tag:blogger.com,1999:blog-5939841257923965225.post6930886377003648287..comments2024-02-29T07:14:52.690+05:30Comments on ಸಲ್ಲಾಪ: ಬೇಂದ್ರೆ ಮತ್ತು ಕುವೆಂಪು:sunaathhttp://www.blogger.com/profile/13386371953472087631noreply@blogger.comBlogger17125tag:blogger.com,1999:blog-5939841257923965225.post-92131812581747840722021-11-26T17:46:46.539+05:302021-11-26T17:46:46.539+05:30Unknownರೆ,
ಬೇಂದ್ರೆಯವರ ಕವನಗಳ ಸರಳತೆ "ಸಹಜ"ವ...Unknownರೆ,<br />ಬೇಂದ್ರೆಯವರ ಕವನಗಳ ಸರಳತೆ "ಸಹಜ"ವಾದದ್ದು. ಆದುದರಿಂದಲೇ ಅವರ ಕವನಗಳು ಆತ್ಮೀಯವಾಗುತ್ತವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56503552717558956522021-11-06T23:35:34.226+05:302021-11-06T23:35:34.226+05:30ನಮ್ಮ ಬೇಂದ್ರೆ ಮತ್ತು ಕುವೆಂಪು ರವರು ಮಹಾನ್ ಕವಿಗಳೇ...ಸಮಕ...ನಮ್ಮ ಬೇಂದ್ರೆ ಮತ್ತು ಕುವೆಂಪು ರವರು ಮಹಾನ್ ಕವಿಗಳೇ...ಸಮಕಾಲಿನ ಕವಿಗಳು ಇವರೀರ್ವರು...ಆದರೂ ನನಗೆ ಬೇಂದ್ರೆ ಮಾಸ್ತರ್ ಅಂದ್ರೆ ತುಂಬಾನೇ ಇಷ್ಟ.. ಅದೆಷ್ಟೋ ಯುವ ಕವಿಗಳಿಗೆ, ಬರಹಗಾರರಿಗೆ ಸ್ಪೂರ್ತಿ ಯಾಗಿದ್ದಾರೆ ನಮ್ಮ ಧಾರವಾಡದ ಮಾಸ್ತರ್... ವರಕವಿ... ಕನ್ನಡದಲ್ಲಿ ಎಷ್ಟೊಂದು ಸರಳತೆ ಇದೆ ಎಂದು ತೋರಿಕೊಟ್ಟವರು ನಮ್ಮ ಅಜ್ಜ ಬೇಂದ್ರೆಯವರು... ನಿಮಗಿದೋ ನನ್ನ ಸಲಾಂ...Anonymoushttps://www.blogger.com/profile/10292063315211236662noreply@blogger.comtag:blogger.com,1999:blog-5939841257923965225.post-82574409913923223602009-06-17T03:38:04.169+05:302009-06-17T03:38:04.169+05:30ಈ ವಿಷಯದಲ್ಲಿ ಆಸಕ್ತಿ ಇರುವವರಿಗೆ ಎಚ್. ಎಸ್. ರಾಘವೇಂದ್ರರಾ...ಈ ವಿಷಯದಲ್ಲಿ ಆಸಕ್ತಿ ಇರುವವರಿಗೆ ಎಚ್. ಎಸ್. ರಾಘವೇಂದ್ರರಾವ್ ಅವರ "ಹಾಡೆ ಹಾದಿಯ ತೋರಿತು" ಉಪಯೋಗವಾಗಬಹುದು. ಅವರ ಡಾಕ್ಟೊರೇಟ್ ಪ್ರಬಂಧವಾದ ಇದರಲ್ಲಿ ಅವರು ಕುವೆಂಪು, ಬೇಂದ್ರೆ ಮತ್ತು ಪುತಿನ ಅವರ ಅನನ್ಯ ಗುಣಗಳನ್ನು ಅಧ್ಯಯನ ಮಾಡಿದ್ದಾರೆ.Anonymousnoreply@blogger.comtag:blogger.com,1999:blog-5939841257923965225.post-2430831384886930892008-03-16T02:06:00.000+05:302008-03-16T02:06:00.000+05:30ಮನಸ್ವಿನಿ,ಬೇಂದ್ರೆ ಹಾಗು ಕುವೆಂಪು ನವೋದಯದ ಎರಡು ದಿಗ್ಗಜಗಳ...ಮನಸ್ವಿನಿ,<BR/>ಬೇಂದ್ರೆ ಹಾಗು ಕುವೆಂಪು ನವೋದಯದ ಎರಡು ದಿಗ್ಗಜಗಳು.<BR/>ಇವರೀರ್ವರನ್ನು ಹೋಲಿಸಿ ನೋಡಿದಾಗ, ಹೆಚ್ಚಿನ ರಸಾಸ್ವಾದ ಸಾಧ್ಯ. ನನಗೂ ಸಹ ಬೇಂದ್ರೆ ಮೆಚ್ಚಿನ ಕವಿ. ಆ ಕಾರಣಕ್ಕಾಗಿ ನಾನು ಪಕ್ಷಪಾತದ ಬರಹ ಬರೆಯುತ್ತಿದ್ದೇನೆಂದು ಯಾರೂ ತಿಳಿಯದಿರಲಿ ಎನ್ನುವದು ನನ್ನ ಕೋರಿಕೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-26498399980951348512008-03-16T02:01:00.000+05:302008-03-16T02:01:00.000+05:30ಕಟ್ಟಿಯವರೆ,ಕುವೆಂಪುರವರ ಕಲ್ಪನೆಗಳು ಅದ್ಭುತ ಎನ್ನುವದರಲ್ಲಿ...ಕಟ್ಟಿಯವರೆ,<BR/>ಕುವೆಂಪುರವರ ಕಲ್ಪನೆಗಳು ಅದ್ಭುತ ಎನ್ನುವದರಲ್ಲಿ ಎರಡು ಮಾತಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-8006219953762790542008-03-15T20:45:00.000+05:302008-03-15T20:45:00.000+05:30ಸುನಾಥರೇ,ಬೇಂದ್ರೆ ಅಜ್ಜನ ಕುರಿತು ಏನು ಬರೆದರೂ ನನಗೆ ಚಂದವೆ...ಸುನಾಥರೇ,<BR/><BR/>ಬೇಂದ್ರೆ ಅಜ್ಜನ ಕುರಿತು ಏನು ಬರೆದರೂ ನನಗೆ ಚಂದವೆ. <BR/><BR/>ಕುವೆಂಪು, ಬೇಂದ್ರೆ ಇಬ್ಬರೂ ಶ್ರೇಷ್ಠ ಕವಿಗಳೆ. ಸಮಕಾಲೀನರು. ಇಬ್ಬರದೂ ವಿಭಿನ್ನ ಶೈಲಿ. ಹೋಲಿಸಬಾರದು ಕೂಡ. ಆದರೂ ನನಗೆ ಬೇಂದ್ರೆ ಪ್ರೀತಿಯ ಕವಿ :)<BR/><BR/>ಒಳ್ಳೆಯ ಲೇಖನಕ್ಕೆ ತುಂಬು ಹೃದಯದ ಧನ್ಯವಾದಗಳು.ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-5939841257923965225.post-50950269022179333302008-03-15T19:48:00.000+05:302008-03-15T19:48:00.000+05:30ನೀವು ಕುವೆಂಪುರವರ "ಕುರುಕ್ಷೇತ್ರ " ಓದಿರುವಿರಾ ? ಏನು ಅಧ...ನೀವು ಕುವೆಂಪುರವರ "ಕುರುಕ್ಷೇತ್ರ " ಓದಿರುವಿರಾ ? ಏನು ಅಧ್ಬುತ ಕಲ್ಪನೆ ! <BR/><BR/>ಶ್ರೀನಿವಾಸ ಕಟ್ಟಿShriniwas M Kattihttps://www.blogger.com/profile/00150345436609741334noreply@blogger.comtag:blogger.com,1999:blog-5939841257923965225.post-33971801976138612232008-03-15T12:54:00.000+05:302008-03-15T12:54:00.000+05:30ಕೇಶವ,ನಿಮ್ಮ ವಿಶ್ಲೇಷಣೆ ೧೦೦% ಸರಿಯಾಗಿದೆ. ಬೇಂದ್ರೆ ಹಾಗು ...ಕೇಶವ,<BR/>ನಿಮ್ಮ ವಿಶ್ಲೇಷಣೆ ೧೦೦% ಸರಿಯಾಗಿದೆ. ಬೇಂದ್ರೆ ಹಾಗು ಕುವೆಂಪು ಇವರ ಪದ್ಯ, ಗದ್ಯ ಹಾಗು later ಸಾಹಿತ್ಯದ ಬಗೆಗೆ ತುಂಬ ಅರ್ಥವತ್ತಾದ ಮಾತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-58895876766612839362008-03-15T12:49:00.000+05:302008-03-15T12:49:00.000+05:30ತ್ರಿವೇಣಿ,ತುಳಸಿವನದಲ್ಲಿಯೇ ನಿಮ್ಮೆಲ್ಲರನ್ನು ಸಾಕಷ್ಟು ಕೊರ...ತ್ರಿವೇಣಿ,<BR/>ತುಳಸಿವನದಲ್ಲಿಯೇ ನಿಮ್ಮೆಲ್ಲರನ್ನು ಸಾಕಷ್ಟು ಕೊರೆದಿದ್ದೇನಲ್ಲ!<BR/>-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36503727547455351292008-03-15T12:45:00.000+05:302008-03-15T12:45:00.000+05:30ಪ್ರಿಯ ಪೂರ್ಣ ವಿ-ರಾಮ,ನಿಮ್ಮ ಸ್ಪಂದನೆಗೆ ಧನ್ಯವಾದಗಳು. ಇಲ್...ಪ್ರಿಯ ಪೂರ್ಣ ವಿ-ರಾಮ,<BR/>ನಿಮ್ಮ ಸ್ಪಂದನೆಗೆ ಧನ್ಯವಾದಗಳು. ಇಲ್ಲಿಗೆ ಬರಲು ಪೂರ್ಣವಿರಾಮ ಹಾಕದಿರಿ,ಅಲ್ಪವಿರಾಮಿಗಳಾಗಿರಿ ಎಂದು ವಿನಂತಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11676008495457709912008-03-15T12:41:00.000+05:302008-03-15T12:41:00.000+05:30ಹೇ ಸ್ಟಡ್,ಸುಮಾರು ಒಂದು ವರ್ಷದ ಹಿಂದೆಯೇ ನೀವು ಬರೆದದ್ದನ್ನ...ಹೇ ಸ್ಟಡ್,<BR/>ಸುಮಾರು ಒಂದು ವರ್ಷದ ಹಿಂದೆಯೇ ನೀವು ಬರೆದದ್ದನ್ನು ಈಗ ನಿಮ್ಮ blogನಲ್ಲಿ ನೋಡಿದೆ. ನನ್ನ ಲೇಖನಕ್ಕಿಂತ ನಿಮ್ಮ ಲೇಖನದಲ್ಲಿಯೇ ಹೆಚ್ಚಿಗೆ ಮಾಹಿತಿ ಇದೆ. ಏನೇ ಇರಲಿ, "ಸಮಾನಶೀಲೇಷು ವ್ಯಸನೇಷು ಸಖ್ಯಮ್" ಎನ್ನುವಂತೆ, ನಮಗಿಬ್ಬರಿಗೂ ಒಳ್ಳೇ ಜಮಾಯಿಸುತ್ತದೆ, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56148818276699674222008-03-15T12:35:00.000+05:302008-03-15T12:35:00.000+05:30ಪ್ರಿಯ ಕಟ್ಟಿಯವರೆ,ಒಂದು ವಿಷಯವನ್ನು ಅರಿತುಕೊಳ್ಳಲು, ಅನೇಕ...ಪ್ರಿಯ ಕಟ್ಟಿಯವರೆ,<BR/>ಒಂದು ವಿಷಯವನ್ನು ಅರಿತುಕೊಳ್ಳಲು, ಅನೇಕ ಪರಿಮಿತ ಹೋಲಿಕೆಗಳನ್ನು ಉಪಯೋಗಿಸಬೇಕಾಗುತ್ತದೆ. ಹೀಗಾಗಿ ಬೇಂದ್ರೆ ಹಾಗು ಕುವೆಂಪು ಈ ಇಬ್ಬರು ಕಾವ್ಯದಿಗ್ಗಜಗಳನ್ನು ಬ್ರಹ್ಮರ್ಷಿ ಹಾಗು ರಾಜರ್ಷಿ ಇವರಿಗೆ ಹೋಲಿಸಿದ್ದು ಒಂದು ಪರಿಮಿತಿಯಲ್ಲಿ ತುಂಬ ಅರ್ಥಪೂರ್ಣ.<BR/>ಇನ್ನು ಕುಮಾರವ್ಯಾಸನಿಗೆ ಹೇಗೆ "ಪದವಿಟ್ಟಳುಕದೊಂದಗ್ಗಳಿಕೆ..." ಎನ್ನುವ ಸಾಮರ್ಥ್ಯವಿತ್ತೊ, ಅದೇ ತರಹ ಬೇಂದ್ರೆಯವರಿಗೂ ಸಹ ಪದಗಳ ಹಾಗು ಪ್ರಾಸಗಳ ಅಪರಿಮಿತ ಸಾಮರ್ಥ್ಯವಿತ್ತು ಎನ್ನುವದನ್ನು ಒಪ್ಪಿಕೊಳ್ಳಲೇಬೇಕು. ವಿಚಾರಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-50709839772946167222008-03-15T07:43:00.000+05:302008-03-15T07:43:00.000+05:30ಸುನಾಥ,ಬೇಂದ್ರೆ ಅವರು ಧಾರವಾಡದ ಪೇಟೆ (ಶುಕ್ರವಾರ ಪೇಟೆ, ಶನ...ಸುನಾಥ,<BR/><BR/>ಬೇಂದ್ರೆ ಅವರು ಧಾರವಾಡದ ಪೇಟೆ (ಶುಕ್ರವಾರ ಪೇಟೆ, ಶನಿವಾರ ಪೇಟೆ ಇತ್ಯಾದಿ) ಗಳನ್ನು ಸುತ್ತಿ ಜನರ ಮಾತುಗಳನ್ನು, ಜನಪದ ಹಾಡುಗಳನ್ನು ಕೇಳಿಸಿಕೊಂಡು ಬರುತ್ತಿದ್ದರು ಎಂದು ಎಲ್ಲೋ ಓದಿದ ನೆನಪು. ಅವರು ಪದ್ಯ ಬರೆಯುವಾಗ ಮೂಡುವ ಶಬ್ದಗಳೆಲ್ಲ ಜನರ ಆಡುಮಾತುಗಳು (ಅವರ ನಂತರದ ಪದ್ಯಗಳ ಬಗ್ಗೆ ಇದೇ ಮಾತು ಹೇಳಲಾಗುವುದಿಲ್ಲ ಎನ್ನುವುದು ಬೇರೆ ಮಾತು).<BR/><BR/>ಕುವೆಂಪು ಅವರದು ಪುಸ್ತಕಗಳಿಂದ ಆಧ್ಯಾತ್ಮದಿಂದ ತಂದ ವಿಚಾರಗಳು. ಅವರು ತಮ್ಮ ಕಾದಂಬರಿಗಳಲ್ಲಿ ತಮ್ಮ ದೇಸೀತನವನ್ನೆಲ್ಲ ಬರೆದುಬಿಟ್ಟಿದ್ದಾರೆ. ಅವರಿಗೆ ಕಾವ್ಯವೇನಿದ್ದರೂ ಕಷ್ಟಶಬ್ದಗಳ, ಸಂಸ್ಕೃತಪದಗಳ ಸರಸಸಲ್ಲಾಪ. ಅವರ ಮಗನ ಹೆಸರನ್ನು ನೋಡಿ, ವೈ.ಎನ್.ಕೆ ಹೇಳುತ್ತಿದ್ದರಂತೆ, "he has sentenced his son" ಎಂದು!<BR/><BR/>ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-5939841257923965225.post-6717273871352568522008-03-15T00:28:00.000+05:302008-03-15T00:28:00.000+05:30ಸುನಾಥರೇ,ನಿಮ್ಮ ಲೇಖನಗಳ ಮೂಲಕ ಬೇಂದ್ರೆ ಅಜ್ಜ ಮತ್ತೆ ಹುಟ್ಟ...ಸುನಾಥರೇ,<BR/><BR/>ನಿಮ್ಮ ಲೇಖನಗಳ ಮೂಲಕ ಬೇಂದ್ರೆ ಅಜ್ಜ ಮತ್ತೆ ಹುಟ್ಟಿ ಬಂದಾರ! :)<BR/><BR/>ನಿಮ್ಮ ಪರಿಚಯವಾದ ಮೊದಲಿಗೇ, ನಿಮ್ಮನ್ನು ಬರೆಯಲು ಹಚ್ಚದ ನಾವೆಂಥಹ ಪೆದ್ದರು!Anonymousnoreply@blogger.comtag:blogger.com,1999:blog-5939841257923965225.post-51418279454153948292008-03-14T23:16:00.000+05:302008-03-14T23:16:00.000+05:30ಆದರೂ ಅವರಿಬ್ಬರು ಸಮಕಾಲೀನ ಕವಿಗಳು ಎನ್ನುವುದಂತೂ ಸತ್ಯ.ತಮ್...ಆದರೂ ಅವರಿಬ್ಬರು ಸಮಕಾಲೀನ ಕವಿಗಳು ಎನ್ನುವುದಂತೂ ಸತ್ಯ.<BR/><BR/><BR/>ತಮ್ಮ ಲೇಖನದಲ್ಲಿ ಏನೋ ಒಂದು ಶಕ್ತಿಯಿದೆ. ಬರೆಯಿರಿ; ಬರೆಯುತ್ತಾ ಇರಿ.<BR/><BR/><BR/><BR/>ಪ್ರೀತಿಯಿರಲಿ<BR/>........ಪೂರ್ಣ ವಿ-ರಾಮhttps://www.blogger.com/profile/09865920028633801765noreply@blogger.comtag:blogger.com,1999:blog-5939841257923965225.post-19679096884803189412008-03-14T23:14:00.000+05:302008-03-14T23:14:00.000+05:30ನಾನಿದರ ಬಗ್ಗೆ ನನ್ನ ಅಭಿಪ್ರಾಯವನ್ನು ಬಹಳ ಹಿಂದೆ ಇಲ್ಲಿ ಬರ...ನಾನಿದರ ಬಗ್ಗೆ ನನ್ನ ಅಭಿಪ್ರಾಯವನ್ನು ಬಹಳ ಹಿಂದೆ <A HREF="http://decemberstud.wordpress.com/2007/06/05/why-i-like-bendre-more-than-kuvempu" REL="nofollow">ಇಲ್ಲಿ</A> ಬರೆದಿದ್ದೆ.<BR/><BR/>I still stick with it :)Anonymousnoreply@blogger.comtag:blogger.com,1999:blog-5939841257923965225.post-30145974468634862972008-03-14T22:49:00.000+05:302008-03-14T22:49:00.000+05:30There is a basic difference between Kuvempu and Be...There is a basic difference between Kuvempu and Bendre. Bendre is a born poet whereas Kuvempu attained it like Vishvamitra attained Brahmarshi Pada by great efforts. I do not mean to say that Kuvempy is imferior in any way. He is great in his own way. As u said it not right to compare them. But, as I feel, Bendre's poetry has "flown from his heart as his heart melted.Bendre did not go in search of words to express his heart. But, Kuvempu had to depend on his vast study of Sanskrit, English and Kannada to pick and use the words that would suit the situation. Bendre lokks to be like Kumaravyasa i.e. "padavittalukadomdaggilake" <BR/>May be I am wrong....but this is what I feel.<BR/><BR/>SM KattiShriniwas M Kattihttps://www.blogger.com/profile/00150345436609741334noreply@blogger.com