tag:blogger.com,1999:blog-5939841257923965225.post6413498773133061452..comments2024-02-29T07:14:52.690+05:30Comments on ಸಲ್ಲಾಪ: ಡೊಂಕು ಬಾಲದ ನಾಯಕರೆ...sunaathhttp://www.blogger.com/profile/13386371953472087631noreply@blogger.comBlogger58125tag:blogger.com,1999:blog-5939841257923965225.post-51421395360148920382021-07-06T20:52:50.835+05:302021-07-06T20:52:50.835+05:30It is OK, Shree. Never mind.It is OK, Shree. Never mind.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71169022923172907932011-11-13T22:23:59.521+05:302011-11-13T22:23:59.521+05:30please write more on song '5 kalina mancha'...please write more on song '5 kalina mancha' by purandara dasa alsosuragange.blogspot.comhttp://suragange.blogspot.comnoreply@blogger.comtag:blogger.com,1999:blog-5939841257923965225.post-75722986878823670462011-10-14T16:27:51.019+05:302011-10-14T16:27:51.019+05:30ಭಟ್ಟರೆ,
ದಾಸರು ಏನೆಲ್ಲ ಅರ್ಥ ಇಟ್ಟುಕೊಂಡು ಈ ಹಾಡನ್ನು ಹಾಡ...ಭಟ್ಟರೆ,<br />ದಾಸರು ಏನೆಲ್ಲ ಅರ್ಥ ಇಟ್ಟುಕೊಂಡು ಈ ಹಾಡನ್ನು ಹಾಡಿದ್ದಾರೆ. ನಮ್ಮ ‘ನಾಯಕರ’ ಬಾಲ ಮಾತ್ರ ಯಾವಾಗಲೂ ಡೊಂಕೇ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-26087332937534670222011-10-13T19:02:51.575+05:302011-10-13T19:02:51.575+05:30ಸುನಾಥರೇ, ಡೊಂಕು ಬಾಲದ ನಾಯಕರೇ ಎನ್ನುವುದು 'ನಾಯಿ...ಸುನಾಥರೇ, ಡೊಂಕು ಬಾಲದ ನಾಯಕರೇ ಎನ್ನುವುದು 'ನಾಯಿ' ಎನ್ನುವುದಕ್ಕೆ ಪರ್ಯಾಯವಾದರೂ ಇಂದಿನ ನಮ್ಮ ಸಮಾಜದ ಅನೇಕ ನಾಯಕರು ಡೊಂಕು ಬಾಲದವರೇ ಆಗಿದ್ದಾರೆ, ಬಾಲಮಾತ್ರ ಹೊರಗೇ ಕಾಣಿಸುತ್ತಿಲ್ಲ,ಆದರೆ ಅಲ್ಲಲ್ಲಿ ಅದೇ ಬಾಲ ಸಿಕ್ಕಾಕಿಕೊಂಡು ಒದ್ದಾಡುವುದನ್ನು ಕಾಣಬಹುದಾಗಿದೆ, ಮನುಷ್ಯನ ಮನಸ್ಸು ಕೂಡ ಡೊಂಕು ಬಾಲದ ನಾಯಕನೇ ಸರಿ! ದಾಸರ ಪದಗಳಲ್ಲಿ ಎಂತಹ ತಥ್ಯ ಅಡಗಿದೆ ಎಂಬುದು ನಿಮ್ಮ ವಿಸ್ತೃತ ವಿಶ್ಲೇಷಣೆಯಿಂದ ಎಂತಹ ಅವಿವೇಕಿಗೂ ಅರ್ಥವಾಗುತ್ತದೆ ಎಂದುಕೊಳ್ಳಲೇ ? ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-68215406599296620602011-10-13T17:53:29.569+05:302011-10-13T17:53:29.569+05:30ಸೀತಾರಾಮರೆ,
ದಾಸರ ಬದಲಾಗಿ ಆಧುನಿಕರು ಬರೆದಿದ್ದರೆ, ಈ ಗೀತೆ...ಸೀತಾರಾಮರೆ,<br />ದಾಸರ ಬದಲಾಗಿ ಆಧುನಿಕರು ಬರೆದಿದ್ದರೆ, ಈ ಗೀತೆಯು ರಾಜಕೀಯ ಗೀತೆಯೇ ಆಗಿರುತ್ತಿತ್ತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-42220589862720670372011-10-12T16:10:54.711+05:302011-10-12T16:10:54.711+05:30ಡೊಂಕುಬಾಲದ ನಾಯಕರೆ ಪದ್ಯ ಪೂರ್ತಿ ಓದಿದ ಅಥವಾ ಕೇಳಿದ್ದ ನೆನ...ಡೊಂಕುಬಾಲದ ನಾಯಕರೆ ಪದ್ಯ ಪೂರ್ತಿ ಓದಿದ ಅಥವಾ ಕೇಳಿದ್ದ ನೆನಪಿರಲಿಲ್ಲ...ಆದರೆ ಮೊದಲ ಚರಣ ಗೊತ್ತಿತ್ತು ಅದು ರಾಜಕೀಯ ನಾಯಕರನ್ನು ಉದ್ದೇಶಿಸಿ ಬರೆದ ಅಂದುಕೊಂಡಿದ್ದೆ. <br />ತಮ್ಮಿಂದ ಸತ್ಯದರ್ಶನವಾಯಿತು...<br />ಜೊತೆಗೆ ವೈಚಾರಿಕ ಬರಹದ ಆಂತರ್ಯವೂ ವೇದ್ಯವಾಯಿತು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-19499344553337858362011-10-06T09:44:51.729+05:302011-10-06T09:44:51.729+05:30ಕಲರವ,
ನಿಮಗೆ ಧನ್ಯವಾದಗಳು.ಕಲರವ,<br />ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-69250125954254496802011-10-06T07:31:41.214+05:302011-10-06T07:31:41.214+05:30sir vichaarapoorna vishleshanegaagi
dhanyavaadaga...sir vichaarapoorna vishleshanegaagi <br />dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-34306334090349421542011-10-05T20:17:37.201+05:302011-10-05T20:17:37.201+05:30ಅನಂತರಾಜರೆ,
ದಾಸರ ಗೀತೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಮ...ಅನಂತರಾಜರೆ,<br />ದಾಸರ ಗೀತೆಯನ್ನು ಆಧುನಿಕ ಕಾಲಕ್ಕೆ ತಕ್ಕಂತೆ ಮಾರ್ಪಡಿಸಿ ಹೇಳಿದ್ದೀರಿ. ತುಂಬ appropriate ಆಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-81109765811222104152011-10-04T19:27:29.028+05:302011-10-04T19:27:29.028+05:30ತಿದ್ದಲಾಗದ ಬುಧ್ಧಿಯ ದುರ್ಜನರೇ, ನೀವೇನ್ ಆರ್ಜನ ಮಾಡುವಿರಿ?...ತಿದ್ದಲಾಗದ ಬುಧ್ಧಿಯ ದುರ್ಜನರೇ, ನೀವೇನ್ ಆರ್ಜನ ಮಾಡುವಿರಿ? ಖಜಾನೆ ತು೦ಬಾ ಸುವರ್ಣ ಅಡಗಿಸಿ, ಮುಗ್ಧತೆ ಪೋಸನು ನೀಡುವಿರಿ. ಸಿಬಿಐ ದಾಳಿಗೆ ತರಗುಟ್ಟುತ್ತ ಕ೦ಯ್ ಕು೦ಯ್ ರಾಗವ ಮಾಡುವಿರಿ.<br />ದಾಸನುಡಿಗಳು ಯಾವ ಕಾಲಕ್ಕೂ ಪ್ರಸ್ತುತವೇ. ಪುರ೦ದರ ದಾಸರ ಕೀರ್ತನೆಗಳ ಸ೦ಗ್ರಹಕ್ಕೆ ಪುರ೦ದರೋಪನಿಷತ್ ಎ೦ದು ಉಪನಿಷತ್ತಿನ ಸ್ಥಾನವನ್ನು ಕೊಡಲಾಗಿದೆ.<br />ಸುನಾತ್ ಸರ್, ದಾಸವಾಣಿಯ ಈ ಬರಹ ತು೦ಬಾ ಉತ್ಕೃಷ್ಟವಾಗಿದೆ. ಅಭಿನ೦ದನೆಗಳು.<br /><br />ಅನ೦ತ್ಅನಂತರಾಜ್https://www.blogger.com/profile/10264797237661721244noreply@blogger.comtag:blogger.com,1999:blog-5939841257923965225.post-91636388658230160412011-10-04T09:22:08.481+05:302011-10-04T09:22:08.481+05:30ಈಶ್ವರ ಭಟ್ಟರೆ,
ಪ್ರತಿಕ್ರಿಯೆಗಳಲ್ಲಿಯೂ ಸಹ ಅನೇಕ ಮಾಹಿತಿಗಳ...ಈಶ್ವರ ಭಟ್ಟರೆ,<br />ಪ್ರತಿಕ್ರಿಯೆಗಳಲ್ಲಿಯೂ ಸಹ ಅನೇಕ ಮಾಹಿತಿಗಳು ಇರುತ್ತವೆ. <br />(ಬೇಂದ್ರೆಯವರು ಹೇಳುವಂತೆ)ಮಾತಿಗೆ ಮಾತು ಮಥಿಸಿ ಹುಟ್ಟುವದು ನವನೀತ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-91821895173486139582011-10-04T09:18:29.157+05:302011-10-04T09:18:29.157+05:30ಲೇಖನ, ವಿಶ್ಲೇಷಣೆಯ ಜೊತೆ ಪ್ರತಿಕ್ರಿಯೆಗಳ ರಾಶಿಯನ್ನು ಓದಿದ...ಲೇಖನ, ವಿಶ್ಲೇಷಣೆಯ ಜೊತೆ ಪ್ರತಿಕ್ರಿಯೆಗಳ ರಾಶಿಯನ್ನು ಓದಿದಾಗ ಒಂದು ದೊಡ್ಡ ಪುಸ್ತಕ ಓದಿದಂತೆ. ಎಷ್ಟೋ ಹೊಸ ವಿಷಯಗಳನ್ನ ತಿಳಿದುಕೊಳ್ಳಬಹುದು. ನೀವು ಬಡಿಸಿದ ಊಟದ ಜೊತೆ ಈ ಸಿಹಿ ಪ್ರತಿಕ್ರಿಯೆಗಳನ್ನೂ ಓದುವುದು ಖುಷಿಯೆನಿಸುತ್ತದೆ. :) :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5939841257923965225.post-17460535298887212702011-10-03T13:47:27.117+05:302011-10-03T13:47:27.117+05:30ಸ್ವರ್ಣಾ,
ಧನ್ಯವಾದಗಳು. ಕನಕದಾಸರ ಬಗೆಗೆ ಬರೆಯುವ ವಿಚಾರವಿದ...ಸ್ವರ್ಣಾ,<br />ಧನ್ಯವಾದಗಳು. ಕನಕದಾಸರ ಬಗೆಗೆ ಬರೆಯುವ ವಿಚಾರವಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59038031362149668002011-10-03T12:19:35.864+05:302011-10-03T12:19:35.864+05:30ಯಾವಗಲಿನ ಹಾಗೆ ತುಂಬಾ ಚೆನ್ನಾಗಿದೆ ಸರ್.
ಈ ಪದ, ಇಲ್ಲಿ ಬಹು...ಯಾವಗಲಿನ ಹಾಗೆ ತುಂಬಾ ಚೆನ್ನಾಗಿದೆ ಸರ್.<br />ಈ ಪದ, ಇಲ್ಲಿ ಬಹು ಜನರು ಹೇಳಿದ ಹಾಗೆ<br />ತಮಾಷೆಗೆ ಸೀಮಿತವಾಗಿತ್ತು. ಅರ್ಥೈಸಿದ್ದಕ್ಕಾಗಿ<br />ಧನ್ಯವಾದಗಳು .<br />ಕನಕ ದಾಸರ ಪದಗಳನ್ನು, ಅದರಲ್ಲೂ ಮುಂಡಿಗೆಗಳನ್ನೂ<br />ಅರ್ಥೈಸಬೇಕಾಗಿ ವಿನಂತಿ.<br />ಸ್ವರ್ಣSwarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-37820178645901654942011-10-02T22:00:44.157+05:302011-10-02T22:00:44.157+05:30ಕಟ್ಟಿಯವರೆ,
ಇತಿಹಾಸವು ಮಸಕಾಗಿರುವದರಿಂದ ‘ಇದಮಿತ್ಥಂ’ ಎಂದು...ಕಟ್ಟಿಯವರೆ,<br />ಇತಿಹಾಸವು ಮಸಕಾಗಿರುವದರಿಂದ ‘ಇದಮಿತ್ಥಂ’ ಎಂದು ಹೇಳಲು ಸಾಧ್ಯವಾಗದಂತಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-10368726137412049342011-10-02T21:59:26.828+05:302011-10-02T21:59:26.828+05:30ಹರೀಶರೆ,
ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿ...ಹರೀಶರೆ,<br />ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿರುವವರಿಗೆ ಈ ವಿಷಯಗಳನ್ನು ತಿಳಿಯಾದ ರೀತಿಯಲ್ಲಿ ತಿಳಿಸುವದು ಅಸಾಧ್ಯವೇನಲ್ಲ. ಆದರೆ ಶಿಕ್ಷಕರಿಗೆ ಆಸಕ್ತಿ ಬೇಕಷ್ಟೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21044106902881924022011-10-02T03:23:11.219+05:302011-10-02T03:23:11.219+05:30ಯಾವದೇ ವಸ್ತು ಅತಿಯಾದಾಗ ಅದರ ಪರಿಣಾಮ ವಿಪರೀತವೇ ಆಗುವದು. ಈ...ಯಾವದೇ ವಸ್ತು ಅತಿಯಾದಾಗ ಅದರ ಪರಿಣಾಮ ವಿಪರೀತವೇ ಆಗುವದು. ಈ ವೈಪರಿತ್ಯ ಒಳ್ಳೆಯದು ಇರಬಹುದು, ಕೆಟ್ಟದ್ದೂ ಇರಬಹುದು. ಶ್ರೀನಿವಾಸ ನಾಯಕರು ನವಕೋಟಿ ನಾರಾಯಣ ಆದಮೇಲೆ ಸಂಪತ್ತಿನ ಬಗ್ಗೆ ಜುಗುಪ್ಸೆ ಹುಟ್ಟಿರಬಹುದು. ಅದಾಗಲಿಕ್ಕೆ ಸಣ್ಣ ಕಾರಣವೂ ಸಾಕಾದೀತು. ನತ್ತಿನ ಕಥೆ ಸತ್ಯವಾಗಿರಬೇಕು. ಆದರೆ, ನತ್ತು ವಿಷದಲ್ಲಿ ಬಿದ್ದಿರಲಾರದು. ಭಗವಂತನ ಸೃಷ್ಟಿಯಲ್ಲಿ ಯಾವದೂ ಪೃಕೃತಿ ನಿಯಮಕ್ಕೆ ವಿರುದ್ಧವಾಗಿ ಸಂಭವಿಸಲಾರದು. ನತ್ತನ್ನು ಕೇಳಿದಾಗ, ಅವರ ಹೇಂಡತಿ ವಿಷ ತೆಗೆದುಕೊಳ್ಳುವ ಸಂಗತಿ ಅವರ ಗಮನಕ್ಕೆ ಬಂದು, ಮನ ಪರಿವರ್ತನೆ ಆಗಿರಲೂ ಸಾಧ್ಯ. ಅಲ್ಲವೆ ? ಇನ್ನು ಅವರ ಸಂಗೀತದ ಆಳ ಜ್ಞಾನ. ಅವರು ದಾಸರಾದ ಮೇಲೆಯೂ ಕಲೆತಿರಬಹುದು. ಆನಂದತೀರ್ಥರ ಗ್ರಂಥಗಳಿಗೆ ಅತ್ಯಂತ ಪ್ರಬುದ್ಧ ಟೀಕೆಗಳನ್ನು ಬರೆದ ಶ್ರೀ ಯಾದವಾರ್ಯರು ತಮ್ಮ ೪೦ ನೇ ವರ್ಷದಲ್ಲಿ ರಾಮ ನಾಮದಿಂದ ಸಂಸ್ಕೃತ ಕಲಿಯಲು ಆರಂಭಿಸಿ, ಪ್ರಕಾಂಡ ಪಂಡಿತರಾಗಿ ತಮ್ಮ ೪೫ನೇ ವರ್ಷದಿಂದ ಬ್ರಹ್ಮಸೂತ್ರ ಭಾಷ್ಯಕ್ಕೆ ಟಿಪ್ಪಣಿ ಬರೆಯಲು ಆರಂಭಿಸಿ, ತಮ್ಮ ೬೫ನೇ ವರ್ಷದ ಪೂರ್ವದಲ್ಲಿಯೇ ಶ್ರೀಮಧ್ವಾಚಾರ್ಯರ ಎಲ್ಲ ಗ್ರಂಥಗಳಿಗೂ ವಿಷದವಾದ ಪಾಂಡಿತ್ಯಪೂರ್ಣವಾದ ಟಿಪ್ಪಣಿ ಬರೆದಿರುವರು. ಪುಅಂದರದಾಸರೂ ಹಾಗೆ ಆಗಿರಬಹುದು. ಅದಕ್ಕೆ ಪೂರ್ವ ಸಂಸ್ಕಾರವೂ ಕಾರಣವಾಗಿರಬಹುದು.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-65540731430941839042011-10-01T23:37:38.543+05:302011-10-01T23:37:38.543+05:30ನಮಗೆ ಶಾಲೆಯಲ್ಲಿ ಈ ರೀತಿ ವಿಶ್ಲೇಷಿಸಿ ಪಾಠ ಮಾಡಿದ್ದಿದ್ದರೆ...ನಮಗೆ ಶಾಲೆಯಲ್ಲಿ ಈ ರೀತಿ ವಿಶ್ಲೇಷಿಸಿ ಪಾಠ ಮಾಡಿದ್ದಿದ್ದರೆ ನಮಗೆ ಎಷ್ಟು ಚೆನ್ನಾಗಿತ್ತು ಅನ್ನಿಸುತ್ತಿದೆ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-28934384707761327782011-10-01T14:02:33.788+05:302011-10-01T14:02:33.788+05:30ನೀವು ಹೇಳುವದು ನಿಜ, ವಸಂತ. ಮೂರ್ತಿ ಚಿಕ್ಕದಾದರೂ ಕೀರ್ತಿ ದ...ನೀವು ಹೇಳುವದು ನಿಜ, ವಸಂತ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9398826921847521132011-10-01T14:01:03.831+05:302011-10-01T14:01:03.831+05:30RJ,
ದಾಸರ ಮನಃಪರಿವರ್ತನೆಯಾದ ಬಳಿಕ, ಅವರು ದೇವರ ಸೇವೆಯನ್ನೇ...RJ,<br />ದಾಸರ ಮನಃಪರಿವರ್ತನೆಯಾದ ಬಳಿಕ, ಅವರು ದೇವರ ಸೇವೆಯನ್ನೇ ಉಸಿರಾಡಿಸಿದರು. ಕೂತಾಗ ಕೀರ್ತನೆ, ನಿಂತಾಗ ನರ್ತಿಸುತ್ತ ಭಜನೆ ಇವೇ ಅವರ ಸತತ ಕ್ರಿಯೆಯಾಯಿತು. ಅಂದ ಮೇಲೆ ಅವರು ಹಾಡುಗಳ ಸಂಖ್ಯೆ ಅಪಾರವಾಗಿರಬೇಕು.<br />ದಾಸರಿಗೆ ದೇವರ ಸೇವೆಯೇ ಜೀವನವಾಗಿತ್ತು. ನಮ್ಮ ಸಿನೆಮಾ ಹಾಡುಗಾರರಿಗೆ ಗೀತರಚನೆ ಉಪಜೀವನದ ಮಾರ್ಗವಷ್ಟೆ!<br /><br />ನಿಮ್ಮ ಸಂಶೋಧನೆಯು ಆಳವಾಗಿರಬೇಕು ಎಂದು ಅನಿಸುತ್ತದೆ. ಕೊನೆಯ ಪಕ್ಷ ನಿಮ್ಮ blogನಲ್ಲಾದರೂ ಹಂತ ಹಂತವಾಗಿ ಪ್ರಕಟಿಸಿದರೆ ನಮಗೆಲ್ಲರಿಗೂ ಪ್ರಯೋಜನವಾಗುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29266253909090827452011-09-30T16:05:30.791+05:302011-09-30T16:05:30.791+05:30Kavita,
Thank you for your response.Kavita,<br />Thank you for your response.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25869883371055883082011-09-30T16:03:32.273+05:302011-09-30T16:03:32.273+05:30ಜಲನಯನ,
ಸಂಗೀತ,ಸಾಹಿತ್ಯ ಹಾಗು ಅಧ್ಯಾತ್ಮ ಮೂರೂ ಮುಪ್ಪುರಿಗೊ...ಜಲನಯನ,<br />ಸಂಗೀತ,ಸಾಹಿತ್ಯ ಹಾಗು ಅಧ್ಯಾತ್ಮ ಮೂರೂ ಮುಪ್ಪುರಿಗೊಂಡ ಚೈತನ್ಯವು ಕರ್ನಾಟಕದಲ್ಲಿ ಜನಿಸಿದ್ದು ಕನ್ನಡಿಗರ ಭಾಗ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82091736950634676022011-09-30T14:29:44.238+05:302011-09-30T14:29:44.238+05:30ಸುನಾಥ್ ಸರ್,
ಈ ಸಲದ ನಿಮ್ಮ interpretation ಮಜಬೂತಾಗಿದೆ....ಸುನಾಥ್ ಸರ್,<br />ಈ ಸಲದ ನಿಮ್ಮ interpretation ಮಜಬೂತಾಗಿದೆ."ಡೊಂಕು ಬಾಲದ ನಾಯಕರೆ.." ಅಂತ ದಾಸರು ತಮ್ಮ ಕುರಿತೇ ಗೇಲಿಮಾಡಿಕೊಂಡಿರಬಹುದೆಂಬ ನಿಮ್ಮ ಗ್ರಹಿಕೆಯೇ ಅದ್ಭುತವಾಗಿದೆ.ಇಲ್ಲೊಂದು ಮಾತು ಹೇಳುವ ಆಸೆಯಾಗುತ್ತಿದೆ.<br />ತುಂಬ ಹಿಂದೆ ಪುರಂದರದಾಸರ ಬಗ್ಗೆ ನಾನೊಂದು ಬರಹ ಬರೆಯಬೇಕೆಂದುಕೊಂಡು ವಿಷಯ ಸಂಗ್ರಹಣೆ ಮಾಡಿದ್ದೆ.ಅದರ ಪ್ರಕಾರ-ಅವರ ಹುಟ್ಟಿದ ಇಸವಿ,ಅವರಿಗೆ ಜ್ಞಾನೋದಯವಾದ ವರ್ಷ ಮತ್ತು ಅವರು ದೇಹ ತ್ಯಜಿಸಿದ ಇಸವಿ-ಇವೆಲ್ಲವನ್ನೂ ತಾಳೆ ಮಾಡಿ ನೋಡಿದಾಗ <br />ನಂಬಲಾಗದ ಸಂಗತಿಗಳು ನನ್ನ ಮುಂದಿದ್ದವು.ಒಂದು ಅಂದಾಜಿನ ಪ್ರಕಾರ,ದಾಸರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಭಜನೆ/ಕೀರ್ತನೆಗಳನ್ನು ರಚಿಸಿದ್ದಾರೆಂದು ಹೇಳಲಾಗುತ್ತದೆ.ಆದರೆ ನಮಗೆ ಇವತ್ತಿನ ಮಟ್ಟಿಗೆ ಸಿಕ್ಕಿರುವ ಕೀರ್ತನೆಗಳು ಸುಮಾರು ಒಂದೂ ಕಾಲು ಲಕ್ಷದಷ್ಟು.<br />ನಾವಿಲ್ಲಿ ದಾಸರಿಗೆ ಅರಿವಿನ ಮನಸ್ಸು ಮೂಡಿದ ವರ್ಷ ಮತ್ತು ಅವರು ದೇಹ ತ್ಯಜಿಸಿದ ವರ್ಷ-ಇವೆರಡರ ಲೆಕ್ಕ ತೆಗೆದುಕೊಂಡರೆ,<br />ಅವರು ಪ್ರತಿದಿನ ಏನಿಲ್ಲವೆಂದರೂ ನೂರಕ್ಕೂ ಹೆಚ್ಚಿನ ಕೀರ್ತನೆ ರಚಿಸಿದ್ದಾರೆಂಬ ಅಂಶ ಹೊಳೆಯುತ್ತದೆ...!<br />ಗಮನಿಸಿ,ನಮ್ಮ ಇವತ್ತಿನ ಸಿನೆಮಾ ಸಂಗೀತ ನಿರ್ದೇಶಕರು,ಗೀತರಚನೆಕಾರರಿಗೆ ಸ್ಟಾರ್ ಹೋಟೆಲ್ ರೂಂ ಮಾಡಿಕೊಟ್ಟು,ಸಕಲ ಸೌಲಬ್ಯ ಮಾಡಿಕೊಟ್ಟರೂ ಕೂಡ ಅವರು ನಾಲ್ಕೈದು ಹಾಡು ಬರೆಯಲು ತಿಂಗಳು ಸಮಯ ಬೇಡುವದುಂಟು..ಅಂಥಾದ್ದರಲ್ಲಿ ಕೈಯಲ್ಲೊಂದು ತಂಬೂರಿ ಹಿಡಿದ ದಾಸರು ದಿನಕ್ಕೆ ನೂರಕ್ಕೂ ಹೆಚ್ಚಿನ ಹಾಡುಗಳನ್ನು <br />ರಚಿಸುತ್ತಾರೆ;ಅದೂ ಟ್ಯೂನ್ ಸಮೇತ!<br />'ಸಂಗೀತ ಪಿತಾಮಹ' ಅನ್ನುವ ಬಿರುದು ಸುಮ್ಮನೇ ಬರೋದಿಲ್ಲ..<br />ಅವರ ಭಜನೆಗಳ ಬಗ್ಗೆ ನನಗೆ ಅತ್ಯಂತ ಪ್ರೀತಿಯಿದೆ. <br />ನೀವು ಅವರ ಬಗ್ಗೆ ಬರೆದಿದ್ದು ನೋಡಿ ಖುಷಿಯಾಯ್ತು.ಧನ್ಯವಾದ ಸರ್.. :-)ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-38146476839269653492011-09-30T05:08:22.693+05:302011-09-30T05:08:22.693+05:30beautiful write up Sunaath. Thanks for sharing you...beautiful write up Sunaath. Thanks for sharing your thoughts.Kavithahttps://www.blogger.com/profile/07625597244838169571noreply@blogger.comtag:blogger.com,1999:blog-5939841257923965225.post-84200461014469332442011-09-30T00:52:33.974+05:302011-09-30T00:52:33.974+05:30ಸುನಾಥಣ್ಣ..ಪುರಂದರರಲ್ಲಿ ಒಬ್ಬ ಅದ್ಭುತ ದಾರ್ಶನಿಕ, ಸಾಹಿತಿ...ಸುನಾಥಣ್ಣ..ಪುರಂದರರಲ್ಲಿ ಒಬ್ಬ ಅದ್ಭುತ ದಾರ್ಶನಿಕ, ಸಾಹಿತಿ, ಸಂಗೀತಜ್ಞ, ಸಮಾಜಸುಧಾರಕ, ಎಲ್ಲರನ್ನೂ ಕಾಣಬಹುದು..ನಿಜಕ್ಕೂ ಕರ್ನಾಟಿಕ್ ಸಂಗೀತಕ್ಕೆ ಇವರ ಕೊಡುಗೆ ಅದ್ವಿತೀಯ, ಇವರ ಹಾಡಿನ ಪ್ರತಿಸಾಲಿನಲ್ಲಿ ಹಲವು ಆಯಾಮಗಳಿರುತ್ತವೆ ಎನ್ನುವುದನ್ನು ಸುಂದರವಾಗಿ ಉದಹರಿಸಿ ತೋರಿಸಿದ್ದೀರಿ,,ಧನ್ಯವಾದ,,.ಜಲನಯನhttps://www.blogger.com/profile/14261872030690071378noreply@blogger.com