tag:blogger.com,1999:blog-5939841257923965225.post8189285173120255651..comments2024-02-29T07:14:52.690+05:30Comments on ಸಲ್ಲಾಪ: ಗ್ರಹಣರಹಸ್ಯsunaathhttp://www.blogger.com/profile/13386371953472087631noreply@blogger.comBlogger37125tag:blogger.com,1999:blog-5939841257923965225.post-64707705197694541632011-02-02T14:47:52.264+05:302011-02-02T14:47:52.264+05:30Thank you kaakaa.Thank you kaakaa.Anonymousnoreply@blogger.comtag:blogger.com,1999:blog-5939841257923965225.post-24878949100639298192009-08-10T21:11:56.373+05:302009-08-10T21:11:56.373+05:30ಚಂದ್ರಕಾಂತಾ,
ನೀವು ಅಡಿಗರ ಕವನಗಳನ್ನು ಮೆಚ್ಚುತ್ತಿರುವದನ್ನ...ಚಂದ್ರಕಾಂತಾ,<br />ನೀವು ಅಡಿಗರ ಕವನಗಳನ್ನು ಮೆಚ್ಚುತ್ತಿರುವದನ್ನು ಓದಿ ಖುಶಿಯಾಯಿತು. ನಾನೂ ಸಹ ಅಡಿಗರ fan. ಅವರ ಇನ್ನೊಂದಿಷ್ಟು ಕವನಗಳನ್ನು ಚರ್ಚಿಸೋಣ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25537752872169931032009-08-10T17:26:46.712+05:302009-08-10T17:26:46.712+05:30ಸುನಾಥ್ ಸರ್
ಅನೇಕ ದಿನಗಳ ನಂತರ ಬ್ಲಾಗ್ ಲೋಕಕ್ಕೆ ಮತ್ತೆ ಬ...ಸುನಾಥ್ ಸರ್<br /><br />ಅನೇಕ ದಿನಗಳ ನಂತರ ಬ್ಲಾಗ್ ಲೋಕಕ್ಕೆ ಮತ್ತೆ ಬಂದಾಗ ನಿಮ್ಮ ಈ ಲೇಖನ ಕಾಣಿಸಿತು. ಎಂದಿನಂತೆ ನಿಮ್ಮ ಬರಹವನ್ನು ನಿಧಾನವಾಗಿ ಓದಬೇಕೆಂದು ನಿರ್ಧರಿಸಿ ಈ ದಿನ ಪ್ರತಿಕ್ರಿಯಿಸಿರುವೆ.<br /><br />ಅಡಿಗರನ್ನು ಇಷ್ಟೊಂದು ಸಮರ್ಪಕವಾಗಿ ವಿಶ್ಲೇಷಣೆ ಮಾಡುವವರು ತುಂಬಾ ಕಡಿಮೆ. ನೀವು ಸಾಹಿತ್ಯದ ವಿದ್ಯಾರ್ಥಿಯೇ ?ಅಡಿಗರು ಕಟ್ಟುವೆವು ನಾವು ಸಂಕಲನದಿಂದ ಬೆಳೆಯುತ್ತಾ ಹೋದದ್ದು ತಿಳಿದ ವಿಷಯವೇ. ಅವರ ಭೂತ ಮತ್ತು ವರ್ಧಮಾನ ಕವನಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿವೆ. ಮುಂದೊಂದು ದಿನ ನೀವು ವರ್ಧಮಾನದ ಬಗ್ಗೆಯೂ ಬರೆಯಬೇಕು.ಹಾಗೆ ನೋಡಿದರೆ ಅಡಿಗರ ‘ ಇಂದು ನಮ್ಮೀ ನಾಡು’ ಕಟ್ಟುವೆವು ನಾವು, ... ಮುಂತಾದ ಕವನಗಳನ್ನು ನಿಮ್ಮ ಲೇಖನದಲ್ಲಿ ಮೂಡಿ ಬರುವುದನ್ನು ಓದಲು ಕಾತರಳಾಗಿರುವೆ.<br /><br />ನಾವು ಭಾರತೀಯರು ಗುಲಾಮಿತನದಲ್ಲೇ ಸಂತೃಪ್ತಿ ಕಾಣುವವರು. ಬ್ರಿಟಿಷರಿದ್ದಾಗ ಇರಲಿ ಈಗಲೂ ನಾವು ನಮ್ಮ ದೇಶದ ಹಿರಿಮೆ ಗುರುತಿಸಲು ಹಿಂಜರಿಯುವುದು ದುಃಖಕರ ವಿಚಾರವೇ ಸರಿ.<br /><br />ಉತ್ತಮ ವೈಜ್ಞಾನಿಕ ವಿಶ್ಲೇಷಣೆಗಾಗಿ ಧನ್ಯವಾದಗಳು.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-5939841257923965225.post-15144175710766267482009-08-04T14:51:14.028+05:302009-08-04T14:51:14.028+05:30ಗುರು,
ನಮ್ಮ ಪುರಾತನ ಸಂಪ್ರದಾಯದಲ್ಲಿ ಒಳ್ಳೆಯ ಹಾಗು ಕೆಡುಕಿ...ಗುರು,<br />ನಮ್ಮ ಪುರಾತನ ಸಂಪ್ರದಾಯದಲ್ಲಿ ಒಳ್ಳೆಯ ಹಾಗು ಕೆಡುಕಿನ ವಿಷಯಗಳೆರಡೂ ಇದ್ದೇ ಇವೆ. ನಾವು ನಿಷ್ಪಕ್ಷಪಾತಿಯಾಗಿ ಸಂಶೋಧಿಸಿದಾಗ ಒಳ್ಳೆಯ ಪದ್ಧತಿಗಳ ಹಿಂದಿನ ತರ್ಕವು ಹೊಳೆಯದೇ ಇರದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9732420591641554882009-08-03T20:04:22.519+05:302009-08-03T20:04:22.519+05:30ಸುನಾಥ ಸರ್,,,
ಸೂರ್ಯಗ್ರಹಣದ ದಿನ ದಿನ ಪತ್ರಿಕೆ ನಲ್ಲಿ ಇದರ...ಸುನಾಥ ಸರ್,,,<br />ಸೂರ್ಯಗ್ರಹಣದ ದಿನ ದಿನ ಪತ್ರಿಕೆ ನಲ್ಲಿ ಇದರ ಒಂದು ವಿಚಾರ ನೋಡಿ....ನಮ್ಮ ಜೋತಿಷಿಗಳು ಇನ್ನು ಯಾಕೆ ಹೀಗೆ ಆಡುತ್ತಾರೋ ಅಂತ ಅಂದುಕೊಂಡ ಇದ್ದೆ .. ಆದರೆ ನಿಮ್ಮ ಈ ಲೇಖನ ನೋಡಿದ ಮೇಲೆ..ಹಿಂದಿನ ಕಾಲದ ನಮ್ಮ ಪಂಡಿತರು ಯಾವುದೊ ಒಂದು ತರ್ಕಬದ್ದ ವಿಚಾರ ಮಾಡಿ ಹೀಗೆ ಹೇಳಿರುವುದು ಅಂತ ಅನ್ನಿಸತೊಡಗಿದೆ.....<br />ಗಣಿತ ದಲ್ಲಿ ನಮ್ಮ ಆರ್ಯಭಟ ರ caluculation .. ಹಾಗೆ ಗ್ರಹಣ ಇಂತ ದಿನನೇ ಸಂಭವಿಸುತ್ತದೆ ಎನ್ನುವ ಜೋತಿಷ್ಯ ಎಲ್ಲವನ್ನು ಒಪ್ಪಿಕೊ ಬೇಕಿದೆ..<br />ಒಳ್ಳೆಯ ಲೇಖನ,,,ಓದುತ್ತ ನನ್ನ ಮನಸಿಗೂ ಒಳ್ಳೆ ಕೆಲಸ ಕೊಟ್ಟಿತು,,, :-) <br />GuruGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-5939841257923965225.post-49424337359541310312009-08-03T11:20:58.791+05:302009-08-03T11:20:58.791+05:30ಭರತರೆ,
ಆ ಕಾಲದಲ್ಲಿ ಜ್ಞಾನದ ವಿಸ್ತಾರ ಪ್ರಸಾರಕ್ಕಿದ್ದ ದೊಡ...ಭರತರೆ,<br />ಆ ಕಾಲದಲ್ಲಿ ಜ್ಞಾನದ ವಿಸ್ತಾರ ಪ್ರಸಾರಕ್ಕಿದ್ದ ದೊಡ್ಡ ಅಡಚಣೆ ಎಂದರೆ printing convenience ಇರಲಿಲ್ಲ.<br />ಎಲ್ಲ ಜ್ಞಾನವನ್ನು ಕೇವಲ ಶ್ರುತಿ ಹಾಗೂ ಸ್ಮೃತಿಯಿಂದ ಸಂಕಲಿಸಬೇಕಾಗುತ್ತಿತ್ತು.<br /><br />ಪುರಾವೆಗಳನ್ನು ಅವರು ಕೊಟ್ಟಿಲ್ಲವೆಂದು ನೀವು ಹೇಳುವದು ಸರಿಯಲ್ಲ.ಆರ್ಯಭಟನ ಪುಸ್ತಕವನ್ನು ಓದಿರಿ.<br />ದೇವ-ರಕ್ಕಸ ಇದು ಹೋಲಿಕೆಗಾಗಿ ಅಲ್ಲ. ಇವು ಸಂಕೇತಗಳು.<br /><br />ಕೊಪರ್ನಿಕಸ್ಸನ ಸಂಶೋಧನೆಗೆ ಖಂಡಿತವಾಗಿಯೂ ಬೆಲೆ ಇದೆ. ಅವನಿಗಿಂತ ಮೊದಲು ಸಂಶೋಧನೆಯನ್ನು ಮಾಡಿದ ಭಾರತೀಯನ ಹೆಸರನ್ನು ಸಹ ಭಾರತೀಯ ಪಠ್ಯಪುಸ್ತಕಗಳಲ್ಲಿ ತೋರಿಸುವದು ಸರಿಯಾದದ್ದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82447949263526557702009-08-02T21:34:42.634+05:302009-08-02T21:34:42.634+05:30ಸುನಾತರೆ,
ನನಗೆ ಈ ಕೇಳ್ಮೆಗಳು ಕಾಡುತ್ತಿವೆ?
೧. ಬಾರತೀಯರಿ...ಸುನಾತರೆ,<br /><br />ನನಗೆ ಈ ಕೇಳ್ಮೆಗಳು ಕಾಡುತ್ತಿವೆ?<br />೧. ಬಾರತೀಯರಿಗೆ ಯುರೋಪಿಯನ್ನರಿಗಿಂತ ಮೊದಲೆ ಗ್ರಹಣದ/ವಿಗ್ನಾನದ ಬಗ್ಗೆ ಗೊತ್ತಿದ್ದರೆ ಯಾಕೆ ಅದನ್ನ ಪಸರಿಸಲಿಲ್ಲ.<br />೨. ಮಾದರಿಗಳಿಂದ/ಪುರಾವೆಗಳಿಂದ ಅದನ್ನ ಯಾಕೆ ತೋರಿಸಿಕೊಡಲಿಲ್ಲ(prove)? <br />೩. ಬರೀ ದೇವ-ರಕ್ಕಸದ ಹೋಲಿಕೆಗಳು ಯಾಕೆ? <br /><br />ಕೋಪರ್ನಿಕಸ್, ನ್ಯೂಟನ್ ಇವರೆಲ್ಲ ಪ್ರಯೋಗಗಳನ್ನು ಮಾಡಿ ತೋರಿಸಿ ತಮ್ಮ ಹೇಳಿಕೆಗಳಿಗೆ ಒತ್ತಾಸೆ ಒದಗಿಸಿದರು. ಇವರುಗಳ ದುಡಿಮೆಗೆ ನಾವು ಬೆಲೆ ಕೊಡಲೇಬೇಕಲ್ಲವೆ?Anonymoushttps://www.blogger.com/profile/16747390973721421567noreply@blogger.comtag:blogger.com,1999:blog-5939841257923965225.post-33614133384342213642009-08-02T20:40:31.952+05:302009-08-02T20:40:31.952+05:30ಕಟ್ಟಿಯವರೆ,
ನಿಜವನ್ನು ಹೇಳಿದಿರಿ. ಜ್ಞಾನವು ಮಾರಾಟದ ಸರಕಾಗ...ಕಟ್ಟಿಯವರೆ,<br />ನಿಜವನ್ನು ಹೇಳಿದಿರಿ. ಜ್ಞಾನವು ಮಾರಾಟದ ಸರಕಾಗಿದ್ದು ಪಾಶ್ಚಿಮಾತ್ಯ ಸಂಸ್ಕೃತಿಯ ಮೂಲಕ. ಈಗ ನಮ್ಮಲ್ಲಿಯ ಪುರಾತನ ಜ್ಞಾನಕ್ಕೂ ಪಾಶ್ಚಿಮಾತ್ಯರ ಪೇಟೆಂಟ್ ಲಾಗೂ ಆಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-68483300974386054852009-08-02T13:35:31.366+05:302009-08-02T13:35:31.366+05:30ಭಾರತದಲ್ಲಿ ಎಲ್ಲ ವಿಷಯಗಳನ್ನು ಸಾಂಕೇತಿಕವಾಗಿಯೇ ಹೇಳಿದ್ದಾರ...ಭಾರತದಲ್ಲಿ ಎಲ್ಲ ವಿಷಯಗಳನ್ನು ಸಾಂಕೇತಿಕವಾಗಿಯೇ ಹೇಳಿದ್ದಾರೆ. ನಮ್ಮ ದೇಶದಲ್ಲಿ ಯಾವದೇ ಜ್ಞಾನವೂ ಮಾರಾಟದ ವಸ್ತುವಾಗಿರಲಿಲ್ಲ ಅದಕ್ಕೆ "ಪೇಟೆಂಟ್" ನ ಪೆಡಂಭೂತವೂ ನಮ್ಮಲ್ಲಿರಲಿಲ್ಲ.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-34731056019984703862009-08-01T11:42:49.950+05:302009-08-01T11:42:49.950+05:30ಜ್ಯೋತಿ,
ಗ್ರಹಣಗಳಂತಹ ವಿಶೇಷ ಸಮಯದಲ್ಲಿ ಪರಿಸರದಲ್ಲಿ ಬದಲಾವ...ಜ್ಯೋತಿ,<br />ಗ್ರಹಣಗಳಂತಹ ವಿಶೇಷ ಸಮಯದಲ್ಲಿ ಪರಿಸರದಲ್ಲಿ ಬದಲಾವಣೆಯಾಗುವದು ಅತ್ಯಂತ ಸಂಭವನೀಯ ಸಂಗತಿ. ನಮ್ಮ ಜೀವವಿಜ್ಞಾನಿಗಳು ಈ ವಿಷಯದಲ್ಲಿ ಸಂಶೋಧನೆಗಳನ್ನು ಮಾಡಲೇ ಬೇಕು. ಅದರಿಂದಾಗಿ, ಮೂಢನಂಬಿಕೆಗಳೆಂದು ಈಗಿನವರು ಜರೆಯುವ ಪದ್ಧತಿಗಳ ಹಿಂದಿನ ತರ್ಕ ತಿಳಿದೀತು.<br />ಎರಡನೆಯದಾಗಿ ಪಾರಮಾರ್ಥಿಕ ಶ್ರದ್ಧೆ. ಕೇವಲ ಲೌಕಿಕ ನೋಟ ಬೆಳೆಯಿಸಿಕೊಂಡ ಈಗಿನವರಿಗೆ, ಆ ನೋಟ ಅರ್ಥವಾಗುವದೆ?<br />ಕೊನೆಯದಾಗಿ, ‘ಕ್ಷಮಿಸಬೇಕು’ ಎಂದು ನೀನು ಹೇಳುವದೇಕೆ?<br />ವಾದ ವಿವಾದಗಳು ಇದ್ದಾಗಲೇ ತಾನೆ ಜ್ಞಾನ ಹೊಳೆಯುವದು? ಇದು ಭಾರತೀಯ ಸತ್ಸಂಪ್ರದಾಯವೂ ಹೌದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31408341498482322132009-08-01T02:59:30.162+05:302009-08-01T02:59:30.162+05:30ಕಾಕಾ, ಉತ್ತಮ ಮಾಹಿತಿಯುಳ್ಳ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗ...ಕಾಕಾ, ಉತ್ತಮ ಮಾಹಿತಿಯುಳ್ಳ ಬರಹ ಕೊಟ್ಟಿದ್ದಕ್ಕೆ ಧನ್ಯವಾದಗಳು.<br /><br />ನಾನು ತಿಳಿದಿರುವಂತೆ, ಗ್ರಹಣಕಾಲದಲ್ಲಿ, ಅದರಲ್ಲೂ ಸೂರ್ಯಗ್ರಹಣದ ಸಮಯದಲ್ಲಿ ಭೂಮಿಯ ವಾತಾವರಣದಲ್ಲಿ ಅನೇಕ ಬ್ಯಾಕ್ಟೀರಿಯಾ, ವೈರಸ್ ಕೀಟಾಣುಗಳು ಹೆಚ್ಚುತ್ತವೆ (ಅವುಗಳನ್ನು ಸ್ವಲ್ಪ ಮಟ್ಟಿಗಾದರೂ ನಾಶಪಡಿಸುವ ಸೂರ್ಯನ ಪ್ರಖರ ಬೆಳಕು ಇರುವುದಿಲ್ಲವಾದ್ದರಿಂದ). ಅದಕ್ಕಾಗಿಯೇ ನಮ್ಮ ಹಿರಿಯರು ಆ ಸಮಯದಲ್ಲಿ ಮನೆಯೊಳಗೇ ಇರಬೇಕು ಎಂದರು. ಅದಕ್ಕೊಂದು ಕಟ್ಟಳೆಯನ್ನು ಮಾಡಿ, ಸ್ನಾನ ಮಾಡಿ ಶುದ್ಧ ಮನೋದೇಹದಿಂದ ದೇವರ ಧ್ಯಾನ ಮಾಡಿರೆಂದು ಆದೇಶಿಸಿದರು. ಗ್ರಹಣಗಳಲ್ಲಿ ಭೇದ ಯಾಕೆನ್ನುವ ಪ್ರಶ್ನೆಯನ್ನು ಉತ್ತರಿಸಲು ಸೂರ್ಯ-ಚಂದ್ರ ಗ್ರಹಣಗಳೆರಡರಲ್ಲೂ ಧ್ಯಾನ ಮಾಡಿದರೆ ಪಾಪ ಪರಿಹಾರ ಎನ್ನುವ ಧಾರ್ಮಿಕ ಆಚರಣೆ ಹುಟ್ಟಿಸಿದರು. ವೈಚಾರಿಕತೆಯಿಂದ ಪ್ರಶ್ನೆಗಳು ಏಳುತ್ತವೆ; ಪಾಪಭಯದಿಂದಲ್ಲ. ಅದನ್ನವರು ಚೆನ್ನಾಗಿಯೇ ತಿಳಿದವರಾಗಿದ್ದರು. ಇದೇ ರೀತಿಯ ಇನ್ನೂ ಅನೇಕ ಸಿದ್ಧಾಂತಗಳಿಂದ ಅವರು ಜನರೆಲ್ಲ ಸುರಕ್ಷಿತರಾಗಿರುವಂತೆ ನೋಡಿಕೊಂಡರು. ಅವರ ವೈಚಾರಿಕ ಹಿನ್ನೆಲೆ ಕಳೆದು ಹೋಗಿ ಆಚರಣೆಗಳು ಮಾತ್ರ ಉಳಿದುಕೊಂಡು ಮೂಢನಂಬಿಕೆಗಳೆಂದು ಹಣೆಪಟ್ಟಿ ಕಟ್ಟಿಕೊಂಡು ಮೂಲೆಗುಂಪಾಗಿವೆ.<br /><br />ಇವೆಲ್ಲ ನನ್ನ ಆಲೋಚನೆಗಳು, ತರ್ಕಗಳು; ತಪ್ಪಾಗಿದ್ದರೂ ಇರಬಹುದು. ಕ್ಷಮಿಸಬೇಕು.ಸುಪ್ತದೀಪ್ತಿhttps://www.blogger.com/profile/16730001861050989067noreply@blogger.comtag:blogger.com,1999:blog-5939841257923965225.post-67691069564564793592009-07-30T11:13:19.764+05:302009-07-30T11:13:19.764+05:30ಹರ್ಷ,
ಹಿನ್ನೋಟ ಹಾಗೂ ಮುನ್ನೋಟ ಎರಡೂ ಇರಬೇಕು. ಆದರೆ ಭಾರತೀ...ಹರ್ಷ,<br />ಹಿನ್ನೋಟ ಹಾಗೂ ಮುನ್ನೋಟ ಎರಡೂ ಇರಬೇಕು. ಆದರೆ ಭಾರತೀಯರಿಗೆ ವರ್ತಮಾನದ ನೋಟ ಒಂದೇ ಇರುವಂತಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28116288279825565912009-07-30T11:09:02.711+05:302009-07-30T11:09:02.711+05:30ಜಯಶಂಕರ,
ರಾಹು ಮತ್ತು ಕೇತು ಗ್ರಹಗಳಲ್ಲ.
ಈಗ ನೋಡಿ: ಭೂಮಿ ...ಜಯಶಂಕರ,<br />ರಾಹು ಮತ್ತು ಕೇತು ಗ್ರಹಗಳಲ್ಲ. <br />ಈಗ ನೋಡಿ: ಭೂಮಿ ಸೂರ್ಯನ ಸುತ್ತಲೂ ತಿರುಗುವ ಕಕ್ಷೆ ಇದೆ. ಅದರಂತೆ ಚಂದ್ರ ಭೂಮಿಯ ಸುತ್ತಲೂ ತಿರುಗುವ ಕಕ್ಷೆ ಇದೆ. ಈ ಕಕ್ಷೆಗಳನ್ನು ಖಗೋಲದಲ್ಲಿ ಕಲ್ಪಿಸಿಕೊಳ್ಳಿ. ಈ ಕಕ್ಷೆಗಳು ಎರಡು ಬಿಂದುಗಳಲ್ಲಿ ಛೇದಿಸುತ್ತವೆ. ಈ ಬಿಂದುಗಳು ನಿರಂತರವಾಗಿ ಹಿಮ್ಮುಖವಾಗಿ ಸರಿಯುತ್ತಲೇ ಇರುತವೆ. ಈ ಬಿಂದುಗಳನ್ನೇ ರಾಹು ಹಾಗು ಕೇತು ಎಂದು ಕರೆಯಲಾಗಿದೆ.<br />ಸೂರ್ಯಗ್ರಹಣ ಸಮಯದಲ್ಲಿ ಚಂದ್ರನು ರಾಹು ಅಥವಾ ಕೇತು ಬಿಂದುವಿನ ಮೂಲಕ, ಭೂಮಿ ಹಾಗೂ ಸೂರ್ಯನ ನಡುವೆ ಬರುತ್ತಾನೆ. ಚಂದ್ರಗ್ರಹಣದ ಸಮಯದಲ್ಲಿ ಭೂಮಿಯು ಸೂರ್ಯ ಹಾಗೂ ಚಂದ್ರರ ನಡುವೆ ರಾಹು ಅಥವಾ ಕೇತು ಬಿಂದುವಿನ ಮೂಲಕ ಪ್ರವೇಶಿಸುತ್ತದೆ. ಆದುದರಿಂದ ಈ ಗ್ರಹಣಗಳಿಗೆ ರಾಹುಗ್ರಸ್ತ ಅಥವಾ ಕೇತುಗ್ರಸ್ತ ಎಂದು ಕರೆಯುತ್ತಾರೆ.<br />ನಾವು ಸೂರ್ಯ, ಚಂದ್ರ, ಮಂಗಳ ಇತ್ಯಾದಿ ಆಕಾಶಕಾಯಗಳ<br />ಜೊತೆಜೊತೆಗೇ ರಾಹು ಹಾಗು ಕೇತುಗಳ ಹೆಸರು ತೆಗೆದುಕೊಳ್ಳುವದರಿಂದ ಅವೂ ಸಹ ಆಕಾಶಕಾಯಗಳೇ ಎನ್ನುವ ಭಾವ ನಮ್ಮಲ್ಲಿ ಉಂಟಾಗಿದೆ, ಅಷ್ಟೇ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56167603133873396492009-07-30T10:57:17.655+05:302009-07-30T10:57:17.655+05:30uttama baraha. pashimada neralalli kaLedu hoogutti...uttama baraha. pashimada neralalli kaLedu hooguttiruvavarige ondu buddi matinantide.Harsha Bhathttps://www.blogger.com/profile/04389663604945664142noreply@blogger.comtag:blogger.com,1999:blog-5939841257923965225.post-76895640161874164222009-07-29T22:42:09.145+05:302009-07-29T22:42:09.145+05:30ಅಂಕಲ್,
ಒಂದು ಸಂದೇಹವಿದೆ. ರಾಹು ಹಾಗು ಕೇತುಗಳನ್ನು ನೀವು ’...ಅಂಕಲ್,<br />ಒಂದು ಸಂದೇಹವಿದೆ. ರಾಹು ಹಾಗು ಕೇತುಗಳನ್ನು ನೀವು ’ಬಿಂದು’ ಎಂದು ಹೇಳಿದ್ದೀರ. ಆದರೆ ಅವುಗಳು ಈ ನವಗ್ರಹಗಳಿಗಿಂತ ದೂರದಲ್ಲೆಲ್ಲೋ ಇವೆ ಹಾಗು ಅವುಗಳ ನೆರಳಿನ ಆಧಾರದ ಮೇಲೆ ಅವುಗಳು ಗ್ರಹಗಳು ಎಂಬುದನ್ನು ನಾನು ತಿಳಿದಿದ್ದೇನೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆಯನ್ನು ದಯವಿಟ್ಟು ತಿಳಿಸಿ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-5939841257923965225.post-34813706610380304582009-07-29T12:43:25.474+05:302009-07-29T12:43:25.474+05:30ಕುಲಕರ್ಣಿಯವರೆ,
ಧನ್ಯವಾದಗಳು.ಕುಲಕರ್ಣಿಯವರೆ,<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-30596652546111876472009-07-29T09:36:31.847+05:302009-07-29T09:36:31.847+05:30ಬಹಳ ಮಹತ್ವದ ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ.ಬಹಳ ಮಹತ್ವದ ವಿಚಾರವನ್ನು ಚೆನ್ನಾಗಿ ವಿವರಿಸಿದ್ದೀರಿ.ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-5939841257923965225.post-64015055811036652442009-07-28T18:27:06.982+05:302009-07-28T18:27:06.982+05:30ಪರಾಂಜಪೆಯವರೆ,
ನಮ್ಮ ಶಿಕ್ಷಣತಜ್ಞರು ಭಾರತೀಯ ಸಾಧನೆಗಳನ್ನು ...ಪರಾಂಜಪೆಯವರೆ,<br />ನಮ್ಮ ಶಿಕ್ಷಣತಜ್ಞರು ಭಾರತೀಯ ಸಾಧನೆಗಳನ್ನು ಹೇಳೋದಕ್ಕ ಮುಜುಗರ ಪಡ್ತಾರ. ಇದು ಇವರ ರಾಷ್ಟ್ರಾಭಿಮಾನ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-6651733347739141152009-07-28T18:23:28.186+05:302009-07-28T18:23:28.186+05:30ಶೆಟ್ಟರ,
ಬೀಜಮಾತು ಹೇಳಿದಿರಿ. ನಮ್ಮ ಅಂತರಾತ್ಮಗಳs ಇನ್ನೂ (...ಶೆಟ್ಟರ,<br />ಬೀಜಮಾತು ಹೇಳಿದಿರಿ. ನಮ್ಮ ಅಂತರಾತ್ಮಗಳs ಇನ್ನೂ (ಪಾಶ್ಚಾತ್ಯರ) ದಾಸ್ಯದಾಗ ಅವ.<br />ಸ್ವಲ್ಪ ಕಾಲದ ಹಿಂದ ನಮ್ಮ ಘನತೆವೆತ್ತ ಪ್ರಧಾನಮಂತ್ರಿಯವರು<br />ಇಂಗ್ಲಂಡಿಗೆ ಹೋದಾಗ,"ಬ್ರಿಟಿಶ್ ಆಳಿಕೆಯಿಂದ ನಮಗ ಭಾಳಾ ಉಪಯೋಗ ಆಗೇದ" ಅಂತ ಹೇಳಿಬಂದದ್ದು ನೆನಪದನೋ, ಇಲ್ಲೊ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-33904422473697064932009-07-28T17:36:07.675+05:302009-07-28T17:36:07.675+05:30ಒ೦ದು ಸ೦ಕೀರ್ಣ ವಿಷಯವನ್ನು ಸ೦ಕ್ಷಿಪ್ತವಾಗಿ ಆದರೆ ನಿಖರತೆಯೊ...ಒ೦ದು ಸ೦ಕೀರ್ಣ ವಿಷಯವನ್ನು ಸ೦ಕ್ಷಿಪ್ತವಾಗಿ ಆದರೆ ನಿಖರತೆಯೊ೦ದಿಗೆ ವಿಶ್ಲೇಷಣೆ ಮಾಡಿದ್ದೀರಿ. ನೀವು ಹೇಳುವುದು ನಿಜ. ಈ ಸತ್ಯಗಳನ್ನು ಇ೦ದಿನ ಪೀಳಿಗೆಗೆ ತಿಳಿಹೇಳಬೇಕಾದ ಮತ್ತು ಪಠ್ಯಗಳಲ್ಲಿ ದಾಖಲಿಸಬೇಕಾದ ಅಗತ್ಯವಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5939841257923965225.post-13354797166643568522009-07-28T15:46:41.084+05:302009-07-28T15:46:41.084+05:30ಕಾಕಾ,
ಗ್ರಹಣರಹಸ್ಯವನ್ನು ನಮ್ಮ ಭಾರತೀಯ ವಿಜ್ಞಾನ ಪರಂಪರೆಯ...ಕಾಕಾ,<br /><br />ಗ್ರಹಣರಹಸ್ಯವನ್ನು ನಮ್ಮ ಭಾರತೀಯ ವಿಜ್ಞಾನ ಪರಂಪರೆಯ ಜೋತೆಗೆ ಸಾಮಾನ್ಯರಿಗೂ ಅರ್ಥವಾಗುವಂತೆ ವಿಶ್ಲೇಷಿಸಿದ್ದಿರಿ. ನಮ್ಮ ಯುವಪೀಳಿಗೆಗೆ ಕೊಡಬೇಕಾದ ಶಿಕ್ಷಣ ಹೀಗಿರಬೇಕಿತ್ತು, ಆದರೆ ಈ ದೇಶದ ದುರಂತವೆಂದರೆ ನಮ್ಮ ಅಂತರಾತ್ಮಗಳಿನ್ನೂ ಪಾಷ್ಚಾತ್ಯ ದಾಸ್ಯದಿಂದ ಇನ್ನೂ ಸ್ವತಂತ್ರಗೊಂಡಿಲ್ಲ.<br /><br />-ಶೆಟ್ಟರುAnonymousnoreply@blogger.comtag:blogger.com,1999:blog-5939841257923965225.post-14149236587030102732009-07-28T14:41:20.333+05:302009-07-28T14:41:20.333+05:30rj,
ಲೇಖನ complicated ಆಗಿದ್ದರೆ, ತಪ್ಪು ನನ್ನದೇ ಎನ್ನಿಸ...rj,<br />ಲೇಖನ complicated ಆಗಿದ್ದರೆ, ತಪ್ಪು ನನ್ನದೇ ಎನ್ನಿಸುತ್ತದೆ. ಸರಳವಾಗಿ ವಿವರಿಸಲು ಸಾಧ್ಯವಾಗಿಲ್ಲ ನನಗೆ.<br />ಇನ್ನು ನಮ್ಮ ಪೂರ್ವಜರ ಜ್ಞಾನದ ಬಗೆಗೆ ಹೇಳುವದಾದರೆ, ಗಣಿತದಲ್ಲಿಯ ಅನೇಕ ಆಧುನಿಕ ಸೂತ್ರಗಳನ್ನು ನಮ್ಮವರು ತಮ್ಮದೇ ರೀತಿಯಲ್ಲಿ ಯಾವಾಗಲೋ ಆವಿಷ್ಕರಿಸಿದ್ದರು! ನಮ್ಮ ಶಿಕ್ಷಣಪಠ್ಯದಲ್ಲಿ ಈ ಮಾಹಿತಿಯನ್ನು ತಪ್ಪದೇ ತಿಳಿಸಬೇಕು ನಾವು.<br />ಇಲ್ಲದಿದ್ದರೆ, ನಮ್ಮ ಯುವಪೀಳಿಗೆಯು ನಮ್ಮ ಪೂರ್ವಜರನ್ನು<br />ಮಡ್ಡರೆಂದು ಭಾವಿಸೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-32783898382806808052009-07-28T11:40:53.922+05:302009-07-28T11:40:53.922+05:30ಸ್ವಲ್ಪ complicated ಲೇಖನ ಅನಿಸ್ತು.ವಿಜ್ನಾನದ ವಿಷಯಗಳೇ ...ಸ್ವಲ್ಪ complicated ಲೇಖನ ಅನಿಸ್ತು.ವಿಜ್ನಾನದ ವಿಷಯಗಳೇ ಹಾಗೆ.ಹಿಂದಿನ ವಾಕ್ಯದ ಜೊತೆಗೆ ಮುಂದಿನ ವಾಕ್ಯವನ್ನು bridge ಮಾಡಬೇಕಾಗುತ್ತದೆ.ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ.<br />ಹಾಗೆಯೇ ನಮ್ಮ ಪೂರ್ವಜರ ತಾಕತ್ತು ನಮಗೆ ಈಗೀಗ ಅರ್ಥವಾಗುತ್ತಿದೆ.ಅವರಿಟ್ಟಿದ್ದ ಕೆಲವೊಂದು ಹೆಸರು ಬದಲಾಗಿವೆ,ಫಾರ್ಮುಲಾ ಬದಲಾಗಿವೆ;end result ಮಾತ್ರ ಅವರು ಹೇಳಿದ್ದನ್ನೇ ನಾವೂ ಹೇಳುತ್ತಿದ್ದೇವೆ..<br />atleast,ಅವರು ಹೇಳಿದ್ದನ್ನೇ ನಾವು ದೄಢೀಕರಿಸುತ್ತಿದ್ದೇವೆ...<br /><br />-ರಾಘವೇಂದ್ರ ಜೋಶಿ.rjnoreply@blogger.comtag:blogger.com,1999:blog-5939841257923965225.post-83897931505072509382009-07-27T17:47:53.737+05:302009-07-27T17:47:53.737+05:30ಸಂತೋಷ,
ಸಂತೋಷ ನನ್ನದು!ಸಂತೋಷ,<br />ಸಂತೋಷ ನನ್ನದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80327853929061571062009-07-27T14:41:37.801+05:302009-07-27T14:41:37.801+05:30Sir
ತುಂಬಾ ವಿಷಯಗಳು ಗೊತ್ತಿರಲಿಲ್ಲ , ತಿಳಿಸಿಕೊಟ್ಟಿದ್ದಕ...Sir<br /><br />ತುಂಬಾ ವಿಷಯಗಳು ಗೊತ್ತಿರಲಿಲ್ಲ , ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳುSanthosh Raohttps://www.blogger.com/profile/00638127160643279749noreply@blogger.com