮ ವಿಮರ್ಶೆ ಮತ್ತು ಕಾದಂಬರಿಯ ಪುಟಪುಟವನ್ನು ತೆರೆದಿಡುವ ಬರಹ.. ಈ ಅನುಮಾನವನ್ನು ಹೋಗಲಾಡಿಸುದಷ್ಟೇ ಅಲ್ಲದೆ ಎಲ್ಲರೂ ಓದಬೇಕೆನಿಸುವ ಹಂಬಲವನ್ನು ಹುಟ್ಟು ಹಾಕುತ್ತದೆ.. ಎಳೆ ಎಳೆಯಾಗಿ ಬಿಡಿಸಿ ಮೂಡಿಸಿರುವ ನಿಮ್ಮ ಬರಹ ಸುಂದರವಾಗಿದೆ ಗುರುಗಳೇ.. ಅದಕ್ಕೆ ಬೇಕಾಗಿರುವ ಉದಾಹರಣೆ.. ಹೋಲಿಕೆ.. ಎಲ್ಲವೂ ಪೂರಕವಾಗಿ ನಿಂತಿದೆ.. <br /><br />ಉಮೇಶ್ ದೇಸಾಯಿ ಸರ್ ಅವರಿಗೆಅಭಿನಂದನೆಗಳು .. ಹಾಗೂ ಗುರುಗಳೇ ನಿಮಗೆ ಧನ್ಯವಾದಗಳು ಸೂಪರ್ ಬರಹ ಹಂಚಿಕೊಂಡಕ್ಕೆ Srikanth Manjunathhttps://www.blogger.com/profile/04152086368173454221noreply@blogger.com