tag:blogger.com,1999:blog-5939841257923965225.post825056518106297217..comments2024-02-29T07:14:52.690+05:30Comments on ಸಲ್ಲಾಪ: ವಿಚಾರಸ್ವಾತಂತ್ರ್ಯ ಹಾಗು ವಿಚಾರಕ್ರಾಂತಿsunaathhttp://www.blogger.com/profile/13386371953472087631noreply@blogger.comBlogger41125tag:blogger.com,1999:blog-5939841257923965225.post-10129085036448100702011-07-25T19:39:08.807+05:302011-07-25T19:39:08.807+05:30ತಲೆದೂಗುತ್ತ ಓದಬೇಕು, ಹಾಗೆ ಬರೆದಿದ್ದೀರಿ. ಲೇಖನ ಚೆನ್ನಾಗಿ...ತಲೆದೂಗುತ್ತ ಓದಬೇಕು, ಹಾಗೆ ಬರೆದಿದ್ದೀರಿ. ಲೇಖನ ಚೆನ್ನಾಗಿದೆ ಧನ್ಯವಾದಗಳು.ಸೋಮಶೇಖರ ಹುಲ್ಮನಿhttps://www.blogger.com/profile/17183236807830950880noreply@blogger.comtag:blogger.com,1999:blog-5939841257923965225.post-47089970651839596432009-01-22T14:06:00.000+05:302009-01-22T14:06:00.000+05:30ಉತ್ತಮವಾದ ಚರ್ಚೆ :-)ಉತ್ತಮವಾದ ಚರ್ಚೆ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-43918855660226362712009-01-14T08:08:00.000+05:302009-01-14T08:08:00.000+05:30ಕರುಣಾರವರೆ,ನಾವಿರುವ ಜಗತ್ತು ಕಾಡಿಗಿಂತಲೂ ದುಸ್ತರವಾದುದು. ...ಕರುಣಾರವರೆ,<BR/><BR/>ನಾವಿರುವ ಜಗತ್ತು ಕಾಡಿಗಿಂತಲೂ ದುಸ್ತರವಾದುದು. ಕ್ರೂರ ಮಾನವರನ್ನು ಹೋಲಿಸಿದರೆ, ಹುಲಿಯು ಸಭ್ಯ ಪ್ರಾಣಿಯೇ ! ತನ್ನ ಹಸಿವೆಗಾಗಿ ಅಥವಾ ರಕ್ಷಣೆಗಾಗಿ ಮಾತ್ರ ಬೇಟೆಯಾಡುತ್ತದೆ. ಮೋಜಿಗಾಗಿ ಬೆರೆಯವರ ಬೇಟೆಯಾಡುವವ ಮಾನವ ಮಾತ್ರ. ಪುನರ್ಜನ್ಮ, ಪಾಪ, ಪುಣ್ಯ, ದೇವರು , ಸ್ವರ್ಗ, ನರಕ ಎಲ್ಲವೂ ಅಡಗೂಲಜ್ಜೆಯ ಕಥೆಗಳೆ ! ಚಾರ್ವಾಕ ವಾದದಲ್ಲಿ 'ಸಾಲ ಮಾಡಿದರೂ ಸರಿ, ಸುಖ ವಾಗಿರಬೇಕು' ಎನ್ನುವ ತತ್ವದಲ್ಲಿ ನನಗೆ ನಂಬಿಕೆ ಇಲ್ಲ ! ನಾಸ್ತಿಕತೆ ಸರಿಯೆಂದು ನನ್ನ ಅಭಿಪ್ರಾಯ.Anonymousnoreply@blogger.comtag:blogger.com,1999:blog-5939841257923965225.post-7490885169706575052009-01-14T00:45:00.000+05:302009-01-14T00:45:00.000+05:30ಕಾಕಾ, ನಿಮ್ಮ ಮಾತಿಗೆ ಶರಣು.ಕಾಕಾ, ನಿಮ್ಮ ಮಾತಿಗೆ ಶರಣು.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5939841257923965225.post-36604804910341033692009-01-13T21:48:00.000+05:302009-01-13T21:48:00.000+05:30ಅಬ್ದುಲ್ ಖಾದರರೆ,ಚಾರ್ವಾಕವಾದವು ಪುನರ್ಜನ್ಮವನ್ನು ನಂಬುವದಿ...ಅಬ್ದುಲ್ ಖಾದರರೆ,<BR/>ಚಾರ್ವಾಕವಾದವು ಪುನರ್ಜನ್ಮವನ್ನು ನಂಬುವದಿಲ್ಲ.ಚಾರ್ವಾಕನ ಪ್ರಕಾರ ಸಾಲ ಮಾಡಿಯಾದರೂ ಸುಖ ಭೋಗ ಮಾಡಬೇಕು. ಇಂತಹ ಸಿದ್ಧಾಂತವನ್ನು ನೀವು ಒಪ್ಪುವಿರಾ?<BR/>ನಮ್ಮ ಕರ್ಮಫಲಗಳನ್ನು ಉಣ್ಣಲು ಮುಂದಿನ ಜನ್ಮವೇಕೆ, ಇದೇ ಜನ್ಮದಲ್ಲಿಯೇ ಉಣ್ಣಬಹುದು.<BR/><BR/>ಕಾಡಿನಲ್ಲಿ ಏಕಾಕಿಯಾಗಿ ನೀವು ಹೊರಟಾಗ ನಿಮ್ಮ ಎದುರಿಗೆ ಒಂದು ಹುಲಿ ಧುತ್ತೆಂದು ಬಂದಿತೆಂದು ತಿಳಿಯಿರಿ. ಆಗ ನಿಮಗೆ ದೇವರ ನೆನಪು ಆಗಲಿಕ್ಕಿಲ್ಲವೆ?<BR/>- ಕರುಣಾAnonymousnoreply@blogger.comtag:blogger.com,1999:blog-5939841257923965225.post-42327848101784301782009-01-13T19:23:00.000+05:302009-01-13T19:23:00.000+05:30ಸುನಾಥರೆ,ಒಬ್ಬ ಆಚಾರ್ಯರು 'ಬ್ರಹ್ಮ ಸತ್ಯಂ, ಜಗನ್ಮಥ್ಯಾ' ಎಂ...ಸುನಾಥರೆ,<BR/><BR/>ಒಬ್ಬ ಆಚಾರ್ಯರು 'ಬ್ರಹ್ಮ ಸತ್ಯಂ, ಜಗನ್ಮಥ್ಯಾ' ಎಂದು ಹೇಳಿದರೆ, ಇನ್ನೊಬ್ಬ ಆಚಾರ್ಯರು ಜಗತ್ತೂ ಸತ್ಯವೆಂದೇ ಹೇಳಿದರು. ವಿಶ್ವ, ಜೀವ, ಪರಮಾತ್ಮ ಮುಂತಾದವುಗಳ ಬಗ್ಗೆ ಎಲ್ಲ ಧರ್ಮ ಪ್ರವರ್ತಕರೂ ತಮ್ಮ-ತಮ್ಮ ವಿಚಾರಗಳನ್ನು ಭಿನ್ನವಾಗಿಯೇ ಹೇಳಿದ್ದಾರೆ. ಅದು ಐದು ಅಂಧರು ಆನೆಯನ್ನು ವರ್ಣಿಸಿದಂತೆ ಇದೆ. ಸೃಷ್ಟಿಯಲ್ಲಿ ಜೀವೋತ್ಪತ್ತಿ ಒಂದು ಆಕಸ್ಮಿಕ.ಮಾನವರ ಪಾಶವೀ ವೃತ್ತಿಗಳಿಗೆ ಕಡಿವಾಣ ಹಾಕಲು, ಕೆಲವು ಸಜ್ಜನರು, ಬೇರೆ ಬೇರೆ ಸಮಯದಲ್ಲಿ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ದೇವರು-ಧರ್ಮ-ಸ್ವರ್ಗ-ನರಕಗಳನ್ನು ಹುಟ್ಟಿಸಿದರು. ಚಾರ್ವಾಕನೊಬ್ಬನೆ ಸರಿಯೆಂಬುದು, ಪೂರ್ವಾಗ್ರಹಗಳಿಲ್ಲದೆ ಚಿಂತಿಸುವ ಎಲ್ಲ ವಿಚಾರವಾದಿಗಳೂ ಒಪ್ಪುವರು. ಯಜ್ಞ, ಇಷ್ಟಲಿಂಗ, ಅಲ್ಲಾ, ವಿಷ್ಣು, ಶಿವ ಎಲ್ಲವೂ ಭ್ರಮೆ. ಶಾಂತವಾಗಿ ವಿಚಾರಿಸಿ. ಸತ್ಯ ತಾನೇ ಹೊಳೆಯುವದು.Anonymousnoreply@blogger.comtag:blogger.com,1999:blog-5939841257923965225.post-78901291766309136622009-01-13T13:45:00.000+05:302009-01-13T13:45:00.000+05:30ಸಾರ್,ಅತ್ಯಂತ ತೂಕವಾದ ಮಾತು ಹೇಳಿದಿರಿ.ಚರ್ಚೆ,ಮಾತು,ವಿತಂಡವ...ಸಾರ್,<BR/>ಅತ್ಯಂತ ತೂಕವಾದ ಮಾತು ಹೇಳಿದಿರಿ.<BR/>ಚರ್ಚೆ,ಮಾತು,ವಿತಂಡವಾದ ಎಲ್ಲ ಇದ್ದಿದ್ದೇ..<BR/>ಇವೆಲ್ಲವನ್ನೂ ಮೀರಿಯೂ ಆರೋಗ್ಯಕರ ಚರ್ಚೆ ಸಾಧ್ಯವಾದರೆ<BR/>ಅದಕ್ಕಿಂತ ಖುಶಿ ಮತ್ತೊಂದಿಲ್ಲ.<BR/>ಒಮ್ಮೊಮ್ಮೆ ನಾವೆಷ್ಟೇ ನಾಸ್ತಿಕವಾದಿಗಳೆಂದು ತೋರ್ಪಡಿಸಿಕೊಂಡರೂ<BR/>ಕೂಡ ಯಾವುದೋ ಅನೂಹ್ಯವಾದ ಶಕ್ತಿಗೆ ಮೊರೆಯಿಟ್ಟಿರುತ್ತೇವೆ.<BR/>ಅದು ಆಸ್ತಿಕರಿಗೆ ದೇವರು;ನಾಸ್ತಿಕರಿಗೆ Super natural Power!<BR/>ಇಂಥದೇ ಒಂದು ಸಂದಿಗ್ಧ ಘಳಿಗೆಯಲ್ಲಿ ಪ್ರಖ್ಯಾತ ಸಂಪಾದಕರೊಬ್ಬರು<BR/>ನನ್ನೆದುರಿಗೆ ಹೇಳಿದ್ದು ನೆನಪಿಗೆ ಬರುತ್ತಿದೆ:<BR/>"ನೋಡೂ..ನೀನು ನಾಸ್ತಿಕನೇ ಇರಬಹುದು.ನಾನೂ ಕೂಡ.ಆದರೂ ಕೂಡ ನಮ್ಮಮ್ಮ<BR/>ಪ್ರತಿದಿನ ನಮಸ್ಕರಿಸುತ್ತಿದ್ದ ರಾಯರ ಫೋಟೊ ಮೇಲೆ ನನಗೆ ಕಾಲಿಡಲಾಗದು..<BR/>ಹಾಗೆಯೇ ಆಕೆ ಪೂಜಿಸುತ್ತಿದ್ದ ತುಳಸೀಕಟ್ಟೆಯ ಮೇಲೆ ಮೂತ್ರಿಸಲಾರೆ!"<BR/><BR/>ಆವರು ಹೇಳಿದ್ದರಲ್ಲ್ಲಿ ಸ್ವಲ್ಪ harsh ಇರಬಹುದು.ಆದರೆ ಎಷ್ಟೊಂದು ಸತ್ಯ!<BR/><BR/>-ರಾಘವೇಂದ್ರ ಜೋಶಿ.Anonymousnoreply@blogger.comtag:blogger.com,1999:blog-5939841257923965225.post-76924897771971630262009-01-13T13:37:00.000+05:302009-01-13T13:37:00.000+05:30ತೇಜಸ್ವಿನಿ,ಪಾಶ್ಚಾತ್ಯಪ್ರಣೀತ Classical ಮನಃಶಾಸ್ತ್ರವು ಸ...ತೇಜಸ್ವಿನಿ,<BR/>ಪಾಶ್ಚಾತ್ಯಪ್ರಣೀತ Classical ಮನಃಶಾಸ್ತ್ರವು ಸಾಮಾನ್ಯ ಮಾನವನ ಮನಸ್ಸನ್ನು ಅಧ್ಯಯನ ಮಾಡಿದೆ. ಈ ಅಧ್ಯಯನದಲ್ಲಿ ಅದು ಅನೇಕ common ಸಂಕೇತಗಳನ್ನು ಗುರುತಿಸಿದೆ.ಆ ಮೇರೆಗೆ ಹಾವು ಕಾಮದ ಸಂಕೇತ, ನೀರು ಗರ್ಭದ ಸಂಕೇತ ಇತ್ಯಾದಿ.<BR/>ಯೋಗಿಗಳಿಗೆ ಈ ಮನಃಶಾಸ್ತ್ರ ಅನ್ವಯಿಸುವದಿಲ್ಲ. ಅವರು higher ಮನೋಲೋಕದಲ್ಲಿ ಸ್ವಸ್ಥರಿದ್ದಾಗ, ಹಾವು ಅಲ್ಲಿ<BR/>ಕುಂಡಲಿನಿ ಚೈತನ್ಯದ ಶಕ್ತಿಯಾಗಿ ಕಾಣಿಸುತ್ತದೆ.<BR/><BR/>ಭಾರತದಲ್ಲಿ ಯೋಗವಿಜ್ಞಾನ ಪ್ರಾರಂಭವಾದಾಗಿನಿಂದ, ಭಾರತೀಯರ ಮಟ್ಟಿಗೆ ಹಾವು ಕುಂಡಲಿನಿಯ ಪ್ರತೀಕವಾಗಿದೆ.<BR/>ಬಸವಣ್ಣನವರು ಅಸಾಮಾನ್ಯರ ಅಂದರೆ ಯೋಗಿಗಳ ಈ ಸರ್ಪಸಂಕೇತವನ್ನು ತಿರಸ್ಕರಿಸಿ, ಸಾಮಾನ್ಯ ಮನಸ್ಸುಳ್ಳವರ ಸರ್ಪಸಂಕೇತವನ್ನು (ಅಂದರೆ lustನ ಸಂಕೇತವಾಗಿ) ತಮ್ಮ ವಚನದಲ್ಲಿ ಪ್ರಪ್ರಥಮವಾಗಿ ಬಳಸಿದರು. ಏಕಾಏಕಿ ಈ ಕಲ್ಪನೆಯ ಬದಲಾವಣೆಗೆ ಧೈರ್ಯ ಬೇಕು, ಕಲ್ಪನಾಶಕ್ತಿ ಬೇಕು. ಅದು ಬಸವಣ್ಣನವರ ಹೆಗ್ಗಳಿಕೆ.<BR/><BR/>ಆದುದರಿಂದ,ಸರ್ಪಪ್ರತೀಕವು ಸಾಮಾನ್ಯರಿಗೆ ಹಾಗು ಯೋಗಿಗಳಿಗೆ ಭಿನ್ನವಾಗಿದೆ ಎನ್ನುವದನ್ನು ನಾವು ಅರಿಯಬೇಕು. ಇದರಂತೆಯೇ ಕಮಲದ ಪ್ರತೀಕವೂ ಸಹ<BR/>ಸಾಮಾನ್ಯರಿಗೆ ಹಾಗೂ ಯೋಗಿಗಳಿಗೆ ಭಿನ್ನವಾಗಿಯೇ ಇದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9260436717115084092009-01-13T13:16:00.000+05:302009-01-13T13:16:00.000+05:30Good God, ಏನು ಹೇಳ್ತಾ ಇದ್ದೀರಿ, ಅಬ್ದುಲ್ ಖಾದರ!ಶಂಕರಾಚಾ...Good God, ಏನು ಹೇಳ್ತಾ ಇದ್ದೀರಿ, ಅಬ್ದುಲ್ ಖಾದರ!<BR/>ಶಂಕರಾಚಾರ್ಯರು “ಬ್ರಹ್ಮ ಸತ್ಯಮ್, ಜಗನ್ಮಿಥ್ಯಾ” ಅಂತ ಬೋಧಿಸಿದ್ದರು. ನೀವೀಗ “ಜಗತ್ ಸತ್ಯಮ್, ಬ್ರಹ್ಮ ಮಿಥ್ಯಾ” ಅಂತ ಬೋಧಿಸ್ತಾ ಇದ್ದೀರಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-5960524073771185712009-01-13T12:40:00.000+05:302009-01-13T12:40:00.000+05:30ಜ್ಯೋತಿ,ಚರ್ಚೆ ನಡೆದಾಗ Heat & Dust ಇರೋದೆ.ಈ ಅಂಕಣ ನ...ಜ್ಯೋತಿ,<BR/>ಚರ್ಚೆ ನಡೆದಾಗ Heat & Dust ಇರೋದೆ.<BR/>ಈ ಅಂಕಣ ನಿಮ್ಮೆಲ್ಲರದೂ ಹೌದು, ಅಂದರೆ ಜ್ಯೋತಿ ಹಾಗೂ<BR/>rjಯವರದೂ ಹೌದು.<BR/>ಆದಕಾರಣ ಯಾವುದೇ ಭಿಡೆ ಇಟ್ಟುಕೊಳ್ಳದೆ ಚರ್ಚೆ ಮಾಡೋಣ. ಅಂದರೆ some light may flash!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-17133178171010236252009-01-13T10:26:00.000+05:302009-01-13T10:26:00.000+05:30ಕಾಕಾ,ನಾನು ನಿಮಗಿಂತ ಹೆಚ್ಚಿಗೆ ತಿಳಿದವಳಲ್ಲ. ಆದರೆ ನಿಮ್ಮ ...ಕಾಕಾ,<BR/><BR/>ನಾನು ನಿಮಗಿಂತ ಹೆಚ್ಚಿಗೆ ತಿಳಿದವಳಲ್ಲ. ಆದರೆ ನಿಮ್ಮ ಲೇಖನದೊಳಗಿತ ತಿಳಿಯನ್ನು ಖಂಡಿತ ತಿಳಿಯಬಲ್ಲೆ. ಶಾಂತಲಾ ಹೇಳಿದಂತೆ "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ.." ಎಂಬುದು ವಚನವೆಂದು ತಿಳಿದದ್ದೇ ಸುಧೇಶ್ ಅವರಿಂದ. ಈಗ ಈ ವಚನ ಪೂರ್ಣ ಪಾಠದ ಜೊತೆಗೆ ಇನ್ನೂ ಕೆಲವು ಸುಂದರ ಅರ್ಥವತ್ತಾದ ವಚನಗಳನ್ನು ಓದುವಂತಾಯಿತು. ಹಿಂದೆ ಶಾಲೆಗಳಲ್ಲಿ ಕಲಿತಿದ್ದ ಈ ವಚನಗಳನ್ನೆಲ್ಲಾ ಪುನರ್ ನೆನಪಿಸಿಂದಂತಾಯಿತು. ತುಂಬಾ ಧನ್ಯವಾದಗಳು.<BR/>ನನಗೆ ಬಸವಣ್ಣನವರ ವಚನಗಳು ಬಲು ಇಷ್ಟವಾದರೂ ಅಕ್ಕನ ವಚನಗಳು ಹೆಚ್ಚು ಆಪ್ತವೆನಿಸುತ್ತವೆ. <BR/><BR/>ಕಾಕಾ, ಬಸವಣ್ಣನವರು ಅದು ಹೇಗೆ ಹಾವನ್ನು ""ಗೆ ಹೋಲಿಸಿದರೋ ನಾ ಕಾಣೆ. ಅವರ ಭಾವಕ್ಕೆ ಹಾಗೆ ಹೊಳೆದಿರಬಹುದು. ಆದರೆ ಕುಂಡಲಿನಿ ಜಾಗೃತವಾಗುತ್ತಿರುವವರ, ಹಾಗೆ ಜಗೃತವಾಗಿರುವವರ ಅನುಭವಗಳನ್ನು ನಾನು ತೀರಾ ಹತ್ತಿರದಿಂದಲೇ ನೋಡಿದ್ದೇನೆ. ನನಗೆ ತೀರಾ ಬೇಕಾದ(ಹೆಸರನ್ನು ಇಲ್ಲಿ ಹೇಳಲಿಚ್ಚಿಸುವುದಿಲ್ಲ) ಆತ್ಮೀಯರಿಗೆ ಸಣ್ಣ ವಯಸ್ಸಿನಲ್ಲೇ ಕುಂಡಲಿನಿ ಜಾಗೃತವಾಗಿತ್ತು. ಆಗೆಲ್ಲಾ ಕನಸುಗಳಲ್ಲೆ ಹಾವನ್ನು ಕಂಡು ಹೆದರಿದ್ದು, ಅದಕ್ಕಾಗಿ ತುಂಬಾ ಸಂಕಟ ಅನುಭವಿಸಿದ್ದು ನಾನೇ ನೋಡಿದ್ದೇನೆ. ಇದರಲ್ಲಿ ಏನೂ ಸುಳ್ಳಿಲ್ಲ.. ಮಾಯ ಮಂತ್ರವಿಲ್ಲ. ಹಾಗೆ ಜಾಗೃತವಾದವರಿಗೆ ಭವಿಷ್ಯತ್ ಹಾಗೂ ಭೂತಕಾಲದ ಭೂಗತ ಸತ್ಯಗಳೂ ಅರಿವಾಗುತ್ತವೆ. ಇದನ್ನು ನಾನೇ ಸ್ವತಃ ಕಂಡಿರುವುದರಿಂದ ಒಪ್ಪಿದ್ದೇನೆ.<BR/><BR/>ಮಾತು ಎಲ್ಲಿಂದ ಎಲ್ಲೊಗೋ ಹೋಯಿತು. ಕ್ಷಮಿಸಿ. ಬಸವಣ್ಣನವರ ಎಲ್ಲಾ ವಚನಗಳೊಳಗಿನ ತಿಳಿಯನ್ನು ಇಷ್ಟಪಟ್ಟಿರುವೆ. ಆದರೆ ಅವರು ಹಾವನ್ನು "ಕಾಮಕ್ಕೆ" ಹೋಲಿಸಿರುವುದನ್ನು ಮನಸ್ಸು ಯಕೋ ಒಪ್ಪಿಕೊಳ್ಳುತ್ತಿಲ್ಲ ನೋಡಿ! ಬಹುಶಃ ನನ್ನೊಂದಿಗಾದ ಆ ಅನುಭವದಿಂದಾಗಿರಬಹುದು.<BR/><BR/>ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-32177532068778499162009-01-13T07:32:00.000+05:302009-01-13T07:32:00.000+05:30ದೇವರು ಎಂಬುವದು ಮಾನವ ನಿರ್ಮಿಸಿದ ಮಹಾಮಿಥ್ಯೆ.ದೇವರು ಎಂಬುವದು ಮಾನವ ನಿರ್ಮಿಸಿದ ಮಹಾಮಿಥ್ಯೆ.Anonymousnoreply@blogger.comtag:blogger.com,1999:blog-5939841257923965225.post-4515939666095908862009-01-13T03:52:00.000+05:302009-01-13T03:52:00.000+05:30rj, ಕ್ಷಮಿಸಿ; ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿ...rj, ಕ್ಷಮಿಸಿ; ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡಿಲ್ಲ. ನೀವು ಬರೆದುದನ್ನು ಹಾಗೇ ಓದಿ, ಅಲ್ಲಿದ್ದ ಹಾಗೇ ಅರ್ಥೈಸಿಕೊಂಡಿದ್ದೇನೆ; ಅದಕ್ಕಷ್ಟೇ ಪ್ರತಿಕ್ರಿಯಿಸಿದ್ದೇನೆ. ಇದೀಗ ನೀವು ಕೊಟ್ಟ ವಿವರಣೆ ಮೊದಲ ಮಾತುಗಳಿಗಿಂತ ತುಸುವೇ ಭಿನ್ನವಾಗಿವೆ; ಪೂರ್ಣವಾಗಿ ಹೊಸ ಅರ್ಥವನ್ನು ಕೊಡುತ್ತಿಲ್ಲ. ಏಸುವಾಗಲೀ, ಬುದ್ಧನಾಗಲೀ, ಬಸವಣ್ಣನವರಾಗಲೀ ಹೊಸ ಧರ್ಮವನ್ನು ಹುಟ್ಟುಹಾಕುವದಕ್ಕಾಗಿ ಹೊಸ ವಿಚಾರ ಪ್ರವರ್ತಕರಾಗಲಿಲ್ಲ. ಅವರ ಜೀವನಾನಂತರವಷ್ಟೇ ಅವರ ಹೆಸರುಗಳಲ್ಲಿ ಹೊಸ ಧರ್ಮವೊಂದು ತಲೆಯೆತ್ತಿತು.<BR/><BR/>ಹೊಸ ಧರ್ಮ ಅನ್ನುವುದು ಆದ್ಯ ಪ್ರವರ್ತಕರ ತದನಂತರ, ಅವರ ಅನುಯಾಯಿಗಳಿಂದ ಹುಟ್ಟಿಕೊಳ್ಳುವಂಥಾದ್ದು. ಅದನ್ನು ತಾವೇ ಮುಂದಾಗಿ ಯೋಚಿಸಿ "ನನ್ನ ಯೋಚನೆ/ ಸೂಚನೆಗಳನ್ನು ಹೊಸದೊಂದು ಮತವಾಗಿ, ಧರ್ಮವಾಗಿ ಮಾಡಬೇಡಿ; ಹೀಗೇ ಯೋಚನೆ/ ಸೂಚನೆಗಳಾಗಿಯೇ, ಜೀವನ ವಿಧಾನವಾಗಿಯೇ ಇರಲು ಬಿಡಿ" ಅನ್ನುವ ಸಂದೇಶವನ್ನೂ ಮುಂದಾಳುಗಳು ಹಿಂಬಾಲಕರಿಗೆ ಕೊಟ್ಟಿರಬೇಕಾಗಿತ್ತು ಅನ್ನುವುದು ನಿಮ್ಮ ವಾದದಂತೆ ತೋರುತ್ತದೆ (ನಾನು ಮತ್ತೆ ಅರ್ಥೈಸಿಕೊಳ್ಳುವಲ್ಲಿ ತಪ್ಪಿರಬಹುದು, ಕ್ಷಮಿಸಿ). ಇಷ್ಟಲಿಂಗದ ಪ್ರಾರ್ಥನೆ ಅನ್ನುವುದು ತೀರಾ ಸರಳ ಜೀವನದ ಪ್ರತೀಕ, ಪ್ರಯೋಗ. "ನಿಮ್ಮ ಇಷ್ಟದೇವತೆಯ ಪ್ರಾರ್ಥನೆಗಾಗಿ ನೀವು ಎಲ್ಲೆಲ್ಲಿಯೋ ಹೋಗುವ, ಹೋಮ-ಹವನ ಮಾಡಿಸುವ, ಏನೇನೋ ವ್ರತ ಪೂಜೆ ನೇಮ ನಿಷ್ಠೆಗಳಿಗೆ ಒಳಗಾಗುವ ಅಗತ್ಯವಿಲ್ಲ. ನಿಮ್ಮ ದೇವನು ನಿಮ್ಮ ಅಂಗೈಯಲ್ಲೇ ಇದ್ದಾನೆ. ಅವನನ್ನೇ ಪೂಜಿಸಿ, ಅರ್ಚಿಸಿ. ಏಕಾಗ್ರಚಿತ್ತರಾಗಿ ಧ್ಯಾನಿಸಿ. ಅಷ್ಟೇ ಸಾಕು" ಅನ್ನುವುದು ಮಾತ್ರ ಬಸವಣ್ಣನವರ ಉದ್ದೇಶ. ಅದನ್ನಷ್ಟೇ ಅವರು ಸಾರಿದ್ದು. ಹಾಗೇ ಬುದ್ಧನೂ, ಏಸುವೂ- ಸರಳ ಜೀವನದ ಪ್ರವರ್ತಕರಾದರು. ಅನುಯಾಯಿಗಳು, ತಮ್ಮ ತಮ್ಮ "ಐಡೆಂಟಿಟಿ"ಗಾಗಿ ಹೊಸ ಹೆಸರಿಟ್ಟು ಹೊಸ ಧರ್ಮವನ್ನೇ ಹುಟ್ಟಿಸಿದರು. ಇದನ್ನು ಪ್ರವರ್ತಕರು ಮೊದಲೇ ಕಂಡುಕೊಳ್ಳಬೇಕಿತ್ತು, ಅಂಥ ಹೊಸ ದಾರಿ ಕವಲೊಡೆಯದಂತೆ ತಡೆಯಬೇಕಿತ್ತು ಅನ್ನುವುದು ಈಗಿನ ಕಾಲದಲ್ಲಿ ನಿಂತು ತಿರುಗಿ ನೋಡುವಾಗ ಕಾಣುವ ಹಿನ್ನೋಟ ಮಾತ್ರ. <BR/><BR/>ಈಗಿನ ಸಾಮಾಜಿಕ ವಾತಾವರಣದಲ್ಲಿ ಹುಟ್ಟಿಕೊಳ್ಳುತ್ತಿರುವ ನೂರಾರು ಹೊಸ ಮತ-ಮಠಗಳಿಗೆ ಯಾರು ಹೊಣೆಯಾಗುತ್ತಾರೆ? ಹೇಳಬಲ್ಲೆವು. ಆದರೆ ತಡೆಯಬಲ್ಲೆವಾ? ಈ ವಿಷಯದಲ್ಲಿ ಇನ್ನು ಮುಂದೆ ಚರ್ಚಿಸುವಲ್ಲಿ ನನಗೆ ಆಸಕ್ತಿಯಿಲ್ಲ. ಈ ಅಂಗಳದಲ್ಲಿ ಗದ್ದಲ ಬೇಡ ಅಂತ ನನ್ನ ಅಭಿಪ್ರಾಯ.<BR/><BR/>ಕಾಕಾ, ನಿಮ್ಮ ಅಕ್ಷರಲೋಕವನ್ನು ಕೆಸರು ಮಾಡುವ ಉದ್ದೇಶ ನನಗಿಲ್ಲ. ಚರ್ಚೆ ಎದ್ದಾಗ ನನಗೆ ತೋಚಿದ ಉತ್ತರ ಕೊಡುತ್ತಿದ್ದೇನೆ. ನಾನೇ ಸರಿ ಎನ್ನುವ ಧಾರ್ಷ್ಟ್ಯವೂ ನನಗಿಲ್ಲ. ಇಷ್ಟವಾಗದಿದ್ದರೆ ಹೇಳಿ, ಕ್ಷಮಿಸಿ.ಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.comtag:blogger.com,1999:blog-5939841257923965225.post-35475873729372057932009-01-11T23:02:00.000+05:302009-01-11T23:02:00.000+05:30ಸುನಾಥ ಸರ್...ಯಾವುದೇ "ಮತ" ಸ್ಥಾಪಕರು ಒಳ್ಳೆಯದನ್ನೇ ಹೇಳಿ...ಸುನಾಥ ಸರ್...<BR/><BR/><BR/>ಯಾವುದೇ "ಮತ" ಸ್ಥಾಪಕರು ಒಳ್ಳೆಯದನ್ನೇ ಹೇಳಿಅದರೂ ..<BR/>ಕಾಲಕ್ರಮೇಣ "ಸ್ಪರ್ಧೆಗೆ" ಬಿದ್ದು ..<BR/>ನಾವು ಶ್ರೇಷ್ಥ.. ಎನ್ನುವ ಭಾವನೆಗೆ ಒಳಗಾಗಿ..<BR/>ಅಸಹನೆ ಬೆಳೆಯಲು ಕಾರಣವಾಯಿತು..<BR/><BR/>ಅಸಹನೆಯಲ್ಲಿ "ಮಾನವ" ಧರ್ಮ ಕ್ಕೆ ಬೆಲೆ ಇಲ್ಲ...<BR/><BR/>ಇನ್ನು ಪ್ರಗತಿ ಪರ ವಿಚಾರಗಳಿಗೆ ಎಲ್ಲ ಕಾಲದಲ್ಲೂ ವಿರೋಧವಾಗಿದೆ..<BR/><BR/>ಬಸವಣ್ಣನವರಿರಲಿ, ಗಾಂಧಿಯವರಿರಲಿ..ಮಾರ್ಟಿನ್ ಲೂಥರ್ ಇರಲಿ.., ಗೆಲಿಲಿಯೋ ಇರಲಿ..<BR/>ಎಲ್ಲರಿಗೂ ವಿರೋಧ ಸಿಕ್ಕಿದೆ...<BR/>ಕ್ರಮೇಣ ಕಾಲವೇ.. ಒಪ್ಪಿಕೊಂಡಿದೆ<BR/><BR/>ನಮ್ಮ ವೈಚಾರಿಕತೆಯನ್ನು ಹೆಚ್ಚಿಸುವ ನಿಮಗೆ ..<BR/><BR/>ಸಾವಿರ..ಸಾವಿರ ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-2826228418736417812009-01-10T13:34:00.000+05:302009-01-10T13:34:00.000+05:30ಚಿತ್ರಾ,ರವೀಂದ್ರನಾಥ ಠಾಕೂರರು ಭಾರತದ ಬಗೆಗೆ ಕಂಡ ಕನಸು ಇನ್...ಚಿತ್ರಾ,<BR/>ರವೀಂದ್ರನಾಥ ಠಾಕೂರರು ಭಾರತದ ಬಗೆಗೆ ಕಂಡ ಕನಸು ಇನ್ನೂ ಕನಸಾಗಿಯೇ ಉಳಿದಿದೆ:<BR/>"Where the mind is free<BR/>And the head is held high<BR/>........................<BR/>........................<BR/>.........................<BR/>Into that heaven of freedom<BR/>My father, let my country awake!"sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-4004271248122258252009-01-10T13:30:00.000+05:302009-01-10T13:30:00.000+05:30ಅನಾಮಿಕಾ,ವೇದೊಪನಿಷತ್ತುಗಳಲ್ಲಿ ಹೇಳಿದ್ದನ್ನೇ ಬಸವಣ್ಣ ಹೇಳಿ...ಅನಾಮಿಕಾ,<BR/>ವೇದೊಪನಿಷತ್ತುಗಳಲ್ಲಿ ಹೇಳಿದ್ದನ್ನೇ ಬಸವಣ್ಣ ಹೇಳಿರಬಹುದು.<BR/>ಹಾಗಿದ್ದರೆ,ಆತ ಹೇಳಿದ್ದನ್ನು ಕೇಳಲು, ಅನುಸರಿಸಲು ಕಾಶ್ಮೀರದ ದೊರೆ, ತನ್ನ ರಾಜ್ಯ ಬಿಟ್ಟುಕೊಟ್ಟು ದೂರದ <BR/>ಕಲ್ಯಾಣಕ್ಕೆ ಏಕೆ ಬರುತ್ತಿದ್ದ?<BR/>ಕೆಲವರು ಮಹಾತ್ಮರಿರುತ್ತಾರೆ. ಅವರ ವ್ಯಕ್ತಿತ್ವದಲ್ಲಿಯ ನೈಜತೆ,integrityಗಳನ್ನು ನೋಡಿದ ಜನರು ಅವರ ಶಿಷ್ಯರಾಗುವದರಲ್ಲಿ ಆಶ್ಚರ್ಯವಿಲ್ಲ ಹಾಗೂ ತಪ್ಪಿಲ್ಲ. ಇಂತಹವರ ಬಗೆಗೂ ಆಪಾದನೆಗಳು ಇದ್ದೇ ಇರುತ್ತವೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಇವರೆಲ್ಲ ಕನ್ನಡ ನಾಡು ಕಂಡ ಶ್ರೇಷ್ಠ ವ್ಯಕ್ತಿಗಳು. ಇವರ ವಿರುದ್ಧ ಆಪಾದನೆಗಳು ಆಗಲೂ ಇದ್ದವು, ಈಗಲೂ ಇದ್ದಿರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31546297649783719962009-01-10T13:21:00.000+05:302009-01-10T13:21:00.000+05:30ಜ್ಯೋತಿ, rj, ಚಂದ್ರಕಾಂತ,ಸ್ವತಃ ಬುದ್ಧನಿಗೇ ತನ್ನದೇ ಆದ ಧರ...ಜ್ಯೋತಿ, rj, ಚಂದ್ರಕಾಂತ,<BR/>ಸ್ವತಃ ಬುದ್ಧನಿಗೇ ತನ್ನದೇ ಆದ ಧರ್ಮಸ್ಥಾಪನೆಯಲ್ಲಿ ಆಸಕ್ತಿ ಇರಲಿಲ್ಲ. ಅವನ ನಿಧನದ ನಂತರವೇ ಅವನ ಶಿಷ್ಯರು ಮಹಾಯಾನ ಹಾಗೂ ಹೀನಯಾನ ಮತಗಳನ್ನು ಕಟ್ಟಿಕೊಂಡರು.<BR/>ಕ್ರೈಸ್ತ ಧರ್ಮವಾದರೂ ಸಹ ಏಶುವಿನ ನಂತರವೇ ಹುಟ್ಟಿ ಬೆಳೆಯಿತು.<BR/>ಗುರುವಿನ ಮರಣದ ನಂತರ ಶಿಷ್ಯರು ಒಟ್ಟುಗೂಡಿ ಒಂದು ಸಂಸ್ಥೆಯನ್ನು ಕಟ್ಟಿಕೊಳ್ಳುವ ಅವಶ್ಯಕತೆಯನ್ನು ಅನುಭವಿಸುತ್ತಾರೆ. ಈ ಸಸ್ಥೆ ಮುಂದೆ ಒಂದು ಮಠವೋ, ಒಂದು ಮತವೋ ಆಗಬಹುದು. ಈ ಮಠ ಅಥವಾ ಮತವು ತನ್ನ ಉಳಿವಿಗಾಗಿ ಇತರ ಮತಗಳೊಡನೆ ಪೈಪೋಟಿಗಿಳಿಯುವದು ಅನಿವಾರ್ಯವಾಗುತ್ತದೆ.<BR/>ಇದು ನಮ್ಮ ಎಲ್ಲ ಧರ್ಮಗಳ ಇತಿಹಾಸವಲ್ಲವೆ?<BR/>ಆದರೆ ಇದಕ್ಕೆ ಪರ್ಯಾಯವಿದೆಯೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31067397838257218832009-01-10T12:09:00.000+05:302009-01-10T12:09:00.000+05:30ಸುನಾಥ್ ಕಾಕಾ,ನಿಮ್ಮ ಬರೆಹಗಳು ಅಮೂಲ್ಯ ಖಜಾನೆಯಂತೆ .ಕಾಕಾ,...ಸುನಾಥ್ ಕಾಕಾ,<BR/><BR/>ನಿಮ್ಮ ಬರೆಹಗಳು ಅಮೂಲ್ಯ ಖಜಾನೆಯಂತೆ .<BR/><BR/>ಕಾಕಾ, ನಮ್ಮ ದೇಶದಲ್ಲಿ , ವಿಚಾರ ಸ್ವಾತಂತ್ರ್ಯ ಹಾಗೂ ವಿಚಾರ ಕ್ರಾಂತಿ ಎರಡನ್ನೂ ಮುಕ್ತ ಮನಸ್ಸಿನಿಂದ ಸ್ವೀಕರಿಸುವುದಿಲ್ಲ ಎಂಬುದು ವಿಷಾದನೀಯ ಅಲ್ಲವೆ? <BR/>" ಡ ವಿಂಚಿ ಕೋಡ್ " ಗೆ ಯಾವುದೇ ಪಾಶ್ಚಾತ್ಯ ದೇಶದಲ್ಲಿ ವ್ಯಕ್ತವಾಗದ ವಿರೋಧ ಭಾರತದಲ್ಲಿ ಕಂಡುಬಂದಿದ್ದು ಇದಕ್ಕೊಂದು ಉದಾಹರಣೆಯಷ್ಟೆ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-5939841257923965225.post-22800307957393045652009-01-09T21:05:00.000+05:302009-01-09T21:05:00.000+05:30Very healthy discussion. But, what is the contribu...Very healthy discussion. But, what is the contribution of Basavanna to the society for a change ? Even after his good advice, the society has remained the same ! What all he said, were told earlier also by many. The vedas, upnishats have said 'satyam vada, dharmam chara' thousands of years before Basavanna ! Though, veerashaiva, I dont find any thing great in him. <BR/>He was a controversial parson in his own time and even now also. He was charged with corruption, misuse of power and said to have suicided by jumping into river at Sangama inBagalktDtAnonymousnoreply@blogger.comtag:blogger.com,1999:blog-5939841257923965225.post-37509428070448924962009-01-09T17:22:00.000+05:302009-01-09T17:22:00.000+05:30ಸುನಾಥ್ ಸರ್ಇದೀಗ ತಾನೆ ನಿಮ್ಮ ಬರವಣಿಗೆ ಹಾಗೂ ಪ್ರತ್ಯಿಕ್ರಿ...ಸುನಾಥ್ ಸರ್<BR/><BR/>ಇದೀಗ ತಾನೆ ನಿಮ್ಮ ಬರವಣಿಗೆ ಹಾಗೂ ಪ್ರತ್ಯಿಕ್ರಿಯೆಗಳ ಮಹಾಪೂರವನ್ನೇ ನೋಡಿದೆ.<BR/>ನಿಮ್ಮ ಲೇಖನ ಅತ್ಯಂತ ಆರೋಗ್ಯಕರವಾಗಿದೆ. ಇಲ್ಲಿ“ ಆದ್ಯರು ಎಂದರೆ ಹಿರಿಯರು.ಅಂದರೆ ಬಸವಣ್ಣನವರಿಗಿಂತ ಹಿರಿಯರಾದ ಸಕಲೇಶ ಮಾದರಸ , ಜೇಡರ ದಾಸಿಮಯ್ಯ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆಯೇ ಬಸವಣ್ಣನವರನ್ನು ನಾವು ಅರ್ಥೈಸಿಕೊಳ್ಳಬಹುದು. ದಾಸಿಮಯ್ಯನವರ ವಚನಗಳು ಅತ್ಯಂತ ಹೆಚ್ಚಿನ ವಿಚಾರಗಳ ಬಗ್ಗೆ ಚರ್ಚಿಸುತ್ತದೆ<BR/><BR/>ಸುಪ್ತದೀಪ್ತಿ ಹಾಗು ನಿಮ್ಮ ಅಬ್ಜಿಪ್ರಾಯಗಳು ಅತ್ಯಂತ ಆರೋಗ್ಯಕರವಾಗಿವೆ. ಬುದ್ಧ್, ಬಸವಣ್ಣ, ಕಬೀರ, ಏಸು ಮುಂತಾದವರು ಯಾರೂ ನಮ್ಮ ಹೆಸರಿನಲ್ಲಿ ಹಿಸಧರ್ಮ ಪ್ರಾರಂಭ ಮಾಡಿ ಎನ್ನಲಿಲ್ಲ. ಮತ್ತು rj ಅವರು ಹೇಳುವಂತೆ ಹೊಸ ಧರ್ಮ ಸೃಷ್ಟಿಯಾಗಲು ವೇದಿಕೆಯನ್ನು ಸಿದ್ಧಪಡಿಸಲೂ ಇಲ್ಲ. Dignity of labour concept ನ್ನು ಬಹಳ ಮುಂಚೆಯೇ ತಂದವರು. ನಿರಾಕಾರ ದೇವರನ್ನು ಪೂಜಿಸುವುದು ಎಲ್ಲರಿಗೂ ಸಾಧ್ಯವಿಲ್ಲವೆಂದೇ ಸರಳವಾದ ಕರಲಿಂಗದ ಬಗ್ಗೆ ಹೇಳಿದರು. ಹಾಗೂ ಇವರಾರೂ ತಮ್ಮ ಹಿಂದೆ ಅನುಯಾಯಿಗಳು ಬರುತ್ತಿದ್ದಾರೆಂದೇ ತಮ್ಮ ನಡವಳಿಕೆಗಳನ್ನು ಬೆಳೆಸಿಕೊಳ್ಳಲಿಲ್ಲ. ಕುವೆಂಪು ಅವರ ವಿಶ್ವಮಾನವ ಕಲ್ಪನೆ ತಪ್ಪೆಂದು ಯಾರೂ ಹೇಳುವುದಿಲ್ಲ. ಹಾಗೂ ಇವರೊಬ್ಬರದು ಸರಿ ಹಿಂದಿನವರದು ತಪ್ಪೆಂದು ನಾವು ಭಾವಿಸಬೇಕಾಗಿಯೂ ಇಲ್ಲ. ಪೂರ್ವಗ್ರಹವಿಲ್ಲದೆ ಇವರನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿದರೆ ಎಲ್ಲವೂ ಸ್ಪಷ್ಟವಾಗಿ ಗೋಚರವಾಗುತ್ತದೆ.<BR/><BR/>ನೀವು ಹೇಳೀದಂತೆ ವಿದೇಶೀಯರು ಯಾವುದೇ ವಿಚಾರವನ್ನು ಚರ್ಚೆಗೆ ಒಳಪಡಿಸುತ್ತಾರೆ. ಬಸವಣ್ಣ ಬುದ್ಧ ಇತರ ದೇಶಗಳಲ್ಲಿ ಜನಿಸಿದ್ದರೆ ಅವರನ್ನು ಹೆಚ್ಚಿನ ಜನ ಸರಿಯಾಗಿ ಅರ್ಥೈಸಿಕೊಳ್ಳುತ್ತಿದ್ದರೇನೋ ?<BR/><BR/>ನಿಮ್ಮ ಈ ಲೇಖನಕ್ಕೆ ಮತ್ತೊಮ್ಮೆ ಧನ್ಯವಾದಗಳುಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-5939841257923965225.post-78756412343564274942009-01-09T12:00:00.000+05:302009-01-09T12:00:00.000+05:30ಸುಪ್ತದೀಪ್ತಿಯವರೇ,ನನ್ನ ಟಿಪ್ಪಣಿಯನ್ನು ತಪ್ಪಾಗಿ ಅರ್ಥೈಸಿಕ...ಸುಪ್ತದೀಪ್ತಿಯವರೇ,<BR/>ನನ್ನ ಟಿಪ್ಪಣಿಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ<BR/>ಅಂತ ನನ್ನ ಭಾವನೆ.ನೀವು ಹೇಳಿದಂತೆ ಈ ಧರ್ಮನಾಯಕರ್ಯಾರೂ<BR/>ಹೊಸ ಧರ್ಮವನ್ನ ಹುಟ್ಟು ಹಾಕಲಿಲ್ಲ (ಅಷ್ಟೇ!).ಆದರೆ ಅದರ <BR/>ಬದಲಾಗಿ ಹೊಸ ಧರ್ಮವೊಂದು ಜನ್ಮತಾಳಲು ಏನೆಲ್ಲ ವ್ಯವಸ್ಥೆ<BR/>ಮಾಡಬೇಕೋ ಅದೆಲ್ಲವನ್ನೂ indirect ಆಗಿ ಖಂಡಿತ ಮಾಡಿದರು..<BR/>ಹೋಮ-ಹವನಗಳ ಬಗ್ಗೆ ಲೇವಡಿ ಮಾಡಿದ ಬಸವಣ್ಣ ಕೈಯಲ್ಲೊಂದು<BR/>ಲಿಂಗ ಹಿಡಿದು "ಇಷ್ಟಲಿಂಗ"ದ ಪೂಜೆ ಮಾಡಿರಿ ಎಂದು ಕರೆಕೊಟ್ಟರೆ ಆತ ತನ್ನ ಅನುಯಾಯಿಗಳಿಗೆ ಏನಂತ ಕರೆನೀಡುತ್ತಿದ್ದಾನೆಂದು ಅರ್ಥೈಸೋಣ?<BR/>its nothing but triggering!<BR/>ಇದೇ formula ಮುಸ್ಲಿಂ,ಕ್ರೈಸ್ತ,ಭೌದ್ಧ ಮುಂತಾದ ಧರ್ಮನಾಯಕರೂ ಅನುಸರಿಸಿದರು..<BR/>ನನ್ನ ಬಲವಾದ ನಂಬಿಕೆಯಿಷ್ಟೆ:<BR/>ಯಾವುದೇ ಧರ್ಮನಾಯಕನಿರಬಹುದು ಅಥವಾ ಜನನಾಯಕನಿರಬಹುದು,ದೊಡ್ಡದಾದ ಗುಂಪೊಂದು ಆತನ ಮಾತು/ಕೄತಿಗಳನ್ನು ಆಸಕ್ತಿಯಿಂದ<BR/>ಗಮನಿಸುತ್ತಿದೆ ಮತ್ತು ಹಿಂಬಾಲಿಸುತ್ತಿದೆಯೆಂದರೆ ಸದರಿ ನಾಯಕನಿಗೆ ತನ್ನ ಅಳಿವಿನ ನಂತರ ತನ್ನ ಬೋಧನೆ/ಕೃತಿಗಳ ಅಪಾಯಗಳ ಬಗ್ಗೆ ಒಂದು ನಿರ್ದಿಷ್ಟವಾದ ಅರಿವಿರಬೇಕು.ಸಾಧ್ಯವಾದರೆ ತನ್ನ ಜೀವಿತ ಕಾಲದಲ್ಲೇ<BR/>ಅಂಥದೊಂದು ಅಪಾಯದ ಬಗ್ಗೆ ತನ್ನ ಅನುಯಾಯಿಗಳನ್ನು ಎಚ್ಚರಿಸಿರಬೇಕು.ಬಹುಶಃ ಅದಕ್ಕೆಂದೇ ಗಾಂಧೀಜಿ ಅದ್ಯಾವ ಅರ್ಥದಲ್ಲಿ ಹೇಳಿದ್ದರೋ ಗೊತ್ತಿಲ್ಲ;<BR/>"ಕಾಂಗ್ರೆಸ್ಸನ್ನು ಮುಗಿಸಿಬಿಡಿ.ಇಲ್ಲದಿದ್ರೆ ಮುಂದೊಂದು ದಿನ ದೇಶವನ್ನೇ ಮುಗಿಸೀತು.." ಅಂತ ಹೇಳಿದ್ದರು..<BR/>ಎಲ್ಲಕ್ಕಿಂತ ಇಲ್ಲಿ ಕುವೆಂಪುರವರ ವಿಶ್ವಮಾನವನ ಪರಿಕಲ್ಪನೆ ಹೆಚ್ಚು<BR/>ಪ್ರಸ್ತುತ ಮತ್ತು ಅವಶ್ಯಕ ಅಂತನಿಸುತ್ತದೇನೋ...<BR/>-ರಾಘವೇಂದ್ರ ಜೋಶಿ.Anonymousnoreply@blogger.comtag:blogger.com,1999:blog-5939841257923965225.post-56123438420332087672009-01-09T11:06:00.000+05:302009-01-09T11:06:00.000+05:30ಉದಯ,ಪಾಶ್ಚಾತ್ಯ ಸಾಹಿತ್ಯದಲ್ಲಿ ಹಾಗೂ ಮನಃಶಾಸ್ತ್ರದಲ್ಲಿ ಹಾ...ಉದಯ,<BR/>ಪಾಶ್ಚಾತ್ಯ ಸಾಹಿತ್ಯದಲ್ಲಿ ಹಾಗೂ ಮನಃಶಾಸ್ತ್ರದಲ್ಲಿ ಹಾವು ಕಾಮದ ಪ್ರತೀಕವಾಗಿ ಯಾವಾಗಿನಿಂದಲೂ ಸ್ಥಳ ಪಡೆದಿದೆ.ಇದು ಸರಿಯೂ ಹೌದು. <BR/>ಆದರೆ, ಭಾರತೀಯ ಯೋಗಶಾಸ್ತ್ರದಲ್ಲಿ ಹಾವು ಕುಂಡಲಿನಿ ಶಕ್ತಿಯ ಸಂಕೇತವಾಗಿದ್ದರಿಂದ, ಅದನ್ನು ಕಾಮದ ಪ್ರತೀಕವಾಗಿ ಬಳಸುವ ಕಲ್ಪನೆಯೇ ನಮ್ಮವರಿಗೆ ಬರಲಿಲ್ಲ.<BR/>ಕಾಮವನ್ನು lust ಪ್ರತೀಕವಾಗಿ ಬಳಸಿದ್ದು ಬಸವಣ್ಣನವರ ಕಲ್ಪನಾಶಕ್ತಿಯ ಧೈರ್ಯವನ್ನು ತೋರಿಸುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28479050897295139222009-01-09T10:59:00.000+05:302009-01-09T10:59:00.000+05:30ಜ್ಯೋತಿ,ಇದೀಗ ನಿನ್ನ ಹಾಗೂ ರಾಘವೇಂದ್ರ ಜೋಶಿಯವರ ನಡುವೆ ಆಸಕ...ಜ್ಯೋತಿ,<BR/>ಇದೀಗ ನಿನ್ನ ಹಾಗೂ ರಾಘವೇಂದ್ರ ಜೋಶಿಯವರ ನಡುವೆ ಆಸಕ್ತಿಕರವಾದ ಚರ್ಚೆ ಪ್ರಾರಂಭವಾದಂತಾಯಿತು.<BR/>ತನ್ನ ಸುತ್ತಲಿನ ಕೊಳೆಯನ್ನು ತೊಳೆಯಲೆಂದೇ ಮಹಾತ್ಮನೊಬ್ಬನು ಹೊಸ ವಿಚಾರಗಳನ್ನು ಬೋಧಿಸುತ್ತಾನೆ ಹಾಗು ಹೊಸ ಮಾರ್ಗವನ್ನು ತೋರಿಸುತ್ತಾನೆ. ಆದರೆ ಅವನ ಅನುಯಾಯಿಗಳುಹೊಸ ಕೊಳೆಯನ್ನು ಒಟ್ಟಲು ಪ್ರಾರಂಭಿಸುತ್ತಾರೆ.<BR/>'ದಾರಿ ಯಾವುದಯ್ಯಾ ವೈಕುಂಠಕೆ?'sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-72836913341959631702009-01-09T10:53:00.000+05:302009-01-09T10:53:00.000+05:30ಶಿವು,ವೈದಿಕ ಸಂಪ್ರದಾಯ ಹಾಗು ವಿಚಾರಗಳ ವಿರುದ್ಧದ ಕ್ರಾಂತಿಯ...ಶಿವು,<BR/>ವೈದಿಕ ಸಂಪ್ರದಾಯ ಹಾಗು ವಿಚಾರಗಳ ವಿರುದ್ಧದ ಕ್ರಾಂತಿಯ ರೂಪುರೇಷೆಗಳು ಮೊದಲೇ ಮೈದಾಳಿದ್ದವು. ಆ ಕಾರಣದಿಂದಲೇ ಬಸವಣ್ಣನವರಿಗೆ ಜನಿವಾರ ಹರಿದೊಗೆಯುವ ವಿಚಾರ ಹಾಗೂ ಧೈರ್ಯ ಬಂದಿದ್ದು. ಈ ಕಾರಣಗಳಿಂದಲೇ, ಬಸವಣ್ಣ ಬೇರೊಂದು ಗುರುಕುಲದಲ್ಲಿ ಅಧ್ಯಯನ ಮಾಡಲು ಸಾಧ್ಯವಾಗಿದ್ದು ಹಾಗೂ ತನ್ನ ಸೋದರಮಾವನ ಆಶ್ರಯ ಪಡೆದು, ಅವನ ಮಗಳನ್ನು ಮದುವೆಯಾಗಲು ಸಾಧ್ಯವಾಗಿದ್ದು.<BR/><BR/>ಬಸವೇಶ್ವರ, ಅಲ್ಲಮಪ್ರಭು, ಚೆನ್ನಬಸವಣ್ಣ ಮೊದಲಾದ ವ್ಯಕ್ತಿಗಳು magnet ಇದ್ದಂತೆ. ಈ ಚುಂಬಕಗಳ ಸುತ್ತಲೂ<BR/>ಜನಸಾಮಾನ್ಯರು ಹಾಗೂ ಅಸಾಮಾನ್ಯರು ಮುತ್ತಿಕೊಂಡರು.<BR/>ಇದರಿಂದಾಗಿಯೇ 'ಶರಣಕ್ರಾಂತಿ' ಸಾಧ್ಯವಾಯಿತು. ಮಹಾತ್ಮಾ ಗಾಂಧಿಯ ಸುತ್ತಲೂ ಮುತ್ತಿಕೊಂಡ ಚಳುವಳಿಗಾರರನ್ನು ಇದಕ್ಕೆ ಹೋಲಿಸಬಹುದು.<BR/>Anyway, ಶರಣಕ್ರಾಂತಿ ಬಹುಶ: ಇಡೀ ಜಗತ್ತಿನ ಇತಿಹಾಸದಲ್ಲಿಯೇ ಅದ್ವಿತೀಯವಾದದ್ದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-20388716336006957622009-01-09T00:07:00.000+05:302009-01-09T00:07:00.000+05:30ಸುನಾಥ್ ಸರ್,:)ನಿಮ್ಮ ಲೇಖನದಲ್ಲಿನ ಒಂದು ಅಂಶ-ಬಸವಣ್ಣನವರು ...ಸುನಾಥ್ ಸರ್,:)<BR/>ನಿಮ್ಮ ಲೇಖನದಲ್ಲಿನ ಒಂದು ಅಂಶ-ಬಸವಣ್ಣನವರು ಬಹಳ ಹಿಂದೆಯೇ ಹಾವನ್ನು ಕಾಮದ ಸಂಕೇತವಾಗಿ ಬಳಸಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.ಇದೊಂದು ಆಶ್ಚರ್ಯಕರ ಮಾಹಿತಿ.ನಾನೊಬ್ಬ ಇಂಗ್ಲೀಷ ಅಧ್ಯಾಪಕನಾಗಿ D.H.Lawerence ನ "Snake" ಪದ್ಯವನ್ನು ಬೇರೆ ಬೇರೆ ತರಗತಿಗಳಿಗೆ ಪಾಠ ಮಾಡುವಾಗಲೆಲ್ಲಾ ಹಾವು ಕಾಮದ ಸಂಕೇತವಾಗಿ ಕಾಣಿಸಿಕೊಳ್ಳುವದು ಪಾಶ್ಚಾತ್ಯರ ಪರಿಕಲ್ಪನೆಯಲ್ಲಿ ಮಾತ್ರ ಎಂದೂ ಮತ್ತು ಅದನ್ನು ಮೊಟ್ಟ ಮೊದಲಿಗೆ ಪ್ರತಿಪಾದಿಸಿದ್ದು ಫ್ರಾಯ್ಡ ಎಂದೂ ಆನಂತರ ಅದನ್ನು ಬಹಳಷ್ಟು ಲೇಖಕರು ತಮ್ಮ ಸಾಹಿತ್ಯದಲ್ಲಿ ಬಳಸಿಕೊಂಡರೆಂದು ಹೇಳುತ್ತಿದ್ದೆ.ನಾನೊಬ್ಬನೇ ಅಲ್ಲ.So called the great professors of English are also still under the same impression.It is really shame on my part and on their part as well.ಇನ್ನು ಮುಂದೆ ಈ ತಪ್ಪಾಗದಂತೆ ನೋಡಿಕೊಳ್ಳುತ್ತೇನೆ ಮತ್ತು ಈ ಕುರಿತು ನನಗೆ ಗೊತ್ತಿರುವ ಇಂಗ್ಲೀಷ ಅಧ್ಯಾಪಕರ ಜ್ಞಾನವನ್ನು update ಮಾಡುತ್ತೇನೆ.ನಿಮ್ಮ ಲೇಖನಕ್ಕೆ ಧನ್ಯವಾದಗಳು.ಬಿಸಿಲ ಹನಿhttps://www.blogger.com/profile/10676488826070757159noreply@blogger.com