tag:blogger.com,1999:blog-5939841257923965225.post8384503756487807604..comments2024-02-29T07:14:52.690+05:30Comments on ಸಲ್ಲಾಪ: ಕರಿಯ ಸಾಹೇಬರುsunaathhttp://www.blogger.com/profile/13386371953472087631noreply@blogger.comBlogger54125tag:blogger.com,1999:blog-5939841257923965225.post-68378276826352539662010-08-15T10:53:15.643+05:302010-08-15T10:53:15.643+05:30ಸುನಾಥ ಸರ್...
ನಿಮ್ಮ ಲೇಖನ ನನಗೆ ಓದಲು ಆಗ್ತಾ ಇಲ್ಲ.....ಸುನಾಥ ಸರ್...<br /><br />ನಿಮ್ಮ ಲೇಖನ ನನಗೆ ಓದಲು ಆಗ್ತಾ ಇಲ್ಲ..<br /><br />ಕನ್ನಡದಂತೆ ಕಾಣುತ್ತದೆ..<br />ಓದಲು ಬರುತ್ತಿಲ್ಲ..<br /><br />ಏನು ಕಾರಣ?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-8426540252523079832010-08-09T01:10:39.629+05:302010-08-09T01:10:39.629+05:30uyttama baraha. jotege uttama pratikriyegalu joteg...uyttama baraha. jotege uttama pratikriyegalu jotege tamma puraka maru uttaragalu. chintanege hachchuva lekhana. tadavaagi odiddakke hella sikkittu. <br />nanna abhipraayadalli gaandhiji maanava savendanaasheela vyakti mattu shakti, badatana daaridraya nammalli tolagi shubrate barabeku, bhaashe-sanskrutiya gourava beku, patrikegalu bhaashe-samskruti belesuvalli tamma paatra vahisi saamajika anishtategalannu todeyabebeku.<br />kannadadalli typisalaaraddakke kshame irali.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-29267124177471778122010-08-07T16:29:32.854+05:302010-08-07T16:29:32.854+05:30ಸುನಾಥ್ ಸರ್,
ಪತ್ರಿಕೆಯ ಸಂಪಾದಕರುಗಳು ತಾವು ಬರೆದಿದ್ದೆಲ್...ಸುನಾಥ್ ಸರ್,<br /><br />ಪತ್ರಿಕೆಯ ಸಂಪಾದಕರುಗಳು ತಾವು ಬರೆದಿದ್ದೆಲ್ಲಾ ವೇದವಾಕ್ಯವೆಂದುಕೊಂಡಿದ್ದಾರೆ. ನಾನು ಒಂದು ಲೇಖನದಲ್ಲಿ ಅವರ ಯೋಗ್ಯತೆ ಹೊಗಳಿದ್ದೇನೆ. ಬರೆಯುವ ಮುನ್ನ ಅವರು ತಮ್ಮ ಆತ್ಮಸಾಕ್ಷಿಯನ್ನಾದರೂ ಕೇಳಿಕೊಳ್ಳಬೇಕು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-83726432322944858572010-08-07T13:55:17.852+05:302010-08-07T13:55:17.852+05:30ಉತ್ತಮ ಬರಹ..ಉತ್ತಮ ಬರಹ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5939841257923965225.post-3224784643633953432010-08-06T22:17:49.214+05:302010-08-06T22:17:49.214+05:30ಗುರುಮೂರ್ತಿಯವರೆ,
ನಿಮಗೆ ಧನ್ಯವಾದಗಳು.ಗುರುಮೂರ್ತಿಯವರೆ,<br />ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45287262265269463212010-08-06T22:17:24.921+05:302010-08-06T22:17:24.921+05:30ರೋಹಿಣೀಪತಿಯವರೆ,
ಗಾಂಧೀಜಿಯವರು ಅರೆಬಟ್ಟೆ ಧರಿಸಲು ಪ್ರಾರಂಭ...ರೋಹಿಣೀಪತಿಯವರೆ,<br />ಗಾಂಧೀಜಿಯವರು ಅರೆಬಟ್ಟೆ ಧರಿಸಲು ಪ್ರಾರಂಭಿಸಿದ ಅನೇಕ ವರ್ಷಗಳ ಬಳಿಕ, ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಸರೋಜಿನಿ ನಾಯಡುರವರು ಈ ಜೋಕನ್ನು ಮಾಡಿದ್ದಾರೆ.<br />ಗಾಂಧೀಜಿಯವರ ಬಗೆಗೆ ನಮ್ಮಿಬ್ಬರ ದೃಷ್ಟಿಕೋನಗಳು ಬೇರೆಯಾಗಿರುವದು ಸುವ್ಯಕ್ತವಾಗಿದೆ. ಆದುದರಿಂದ ಈ ಚರ್ಚೆಯನ್ನು ಇಲ್ಲಿಗೇ ಮುಗಿಸೋಣ..sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3058435085213547252010-08-06T21:40:01.477+05:302010-08-06T21:40:01.477+05:30sir
tumbaa satya maatu nimmadu
olleya lekhanasir<br /><br />tumbaa satya maatu nimmadu<br /><br />olleya lekhanaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-5939841257923965225.post-72739666128472778872010-08-06T12:34:53.986+05:302010-08-06T12:34:53.986+05:30ಮಾನವೀಯ ಸಂವೇದನೆಯನ್ನು ವ್ಯಕ್ತ ಮಾಡುವದಕ್ಕಾಗಿ ಶ್ರೀ ಮೋ.ಕ....ಮಾನವೀಯ ಸಂವೇದನೆಯನ್ನು ವ್ಯಕ್ತ ಮಾಡುವದಕ್ಕಾಗಿ ಶ್ರೀ ಮೋ.ಕ.ಗಾಂಧಿಯವರು ಅತ್ಯಂತ ಕಡಿಮೆ ವಸ್ತ್ರ ಧರಿಸಿ, ಜೀವನಕ್ಕೆ ಅವಶ್ಯವಿದ್ದಷ್ಟು ಮಾತ್ರ ಭೋಜನ ಮಾಡುತ್ತಿದ್ದರೆಂದು ನಿಮ್ಮ ಅಭಿಪ್ರಾಯ. ಅದನ್ನೊಂದು ರಾಜಕೀಯ ಅಸ್ತ್ರವಾಗಿ ಬಳಸಿದರೆಂಬುದು ಐತಿಹಾಸಿಕ ತಥ್ಯ. ಗಾಂಧೀಯವರ ಜೀವನ ಶೈಲಿಯ ಬಗ್ಗೆ ಅವರ ಅನುಯಾಯಿ ಶ್ರೀಮತಿ ಸರೋಜಿನಿ ನಾಯ್ಡು ಗಾಂಧೀಯವರಿಗೆ ಏನು ಹೇಳಿದ್ದರು ಗೊತ್ತೆ ? "ಬಾಪೂ, ನಿಮ್ಮನ್ನು ಬಡತನದಲ್ಲಿಡಲು ಭಾರತ ಸರಕಾರ ಮಾಡುತ್ತಿರುವ ವೆಚ್ಚದ ಕಲ್ಪನೆ ನಿಮಗಿದೆಯೆ ?" ಏನಿದರ ಅರ್ಥ ? ಹೇಳುವಿರಾ ?ರೋಹಿಣೀಪತಿnoreply@blogger.comtag:blogger.com,1999:blog-5939841257923965225.post-74497974081401251472010-08-05T15:23:42.892+05:302010-08-05T15:23:42.892+05:30ಸತ್ಯಪ್ಪನವರೆ,
ನಮ್ಮ ನಡುವಿನ ಚರ್ಚೆಯಿಂದ ವ್ಯಕ್ತವಾಗುವದೇನೆ...ಸತ್ಯಪ್ಪನವರೆ,<br />ನಮ್ಮ ನಡುವಿನ ಚರ್ಚೆಯಿಂದ ವ್ಯಕ್ತವಾಗುವದೇನೆಂದರೆ, ಒಬ್ಬರಿಗೆ ಒಂದು ತೆರನಾಗಿ ಕಂಡದ್ದು ಮತ್ತೊಬ್ಬರಿಗೆ ಮತ್ತೊಂದು ತೆರನಾಗಿ ಕಾಣಬಹುದು ಎಂದು.<br />ಏನೇ ಆದರೂ ಸ್ವಾರಸ್ಯಪೂರ್ಣ ಚರ್ಚೆಗಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80369250411343855612010-08-05T11:19:51.740+05:302010-08-05T11:19:51.740+05:30ಪುರುಷ ದೈಹಿಕವಾಗಿ ಸ್ತ್ರೀಗಿಂತಲೂ ಶ್ರೇಷ್ಠ ಎಂಬುದು ನಿರ್ವಿ...ಪುರುಷ ದೈಹಿಕವಾಗಿ ಸ್ತ್ರೀಗಿಂತಲೂ ಶ್ರೇಷ್ಠ ಎಂಬುದು ನಿರ್ವಿವಾದ. ಇದು ಪೃಕೃತಿಯ ನಿಯಮ. ನೀವು ಯಾವದೇ ಪ್ರಾಣಿಯನ್ನು ಉದಾಹರಣೆಗೆ ತೆಗೆದುಕೊಂಡರೂ ಈ ನಿಯಮ ಸರ್ವಕಾಲಿಕ. ಅಲ್ಲದೇ ಪೃಕೃತಿಯು ಸಂತಾನೋತ್ಪತ್ತಿಯ ವಿಷಯದಲ್ಲಿ ಸ್ತ್ರೀಗೆ ಹೆಚ್ಚಿನ ಹೊಣೆ ಹೊರಿಸಿದೆ. ಅದಕ್ಕೆ ಕನ್ನಡದಲ್ಲಿ " ಹುಡುಗ ಬಯಲು ಬಂಗಾರ" ಎಂಬ ನಾಣ್ಣುಡಿ ಹುಟ್ಟಿರಬಹುದು. ಭೈರಪ್ಪನವರ್ ಕಾದಂಬರಿಗಳಲ್ಲಿ ಈ ತಥ್ಯ ಧ್ವನಿತವಾಗಿದೆ. ಲೈಂಗಿಕವಾಗಿ ವಿಝ್ರಂಬಿಸುವದರ ಅರ್ಥ ನನಗಾಗಲಿಲ್ಲ. ಲೈಂಗಿಕ ಕ್ರಿಯೆ ಸಮಾನವಾದುದು. ಇದರಲ್ಲಿ ಭಾಗಿಯಾದ ಸ್ತ್ರೀ-ಪುರುಷರಿಬ್ಬರಿಗೂ ಸಿಗುವದು ಸಮಾನ ಸುಖ ಮತು ಸಮಾನ ತೃಪ್ತಿ. ಇದರಲ್ಲಿ ಒಬ್ಬರು ಇನ್ನೊಬ್ಬರಿಗೆ ಅನಿವಾರ್ಯ. ಹೀಗಿದ್ದಾಗ ಇಬ್ಬರಲ್ಲಿ ಒಬ್ಬರು ಶ್ರೇಷ್ಠ ಹೇಗಾಗುತ್ತಾರೆ ? ಭೈರಪ್ಪನವರ ಯಾವ ಕಾದಂಬರಿಯಲ್ಲಿಯೂ ಪುರುಷನೇ ಶ್ರೇಷ್ಠ ಎಂಬ ಚಿತ್ರಣ ಬರುವದಿಲ್ಲ. <br /><br />ಇನ್ನು ಕುವೆಂಪುರವರ ಕಾವ್ಯ ! ಬೇರೆ ಬೇರೆ ಕವಿಗಳದ್ದು ಬೇರೆ ಬೇರೆ ಶೈಲಿ. ಕುಮಾರವ್ಯಾಸ, ಚಾಮರಸ, ರಾಘವಾಂಕ, ಕುಮಾರ ವಾಲ್ಮೀಕಿ, ರನ್ನ, ಪಂಪ, ಬೇಂದ್ರೆ, ಕುವೆಂಪು, ಅಡಿಗ, ನಿಸ್ಸಾರ, ಕರ್ಕಿ, ಎಲ್ಲರ ಕಾವ್ಯ ಶೈಲಿ ಬೇರೆ ಬೇರೆ ಅಲ್ಲವೆ ! ಎಲ್ಲರ ಕಾವ್ಯದಲ್ಲಿಯೂ ಅವರವರದೇ ಸೌಂದರ್ಯವಿದೆ, ಮಾಧುರ್ಯವಿದೆ ಅಲ್ಲವೆ ? ಬೇಂದ್ರೆ ಕುವೆಂಪು ಆಗಲಾರರು. ಕರ್ಕಿ ಅಡಿಗಲಾಗರಾರರು. ನಾವು ಅಂದರೆ ಓದುಗರು ಅವರವರ ಶೈಲಿಯನ್ನೇ ರಸಸ್ವಾದನೆ ಮಾಡಬೇಕಲ್ಲವೆ ? ಒಬ್ಬರಿಗೆ ಇನ್ನೊಬ್ಬರನ್ನು ಹೋಲಿಸುವದೇಕೆ ? ಹೋಳಿಗೆಯ ರುಚಿ ಹೋಳಿಗೆಗೆ, ಪಾಯಸದ್ ರುಚಿ ಪಾಯಸಕ್ಕೆ. ಹೋಳಿಗೆಯಲ್ಲಿ ಪಾಯಸದ ರುಚಿಯನ್ನು ಏಕೆ ಹುಡುಕಬೇಕು ?ಪ್ರ. ಭೀ. ಸತ್ಯಪ್ಪnoreply@blogger.comtag:blogger.com,1999:blog-5939841257923965225.post-31365067744591170332010-08-04T12:11:59.243+05:302010-08-04T12:11:59.243+05:30ಭಟ್ಟರೆ,
ಭಾರತದಲ್ಲಿ ಪ್ರಾಥಮಿಕ ಸೌಲಭ್ಯಗಳ ಕೊರತೆಯೇ ಇರುವಾಗ...ಭಟ್ಟರೆ,<br />ಭಾರತದಲ್ಲಿ ಪ್ರಾಥಮಿಕ ಸೌಲಭ್ಯಗಳ ಕೊರತೆಯೇ ಇರುವಾಗ,<br />ಅತ್ಯಾಧುನಿಕ ಸೌಲಭ್ಯಗಳ ಬಗೆಗೆ ಭಾಯಿ ತೆರೆಯುವದು ಸರಿ ಕಾಣಿಸುವದಿಲ್ಲ. ನಿಮ್ಮ ಲೇಖನದಲ್ಲಿಯೂ ಸಹ ಈ ಚರ್ಚೆ ಇದೆ.<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59105917142872175012010-08-04T12:07:52.833+05:302010-08-04T12:07:52.833+05:30ಪ್ರಿಯ ಸತ್ಯಪ್ಪನವರೆ,
ನನ್ನ ಸಾಹಿತ್ಯಕ ಅಭಿಪ್ರಾಯಗಳು ನನ್ನ ...ಪ್ರಿಯ ಸತ್ಯಪ್ಪನವರೆ,<br />ನನ್ನ ಸಾಹಿತ್ಯಕ ಅಭಿಪ್ರಾಯಗಳು ನನ್ನ ಅಧ್ಯಯನವನ್ನು ಆಧರಿಸಿದ ಅಭಿಪ್ರಾಯಗಳೇ ಆಗಿವೆ. ಕುವೆಂಪುರವರ ವಿಚಾರವಿಸ್ತಾರವನ್ನು ನಾನು ಖಂಡಿತವಾಗಿಯೂ ಮೆಚ್ಚುತ್ತೇನೆ. ಆದರೆ ಅವರ ಕಾವ್ಯರಚನೆಯ ಬಗೆಗೆ ನಿಮ್ಮ ಹಾಗು ನನ್ನ ಅಭಿಪ್ರಾಯಗಳು ಬೇರೆಯಾಗಿರುವಂತೆ ತೋರುತ್ತದೆ. ಇನ್ನು ಭೈರಪ್ಪನವರು ಪುರುಷಪ್ರಧಾನ ವಿಚಾರವುಳ್ಳವರು ಎನ್ನುವದೇ ನನ್ನ ಅಭಿಪ್ರಾಯವಾಗಿದೆ. ಅವರ ಕಾದಂಬರಿಗಳಲ್ಲಿ ಸ್ತ್ರೀಯು ಪಡುವ ಯಾತನೆ, ಅವಳು ಅದೆಲ್ಲವನ್ನು ಎದುರಿಸಿ ನಿಲ್ಲುವ ರೀತಿ ಇವು ಬಹುಶ: ಬೇರೆ ಸಾಹಿತಿಗಳ ಕಾದಂಬರಿಗಳಲ್ಲಿ ಕಂಡು ಬರಲಿಕ್ಕಿಲ್ಲ. ಆದರೆ, ಇವೆಲ್ಲ ಕಾದಂಬರಿಗಳಲ್ಲಿ ಸ್ತ್ರೀಯ ಪಾತ್ರವು ಪುರುಷನಿಗೆ subordinate ಆಗಿ ವರ್ತಿಸುತ್ತದೆ. ಇದಕ್ಕೆ ಅಪವಾದವೆಂದರೆ ‘ಸಾರ್ಥ’ ಕಾದಂಬರಿ. ಅಲ್ಲಿ ನಾಯಕಿಯದೇ ಮೇಲುಗೈ.<br />ಭೈರಪ್ಪನವರ ಕಾದಂಬರಿಗಳಲ್ಲಿ ‘ಕಾಮ’ವು ಪುರುಷ ಶಕ್ತಿಯ ವಿಜೃಂಭಣೆಗಾಗಿ, ವೈಭವೀಕರಣಕ್ಕಾಗಿ ಬರುತ್ತದೆ ಎನ್ನುವದನ್ನು ನಾನು ಹಳೆಯ ಒಂದು ಲೇಖನದಲ್ಲಿ ಬರೆದಿದ್ದೇನೆ. ದಯವಿಟ್ಟು ಈ link ನೋಡಿರಿ:<br />(http://sallaap.blogspot.com/2008/12/super-male-fantasy.html).<br /><br />ಮನಸ್ಸಿಗೆ ನೋವಾದರೆ ಕ್ಷಮಿಸಿ ಎಂದಿದ್ದೀರಿ. ಇಲ್ಲಿ ನಡೆಯುತ್ತಿರುವದು ವಿಚಾರಗಳ ತಾಕಲಾಟ. ‘ವಾದೇ ವಾದೇ ಜಾಯತೇ ತತ್ವವಿಚಾರ:’, ಅಲ್ಲವೆ? ವಿಭಿನ್ನ ದೃಷ್ಟಿಕೋನಗಳನ್ನು ನೋಡಿದಾಗ, ಮನಸ್ಸು ಪುಳುಕಿತವಾಗುತ್ತದೆಯೇ ಹೊರತು, ಖಿನ್ನವಾಗುವದಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-50500050466586700232010-08-03T21:46:35.312+05:302010-08-03T21:46:35.312+05:30ಬಡತನ ಮತ್ತು ಅನಕ್ಷರಸ್ಥ ಸ್ಥಿತಿ ಈ ಎರಡು ಪ್ರಮುಖ ಕಾರಣಗಳು ...ಬಡತನ ಮತ್ತು ಅನಕ್ಷರಸ್ಥ ಸ್ಥಿತಿ ಈ ಎರಡು ಪ್ರಮುಖ ಕಾರಣಗಳು ನಾನು ಆವತ್ತು ಬರೆದಂತೆ ನಾವಿನ್ನೂ 'ಮಲಹೊರುವರು' ಎಂದು ಹೇಳಲು ಕಾರಣ! ಕೆಟ್ಟ ರಾಜಕೀಯದವರು ಸದ್ಯ ಅದನ್ನು ಬದಲಾಗಗೊಡುವುದಿಲ್ಲ, ಬುದ್ಧಿವಂತರೆನಿಸಿಕೊಂಡಂತ ಭಟ್ಟರ ಥರದ ಜನ ತಮಗೆ ಅನುಕೂಲವಾದ ಹಾಗೇ ಪೇಪರ್ ತುಂಬಿಸುವಲ್ಲಿ ಮತ್ತು ತತ್ಕಾಲಕ್ಕೆ ಜನರ ಮನಸ್ಸನು ಸೂರೆಗೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಎಲ್ಲೋ ಕೆಲವು ನಮ್ಮಂಥವರು ಬರಿದೇ ಇಲ್ಲಿ ಬಡಬಡಿಸುತ್ತೇವೆ, ನಡೆಯುವುದು ನಡೆದೇ ಇದೆ-ಯಾವುದೇ ಬದಲಾವಣೆ ಇಲ್ಲದೇ- ಬದಲಾವಣೆ ಇದೆ ಒಂದರಲ್ಲೇ-ಬೆಲೆಯಲ್ಲಿ-ಅದು ಏರುತ್ತಲೇ ಹೋಗುತ್ತದೆ ಎಲ್ಲಿಯವರೆಗೆ ? ಯಾರಿಗೂ ಅರಿವಿಲ್ಲ ! ನಿಮ್ಮ ಲೇಖನ ಬಹಳ ಹಿಡಿಸಿತು, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-77941622966400294942010-08-03T19:10:53.070+05:302010-08-03T19:10:53.070+05:30ಭೈರಪ್ಪನವರು ಪುರುಷ ಶ್ರೇಷ್ಠತೆಯ ಪ್ರತಿಪಾದಕರು ಎಂಬುದು ಮಿಥ...ಭೈರಪ್ಪನವರು ಪುರುಷ ಶ್ರೇಷ್ಠತೆಯ ಪ್ರತಿಪಾದಕರು ಎಂಬುದು ಮಿಥ್ಯಾಪವಾದ. ಅವರ ಎಲ್ಲ ಕಾದಂಬರಿಗಳನ್ನೂ, ಮತ್ತು ಭಿತ್ತಿಯನ್ನೂ ಇನ್ನೊಮ್ಮೆ, ಯಾವದೇ ಪೂರ್ವಾಗ್ರಹವಿಲ್ಲದ್, ಓದಿ ನೋಡಿ. ಭೈರನ್ಪ್ವರ್ ಕಾದಂಬರಿಗಳಲ್ಲಿ ಪುರುಷ ಅಥವಾ ಸ್ತ್ರೀ ಶ್ರೇಷ್ಠತೆಯ ಸಮ್ಸ್ಯೆಯೇ ಇಲ್ಲ. ಅವರ ಪರ್ವದಲ್ಲಿ, ಕೃಷ್ಣನನ್ನು ಬಿಟ್ಟರೆ, ಕುಂತಿ ಮತ್ತು ದ್ರೌಪದಿಯರೇ ಶ್ರೇಷ್ಠರು. ಗೃಹಭಂಗದಲ್ಲಿ ಮತ್ತು ಭಿತ್ತಿಯಲ್ಲಿ ಅವರ ತಾಯಿಯ ಪಾತ್ರವೇ ಕಥೆಯ ಜೀವಾಳ. ಪೃಕೃತಿಯಲ್ಲಿ ಪುರಿಷ ದೈಹಿಕವಾಗಿ ಶ್ರೇಷ್ಠನಾದರೂ, ಬೌದ್ಧಿಕವಾಗಿ ಸ್ತ್ರೀ ಶ್ರೇಷ್ಠಳು. ಇದು ಭೈರಪ್ಪನವರ ಎಲ್ಲ ಕಾದಂಬರಿಗಳಲ್ಲಿ ವ್ಯಕ್ತವಾಗಿ ಮತ್ತು ಅವ್ಯಕ್ತವಾಗಿ ಧ್ವನಿತವಾಗಿದೆ.<br /><br />ಇನ್ನು ಕುವೆಂಪುರವರ ಕಾವ್ಯ. ಬೇಂದ್ರೆ ವರಕವಿ. ಆದರೆ ಕುವೆಂಪು ಕೂಡ ಮಹಾಕವಿ ಎಂಬುದರಲ್ಲಿ ಯಾವದೇ ಸಂಶಯವಿಲ್ಲ. ಕುವೆಂಪುರವರ ಕಾವ್ಯದ ಹರಹು(spectrum) ಬೇಂದ್ರೆಯವರಿಗಿಂತಲೂ ಬಹಳೇ ವಿಸ್ತಾರವಾದುದು. ಇದನ್ನು ನೀವು ಒಪ್ಪದಿರಬಹುದು. ಅದಕ್ಕೆ ಕಾರಣವನ್ನು ನೀವೆ ಹುಡುಕಿಕೊಳ್ಳಿ. ಅವರ ರಾಮಾಯಣವನ್ನು ಇನ್ನೊಮ್ಮೆ ಸಮಗ್ರವಾಗಿ ಓದಿ ನೋಡಿರಿ. ಅಲ್ಲದೇ ಅವರ ಎಲ್ಲ ಕವನಗಳನ್ನೂ ಓದಿ ನೋಡಿರಿ. ಅಲ್ಲದೇ ಅವರ ಕುರುಕ್ಷೇತ್ರ ನಾಟಕವನ್ನೂ ಓದಿರಿ.<br /><br />ನನ್ನ ಈ ಕಾಗದ ನಿಮ್ಮ ಮನಸ್ಸಿಗೆ ನೋವು ತಂದಿದ್ದರೆ ಕ್ಷಮೆ ಇರಲಿ.ಪ್ರ, ಭೀ. ಸತ್ಯಪ್ಪnoreply@blogger.comtag:blogger.com,1999:blog-5939841257923965225.post-10931412450454662782010-08-03T14:00:46.640+05:302010-08-03T14:00:46.640+05:30RJ,
ಶುಚಿಯಾದ ಸಾರ್ವಜನಿಕ ವಾತಾವರಣಕ್ಕಾಗಲಿ, ಶೌಚಾಲಯಗಳಿಗಾಗ...RJ,<br />ಶುಚಿಯಾದ ಸಾರ್ವಜನಿಕ ವಾತಾವರಣಕ್ಕಾಗಲಿ, ಶೌಚಾಲಯಗಳಿಗಾಗಲಿ, ನಾನೇನು ವಿರೋಧಿಯಾಗಿದ್ದೇನೆಯೆ?<br />ನನ್ನ ವಿರೋಧವಿರುವದು ಶ್ರೀಮಂತಶೈಲಿಯ ವಿಶ್ರಾಂತಿಸ್ಥಳಗಳ ವೈಭವೀಕರಣಕ್ಕೆ ಮಾತ್ರ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47325502429043786042010-08-03T13:01:22.206+05:302010-08-03T13:01:22.206+05:30ಭಟ್ಟರ ಲೇಖನ ಮತ್ತು ನಿಮ್ಮ ತಕರಾರುಗಳು
ತಮ್ಮ ತಮ್ಮ ನೆಲೆಯಲ...ಭಟ್ಟರ ಲೇಖನ ಮತ್ತು ನಿಮ್ಮ ತಕರಾರುಗಳು <br />ತಮ್ಮ ತಮ್ಮ ನೆಲೆಯಲ್ಲಿ ಸರಿಯಾಗಿವೆ.<br />ಇದರ ಬಗ್ಗೆ ಜಾಸ್ತಿ ಏನೂ ಹೇಳಲಾರೆ.<br />ಆದರೆ,ನಮ್ಮ ಶಾಸಕರು,ಎಂಪಿಗಳು ಈ ವಿಷಯವಾಗಿ <br />ಕೊಂಚ practical ಆಗಿ ಯೋಚಿಸಬೇಕಾಗಿದೆ.<br />ಕೇವಲ ಜನರನ್ನು ಮೆಚ್ಚಿಸಲು ಸಿಕ್ಕಸಿಕ್ಕಲ್ಲಿ ದೇವಸ್ಥಾನ,<br />ಸಮುದಾಯ ಭವನದಂಥ ಕಟ್ಟಡಗಳನ್ನು ನಿರ್ಮಿಸದೇ <br />ಕೆಲವೊಂದಿಷ್ಟು ಗಾಳಿ,ಬೆಳಕು,ನೀರಿಗೆ ಕೊರತೆಯಿರದ <br />ಸುಸಜ್ಜಿತ (ಹೈಫೈ ಅಲ್ಲ!) ಶೌಚಾಲಯಗಳನ್ನು ಕಟ್ಟಿಸಿಕೊಡುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ.. <br />-RJAnonymousnoreply@blogger.comtag:blogger.com,1999:blog-5939841257923965225.post-24595241063119575232010-08-03T00:50:50.786+05:302010-08-03T00:50:50.786+05:30ಸತ್ಯಪ್ಪನವರೆ,
ನಾನು ಸತ್ಯವನ್ನೇ ಹೇಳುತ್ತೇನೆ: ವಿಶ್ವೇಶ್ವರ...ಸತ್ಯಪ್ಪನವರೆ,<br />ನಾನು ಸತ್ಯವನ್ನೇ ಹೇಳುತ್ತೇನೆ: ವಿಶ್ವೇಶ್ವರ ಭಟ್ಟ, ಭೈರಪ್ಪ ಹಾಗು ಕುವೆಂಪು ಇವರ ಬಗೆಗೆ ನನಗೆ ಯಾವ ಅಲರ್ಜಿಯೂ ಇಲ್ಲ. ಭಟ್ಟರು ಪ್ರತಿಭಾವಂತ ಸಂಪಾದಕರು ಎಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ. ಅಷ್ಟೇ ದೃಢವಾಗಿ ಅವರ ಕನ್ನಡಾಂಗ್ಲೋ ಭಾಷೆಯನ್ನು ಹಾಗು ಶ್ರೀಮಂತಜೀವನಶೈಲಿಯನ್ನು ಪ್ರತಿಪಾದಿಸುವ ಪತ್ರಿಕಾಧೋರಣೆಯನ್ನು ಟೀಕಿಸುತ್ತೇನೆ. ಭೈರಪ್ಪನವರ ಕಾದಂಬರಿಗಳಲ್ಲಿಯ ಕಥಾನಕದ ವಿಸ್ತಾರ ಹಾಗು ಸಂಕೀರ್ಣತೆಯನ್ನು ಮೆಚ್ಚಿಕೊಳ್ಳುತ್ತೇನೆ. ಅದರ ಜೊತೆಗೇ ಅವರು ಪುರುಷಶ್ರೇಷ್ಠತೆಯ ಪ್ರತಿಪಾದಕರು ಎಂದು ಬೇಜಾರು ಪಡುತ್ತೇನೆ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕನ್ನಡದ ಒಂದು classic ಎಂದು ಹೇಳುತ್ತೇನೆ. ಆದರೆ ಅವರ ಕವನಗಳನ್ನು ನಾನು ಮೆಚ್ಚಿಕೊಳ್ಲಲಾರೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45888375921465035362010-08-03T00:40:40.440+05:302010-08-03T00:40:40.440+05:30ರೋಹಿಣಿಪತಿಯವರೆ,
ಗಾಂಧೀಜಿಯವರ ಮಾನವೀಯ ಸಂವೇದನೆಗಳ ನಿದರ್ಶನ...ರೋಹಿಣಿಪತಿಯವರೆ,<br />ಗಾಂಧೀಜಿಯವರ ಮಾನವೀಯ ಸಂವೇದನೆಗಳ ನಿದರ್ಶನಗಳು ನಮ್ಮೆದುರಿಗೆ ಇವೆ. ಕನಿಷ್ಠ ಉಡುಪು ಹಾಗು ಕನಿಷ್ಠ ಆಹಾರವನ್ನು ಅವರು ಬಳಸತೊಡಗಲು ಅವರ ಮಾನವೀಯ ಸಂವೇದನೆಯೇ ಕಾರಣ. ಇನ್ನು ಮಾನವಮಾತ್ರರಾದ ಎಲ್ಲರೂ ತಪ್ಪು ಮಾಡುತ್ತಾರೆ. ಗಾಂಧೀಜಿಯವರೂ ಮಾಡಿರಬಹುದು. ಆದರೆ ಅವರು ಅಪ್ರಾಮಾಣಿಕರಾಗಿದ್ದರು ಎಂದು ನನಗೆ ಅನ್ನಿಸುವದಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-89966847867555879982010-08-03T00:32:36.025+05:302010-08-03T00:32:36.025+05:30ಕಟ್ಟಿಯವರೆ,
ನೀವು ಹೇಳುವದು ನಿಜ. ಭಾರತೀಯರು ಮಾನಸಿಕ ದಾಸ್ಯ...ಕಟ್ಟಿಯವರೆ,<br />ನೀವು ಹೇಳುವದು ನಿಜ. ಭಾರತೀಯರು ಮಾನಸಿಕ ದಾಸ್ಯದಲ್ಲಿ ಮುಳುಗಿದ್ದಾರೆ. ನಮ್ಮ ಪ್ರಧಾನಿಗಳು ಕಣ್ಣು ಮುಚ್ಚಿಕೊಂಡು ಜಾಗತಿಕ ಬ್ಯಾಂಕಿನ ಕರಾರುಗಳಿಗೆ ಸಹಿ ಹಾಕುತ್ತಿರುವದು ಈ ದಾಸ್ಯಭಾವನೆಗೆ ನಿದರ್ಶನವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-199429607387194832010-08-03T00:29:08.167+05:302010-08-03T00:29:08.167+05:30ಬಸವರಾಜರೆ,
ನಮ್ಮ ಸಾರ್ವಜನಿಕ ಶೌಚಾಲಯಗಳು ಥಳುಕಿನ ವಿಶ್ರಾಂತ...ಬಸವರಾಜರೆ,<br />ನಮ್ಮ ಸಾರ್ವಜನಿಕ ಶೌಚಾಲಯಗಳು ಥಳುಕಿನ ವಿಶ್ರಾಂತಿಸ್ಥಳಗಳಾಗಿ ಬದಲಾಗಬೇಕಾದರೆ, ಏನು ಮಾಡಬೇಕು ಹೇಳಿ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-83367535635510759772010-08-03T00:26:51.219+05:302010-08-03T00:26:51.219+05:30ದಿನಕರರೆ,
ಧನ್ಯವಾದಗಳು.ದಿನಕರರೆ,<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64809808009705686442010-08-02T23:35:19.199+05:302010-08-02T23:35:19.199+05:30ನಿಮಗೆ ವಿಶ್ವೇಶ್ವರ ಭಟ್ಟ, ಭೈರಪ್ಪ, ಕುವೆಂಪು ಅವರ ಬಗ್ಗೆ ಇ...ನಿಮಗೆ ವಿಶ್ವೇಶ್ವರ ಭಟ್ಟ, ಭೈರಪ್ಪ, ಕುವೆಂಪು ಅವರ ಬಗ್ಗೆ ಇಷ್ಟೊಂದು ಅಲರ್ಜಿ ಯಾಕೆ ?ಪ್ರ. ಭೀ. ಸತ್ಯಪ್ಪnoreply@blogger.comtag:blogger.com,1999:blog-5939841257923965225.post-28433024842567860332010-08-02T23:31:21.877+05:302010-08-02T23:31:21.877+05:30ಸುನಾಥರೆ, ಮೋಹನದಾಸ ಕರಮಚಂದ ಗಾಂಧಿಯವರಿಗೆ ಮಾನವ ಸಂವೇದನೆ ಇ...ಸುನಾಥರೆ, ಮೋಹನದಾಸ ಕರಮಚಂದ ಗಾಂಧಿಯವರಿಗೆ ಮಾನವ ಸಂವೇದನೆ ಇತ್ತು ಎನ್ನುತ್ತಿರಾ ? ನನಗೆ ಸಂಶಯ ! ಅವರಿಗೆ ನಿಜವಾಗಿ ದೇಶಭಕ್ತಿ ಇದ್ದಿದ್ದರೆ, ಪ್ರಜಾಪ್ರಭುತ್ವದಲ್ಲಿ ನಂಬುಗೆ ಇದ್ದಿದ್ದರೆ, ವಲ್ಲಭಭಾಯಿಯವರಿಗೆ ಪ್ರಥಮ ಪ್ರಧಾನಿಯಾಗಲು ಬಹುಮತವಿದ್ದಾಗ್ಗೂ, ಅವರನ್ನು ಹಿಂದೆ ಸರಿಸಿ ನೆಹರು ಅವರನ್ನು ಪ್ರಧಾನಿ ಮಾಡುತ್ತಿರಲಿಲ್ಲ. ಸುಭಾಷ್ ಚಂದ್ರ ಬೋಸರು ಬಹುಮತದಿಂದ ಕಾಂಗ್ರೆಸ್ಸ್ ಅಧ್ಯಕ್ಷರಾಗಿ ಚುನಾಯಿತರಾಗಿದ್ದರೂ, ಅವರನ್ನು ಕಾಂಗ್ರೆಸ್ಸಿನಿಂದ ಹೊರಹಾಕುವ ಹುನ್ನಾರ ಮಾಡುತ್ತಿರಲಿಲ್ಲ. ಅವರು ಭಗತ್ ಸಿಂಹ, ರಾಜಗುರು, ಸುಖದೇವ್ ಅವರಿಗೆ ಮರಣ ದಂಡನೆ ತಪ್ಪಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ ! ಅವರನ್ನು ದಾರಿ ತಪ್ಪಿದ ಉಗ್ರಗಾಮಿಗಳೆಂದು ಕರೆದರು. ಅಝಾದ್ ಹಿಂದ್ ಫೌಜ್ ನ ವಿರುದ್ಧ ಹೋರಾಡಲು ಕರೆ ಕೊಟ್ಟರು. ಅವರೊಬ್ಬ ಪ್ರವೀಣ ರಾಜಕೀಯ ಮುತ್ಸದ್ದಿಯಾಗಿದ್ದರು. ತ ರಾಜಕೀಯ ಬೇಳೆ ಬೇಯಿಸಿಕೊಳ್ಳುವದರಲ್ಲಿ ಅವರಿಗೆ ಯಾವ ದಾರಿಯೂ ಸರಿಯಾಗಿಯೇ ಇರುತ್ತಿತ್ತು. ಇದು ಗಾಂಧಿಯ ಹೆಸರಿನಲ್ಲಿ ತಮ್ಮ ಸ್ವಾರ್ಥ ಸಾಧಿಸಿಕೊಳ್ಳುವವರಿಗೆ ಅಪಥ್ಯವಾಗುವದು. ಆದರೆ ಇದ್ಯ್ ಸತ್ಯ ತಾನೆ ?ರೋಹಿಣಿಪತಿnoreply@blogger.comtag:blogger.com,1999:blog-5939841257923965225.post-75800401747223950362010-08-02T23:16:50.723+05:302010-08-02T23:16:50.723+05:30ನಮ್ಮ ದೇಶದ ಬಹು ಜನರಿಗೆ ದಾಸ್ಯ ಪೃವೃತ್ತಿಯಲ್ಲಿಯೇ ಸುಖ ಕಾಣ...ನಮ್ಮ ದೇಶದ ಬಹು ಜನರಿಗೆ ದಾಸ್ಯ ಪೃವೃತ್ತಿಯಲ್ಲಿಯೇ ಸುಖ ಕಾಣುವ ಮನೋಭಾವ. ಇದು ೧೦೦೦ ವರ್ಷಗಳಿಂದಲೂ ಪರಕೀಯರ ಅಧೀನದಲ್ಲಿದ್ದ ಪರಿಣಾಮವೂ ಇರಬಹುದು. ಭಾರತ ಸ್ವತಂತ್ರವಾದ ಮೇಲೂ, ನಮ್ಮ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಜನ್ಮತಃ ಭಾರತೀಯರಾದರೂ, ಮಾನಸಿಕವಾಗಿ ಇಂಗ್ಲಿಷ್ ಸಂಸ್ಕೃತಿಯ ದಾಸರೇ ಆಗಿದ್ದರು. ನಮ್ಮ ನಾಯಕರು ನಮ್ಮ ಸ್ವಂತಿಕೆಯ ಕುರಿತು ಸ್ವಾಭಿಮಾನವನ್ನು ಜನರಲ್ಲಿ ತುಂಬಲೇ ಇಲ್ಲ. ನಾವೆಷ್ಟೇ ಭಾರತೀಯರೆಂದುಕೊಂಡರೂ, ನಮ್ಮ ತನು, ಮನಗಳಲ್ಲಿ ಇಂಗ್ಲಿಷ್ ಸಂಸ್ಕೃತಿಯು ಆಳವಾಗಿ ಬೇರೂರಿದೆ. ಅದು ಈಗ ನಮ್ಮ ಗ್ರಾಮೀಣ ಪ್ರದೇಶದಲ್ಲಿಯೂ ವ್ಯಾಪಿಸ ಹತ್ತಿದೆ. ಇಡೀ ಕರ್ನಾಟಕದಲ್ಲಿ, ಯಾವದೇ ಭಾಗವಿರಲಿ, ನಮ್ಮ ಹಿಂದಿನ ಪೀಳಿಗೆಯವರು ಆಡುತ್ತಿದ್ದ ಭಾಷೆ ಲುಪ್ತಗೊಂಡು, ಕಂಗ್ಲಿಷ್ ಭಾಷೆ ಅದರ ಸ್ಥಾನದಲ್ಲಿ ಪ್ರತಿಷ್ಟಾಪಿತವಾಗುತ್ತಿದೆ. ನಮ್ಮತನವನ್ನು ಉಳಿಸಿಕೊಳ್ಳುವ ಷಕ್ತಿಯಾಗಲಿ, ಇಚ್ಚೆಯಾಗಲಿ ಬಹುಶಃ ನಮ್ಮಲಿಇ ಉಳಿದಿಲ್ಲ.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-41225476287933840232010-08-02T23:13:25.689+05:302010-08-02T23:13:25.689+05:30ನೀವು ಹೇಳಿದ್ದು ನಿಜ ಸರ್!
ಶೌಚಾಲಯಗಿಂತ ಜಲ್ವಂತ ಸಮಸ್ಯೆ ನಮ...ನೀವು ಹೇಳಿದ್ದು ನಿಜ ಸರ್!<br />ಶೌಚಾಲಯಗಿಂತ ಜಲ್ವಂತ ಸಮಸ್ಯೆ ನಮ್ಮಲಿವೆ.<br />ಆದ್ರೆ ನಮ್ಮ ಸಾರ್ವಜನಿಕ ಶೌಚಾಲಯಗಳ ಬಗ್ಗೆ <br />ಯೋಚನೆ ಮಾಡಿದ್ರೆ..ಬಸವರಾಜhttps://www.blogger.com/profile/09901579104068872152noreply@blogger.com