tag:blogger.com,1999:blog-5939841257923965225.post8590864295210297834..comments2024-02-29T07:14:52.690+05:30Comments on ಸಲ್ಲಾಪ: ಅಷ್ಟು ಪ್ರೀತಿ ಇಷ್ಟು ಪ್ರೀತಿ............ದ.ರಾ.ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger37125tag:blogger.com,1999:blog-5939841257923965225.post-31973667671896068822022-09-26T20:43:19.264+05:302022-09-26T20:43:19.264+05:30ಧನ್ಯವಾದಗಳು, ಭಾರತಾಂಬೆ ಕ್ರಿಯೇಶನ್ಸ್-ರೆ.ಧನ್ಯವಾದಗಳು, ಭಾರತಾಂಬೆ ಕ್ರಿಯೇಶನ್ಸ್-ರೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-67565360679577669842022-09-26T16:49:53.003+05:302022-09-26T16:49:53.003+05:30ಬಡತನದಲ್ಲಿ ಬೆಂದ ಜೀವಗಳು ಮಾತ್ರ ಬೇಂದ್ರೆ ಅಜ್ಜನಂತಾಗಲು ಸಾ...ಬಡತನದಲ್ಲಿ ಬೆಂದ ಜೀವಗಳು ಮಾತ್ರ ಬೇಂದ್ರೆ ಅಜ್ಜನಂತಾಗಲು ಸಾಧ್ಯ. ಯಾರ ಯಾರು ಬಡತನದ ಬೇಗೆಯಲ್ಲಿ ಬೆಯ್ದರೂ ತಮ್ಮ ಜೀವನದಲ್ಲಿ ಅದನ್ನು ತೋರ್ಗೊಡಲಿಲ್ಲವೋ ಅವರೆಲ್ಲಾ ನನ್ನ ಬಾಳಿಗೆ ಸ್ಪೂರ್ತಿ. ಧನ್ಯೋಶ್ಮೀ. <br />ಭಾರತಾಂಬೆ ಕ್ರಿಯೇಷನ್ಸ್https://www.blogger.com/profile/14258555545393967511noreply@blogger.comtag:blogger.com,1999:blog-5939841257923965225.post-2236378664714809282020-12-15T20:57:51.753+05:302020-12-15T20:57:51.753+05:30ಖರೇ ಅದರೀ, ಕೇಶವ! ಗಂಡಗ ಹೇಣತಿ, ಹೇಣತಿಗೆ ಗಂಡ ಬಂಗಾರ ನೋಡರ...ಖರೇ ಅದರೀ, ಕೇಶವ! ಗಂಡಗ ಹೇಣತಿ, ಹೇಣತಿಗೆ ಗಂಡ ಬಂಗಾರ ನೋಡರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-72750834539054917022020-12-13T08:55:02.702+05:302020-12-13T08:55:02.702+05:30ನಮ್ ತಂದೆಯವರು ಬೇಂದ್ರೆಯವರ ಪಟ್ಟ ಶಿಷ್ಯರಾಗಿದ್ದರು. ಬೇಂದ್...ನಮ್ ತಂದೆಯವರು ಬೇಂದ್ರೆಯವರ ಪಟ್ಟ ಶಿಷ್ಯರಾಗಿದ್ದರು. ಬೇಂದ್ರೆಯವರ ಧಾಟಿಯಲ್ಲೇ ಕವಿತೆ ಬರೆಯುತ್ತಿದ್ದರು. ನನ್ನ ತಾಯಿಯವರು ಬಂಗಾರ ಕೇಳಿದಾಗ, ನಂನ್ ತಂದೆಯವರು: * ನಾನ ನಿನ್ನ ಬಂಗಾರ ಅಲ್ಲೇನ್..* ಎಂದು ಕವಿತೆ ಬರಿದಿದ್ದರು. ಗಳಿಕೆಯೇ ಅತ್ಯಲ್ಪ ಇರುವಾಗ ಬಂಗಾರ ಎಲ್ಲಿ 🙏keshavvd@gmail.comhttps://www.blogger.com/profile/12767229064776553114noreply@blogger.comtag:blogger.com,1999:blog-5939841257923965225.post-49999268013425699482009-12-15T21:22:06.942+05:302009-12-15T21:22:06.942+05:30chennagishe
http://jaenugudu.wordpress.com/chennagishe<br />http://jaenugudu.wordpress.com/naveenhttps://www.blogger.com/profile/00014435131329081032noreply@blogger.comtag:blogger.com,1999:blog-5939841257923965225.post-71788362784596790762009-12-15T21:21:43.663+05:302009-12-15T21:21:43.663+05:30chennagishe
http://jaenugudu.wordpress.com/chennagishe<br />http://jaenugudu.wordpress.com/naveenhttps://www.blogger.com/profile/00014435131329081032noreply@blogger.comtag:blogger.com,1999:blog-5939841257923965225.post-44731615779623620902009-05-21T21:19:06.893+05:302009-05-21T21:19:06.893+05:30Aveen,
I shall try.Aveen,<br />I shall try.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-17662828590217907852009-05-21T08:32:17.072+05:302009-05-21T08:32:17.072+05:30Sunath Sir, really you are great!!
I appreciate t...Sunath Sir, really you are great!!<br /><br />I appreciate the grip you hold on Kannada topic and Subject.<br /><br />Kudoos!!!<br /><br />Please can you write on Article on "Sorutihudu maneya maalige".<br /><br />I know its composed by Sharifajja but still hope, if you write this it will get its real meaning in words also. <br /><br />Expecting this as a favour.<br /><br />Yours<br /><br />Aveenಅವೀನ್https://www.blogger.com/profile/05444398291071443776noreply@blogger.comtag:blogger.com,1999:blog-5939841257923965225.post-26488105559562866612009-05-18T14:33:00.000+05:302009-05-18T14:33:00.000+05:30ಪ್ರಭುರಾಜ,
‘ನೀ ಹಿಂಗ ನೋಡಬ್ಯಾಡ ನನ್ನ’ ಅನ್ನುವ ಕವನ ಕಾಲ್ಪ...ಪ್ರಭುರಾಜ,<br />‘ನೀ ಹಿಂಗ ನೋಡಬ್ಯಾಡ ನನ್ನ’ ಅನ್ನುವ ಕವನ ಕಾಲ್ಪನಿಕ ಕವನ. ಆದರೆ, ಈ ಕವನ ರಚಿಸಿದ ಅಲ್ಪಾವಧಿಯಲ್ಲಿಯೇ, ಬೇಂದ್ರೆಯವರ ಪುಟ್ಟ ಕಂದ ‘ಲಲಿತಾ’ ತೀರಿಕೊಂಡಿದ್ದು ವಿಧಿಯು ಎಸೆಗಿದ ಅಪಹಾಸ್ಯ.<br />ಈ ಕವನದ ಮಾಹಿತಿಯನ್ನು ನಾನು ‘ಸಲ್ಲಾಪ’ದಲ್ಲಿಯೇ ಕೊಟ್ಟಿದ್ದೇನೆ. ಅದನ್ನು http://sallaap.blogspot.com/2008/08/blog-post_20.html<br />ಇಲ್ಲಿ ನೋಡಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-84545099919409537422009-05-17T21:56:00.000+05:302009-05-17T21:56:00.000+05:30ಸುನಾಥ್ ಸರ್, ಬೇಂದ್ರೆಯವರ ಕವನಗಳು ಅವರ ಹೆಂಡತಿಯೊಂದಿಗಿನ ಸ...ಸುನಾಥ್ ಸರ್, ಬೇಂದ್ರೆಯವರ ಕವನಗಳು ಅವರ ಹೆಂಡತಿಯೊಂದಿಗಿನ ಸಲ್ಲಾಪಗಳನ್ನು ಚೆನ್ನಾಗಿ ತೆರೆದಿಟ್ಟಿದ್ದೀರಿ... ಅವರ "ನೀ ಹಿಂಗ ನೋಡಬ್ಯಾಡ ನನ್ನ.. ತಿರುಗಿ ನಾ ಹೆಂಗ ನೋದಲಿ ನಿನ್ನ" ಕವನ.. ಮಗನ ಸಾವಿಗೆ ದು:ಖಿಸುತ್ತಿರುವ ತಮ್ಮ ಹೆಂದತಿಯ ನೋಟ ನೋಡಿ ಬರೆದದ್ದಂತೆ ಹೌದಾ.. ನಾನೇಲ್ಲೊ ಕೇಳಿದ ನೆನಪು, ನಿಮಗೆ ಗೊತ್ತಿರಬಹುದೆಂದು ಕೇಳುತ್ತಿದ್ದೇನೆ... ನೀವು ಹಿಂದಿನ ಲೇಖನದಲ್ಲಿ ನನಗೆ ಪ್ರತಿಕ್ರಿಯೆ ಬರೆದಂತೆ, ಮಕ್ಕಳಾಡಿಸುವ ಸಮಯ ಇನ್ನೂ ಬಂದಿಲ್ಲ, ನವ ದಂಪತಿಗಳು ಸ್ವಲ್ಪ ದಿನ ಖುಷಿಯಾಗಿರೋಣ ಅಂತಿದೀವೀ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-5939841257923965225.post-41677322675955478452009-05-17T11:36:00.000+05:302009-05-17T11:36:00.000+05:30ಪ್ರಕಾಶ,
ಬೇಂದ್ರೆಯವರ ಸಾಹಿತ್ಯ ಜೀವನದ ಎಲ್ಲ ಮುಖಗಳನ್ನೂ ಒಳ...ಪ್ರಕಾಶ,<br />ಬೇಂದ್ರೆಯವರ ಸಾಹಿತ್ಯ ಜೀವನದ ಎಲ್ಲ ಮುಖಗಳನ್ನೂ ಒಳಗೊಂಡಿದೆ. ನಿಸರ್ಗ, ಆಧ್ಯಾತ್ಮ, ಬಡತನ, ಪ್ರೀತಿ ಎಲ್ಲವೂ<br />ಅವರ ಕಾವ್ಯದಲ್ಲಿವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-50514813733725316222009-05-16T22:00:00.000+05:302009-05-16T22:00:00.000+05:30ಸುನಾಥ ಸರ್....
ಬೇಂದ್ರೆಯವರ ಕಾವ್ಯದ ಸೊಗಸನ್ನು ಉಣಬಡಿಸಿದ...ಸುನಾಥ ಸರ್....<br /><br />ಬೇಂದ್ರೆಯವರ ಕಾವ್ಯದ ಸೊಗಸನ್ನು ಉಣಬಡಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...<br />ಬಡತನದ ಬೇಗೆಯಲ್ಲಿ ಬೆಂದ ಬೇಂದ್ರೆಯವರ...<br />ಕಾವ್ಯ ಸಾಹಿತ್ಯ ಜೀವನಕ್ಕೆ ಹತ್ತಿರ..<br />ಅಲ್ಲವಾ...?<br /><br />ತಡವಾಗಿ ಬಂದೆ...<br />ಕ್ಷಮೆ ಇರಲಿ....<br /><br />ಬೇಂದ್ರೆಯವರ ಬಗೆಗೆ ಇನ್ನಷ್ಟು ಬರೆಯಿರಿ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-4290225831037245222009-05-15T14:38:00.000+05:302009-05-15T14:38:00.000+05:30ಶಿವು,
ನೀವು ಬಂದಿರುವದೇ ಸೊಗಸು.
ತಡವೆಂದು ಚಿಂತಿಸದಿರಿ.ಶಿವು,<br />ನೀವು ಬಂದಿರುವದೇ ಸೊಗಸು.<br />ತಡವೆಂದು ಚಿಂತಿಸದಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64851263818469245572009-05-15T10:33:00.000+05:302009-05-15T10:33:00.000+05:30ಸುನಾಥ್ ಸರ್,
ತಡವಾಗಿದ್ದಕ್ಕೆ ಕ್ಷಮೆಯಿರಲಿ...
ಬೇಂದ್ರೆಯ...ಸುನಾಥ್ ಸರ್,<br /><br />ತಡವಾಗಿದ್ದಕ್ಕೆ ಕ್ಷಮೆಯಿರಲಿ...<br /><br />ಬೇಂದ್ರೆಯವರ ಬಡತನ, ಬದುಕು, ಪತ್ನಿಗೆ ಕವನದ ಮೂಲಕ ತೊಡಿಸುತ್ತಿದ್ದ ವಡವೆಗಳು ಅದ್ದೂರಿ ಆಡಂಬರಕ್ಕಿಂತ ಸರಳವಾಗಿ ಬದುಕುವ ಕಲೆ ಅದಕ್ಕಾಗಿ ಕವನಗಳು ಎಲ್ಲಾ ಓದು ಖುಷಿಯಾಯ್ತು...<br /><br />ಅವರನ್ನು ಬ್ರಿಟೀಷರು ಜೈಲಿಗೆ ಹಾಕಿದ್ದು, ನಂತರ ಪತ್ರಿಕಾ ಸಂಪಾದಕರಾಗಿದ್ದು...ಅನಂತರದ ಬದುಕು ಎಲ್ಲವನ್ನು ಚೆನ್ನಾಗಿ ಬರೆದಿದ್ದೀರಿ..ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-83551637419729429042009-05-14T16:20:00.000+05:302009-05-14T16:20:00.000+05:30ಕೇಶವ,
ಕನ್ನಡ ನಾಡಿನ ಒಳಗಿದ್ದವರನ್ನು ಹಾಗೂ ಹೊರಗಿದ್ದವರನ್ನ...ಕೇಶವ,<br />ಕನ್ನಡ ನಾಡಿನ ಒಳಗಿದ್ದವರನ್ನು ಹಾಗೂ ಹೊರಗಿದ್ದವರನ್ನು ಬಂಧಿಸುವ ಸೂತ್ರವೆಂದರೆ ಈ ಕನ್ನಡ ಸಾಹಿತ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-61542492878183263042009-05-14T16:18:00.000+05:302009-05-14T16:18:00.000+05:30ವೇಣು,
ನಿಮ್ಮ ಮಾತು ನನ್ನನ್ನು ಹಿಗ್ಗಿಸುತ್ತಿದೆ.
ಧನ್ಯವಾದಗ...ವೇಣು,<br />ನಿಮ್ಮ ಮಾತು ನನ್ನನ್ನು ಹಿಗ್ಗಿಸುತ್ತಿದೆ.<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76913198453952661982009-05-13T21:53:00.000+05:302009-05-13T21:53:00.000+05:30ಸುನಾಥ,
ನಿಮ್ಮ ಚಂದದ ಬರವಣಿಗೆ ಮತ್ತೊಮ್ಮೆ ಕವನವನ್ನು ಓದಲು ...ಸುನಾಥ,<br />ನಿಮ್ಮ ಚಂದದ ಬರವಣಿಗೆ ಮತ್ತೊಮ್ಮೆ ಕವನವನ್ನು ಓದಲು ಪ್ರೇರೇಪಿಸಿತು. ಬೇಂದ್ರೆ ಕವನಗಳನ್ನು ನೀವು ನೀರು ಕುಡಿದಂತೆ ವಿವರಿಸುತ್ತಿದ್ದೀರಿ, ನಾನು ಕನ್ನಡನಾಡಿನಿಂದ ದೂರ ಕುಳಿತು ಅನುಭವಿಸುತ್ತಿದ್ದೇನೆ. ತೋಚಿದ ಎರಡು ಮಾತು ಬರೆದೆ, ಅದನ್ನೂ ನೀವು ನಿಮ್ಮ ಲೇಖನದಲ್ಲಿ ಸೇರಿಸಿದ್ದೀರಿ. "ಪುಷ್ಪಮಾಲಾ ಪ್ರಸಂಗೇನ ಸೂತ್ರಂ ಶಿರಸಿ ಧಾರ್ಯತೆ" ಅನ್ನುವಂತಾಗಿದೆ. ಧನ್ಯೋಸ್ಮಿ!<br />-ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-5939841257923965225.post-77603244955398053792009-05-13T20:43:00.000+05:302009-05-13T20:43:00.000+05:30ಬೇಂದ್ರೆಯವರ ಕವನಗಳು ತಿಳಿದುಕೊಂಡಷ್ಟೂ ಹಿಗ್ಗುತ್ತಲೇ ಹೋಗುತ...ಬೇಂದ್ರೆಯವರ ಕವನಗಳು ತಿಳಿದುಕೊಂಡಷ್ಟೂ ಹಿಗ್ಗುತ್ತಲೇ ಹೋಗುತ್ತವೆ! ಜೊತೆಗೆ ನಮ್ಮ ಹಿಗ್ಗೂ ಹೆಚ್ಚುತ್ತಲೇ ಹೋಗುತ್ತದೆ! well said sir...VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-5939841257923965225.post-33055403109980819542009-05-11T23:30:00.000+05:302009-05-11T23:30:00.000+05:30ಕೇಶವ,
ನಿಮ್ಮ ಅಭಿಪ್ರಾಯವನ್ನು ಮತ್ತೆ ಮತ್ತೆ ಓದಿದೆ. ಬೆಂದ್...ಕೇಶವ,<br />ನಿಮ್ಮ ಅಭಿಪ್ರಾಯವನ್ನು ಮತ್ತೆ ಮತ್ತೆ ಓದಿದೆ. ಬೆಂದ್ರೆಯವರ ಕವನದ ಮೇಲೆ ಹೊಸ ಬೆಳಕನ್ನು ತೋರಿಸಿದ್ದೀರಿ.<br />"ಬೇಂದ್ರೆ ವಿಮರ್ಶಕರನ್ನು ಬೆಳೆಸುವ ಕವಿ" ಎಂದು ಈ ಕಾರಣಕ್ಕಾಗಿಯೇ ಹೇಳುತ್ತಾರಲ್ಲವೆ?<br /><br />ನಿಮ್ಮ ಅಭಿಪ್ರಾಯವನ್ನು ಮೂಲಲೇಖನದಲ್ಲಿ ಸೇರಿಸುವದು ಯೋಗ್ಯವೆನ್ನುವ ಅಭಿಪ್ರಾಯ ನನ್ನಲ್ಲಿ ಮೂಡಿದೆ. ಆದುದರಿಂದ ನಿಮ್ಮ ಅನುಮತಿಯನ್ನು ಪೂರ್ವಗ್ರಹಿಸಿಕೊಂಡು, ಮೂಲಲೇಖನದಲ್ಲಿ ಅಡಕ ಮಾಡಿದ್ದೇನೆ. ದಯವಿಟ್ಟು post-facto sanction ನೀಡಿರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-61827142800525750182009-05-11T23:23:00.000+05:302009-05-11T23:23:00.000+05:30ಡಾ|ಸತ್ಯನಾರಾಯಣರೆ,
ಬೇಂದ್ರೆಯವರನ್ನು ಓದಿದಷ್ಟೂ ಹೊಸ ಅರ್ಥ,...ಡಾ|ಸತ್ಯನಾರಾಯಣರೆ,<br />ಬೇಂದ್ರೆಯವರನ್ನು ಓದಿದಷ್ಟೂ ಹೊಸ ಅರ್ಥ, ಹೊಸ ಖುಶಿ ಚಿಮ್ಮುತ್ತಲೇ ಇರುತ್ತವೆ!<br />ಬೇಂದ್ರೆಯವರನ್ನು ಓದುವದರಿಂದ ನಾವು ಬಾಳುವದನ್ನು ಕಲಿಯುತ್ತೇವೆ ಎಂದು ಹೇಳಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85774234962334946162009-05-11T23:20:00.000+05:302009-05-11T23:20:00.000+05:30ಜಯಶಂಕರ,
’ವರಕವಿ’ ಎನ್ನುವ conceptಅನ್ನು ಕನ್ನಡದಲ್ಲಿ ಮೊಟ...ಜಯಶಂಕರ,<br />’ವರಕವಿ’ ಎನ್ನುವ conceptಅನ್ನು ಕನ್ನಡದಲ್ಲಿ ಮೊಟ್ಟಮೊದಲಿಗೆ ಕನಕದಾಸರು ತಂದರೆಂದು ತೋರುತ್ತದೆ.<br />ಕನಕದಾಸರ ಖ್ಯಾತ ಪದವೊಂದನ್ನು ನೀವು ಕೇಳಿರಬಹುದು:<br />"ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು.<br />ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು!"<br /><br />ಬೇಂದ್ರೆಯವರನ್ನು ವರಕವಿ ಎಂದು ಮೊಟ್ಟಮೊದಲಿಗೆ ಕರೆದವರಾರು? ಬಹುಶಃ ಶಂಕರ ಮೊಕಾಶಿ ಪುಣೇಕರ ಅವರು ಬೇಂದ್ರೆಯವರಿಗೆ ಈ ಅಭಿದಾನವನ್ನು ಕೊಟ್ಟಿರಬಹುದು. (ಅಥವಾ ಇದು ಗೋಕಾಕರ ಗೌರವದ ಸಂಬೋಧನೆಯೂ ಆಗಿರಬಹುದು.)<br /><br />ಶಂಕರ ಮೊಕಾಸಿ ಪುಣೇಕರ ಅವರು ತಮ್ಮ ಬೇಂದ್ರೆ ವಚನ ವಾಙ್ಮಯ ಎನ್ನುವ ಕೃತಿಯಲ್ಲಿ ಬೇಂದ್ರೆಯವರು ಏಕೆ ವರಕವಿಗಳು ಎನ್ನುವದನ್ನು ವಿವರಿಸಿದ್ದಾರೆ.<br /><br />ವರಕವಿ ಎಂದರೆ ನೈಜ ಕವಿ. ಕವಿತೆ ಆತನಿಗೆ ಸಹಜ ಸಿದ್ಧಿ.<br />ಇಂಗ್ಲಿಶ್ ಕವಿಯೊಬ್ಬರು ಕವಿತೆಯನ್ನು "10% Inspiration ಹಾಗು 90% Perspiration"<br />ಎಂದು ಬಣ್ಣಿಸಿದ್ದಾರೆ. ಆದರೆ ವರಕವಿಗಳಿಗೆ ಅದು "100%<br />Inspiration and 0% Perspiration"!<br /><br />ಮತ್ತೊಬ್ಬ ಇಂಗ್ಲಿಶ್ ವಿಮರ್ಶಕನು,"ಒಂದು ಪದವನ್ನು ಅನುಸಂಧಾನ ಮಾಡಿದ ತಕ್ಷಣ ನೈಜ ಕವಿಗೆ ಅದರ ಎಲ್ಲಾ ಅರ್ಥಗಳೂ ಹೊಳೆದು ಬಿಡುವವು" ಎಂದು ಹೇಳಿದ್ದಾನೆ.<br /><br />ಬೇಂದ್ರೆಯವರಿಗೆ ಪದ,ಅದರ ನಾದ, ಪದಾರ್ಥ, ಛಂದಸ್ಸು,ಪ್ರಾಸ ಇವೆಲ್ಲ ಸಹಜಸಿದ್ಧಿಗಳಾಗಿದ್ದವು. ಆದುದರಿಂದ ಅವರು ವರಕವಿಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29003813849332621912009-05-11T13:24:00.000+05:302009-05-11T13:24:00.000+05:30Sunath Uncle..............
Thumba Thanks uncle...
...Sunath Uncle..............<br />Thumba Thanks uncle...<br />mathe baruve..........<br />-Dharithriಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5939841257923965225.post-58917069611321323922009-05-10T05:32:00.000+05:302009-05-10T05:32:00.000+05:30ಸುನಾಥ,
ಮತ್ತೊಂದು ಬೇಂದ್ರೆ ಕವನ, ಮತ್ತೊಂದು ರಸಾನುಭವ! ಧನ...ಸುನಾಥ,<br /><br />ಮತ್ತೊಂದು ಬೇಂದ್ರೆ ಕವನ, ಮತ್ತೊಂದು ರಸಾನುಭವ! ಧನ್ಯೋಸ್ಮಿ!!<br /><br />ಬೇಂದ್ರೆಯವರ ಜೀವನದ ಯಾವ ಘಟ್ಟದಲ್ಲಿ ಹೇಗೆ ಕವಿತೆ ನುಸುಳಿತು ಎನ್ನುವುದನ್ನು ತುಂಬ ಚೆನ್ನಾಗಿ ಬರೆದಿದ್ದೀರಿ. ಕವಿ ಕವಿತೆಯನ್ನು ಯಾವ ಸಂದರ್ಭದಲ್ಲೇ ಬರೆದಿರಲಿ, ಕೊನೆಯಲ್ಲಿ ಕವಿತೆ ಮಾತ್ರ ಪೂರ್ಣ ಸ್ವತಂತ್ರವೆನ್ನುವುದನ್ನು ಈ ಕವಿತೆ ತೋರಿಸುತ್ತದೆ, ಅಲ್ಲವೇ?<br /><br />ಈ ಕವಿತೆಯ ಬಗ್ಗೆ ಇನ್ನೆರೆಡು ಮಾತು ಸೇರಿಸುತ್ತೇನೆ:<br /><br />೧: <br />ಕವಿತೆ ಮೊದಲಿನಿಂದ ಕೊನೆಯವರೆಗೆ ನೋಡಲು ಒಂದೇ ತರಹದ ಛಂದಸ್ಸಿನಲ್ಲಿ ಬರೆಯಲ್ಪಟ್ಟಂತೆ ಕಂಡರೂ ನುಡಿಯಿಂದ ನುಡಿಗೆ ಶಬ್ದಗಳ ಬಳಕೆಯಲ್ಲಿ ಅದ್ಭುತ ಬದಲಾವಣೆಯಿದೆ. ಮೊದಲ ನುಡಿಯಲ್ಲಿ <br />"ತಮ್ಮ ಕಿರಣ ತಮಗೆ ಹಗಲು ;<br />ಉಳಿದ ಬೆಳಕು ಕತ್ತಲು.<br />ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು<br />ಉಳಿದ ಲೋಕ ಹಿತ್ತಲು." <br />ಎಂಬ ಹೊಸ ರೂಪಕಗಳನ್ನು ಶಬ್ದಗಾರುಡಿ ಆರಾಮವಾಗಿ ತಂದು ನಿಲ್ಲಿಸುತ್ತಾರೆ.<br /><br />ಮುಂದಿನ ನುಡಿ ಬರೀ ಉತ್ತರಗಳನ್ನೇ ಹೇಳುವ ಪ್ರಶ್ನೆಗಳ ನುಡಿ.<br /><br />ಮೂರನೇ ನುಡಿಯ ಶಬ್ದ ಮತ್ತು ಭಾವಗಳಲ್ಲಿ ಬರೀ ಲೌಕಿಕತೆಯೇ ಇದೆ. ಶೋಕು, ಝೋಕು ಎಂಬ ಹೊಸಕನ್ನಡ ಪದಗಳು ಬರುತ್ತವೆ.<br /><br />ನಾಕನೇ ನುಡಿಯಲ್ಲಿ ಇದ್ದಕ್ಕಿದ್ದಂತೆ ಶಬ್ದಗಳೆಲ್ಲ ಪುರಾಣದ್ದಾಗುತ್ತವೆ. ಆದರೆ ತಟ್ಟನೇ "ತೊಡೆಗೆ ತೊಡೆಯ ಹಚ್ಚಿದೆ" ಎಂದು ಶುದ್ಧ ಕನ್ನಡ ಬಂದು ಆ ನುಡಿಯಲ್ಲಿ ಶಾಕ್ ಕೊಡುತ್ತದೆ.<br /><br />ಐದನೇ ನುಡಿ ಧ್ಯಾನದ ಸ್ಥಿತಿಯನ್ನು ತಲುಪುತ್ತದೆ.<br /><br />೨. "ತೊಡೆಗೆ ತೊಡೆಯ ಹಚ್ಚಿದೆ, ಸರಿಯೆ," ನನಗೆ ಎರಡು ಅರ್ಥ ಕೊಟ್ಟಿತು. ಒಂದು, ನೀವು ಬರೆದಂತೆ "ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು.", ಇನ್ನೊಂದು ನನಗನಿಸಿದ್ದು, "ಕಾಮದ ಮದ (ತೊಡೆಗೆ ತೊಡೆ)ಕ್ಕಿಂತ ಪ್ರೀತಿ (ಒಲಿದ ತೋಳು) ಕವಿಗೆ ಮುಖ್ಯವಾಗುತ್ತದೆ. <br /><br />ಇನ್ನೂ ಕವಿತೆಗಳ ರಸಾನುಭವ ಬರುತ್ತಲಿರಲಿ ನಿರಂತರ.<br /><br />- ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-5939841257923965225.post-14952317493914107452009-05-09T10:49:00.000+05:302009-05-09T10:49:00.000+05:30ಬೇಂದ್ರೆಯವರ ಬಗ್ಗೆ ಎಷ್ಟು ಓದಿದರೂ ಸಾಲದು. ಅವರ ಬಗ್ಗೆ ನಿಮ...ಬೇಂದ್ರೆಯವರ ಬಗ್ಗೆ ಎಷ್ಟು ಓದಿದರೂ ಸಾಲದು. ಅವರ ಬಗ್ಗೆ ನಿಮ್ಮ ಬರಹಗಳನ್ನು ಓದುತ್ತಿರುವಾಗಲೇ, ನನ್ನ ಹಿಂಬದಿಯ ಪುಸ್ತಕದ ಶೆಲ್ಪಿನಿಂದ ಬೇಂದ್ರೆಯವರ ಔದುಂಬರಗಾಥೆಯ ಎರಡನೇ ಸಂಪುಟವನ್ನು ಮತ್ತೆ ಮತ್ತೆ ಕಣ್ಣಾಡಿಸುವ ದೃಷ್ಟಿಯಿಂದ ತೆಗೆದಿಟ್ಟುಕೊಂಡಿದ್ದೇನೆ. ಬೇಂದ್ರೆಯವರ ಶಬ್ದಗಾರುಡಿಗತನ, ಮಾಂತ್ರಿಕತನ ನನ್ನನ್ನು ಯಾವಾಗಲೂ ಸೆರೆಹಿಡಿಯುತ್ತದೆ. 'ವಿಕ್ರಾಮಾರ್ಜುನ ವಿಜಯ ಓದಿ ಕಾಯಲು ಕಲಿತರು, ಆದಿಪುರಾಣವ ಓದಿ ಸಾಯಲು ಕಲಿತರು ಹಿಂದಿನವರು. ನೀವೇನು ಕಲಿತಿರಯ್ಯಾ ಇಂದಿನವರು?' ಎಂಬ ಸಾಲುಗಳು, ಇಂದಿನವರು ಕಲಿಯಬೇಕ್ಕಾದ್ದು ಬಹಳವಿದೆ ಎಂದು ಸೂಚಿಸುತ್ತಿರುವಂತಿದೆ ಅಲ್ಲವೆ? ಬೇಂದ್ರೆಯವರನ್ನ ಮರು ಓದಿಗೆ ಅವಕಾಶ ಕಲ್ಪಿಸಿದ ನಿಮಗೆ ಧನ್ಯವಾದಗಳುAnonymoushttps://www.blogger.com/profile/14427629550874212514noreply@blogger.comtag:blogger.com,1999:blog-5939841257923965225.post-46366981227038327562009-05-08T22:46:00.000+05:302009-05-08T22:46:00.000+05:30uncle,
chennagi explain maDiddeera..
bendre ajjan...uncle,<br />chennagi explain maDiddeera..<br /><br />bendre ajjana mattondu adbhuta kavana.<br /><br />"muttina haara Eke maDadi<br />maatina haara koDuve" antha nillisirthaare andukonde but konegu muttina haara koDisiddaare..<br /><br /><br />bendre avarannu vara kavi annuvudu Eke?<br />dayaviTTu tiLisiಅಂತರ್ವಾಣಿhttps://www.blogger.com/profile/00995189069895599476noreply@blogger.com