tag:blogger.com,1999:blog-5939841257923965225.post865441445457727330..comments2024-02-29T07:14:52.690+05:30Comments on ಸಲ್ಲಾಪ: ‘ಹೂತsದ ಹುಣಸಿ’...............ದ.ರಾ.ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger45125tag:blogger.com,1999:blog-5939841257923965225.post-16023954752178102932011-02-13T11:42:09.617+05:302011-02-13T11:42:09.617+05:30kavigu ommomme enu bareyali ... anisuvaduu ide... ...kavigu ommomme enu bareyali ... anisuvaduu ide... aa sadbhaavada herigege.. odu huuta hunasi maravaadaruu saaku.. ennuva bendre bhaava kaviya kalaatmakatege ondu nidarshana. kavi kriyaasheela ennuvadu bendre niluvu.. byaasarike harisaaka hechchigenu beekaa?....ಡಾ. ಚಂದ್ರಿಕಾ ಹೆಗಡೆhttps://www.blogger.com/profile/18444712504051162232noreply@blogger.comtag:blogger.com,1999:blog-5939841257923965225.post-1679695592727993292011-01-18T11:29:54.342+05:302011-01-18T11:29:54.342+05:30ಕಾಕ,
ಬೇ೦ದ್ರೆಯವರ ಅಮೋಘ ಕಾವ್ಯ ಪ್ರತಿಭೆ... ಅದನ್ನು ನಿಮ್...ಕಾಕ,<br />ಬೇ೦ದ್ರೆಯವರ ಅಮೋಘ ಕಾವ್ಯ ಪ್ರತಿಭೆ... ಅದನ್ನು ನಿಮ್ಮ ಅದ್ಭುತ ಶಬ್ದ ಭ೦ಡಾರದ ಮೂಲಕ ಪರಿಚಯಿಸಿ ವರ್ಣಿಸಿದ ಬಗೆಗೆ ಏನು ಬರೆಯಲಿ? <br />ಅಮೋಘ....ಅದ್ಭುತ.......!!!ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5939841257923965225.post-9722195941836394112011-01-09T15:15:48.781+05:302011-01-09T15:15:48.781+05:30ಆನಂದ,
ಧನ್ಯವಾದಗಳು ಹಾಗು ಹೊಸ ವರ್ಷದ ಶುಭಾಶಯಗಳು.ಆನಂದ,<br />ಧನ್ಯವಾದಗಳು ಹಾಗು ಹೊಸ ವರ್ಷದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-83110080550986928342011-01-09T01:41:02.375+05:302011-01-09T01:41:02.375+05:30ಕಾಕಾ, ಎಂದಿನಂತೆ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದೀರ...ಕಾಕಾ, ಎಂದಿನಂತೆ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದೀರ.<br />ನಿಮ್ಮ ಲೇಖನಗಳನ್ನು ಸಮಾಧಾನವಾಗಿ ಓದಬೇಕೆಂದು ಇಲ್ಲಿಯವರೆಗೂ ಕಾದಿದ್ದು ಈಗ ಓದಿ ಮುಗಿಸಿದೆ :)<br />ಹೊಸ ವರ್ಷದ ಶುಭಾಶಯಗಳುಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-5939841257923965225.post-52725050909485538692011-01-05T23:12:50.631+05:302011-01-05T23:12:50.631+05:30ಗುರುಪ್ರಸಾದರೆ,
ನಿಮಗೆ ಧನ್ಯವಾದಗಳು.ಗುರುಪ್ರಸಾದರೆ,<br />ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-58924325899968115072011-01-05T14:22:31.286+05:302011-01-05T14:22:31.286+05:30ಎಂತಹ ಸೊಗಸಾದ ಸಾಲುಗಳು..
ತಮಗೂ ಶುಭಾಶಯಗಳು... ೨೦೧೧ರಲ್ಲಿ ...ಎಂತಹ ಸೊಗಸಾದ ಸಾಲುಗಳು..<br />ತಮಗೂ ಶುಭಾಶಯಗಳು... ೨೦೧೧ರಲ್ಲಿ ಸವಿಕ್ಷಣಗಳು ಎದುರಾಗಲಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5939841257923965225.post-80438248378112494402011-01-04T23:05:48.444+05:302011-01-04T23:05:48.444+05:30ಸುನಿಲ,
ವರ್ಷಾರಂಭವನ್ನು ಹೂತ ಹುಣಸಿಯ ಮರದ ಕೆಳಗೆ ಮಾಡಿಸಿದ ...ಸುನಿಲ,<br />ವರ್ಷಾರಂಭವನ್ನು ಹೂತ ಹುಣಸಿಯ ಮರದ ಕೆಳಗೆ ಮಾಡಿಸಿದ ಬೇಂದ್ರೆಯವರಿಗೆ ನಮ್ಮೆಲ್ಲರ ಕೃತಜ್ಞತೆಗಳು ಸಲ್ಲುತ್ತವೆ. ನಿಮಗೆ ಹೊಸ ವರ್ಷದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79676689353394982052011-01-04T11:55:47.888+05:302011-01-04T11:55:47.888+05:30ಹೊಸ ವರ್ಷದ ಆರಂಭದಲ್ಲಿ ಸುಂದರ ಕವನ ಪರಿಚಯಿಸಿ ವಿವರಿಸಿದ್ದೀ...ಹೊಸ ವರ್ಷದ ಆರಂಭದಲ್ಲಿ ಸುಂದರ ಕವನ ಪರಿಚಯಿಸಿ ವಿವರಿಸಿದ್ದೀರಿ..ತಮಗೆ ನನ್ನ ನಮನಗಳು ಹಾಗು ಶುಭಾಶಯಗಳು.<br />ಸುನಿಲ್.ಅನಿಕೇತನ ಸುನಿಲ್https://www.blogger.com/profile/16093050809203299381noreply@blogger.comtag:blogger.com,1999:blog-5939841257923965225.post-16215439866292707082011-01-04T11:03:50.893+05:302011-01-04T11:03:50.893+05:30ಪುತ್ತರ್,
ದೊಂಬ ಹಾಗು ಡೊಂಬ ಎರಡೂ ಪದಗಳು ಕನ್ನಡದಲ್ಲಿ ಬಳಕೆ...ಪುತ್ತರ್,<br />ದೊಂಬ ಹಾಗು ಡೊಂಬ ಎರಡೂ ಪದಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಕರ್ನಾಟಕ ಹಾಗು ಮಹಾರಾಷ್ಟ್ರದಲಿರುವ ಕೆಲವು ಹಳ್ಳಿಗಳು ಈ ಕುಲದ ನಿವಾಸಸ್ಥಾನಗಳಾಗಿದ್ದವು.<br />ಉದಾಹರಣೆಗೆ, ಗದಗ ಜಿಲ್ಲೆಯಲ್ಲಿರುವ ಹಳ್ಳಿ ‘ಡಂಬಳ’ವು<br />’ಡೊಂಬಹಾಳ’ದಿಂದ ಬಂದಿದೆ. ಅದರಂತೆ ಮುಂಬಯಿ ಮಹಾನಗರದಲ್ಲಿರುವ ‘ಡೊಂಬಿವಿಲಿ’ಯು ‘ಡೊಂಬವಳ್ಳಿ’ಯ ಅಪಭ್ರಂಶ. ಆದುದರಿಂದ ‘ಡೊಂಬ’ ಪದಕ್ಕೆ ಹೆಚ್ಚಿನ ಪ್ರಾಚುರ್ಯ ಇರಬಹುದು ಎಂದು ಎನಿಸುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-86684009050162237532011-01-04T10:32:38.880+05:302011-01-04T10:32:38.880+05:30ಮಹಾಂತೇಶ,
ಬೇಂದ್ರೆಯವರು ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರ...ಮಹಾಂತೇಶ,<br />ಬೇಂದ್ರೆಯವರು ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಎಲ್ಲ ಪದಗಳನ್ನೂ ತಮ್ಮ ಸಾಹಿತ್ಯದಲ್ಲಿ (ಕಾವ್ಯ,ನಾಟಕ,ಗದ್ಯ) ಬಳಸಿದಂತೆ ತೋರುತ್ತದೆ. ಬಹುಶಃ ಅವರಷ್ಟು ವಿಭಿನ್ನ ಪದಗಳನ್ನು ಬಳಸಿದ ಮತ್ತೊಬ್ಬ ಕವಿ ಇರಲಿಕ್ಕಿಲ್ಲ. ಹುಣಸಿ ರವಷ್ಟೇ ಅಲ್ಲ, ಹೇಸಿಗೆ ಹೂವನ್ನೂ ಸಹ ಅವರು ಉದಾಸೀನ ಮಾಡಿ ಬಿಟ್ಟಿಲ್ಲ. ಅವರ ‘ಪಾತರಗಿತ್ತಿ ಪಕ್ಕಾ’ದಲ್ಲಿ ಬರುವ ಈ ಸಾಲುಗಳನ್ನು ನೋಡಿರಿ:<br />"ಹೇಸಿಗೆ ಹೂವ ಬಳಿಗೆ<br />ಹೋಗಿ ಒಂದs ಗಳಿಗೆ."sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-24631953496647979462011-01-04T08:57:52.479+05:302011-01-04T08:57:52.479+05:30ಭಾವಾರ್ಥವನ್ನು ಓದಿದ ನಂತರ ಕವನದ ಹೆಚ್ಚುಗಾರಿಕೆ ತಿಳಿಯಿತು....ಭಾವಾರ್ಥವನ್ನು ಓದಿದ ನಂತರ ಕವನದ ಹೆಚ್ಚುಗಾರಿಕೆ ತಿಳಿಯಿತು. ಬೇಂದ್ರೆಯವರಂತಹ ಅನುಪಮ ಭಾವಜೀವಿಗಳು ಸಾಹಿತ್ಯ ಲೋಕಕ್ಕೆ ಬೇಕಾಗಿದ್ದಾರೆ ಎನಿಸುತ್ತಿದೆ. ನಿಮ್ಮ ವಿವರಣೆಯೂ ಎಂದಿನಂತೆ ಸರಳ ಮತ್ತು ಸ್ವಾಭಾವಿಕವಾಗಿ ಮೂಡಿ ಬೇಂದ್ರೆಯವರ ಕಾವ್ಯಾರ್ಥವನ್ನು ತಿಳಿಯಲು ಸಹಕಾರಿಯಾಯಿತು.<br /><br />’ದೊಂಬರಾಟ’ ವೂ ಸರಿಯಿರಬಹುದೇ ? ಅಥವಾ "ಡೊಂಬ" ವೇ ಸರಿಯೇ ?Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5939841257923965225.post-86270039872889691112011-01-03T17:11:35.283+05:302011-01-03T17:11:35.283+05:30ಸುನಾಥ ಕಾಕಾ,
ಹುಣಸಿ ಗಿಡದ ಮ್ಯಾಗು ಬೇಂದ್ರೆಯವರ ಕವನ. ಇಲ್...ಸುನಾಥ ಕಾಕಾ,<br /><br />ಹುಣಸಿ ಗಿಡದ ಮ್ಯಾಗು ಬೇಂದ್ರೆಯವರ ಕವನ. ಇಲ್ಲಿ ಬಳಿಸಿದ ಎಲ್ಲಾ ಪದಗಳು ನಮ್ಮ ಉತ್ತರ ಕರ್ನಾಟಕದ ಆಡುಭಾಷೆಯ ಪದಗಳು.....<br />ನಿವ್ವಂದದ್ದು ಸರಿ, "ಉಪಮೆಗಳನ್ನು ಕೊಡುವದರಲ್ಲಿ ಬೇಂದ್ರೆಯವರು ಕಾಲಿದಾಸನಿಗೆ ಸರಿಸಾಟಿ".<br /><br />ಮತ್ತ ಅವರ ಜೊಡುಪದಗಳ ಬಳಕಿ ಮತ್ತು ವಿವಿಧಾರ್ಥಗಳ ಬೇಂದ್ರೆ ಅಜ್ಜನಿಗೆ ,ಅವರೇ ಸರಿಸಾಟಿ.<br /><br />ನಿಮಗೂ ಸಹಾ ಹೊಸ ವರುಷದ ಹಾರ್ಧಿಕ ಶುಭಾಶಯಗಳು.Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-5939841257923965225.post-14534280775007993312011-01-03T12:54:47.636+05:302011-01-03T12:54:47.636+05:30ವಿಜಯಶ್ರೀ,
ಮಾಹಿತಿಗಾಗಿ ಅನೇಕ ಧನ್ಯವಾದಗಳು. ಅಲ್ಲಿ ನೋಡುವೆ...ವಿಜಯಶ್ರೀ,<br />ಮಾಹಿತಿಗಾಗಿ ಅನೇಕ ಧನ್ಯವಾದಗಳು. ಅಲ್ಲಿ ನೋಡುವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-55421868539918876312011-01-03T09:45:49.502+05:302011-01-03T09:45:49.502+05:30ಕಾಕ
ಅಭಿನ೦ದನೆಗಳು.
”ಸಲ್ಲಾಪ” ಅನ್ನು ಉದಯವಾಣಿ ಪತ್ರಿಕೆಯ...ಕಾಕ <br />ಅಭಿನ೦ದನೆಗಳು.<br />”ಸಲ್ಲಾಪ” ಅನ್ನು ಉದಯವಾಣಿ ಪತ್ರಿಕೆಯವರು ಪರಿಚಯಿಸಿ ತಮ್ಮ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸಿಕೊ೦ಡಿದ್ದಾರೆ. <br /><br /><br /><br />http://i.ixnp.com/images/v6.53/t.gifಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5939841257923965225.post-85642264577317794972011-01-02T16:29:51.551+05:302011-01-02T16:29:51.551+05:30ಪ್ರಭಾಮಣಿವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಪ್ರಭಾಮಣಿವರೆ,<br />ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25295142565203288762011-01-02T16:29:12.086+05:302011-01-02T16:29:12.086+05:30ಭಟ್ಟರೆ,
ನಿಮ್ಮ ಸಂವಾದಕ್ಕೆ ಧನ್ಯವಾದಗಳು. ಬೇಂದ್ರೆಯವರ ಕವನ...ಭಟ್ಟರೆ,<br />ನಿಮ್ಮ ಸಂವಾದಕ್ಕೆ ಧನ್ಯವಾದಗಳು. ಬೇಂದ್ರೆಯವರ ಕವನಕ್ಕೆ ಭಾಷ್ಯ ಬರೆಯುವ ಯೋಗ್ಯತೆ ನನ್ನದಲ್ಲ. ನನಗೆ ತಿಳಿದಷ್ಟನ್ನು ನಿಮ್ಮ ಎದುರಿಗೆ ಇಡುತ್ತ ಬಂದಿದ್ದೇನೆ! ಈ ಪ್ರಯತ್ನವನ್ನು ಮುಂದುವರಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47344800775476277762011-01-02T14:34:50.265+05:302011-01-02T14:34:50.265+05:30ಅದ್ಭುತ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬೇ೦ದ್ರೆಯ...ಅದ್ಭುತ ಲೇಖನ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬೇ೦ದ್ರೆಯವರ ಕಾವ್ಯದ ಸೊಗಸು ಅನನ್ಯವಾಗಿದೆ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-71562904600150556292011-01-02T08:13:26.892+05:302011-01-02T08:13:26.892+05:30ಬೇಂದ್ರೆಯವರನ್ನು ಛೇಡಿಸುವ ಸಲುವಾಗಿ ಹಿರೇಮಠರು ಹೇಳಿದರು ಎನ...ಬೇಂದ್ರೆಯವರನ್ನು ಛೇಡಿಸುವ ಸಲುವಾಗಿ ಹಿರೇಮಠರು ಹೇಳಿದರು ಎನ್ನುವುದಕ್ಕಿಂತ ಬೇಂದ್ರೆಯವರ ಬರೆಯುವ ಹವ್ಯಾಸಕ್ಕೆ ಅವರೊಂದು ಅನಿರೀಕ್ಷಿತ ಅವಕಾಶ ಒದಗಿಸಿದರು ಎಂದರೇ ಸರಿಯೇನೋ. ಕವಿಯೊಬ್ಬನ ಕಾವ್ಯಕ್ಕೆ ವಸ್ತುವಾಗಿ ವ್ಯಕ್ತಿಯೋ, ವಸ್ತುವೋ, ಸ್ಥಳವೋ ಹೀಗೇ ಯಾವುದೂ ನೆಪಮಾತ್ರವಾಗಿ ಕಂಡುಬರಬಹುದು. ಬಡರೈತನ ಹಗಲುಗನಸು ಒಂದೆಡೆಯಾದರೆ ಯಾವುದು ಸ್ಥಿರ ಮತ್ತು ಯಾವುದು ಅಸ್ಥಿರವೆಂಬ ಆಧ್ಯಾತ್ಮಿಕ ಆಯಾಮವನ್ನೂ ಬಿಸಿಲಿನೊಂದಿಗೆ ಹೋಲಿಸಿದ ಕವಿಗಳ ಕಾವ್ಯದ ಅರ್ಥವ್ಯಾಪ್ತಿ ಗಂಭೀರ. ಆಳಕ್ಕೆ ಇಳಿದಷ್ಟು ಇನ್ನೂ ಆಳ, ಅಗಲ-ವಿಸ್ತಾರವಾಗಿ ತೋರುವ ಕವನದ ಗಹನತೆಗೆ ತಮ್ಮ ಭಾಷ್ಯ ಬಲುಸೊಗಸು. ಊಟದಲ್ಲಿ ಮಧ್ಯೆ ಆಗಾಗ ಆಗಾಗ ಉಪ್ಪಿನಕಾಯಿ ನೆಕ್ಕಿಕೊಂಡಂತೇ ಬೇಂದ್ರೆಯವರ ಕಾವ್ಯಸಾರವನ್ನು ಹಂಚುತ್ತಿರುವ ತಮಗೆ ನನ್ನೊಳಗಿನವ ಅಡ್ಡಬಿದ್ದಿದ್ದಾನೆ. ಹಸಿ ಕಾಯಿತುರಿಗೆ ಪುಟ್ಬಾಳೇಹಣ್ಣು<br />ಕಿವುಚಿ ಬೆಲ್ಲಸೇರಿಸಿ ಮೆದ್ದರೆ ಸಿಗುವ ಆನಂದವನ್ನು ಅನುಭವಿಸುವ ಹೂರಣವನ್ನು ತಮ್ಮ ಲೇಖನ ಒದಗಿಸುತ್ತಿದೆ. ನಿಮ್ಮ ಈ ಕಾರ್ಯ ನಿರಂತರವಾಗಿ ನಡೆಯಲಿ ಎಂಬ ಆಶಯದೊಂದಿಗೆ ಮತ್ತೊಮ್ಮೆ ತಮಗೆ ನಮಸ್ಕರಿಸಿ ಮುಂದಿನ ಭಾಷ್ಯವನ್ನೂ ಮತ್ತು ಸನ್ನಿವೇಶವನ್ನೂ ನಿರೀಕ್ಷಿಸುತ್ತೇನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-71248894810965707502011-01-01T10:20:53.101+05:302011-01-01T10:20:53.101+05:30ವಸಂತ,
ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.ವಸಂತ,<br />ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-66507876236959550072010-12-31T12:53:54.538+05:302010-12-31T12:53:54.538+05:30ಶ್ರೀಧರ,
ನಿಮಗೂ ಸಹ ಧನ್ಯವಾದಗಳು ಹಾಗು ಹೊಸ ವರ್ಷ ಹಾರ್ದಿಕ ...ಶ್ರೀಧರ,<br />ನಿಮಗೂ ಸಹ ಧನ್ಯವಾದಗಳು ಹಾಗು ಹೊಸ ವರ್ಷ ಹಾರ್ದಿಕ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85079827894840543992010-12-31T10:53:15.775+05:302010-12-31T10:53:15.775+05:30ಕಾಕಾ .. ಬೇಂದ್ರೆಯವರ ಕವನಗಳನ್ನು ನಿಮ್ಮಷ್ಟು ಸರಳವಾಗಿ ವಿವ...ಕಾಕಾ .. ಬೇಂದ್ರೆಯವರ ಕವನಗಳನ್ನು ನಿಮ್ಮಷ್ಟು ಸರಳವಾಗಿ ವಿವರಿಸಿದವರನ್ನು ನಾಕಾಣೆ .. <br />ತುಂಬಾ ತುಂಬಾ ಚಂದದ ವಿವರಣೆ ...<br /><br />ನಿಮಗೂ ಹೊಸ ವರುಷದ ಶುಭಾಶಯಗಳು ..shridharhttps://www.blogger.com/profile/10705163259031066828noreply@blogger.comtag:blogger.com,1999:blog-5939841257923965225.post-36000794593596276542010-12-31T10:19:12.124+05:302010-12-31T10:19:12.124+05:30ವಿಜಯಶ್ರೀ,
ನಿಮ್ಮ ಪ್ರತಿಕ್ರಿಯಾತ್ಕಕ ವಿವರಣೆಯೂ ಸಹ ಅರ್ಥವತ...ವಿಜಯಶ್ರೀ,<br />ನಿಮ್ಮ ಪ್ರತಿಕ್ರಿಯಾತ್ಕಕ ವಿವರಣೆಯೂ ಸಹ ಅರ್ಥವತ್ತಾಗಿ ಇದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-87792510824983182462010-12-30T22:12:18.133+05:302010-12-30T22:12:18.133+05:30ಕಾಕ..
ತು೦ಬಾ ಚ೦ದದ ವಿವರಣೆ. ಹಳ್ಳಿಗನ ರಸಿಕತನದ ವರ್ಣನೆಯಿ೦...ಕಾಕ..<br />ತು೦ಬಾ ಚ೦ದದ ವಿವರಣೆ. ಹಳ್ಳಿಗನ ರಸಿಕತನದ ವರ್ಣನೆಯಿ೦ದ ಮನಸ್ಸಿಗೆ ಚಳಿಯಲ್ಲಿ ಬೆಚ್ಚಗಾಯ್ತು..ಮತ್ತೆ ಬಿಸಿಲಿದ್ದಲ್ಲಿ ಶರಬತ್ತು... ಸಮಧಾತುವಾಯ್ತು. <br />ಸರಳವಾಗಿ ಅರ್ಥ ಮಾಡಿಸಿದ್ದೀರಿ.. ಥ್ಯಾ೦ಕ್ಸ್ ಕಾಕ..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-5939841257923965225.post-53971238903974589062010-12-30T21:33:17.892+05:302010-12-30T21:33:17.892+05:30ಸಿಂಧು,
ನಿಮಗೆ ಧನ್ಯವಾದಗಳು. ನೀವು ಹೇಳಿದಂತೆ ಪ್ರಯತ್ನಿಸುತ...ಸಿಂಧು,<br />ನಿಮಗೆ ಧನ್ಯವಾದಗಳು. ನೀವು ಹೇಳಿದಂತೆ ಪ್ರಯತ್ನಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28656668995261886462010-12-30T21:31:50.920+05:302010-12-30T21:31:50.920+05:30nostalgia,
ನಾನು ಇಂಗ್ಲಿಶ್ ಸಾಹಿತ್ಯದ ಅಧ್ಯಯನವನ್ನು ಮಾಡಿ...nostalgia,<br />ನಾನು ಇಂಗ್ಲಿಶ್ ಸಾಹಿತ್ಯದ ಅಧ್ಯಯನವನ್ನು ಮಾಡಿಲ್ಲ. ಹೀಗಾಗಿ<br />Robert Frostನ ಕವನದ ವ್ಯಾಖ್ಯಾನವನ್ನು ಬರೆಯಲು ನಾನು ಅರ್ಹ ವ್ಯಕ್ತಿಯಲ್ಲ ಎಂದು ನನ್ನ ಭಾವನೆ. ಏನೇ ಆದರೂ ಒಂದು ಉತ್ತಮ ಕವನದ ಲಿಂಕ್ ಕೊಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com