tag:blogger.com,1999:blog-5939841257923965225.post6872973630828016137..comments2024-02-29T07:14:52.690+05:30Comments on ಸಲ್ಲಾಪ: ಮುದುಕಿ, ನಿನ್ನಾಟ ಮುಂದ ಅದ!sunaathhttp://www.blogger.com/profile/13386371953472087631noreply@blogger.comBlogger6125tag:blogger.com,1999:blog-5939841257923965225.post-70005476436030317962015-02-24T17:50:35.502+05:302015-02-24T17:50:35.502+05:30ಸ್ವರ್ಣಾ,
ಈ ರಾಜಕಾರಣಿಗಳು ದೂರದೃಷ್ಟಿ ಇಲ್ಲದವರು. ಇಂತಹ ರಾ...ಸ್ವರ್ಣಾ,<br />ಈ ರಾಜಕಾರಣಿಗಳು ದೂರದೃಷ್ಟಿ ಇಲ್ಲದವರು. ಇಂತಹ ರಾಜಕಾರಣಿಗಳಿಂದ ಅನೇಕ ದೇಶಗಳು, ಅನೇಕ ಜನತೆ ಸಂಕಟಕ್ಕೆ ಒಳಗಾಗಿವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-30645300593461421462015-02-24T11:32:56.074+05:302015-02-24T11:32:56.074+05:30ಕಾಕಾ ,
ನಮ್ಮ ಈಚಿನ ರಾಜಕಾರಣಿಗಳು ಉತ್ತಮ ವಾಗ್ಮಿಗಳು , ಜನರ...ಕಾಕಾ ,<br />ನಮ್ಮ ಈಚಿನ ರಾಜಕಾರಣಿಗಳು ಉತ್ತಮ ವಾಗ್ಮಿಗಳು , ಜನರನ್ನು ಭಾವನಾತ್ಮಕವಾಗಿ ವಂಚಿಸುವುದರಲ್ಲಿ ನಿಸ್ಸೀಮರು <br />ನೀವು ಹೇಳಿದಂತೆ ಮುದುಕಿಯ ಆಟ ಮುಂದೆ ನೋಡೋಣ . ಕೊಟ್ಟ ಆಶ್ವಾಸನೆಗಳನ್ನು ಎಷ್ಟರಮಟ್ಟಿಗೆ ಈಡೇರಿಸುತ್ತಾರೋ ನೋಡೋಣ <br />ಇಂಗ್ಲೀಷಿನಲ್ಲಿ ಹೇಳುವಂತೆ You can not fool all the people all the time <br /><br />ವಂದನೆಗಳೊಂದಿಗೆ <br />ಸ್ವರ್ಣಾ Swarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-31582328400833045742015-02-20T22:42:07.242+05:302015-02-20T22:42:07.242+05:30ಬದರಿನಾಥರೆ,
ಮತದಾರರಿಗೆ ಟೋಪಿ ಹಾಕುವದರಲ್ಲಿ ಈತ ಪ್ರಬುದ್ಧತ...ಬದರಿನಾಥರೆ,<br />ಮತದಾರರಿಗೆ ಟೋಪಿ ಹಾಕುವದರಲ್ಲಿ ಈತ ಪ್ರಬುದ್ಧತೆಯನ್ನು ತೋರಿಸಿದ್ದಾನೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47464520578328702102015-02-20T22:40:43.052+05:302015-02-20T22:40:43.052+05:30ಸುಬ್ರಹ್ಮಣ್ಯರೆ,
ಕಾಯ್ದು ನೋಡೋಣ!ಸುಬ್ರಹ್ಮಣ್ಯರೆ,<br />ಕಾಯ್ದು ನೋಡೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-7731514728818935562015-02-19T18:52:06.316+05:302015-02-19T18:52:06.316+05:30ಎರಡನೇ ಬಾರಿಯೂ ದೆಹಲಿ ಮತದಾರನು ಅಪಾತ್ರ ದಾನ ಮಾಡಿದ್ದಾನೇನೋ...ಎರಡನೇ ಬಾರಿಯೂ ದೆಹಲಿ ಮತದಾರನು ಅಪಾತ್ರ ದಾನ ಮಾಡಿದ್ದಾನೇನೋ ಎಂಬ ಅನುಮಾನ ಕಾಡಿದೆ. <br />ಸಂಪನ್ಮೂಲ ಶೇಖರಣೆಯಲ್ಲಿ ತಕ್ಕ ಮೂಲ ವಸ್ತುಗಳನ್ನು ಕ್ರೋಡಿಕರಿಸಲಾಗದಷ್ಟು ಪುಟ್ಟ ರಾಜ್ಯಕ್ಕೆ ಅವಾಸ್ತವಿಕ ಭರವಸೆಗಳ ಪೊಳ್ಳು ಪ್ರಭಾವಳಿಯ ಮಾಯೆಯನ್ನು ಹಚ್ಚಿಕೊಟ್ಟ ಅಪ್ರಭುದ್ಧನೀತ!<br /><br />ಅಣ್ಣಾ ಹಜಾರೆಯವರಿಗೂ ಈಗ ಮನ ನೊಂದಿರಬಹುದು!Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-76344086512771617892015-02-19T15:45:53.948+05:302015-02-19T15:45:53.948+05:30ಕಾಕಾ ,
ನಮ್ಕಡೆ "ಮುಂದೈತೆ ಮಾರಿ ಹಬ್ಬ " ಅಂತೀ...ಕಾಕಾ , <br />ನಮ್ಕಡೆ "ಮುಂದೈತೆ ಮಾರಿ ಹಬ್ಬ " ಅಂತೀವಿ. ಹ್ಯಾಂಗದ್ರೇನು ? !. ಬಣ್ಣ ಬಯಲಾಗೂದೊಂದ ಬಾಕಿ .Subrahmanyahttps://www.blogger.com/profile/03752989563162877894noreply@blogger.com