tag:blogger.com,1999:blog-5939841257923965225.post6248881495974668094..comments2024-02-29T07:14:52.690+05:30Comments on ಸಲ್ಲಾಪ: ಜಗನ್ನಾಥ ಪಂಡಿತ…………ಗಂಗಾಲಹರಿsunaathhttp://www.blogger.com/profile/13386371953472087631noreply@blogger.comBlogger59125tag:blogger.com,1999:blog-5939841257923965225.post-6033871731576787432011-04-30T05:31:03.556+05:302011-04-30T05:31:03.556+05:30ಸುನಾಥ ಅವರೆ, ಬಹಳ ಚೆನ್ನಾಗಿದೆ ಬರಹ!
ಜಗನ್ನಾಥ ಪಂಡಿತನ ಶ್...ಸುನಾಥ ಅವರೆ, ಬಹಳ ಚೆನ್ನಾಗಿದೆ ಬರಹ!<br /><br />ಜಗನ್ನಾಥ ಪಂಡಿತನ ಶ್ಲೋಕವೊಂದನ್ನು, ನಾನು ಅವನದು ಎಂದು ತಿಳಿಯುವುದಕ್ಕೆ ಮೊದಲು ಅನುವಾದಿಸಿದ್ದೆ. ಅದನ್ನ ಇಲ್ಲಿ ನೋಡಬಹುದು: http://hamsanada.blogspot.com/2008/01/blog-post_21.htmlhamsanandihttps://www.blogger.com/profile/15560853535208005782noreply@blogger.comtag:blogger.com,1999:blog-5939841257923965225.post-72865011550947954712011-04-17T11:41:46.903+05:302011-04-17T11:41:46.903+05:30ಬರಹ ಖುಶಿಕೊಟ್ಟಿತು sir..
ಶ್ರೀವತ್ಸ ಜೋಶಿಯವರ ಲೇಖನದ ಮೂಲಕ...ಬರಹ ಖುಶಿಕೊಟ್ಟಿತು sir..<br />ಶ್ರೀವತ್ಸ ಜೋಶಿಯವರ ಲೇಖನದ ಮೂಲಕ ಇಲ್ಲಿಗೆ ಬಂದೆ.. ಸಂತೋಶವಾಯಿತು:):)Nanda Kishor Bhttps://www.blogger.com/profile/11379376216553296972noreply@blogger.comtag:blogger.com,1999:blog-5939841257923965225.post-50903274776681409922010-08-26T17:37:09.903+05:302010-08-26T17:37:09.903+05:30ಪಂಚಭೂತಗಳಿಂದಾದ ದೇಹ ಹೊಂದಿದ ಯಾವ ಮಾನವನೂ ಅ-ಪ್ರಶ್ನಾರ್ಹನಾ...ಪಂಚಭೂತಗಳಿಂದಾದ ದೇಹ ಹೊಂದಿದ ಯಾವ ಮಾನವನೂ ಅ-ಪ್ರಶ್ನಾರ್ಹನಾಗಲಾರನು.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-45067119045563577072010-08-19T21:30:12.348+05:302010-08-19T21:30:12.348+05:30ಕಟ್ಟಿಯವರೆ,
ಗಾಂಧೀಜಿಯವರು ಒಬ್ಬ ಪಾರದರ್ಶಕ ಸಂತ. ಅವರ ಪ್ರಾ...ಕಟ್ಟಿಯವರೆ,<br />ಗಾಂಧೀಜಿಯವರು ಒಬ್ಬ ಪಾರದರ್ಶಕ ಸಂತ. ಅವರ ಪ್ರಾಮಾಣಿಕತೆ ಅಪ್ರಶ್ನಾರ್ಹ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-12731414454827530982010-08-18T23:33:21.452+05:302010-08-18T23:33:21.452+05:30ಅರವತ್ಮೂರು ವರ್ಷಗಳ ( ೮-೧೦ ವರ್ಷ ಬಿಟ್ಟು) ಕಾಂಗ್ರೆಸ್ ರಾಜ...ಅರವತ್ಮೂರು ವರ್ಷಗಳ ( ೮-೧೦ ವರ್ಷ ಬಿಟ್ಟು) ಕಾಂಗ್ರೆಸ್ ರಾಜ್ಯದಲ್ಲಿ, ಗಾಂಧಿಯವರ ಅಭಿಪ್ರಾಯವೇ ( ಅದು ಪ್ರಾಮಾಣಿಕವಾಗಿರಲಿ ಅಥವಾ ಬಿಡಲಿ)ಪರಮ ಸತ್ಯವೆಂದು ಬಿಂಬಿಸಲಾಗಿದೆ. ಅದನ್ನು ಒಪ್ಪದವರು ದೇಶದ್ರೋಹಿಗಳೆಂಬ ಭಾವನೆ ಹುಟ್ಟುವ ಮಟ್ಟದವರೆಗೆ ಪ್ರಜೆಗಳಿಗೆ "ಬ್ರೇನ್ವಾಷ್" ಮಾಡಲಾಗಿದೆ. ಗಾಂಧಿಯವರು ಬೋಸ್ರನ್ನು ಕಾಂಗ್ರೆಸ್ ಬಿಡುವಂತಹ ಪರಿಸ್ಥಿತಿ ನಿರ್ಮಿಸಿದ್ದು, ಪಟೇಲರ ಬದಲು ನೆಹರೂರನ್ನು ಪ್ರಧಾನಿ ಮಾಡಿದ್ದು, ದೇಶದ ವಿಭಜನೆಗೆ ಕಾರಣರಾದದ್ದು, ನಂತರ ಪಾಕಿಸ್ತಾನಕ್ಕೆ ನೂರಾರು ಕೋಟಿ ಹಣವನ್ನು ಕೊಡಲು ಒತ್ತಾಯಿಸಿ ಉಪವಾಸ ಮಾಡಿದ್ದು ಎಲ್ಲವೂ ದೇಶದ ಪ್ರಾಮಾಣಿಕ ಸೇವೆಯೇ ! ಈ ರಾಷ್ಟ್ರ ೧೯೪೭ರಲ್ಲಿ ಹುಟ್ಟಲಿಲ್ಲ. ಇಲ್ಲಿ ಹುಟ್ಟಿದವರು ಭಾರತಮಾತೆಯ ಸುಪುತ್ರ-ಸುಪುತ್ರಿಯರು. ಗಾಂಧಿಯವರು ಹುಟ್ಟುವದಕ್ಕಿಂತ ಸಾವಿರಾರು ವರ್ಷಗಳ ಮೊದಲೇ ಭರತಖಂಡ ಅಸ್ತಿತ್ವದಲ್ಲಿತ್ತು. ಅಂತಹದರಲ್ಲಿ ಗಾಂಧಿ ಭಾರತದ "ರಾಷ್ಟ್ರಪಿತ" ಹೇಗಾದಾರು ? ಭಟ್ಟಂಗಿತನಕ್ಕೂ (sycophancy)ಒಂದು ಮಿತಿ ಬೇಡವೇ ?ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-26479761805453703442010-08-17T23:16:33.640+05:302010-08-17T23:16:33.640+05:30ಶ್ರೀಧರ,
ನಿಮಗೆ ಧನ್ಯವಾದಗಳು.ಶ್ರೀಧರ,<br />ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71343408596962490022010-08-17T15:05:09.321+05:302010-08-17T15:05:09.321+05:30ಕಾಕಾ,
ತುಂಬ ಉಪಯುಕ್ತ ಮಾಹಿತಿ ..ಕಾಕಾ,<br /> ತುಂಬ ಉಪಯುಕ್ತ ಮಾಹಿತಿ ..shridharhttps://www.blogger.com/profile/10705163259031066828noreply@blogger.comtag:blogger.com,1999:blog-5939841257923965225.post-85839397921031714722010-08-14T20:21:49.416+05:302010-08-14T20:21:49.416+05:30ಉಮೇಶ,
Pleasure is mine!ಉಮೇಶ,<br />Pleasure is mine!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-52935494109808536442010-08-14T20:20:46.564+05:302010-08-14T20:20:46.564+05:30ದಿನಕರ,
‘ಗಂಗಾಲಹರಿ’ಯು ಗಂಗಾನದಿಯಂತೆ ಇರುವ ಕಾವ್ಯಪ್ರವಾಹ.
...ದಿನಕರ,<br />‘ಗಂಗಾಲಹರಿ’ಯು ಗಂಗಾನದಿಯಂತೆ ಇರುವ ಕಾವ್ಯಪ್ರವಾಹ.<br />ಅಲ್ಲಿ ಈಜುವವರಿಗೆ ಉಲ್ಲಾಸ ದೊರೆಯದೇ ಇರದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-84437225077699063812010-08-14T15:57:48.112+05:302010-08-14T15:57:48.112+05:30ಸುನಾಥ ಅಂಕಲ್,
ಜಗನ್ನಾಥ ಪಂಡಿತರ ಮತ್ತು ಬೇಂದ್ರೆಯವರ ಸಾಹಿ...ಸುನಾಥ ಅಂಕಲ್,<br /><br />ಜಗನ್ನಾಥ ಪಂಡಿತರ ಮತ್ತು ಬೇಂದ್ರೆಯವರ ಸಾಹಿತ್ಯಿಕ ಸಂಬಧದ ಬಗ್ಗೆ ನಮಗೆ ತುಂಬ ಉಪಯುಕ್ತ ಮಾಹಿತಿಯನ್ನು ಒದಗಿಸಿ ಕೊಟ್ಟಿದ್ದೀರಿ. <br /><br />ಧನ್ಯವಾದಗಳುUmesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-5939841257923965225.post-52065673600026971202010-08-14T14:49:00.537+05:302010-08-14T14:49:00.537+05:30nimma blog nijakkoo maahitiya kanaja.... GANGAA LA...nimma blog nijakkoo maahitiya kanaja.... GANGAA LAHARI odi taNNagaaytu mana.... <br /><br />tumbaa tumbaa dhanyavaada...<br />aaug 22 kke banni sir... ellaru nimmannu nodida haagaagatte.... banni sir....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-5939841257923965225.post-11995293565707999772010-08-13T21:02:08.777+05:302010-08-13T21:02:08.777+05:30ಶಿವಶಂಕರ ದಂಪತಿಗಳೆ,
ನವಜಾತ ಮಗುವಿನ ಬಗೆಗಿರುವ ನಿಮ್ಮ ವಾತ್...ಶಿವಶಂಕರ ದಂಪತಿಗಳೆ,<br />ನವಜಾತ ಮಗುವಿನ ಬಗೆಗಿರುವ ನಿಮ್ಮ ವಾತ್ಸಲ್ಯವು ನಿಮ್ಮ ಉಳಿದೆಲ್ಲ identityಗಳಿಗಿಂತ, ‘ಅಪ್ಪ-ಅಮ್ಮ’ ಎನ್ನುವ identityಯನ್ನೇ ನಿಮಗೆ ಪ್ರಿಯವಾಗಿಸಿದೆಯೆಲ್ಲವೆ? ಸಂತಾನವಾತ್ಸಲ್ಯವೇ ಸೃಷ್ಟಿರಹಸ್ಯ!<br /><br />‘ಗಂಗಾಲಹರಿ’ ಜಗನ್ನಾಥನದು, ಕನ್ನಡಿಸಿದವರು ಪಂಢರಿನಾಥಾಚಾರ್ಯರು. ನಾನು ಕೇವಲ tourist guide!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-34136535819919105422010-08-13T14:05:22.603+05:302010-08-13T14:05:22.603+05:30ಸುನಾಥ್ ಕಾಕಾ,
ಜಗನ್ನಾಥ ಪಂಡಿತರು, ಗಲಗಲಿಯವರು ಮತ್ತು ಬೇಂ...ಸುನಾಥ್ ಕಾಕಾ,<br /><br />ಜಗನ್ನಾಥ ಪಂಡಿತರು, ಗಲಗಲಿಯವರು ಮತ್ತು ಬೇಂದ್ರೆಜ್ಜರವರ ಗಂಗಾಲಹರಿಯಲ್ಲಿ ನಮ್ಮನ್ನು ಮೀಯಲು ಕರೆದೊಯ್ದದಕ್ಕೆ ನಿಮಗೆ ವಂದನೆಗಳುಅಪ್ಪ-ಅಮ್ಮ(Appa-Amma)https://www.blogger.com/profile/14218096111758569040noreply@blogger.comtag:blogger.com,1999:blog-5939841257923965225.post-75195009472956750032010-08-13T12:11:56.630+05:302010-08-13T12:11:56.630+05:30ಜಲನಯನ,
ಅಂತಃಪುರದ ಆಮಿಷಗಳಿಗೆ ಬಲಿಯಾಗದವರಾರು? ಆದರೂ ಸಹ ಕವ...ಜಲನಯನ,<br />ಅಂತಃಪುರದ ಆಮಿಷಗಳಿಗೆ ಬಲಿಯಾಗದವರಾರು? ಆದರೂ ಸಹ ಕವಿಗಳಿಗೆ, ಪಂಡಿತರಿಗೆ ರಾಜಾಶ್ರಯ ಅವಶ್ಯವಿದೆ. ಒಟ್ಟಿನಲ್ಲಿ ಜಗನ್ನಾಥ<br />ಪಂಡಿತನದು ಒಂದು ರಂಗೀನ ಬದುಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-52829747495108752362010-08-13T11:22:14.324+05:302010-08-13T11:22:14.324+05:30ಸುನಾಥಣ್ಣನಿಗೆ ನಮನ ಮತ್ತೊಂದು ಮನೋಹರ..ಮಾಹಿತೀಪೂರ್ಣ ಉದ್ದಾ...ಸುನಾಥಣ್ಣನಿಗೆ ನಮನ ಮತ್ತೊಂದು ಮನೋಹರ..ಮಾಹಿತೀಪೂರ್ಣ ಉದ್ದಾಮಪಂಡಿತ ಕವಿಯ ಪರಿಚಯಕ್ಕೆ..ಬೇಂದ್ರೆಯಂಥವರು ಇವರ ಕೃತಿಗಳಿಂದ ಪ್ರೇರಿತರಾದರು ಎಂದರೆ ನಿಜಕ್ಕೂ ಎಂಥ ಶ್ರೇಣಿಯ ಪಂಡಿತ ಕವಿಯಾಗಿದ್ದರು ಜಗನಾಥರು ಎನ್ನುವುದು ವಿದಿತ. ಉದ್ದಾಮಪಾಂಡಿತ್ಯ ಧರ್ಮಗಳ ಕಟ್ಟುಪಾಡುಗಳಿಗೆ ಸೊಪ್ಪು ಹಾಕುವುದಿಲ್ಲ ಎಂದೆನಿಸುತ್ತದೆ ಅಲ್ಲವೇ..? ಆದರೆ ಇಂತಹ ಗಹನವಿಚಾರವಾದಿಗಳು ಕೆಲವು ಉತ್ಕಟತೆಗಳಿಗೆ ಈಡಾಗುತ್ತಾರೆ ಎನ್ನುವುದು ವಿಪರ್ಯಾಸ ಅಲ್ಲವೇ..? ರಾಜಾಶ್ರಯದ ಮಹಾನ್ ಪಂಡಿತರು, ಗಾಯಕರು ದಾಸಿಯರಿಗೆ ಮರುಳಾಗಿ ಅವರ ದಾಸರಾದ ಕಥೆಗಳು ಇವೆಯಲ್ಲ...<br />ಒಟ್ಟಿನಲ್ಲಿ ಇದು ಬಹು ಮಾಹಿತಿಪೂರ್ಣ...ತಿಳೆಬಿಡಿಸಿದ ಮತ್ತೊಂದು ಹಣ್ಣು,,,ನಮಗೆ...ಧನ್ಯವಾದ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-73864958185568345682010-08-11T11:33:28.541+05:302010-08-11T11:33:28.541+05:30ಗುರುಮೂರ್ತಿಯವರೆ,
ನಮ್ಮ ಪೂರ್ವಸಾಹಿತಿಗಳ, ವಿಜ್ಞಾನಿಗಳ ಮಾಹ...ಗುರುಮೂರ್ತಿಯವರೆ,<br />ನಮ್ಮ ಪೂರ್ವಸಾಹಿತಿಗಳ, ವಿಜ್ಞಾನಿಗಳ ಮಾಹಿತಿ ನಮಗೆ ಬೇಕು. ಮೇರಾ ಭಾರತ ಮಹಾನ್ ಎನ್ನುತ್ತೇವಲ್ಲ, ಅದು ಬಹುಶ; ಹಳೆಯ ಭಾರತಕ್ಕೇ ಇರಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-83568622027696478232010-08-11T11:29:04.798+05:302010-08-11T11:29:04.798+05:30ಶ್ಯಾಮಲಾ,
ಗಂಗಾಲಹರಿಯ ಓದು ಎಂದರೆ, ಭೋರ್ಗರೆಯುವ ನದಿಯಲ್ಲಿ ...ಶ್ಯಾಮಲಾ,<br />ಗಂಗಾಲಹರಿಯ ಓದು ಎಂದರೆ, ಭೋರ್ಗರೆಯುವ ನದಿಯಲ್ಲಿ ಈಜಿದಂತೆ. ಸಹಜವಾಗಿಯೇ ಅದು ಗುಂಗು ಹಿಡಿಸುವಂತಹದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-40276869175896128082010-08-11T11:25:37.875+05:302010-08-11T11:25:37.875+05:30ಸೀತಾರಾಮರೆ,
ಆಚಾರ್ಯರ ಹಲವು ಪ್ರವಚನಗಳನ್ನು ಕೇಳಿದ ನೀವೇ ಧನ...ಸೀತಾರಾಮರೆ,<br />ಆಚಾರ್ಯರ ಹಲವು ಪ್ರವಚನಗಳನ್ನು ಕೇಳಿದ ನೀವೇ ಧನ್ಯರು.<br />ನಾನು ಒಂದೇ ಸಲ ಅವರ ಗಂಗಾಲಹರಿ ಉಪನ್ಯಾಸ ಕೇಳಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56209225688372074622010-08-10T15:00:34.330+05:302010-08-10T15:00:34.330+05:30ಸುನಾಥ್ ಸರ್
ಅದ್ಭುತ ಬರಹ ಎಂದಿನಂತೆ
ಉಪಯುಕ್ತ ಮಾಹಿತಿಸುನಾಥ್ ಸರ್<br />ಅದ್ಭುತ ಬರಹ ಎಂದಿನಂತೆ<br /><br />ಉಪಯುಕ್ತ ಮಾಹಿತಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5939841257923965225.post-68802397542584187672010-08-09T23:26:49.167+05:302010-08-09T23:26:49.167+05:30ಸುನಾಥ ಕಾಕಾ
ಜಗನ್ನಾಥ ಪಂಡಿತರ ಮತ್ತು ಲವಂಗಿಯ ಕಥೆ ತಿಳಿಸಿದ...ಸುನಾಥ ಕಾಕಾ<br />ಜಗನ್ನಾಥ ಪಂಡಿತರ ಮತ್ತು ಲವಂಗಿಯ ಕಥೆ ತಿಳಿಸಿದ ನಿಮಗೆ ಧನ್ಯವಾದಗಳು. ಗಂಗಾಲಹರಿಯ ಗುಂಗಿನಿಂದ ಹೊರಬರಲು ತುಂಬಾ ಸಮಯ ಬೇಕು. ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ...... ಧನ್ಯವಾದಗಳು<br /><br />ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-5939841257923965225.post-88536901343882509732010-08-09T22:16:56.905+05:302010-08-09T22:16:56.905+05:30ಜಗನ್ನಾಥ ಪಂಡಿತ-ಗಂಗಾಲಹರಿ-ಬೇಂದ್ರೆಯವರು-ಗಲಗಲಿ ಆಚಾರ್ಯರುಎ...ಜಗನ್ನಾಥ ಪಂಡಿತ-ಗಂಗಾಲಹರಿ-ಬೇಂದ್ರೆಯವರು-ಗಲಗಲಿ ಆಚಾರ್ಯರುಎಂದು ಹಲವಾರು ಇತಿಹಾಸದ ಮಹತ್ವದ ಕಾವ್ಯ-ಜನ-ಅವರ ಬದುಕು ಈಗಿನೊಂದಿಗಿನ ಜನರೊಡನೆ ಅವರ ಕಾವ್ಯಗಳೊಂದಿಗೆ ಹೇಳಿ ಉಪಯುಕ್ತ ಮಾಹಿತಿ ನೀಡಿದ್ದೀರಾ... ಧನ್ಯವಾದಗಳು.<br />ಗಲಗಲಿ ಆಚಾರ್ಯರು ಉದ್ಧಾನ ಪಂಡಿತರು ಮತ್ತು ಅದ್ಭುತ ಪ್ರವಚನಕಾರರು- ಧಾರವಾಡದ ಮಾಳಮಡ್ಡಿಯ ವಿದ್ಯಾರ್ಥಿನಿಲಯದಲ್ಲಿದ್ದಾಗ ರಾಮಮಂದಿರದಲ್ಲಿ ಪ್ರತಿವರ್ಷಡ ಅವರ ಪ್ರವಚನ ಕೇಳುತ್ತಿದ್ದದ್ದು ನೆನಪಾಯಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-80533258479274865842010-08-09T21:54:27.038+05:302010-08-09T21:54:27.038+05:30ಬದರಿನಾಥರೆ,
ಕಿ.ರಂ. ರವರ ಸಾವು ನಮಗೆಲ್ಲರಿಗೂ ಆಘಾತ ಮಾಡಿದೆ...ಬದರಿನಾಥರೆ,<br />ಕಿ.ರಂ. ರವರ ಸಾವು ನಮಗೆಲ್ಲರಿಗೂ ಆಘಾತ ಮಾಡಿದೆ. ಕನ್ನಡದ ಶ್ರದ್ಧಾವಂತ ಪರಿಚಾರಕನನ್ನು ಕಳೆದುಕೊಂಡೆವು.<br />ನಿಮ್ಮ ಕಾರ್ಯಕ್ರಮಗಳಲ್ಲಿ ಬಿಡುವು ಮಾಡಿಕೊಂಡು ಬ್ಲಾಗಿನಲ್ಲಿ ಬರೆಯುತ್ತಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28918746116974647642010-08-09T15:45:32.921+05:302010-08-09T15:45:32.921+05:30I will take print out of this article sir.
ನಿಮ್ಮೆ...I will take print out of this article sir.<br /><br />ನಿಮ್ಮೆಲ್ಲರ ಪ್ರೀತಿಗೆ ನನ್ನ ಶರಣು.<br /><br />ನಮ್ಮ ಕಸ್ತೂರಿ ಛಾನೆಲ್ ಹೊಸ ಹೊಸ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಸ್ವಲ್ಪವೂ ಬಿಡುವಿಲ್ಲದೆ ಶೂಟಿಂಗ್ ನಡೆಯುತ್ತಿದೆ. ಆ ಕಾರಣಕ್ಕೆ ಬರೆಯಲಾಗಿರಲಿಲ್ಲ. <br /><br />ಕೀರಂರವರ ಅಕಾಲೀನ ಸಾವು ನನ್ನನ್ನು ಬಹಳ ಕಾಡುತ್ತಿದೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-26266024932959024292010-08-08T23:00:19.288+05:302010-08-08T23:00:19.288+05:30ಮಂಜುನಾಥರೆ,
ನಮ್ಮ ಸಾಹಿತ್ಯ ಒಂದು ಸಾಗರದಂತಿದೆ. ಸಂಸ್ಕೃತ ಸ...ಮಂಜುನಾಥರೆ,<br />ನಮ್ಮ ಸಾಹಿತ್ಯ ಒಂದು ಸಾಗರದಂತಿದೆ. ಸಂಸ್ಕೃತ ಸಾಹಿತ್ಯವಂತೂ ನನ್ನ ಪಾಲಿಗೆ ಗಗನಕುಸುಮ. ಅನುವಾದ ಓದಿಯೇ ನಾನು ತಿಳಿದುಕೊಳ್ಳಬೇಕು. ಬೇಂದ್ರೆಯವರ ‘ಗಂಗಾಷ್ಟಕ’ವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-91452289035917572382010-08-08T19:41:41.126+05:302010-08-08T19:41:41.126+05:30ತಮ್ಮ ಓದಿನ ಹರಹು ತುಂಬಾ ದೊಡ್ಡದು. ಜಗನ್ನಾಥ ಪಂಡಿತನ ಬಗ್ಗ...ತಮ್ಮ ಓದಿನ ಹರಹು ತುಂಬಾ ದೊಡ್ಡದು. ಜಗನ್ನಾಥ ಪಂಡಿತನ ಬಗ್ಗೆ ಉತ್ತಮ ಬರಹ. "ಇಲ್ಲಿಯವರೆಗೂ ಪಾಂಡಿತ್ಯದ ಕಾವ್ಯವನ್ನು ಸೃಷ್ಟಿಸಿದ್ದ ಜಗನ್ನಾಥ ಪಂಡಿತ, ಇದೀಗ ತನ್ನೆಲ್ಲ ಹಮ್ಮನ್ನು ತೊರೆದು, ಆರ್ತನಾಗಿ ಗಂಗಾದೇವಿಯನ್ನು ಭಕ್ತಿಯಿಂದ ಕೂಗಿ ಕರೆದ" ಎಂಬ ಸಾಲು ಮನಮುಟ್ಟಿತು. ಕಾವ್ಯದ ಮೂಲಸ್ರೋತ ಆರ್ತತೆಯೇ ಅಲ್ಲವೇ?<br /><br />ಮೈದೊಳೆದ ನೀರಿನೊಡನೆ ಗಂಗೆ ಸೇರಿದ ರಾಜರಮಣಿಯರೆದೆಯ ಕಸ್ತೂರಿಯು ಮೃಗಕ್ಕೆ ಮುಕ್ತಿನೀಡುವಂತೆ, ಹೊಟ್ಟೆಯ ಮಗ ಗಂಗೆಯಲ್ಲಿ ಮಿಂದರೆ ತಾಯಿಗೆ ಮುಕ್ತಿ... ವಾಹ್ ಈ ಬಗೆಯ ಕಾಣ್ಕೆ ಕಲ್ಪನೆ ಬೇಂದ್ರೆಗೆ ಮಾತ್ರ ಸಾಧ್ಯ. ಅದರಲ್ಲೂ ಎದೆಯ ಕಸ್ತೂರಿಗೂ ಹೊಟ್ಟೆಯ ಮಗನಿಗೂ ನೀಡುವ ಹೋಲಿಕೆಯಲ್ಲಿರುವ ಕಾವ್ಯ ಸೂಕ್ಷ್ಮ ಅನನ್ಯ. <br /><br />ಸುನಾಥರೆ, ಈ ಲೇಖನದ ಮುಂದುವರಿಕೆಯಾಗಿ ತಾವು ಬೇಂದ್ರೆಯವರ ಗಂಗಾಷ್ಟಕದ ಬಗ್ಗೆ ಬರೆಯಲೇ ಬೇಕು, ದಯವಿಟ್ಟುManjunatha Kollegalahttps://www.blogger.com/profile/06597757236883289208noreply@blogger.com