tag:blogger.com,1999:blog-5939841257923965225.post912455175722487843..comments2024-02-29T07:14:52.690+05:30Comments on ಸಲ್ಲಾಪ: ಚೋಳ ಕಡಿತು, ನನಗೊಂದು ಚೋಳ ಕಡಿತುsunaathhttp://www.blogger.com/profile/13386371953472087631noreply@blogger.comBlogger31125tag:blogger.com,1999:blog-5939841257923965225.post-2365726140924309862021-10-07T14:56:39.138+05:302021-10-07T14:56:39.138+05:30ಶಾಹಿರಕೆ ಪದದ ಅರ್ಥ ತಿಳಿಸಿ ಯಾರದರು ಶರೀಫರ ಹಾಡುಗಳಲ್ಲಿ ಒಂ...ಶಾಹಿರಕೆ ಪದದ ಅರ್ಥ ತಿಳಿಸಿ ಯಾರದರು ಶರೀಫರ ಹಾಡುಗಳಲ್ಲಿ ಒಂದು Anonymoushttps://www.blogger.com/profile/03780384018013835511noreply@blogger.comtag:blogger.com,1999:blog-5939841257923965225.post-19562872749135934632010-01-28T21:19:28.718+05:302010-01-28T21:19:28.718+05:30sir, sharifhara padhagala arthavannu bahala sogasa...sir, sharifhara padhagala arthavannu bahala sogasagi thilisi kottiddakke dhanyavadagalu.<br />avara innodu padha: sawaalonda ninna myala(santha shisunal sharif movie title song) .... edara artha thilisidare, i will be very thankful to you.Vinayhttps://www.blogger.com/profile/17139076146630934613noreply@blogger.comtag:blogger.com,1999:blog-5939841257923965225.post-77689941259295116352009-07-16T23:43:04.637+05:302009-07-16T23:43:04.637+05:30ಶರೀಫರ ಈ ಕವಿತೆ ಓದಿರಲಿಲ್ಲ. ಅದ್ಭುತವಾಗಿದೆ. ಮುಸ್ಲಿಮ್ ಸಂ...ಶರೀಫರ ಈ ಕವಿತೆ ಓದಿರಲಿಲ್ಲ. ಅದ್ಭುತವಾಗಿದೆ. ಮುಸ್ಲಿಮ್ ಸಂಪ್ರದಾಯದಲ್ಲಿ ಬೆಳೆದ ಶರೀಫರು ಪುನರ್ಜನ್ಮದಲ್ಲಿ ವಿಶ್ವಾಸ ಇಟ್ಟಿರುವದು ಆಶ್ಚರ್ಯ !ಶ್ರೀನಿವಾಸ ಕಟ್ಟಿnoreply@blogger.comtag:blogger.com,1999:blog-5939841257923965225.post-73895920042093534202009-07-10T22:00:13.874+05:302009-07-10T22:00:13.874+05:30ಧರಿತ್ರಿ,
ಧನ್ಯವಾದಗಳು. ಮತ್ತೆ ಮತ್ತೆ ಬರುತ್ತಿರಿ.
-ಕಾಕಾಧರಿತ್ರಿ,<br />ಧನ್ಯವಾದಗಳು. ಮತ್ತೆ ಮತ್ತೆ ಬರುತ್ತಿರಿ.<br />-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-1626581608591850232009-07-10T17:19:45.305+05:302009-07-10T17:19:45.305+05:30ಸುನಾಥ್ ಅಂಕಲ್..
ಒಂದು ತಿಂಗಳ ಹಿಂದೆ ಬ್ಲಾಗಿಗೆ ಮತ್ತೆ ಮರಳ...ಸುನಾಥ್ ಅಂಕಲ್..<br />ಒಂದು ತಿಂಗಳ ಹಿಂದೆ ಬ್ಲಾಗಿಗೆ ಮತ್ತೆ ಮರಳುತ್ತಿದ್ದೇನೆ...ಕೆಲಸದೊತ್ತಡದಿಂದ ಓದೋಕೆ ಆಗಲಿಲ್ಲ. <br />ಶರೀಫರ ಹಾಡುಗಳ ಕುರಿತು ತುಂಬಾ ಚೆನ್ನಾಗಿ ವಿಶ್ಲೇಷಣೇ ಮಾಡಿದ್ದೀರಿ. ವಂದನೆಗಳು ಅಂಕಲ್. ಮತ್ತೆ ಬರುವೆ.<br />-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5939841257923965225.post-62103248523885952972009-07-08T16:19:10.040+05:302009-07-08T16:19:10.040+05:30ರಾಘವೇಂದ್ರ,
ಬಹಳ ಚೆನ್ನಾಗಿ ಹೇಳಿದಿರಿ:"ಕಡಿಯಲಿ ಎಂದು...ರಾಘವೇಂದ್ರ,<br />ಬಹಳ ಚೆನ್ನಾಗಿ ಹೇಳಿದಿರಿ:"ಕಡಿಯಲಿ ಎಂದು ಕಾಯುವವರನ್ನು, ಹಂಬಲಿಸುವವರನ್ನು ನೋಡಿ ಮುಸಿ ನಗುತ್ತಿರಬೇಕು ಅದು!!"<br /><br />‘ಬಲ್ಲವನೆ ಬಲ್ಲ ಬೆಲ್ಲದ ಸವಿಯ’ ಅನ್ನುವ ಗಾದೆಮಾತನ್ನು<br />‘ಬಲ್ಲವನೆ ಬಲ್ಲ ಚೋಳಿನ ಕಡಿತ’ ಅಂತ ಬದಲಾಯಿಸಿಕೊಳ್ಳಬಹುದಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-80239986895563011222009-07-08T15:02:28.255+05:302009-07-08T15:02:28.255+05:30ಸರ್,
ತುಂಬ ಚೆನ್ನಾಗಿ ಈ ಪದವನ್ನು ವಿವರಿಸಿದ್ದೀರಿ.
ನನಗನ್...ಸರ್,<br />ತುಂಬ ಚೆನ್ನಾಗಿ ಈ ಪದವನ್ನು ವಿವರಿಸಿದ್ದೀರಿ.<br /><br />ನನಗನ್ನಿಸುತ್ತದೆ, ತಮಗಾದ ತುರೀಯದ ಅನುಭವವನ್ನು ಚೇಳು ಕಡಿದಿದ್ದಕ್ಕೆ ಹೋಲಿಸುತ್ತಿದ್ದಾರೆ ಎಂದು.<br /><br />ಒಂದು ಕಡೆ, ಬಾಹ್ಯಮುಖಿಯಾಗಿ ಮನಸು ಮಾಯಾಲೋಕದ ಹಂಬಿಸುತ್ತ ಇಹದ ಬಲೆಯಲ್ಲಿ ಕೆಡವಿದರೆ, ಮತ್ತು ಆಂತರ್ಯದಲ್ಲಿ ನಿತ್ಯಜ್ಯೋತಿಯಾಗಿ ಉರಿಯುವ ಸುಜ್ಞಾನ (ಅಥವಾ ಸ್ವಜ್ಞಾನ) ಸಾಕ್ಷಾತ್ಕಾರಗೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಆ ಸುಜ್ಞಾನವೇ ಚೇಳಿನ ರೂಪದಲ್ಲಿ ಪ್ರತಿಯೊಬ್ಬನನ್ನೂ ಕಡಿಯಲು ಕಾಯುತ್ತಿರುತ್ತದೆ, ಮತ್ತು ಹೇಗೋ ಶರೀಫರು ಪಾಪ ಸಿಕ್ಕುಬಿಟ್ಟಿದ್ದಾರೆ ಅದರ ಕೊಂಡಿಗೆ!!<br /><br />ಆ ಚೇಳು ಯಾವಾಗ ಯಾರನ್ನು ಕಡಿಯುತ್ತದೋ ಯಾರಿಗೆ ಗೊತ್ತು? ಪೂಜಾ ಮಂದಿರದಲ್ಲಿರುವ ಪಂಡಿತನನ್ನೋ, ದನಗಾಹಿಯನ್ನೋ. ಯಾರು ಸುಲಭಕ್ಕೆ ಸಿಕ್ಕರೂ ಅವರನ್ನೂ! ಕಡಿಯಲಿ ಎಂದು ಕಾಯುವವರನ್ನು, ಹಂಬಲಿಸುವವರನ್ನು ನೋಡಿ ಮುಸಿ ನಗುತ್ತಿರಬೇಕು ಅದು!!Anonymousnoreply@blogger.comtag:blogger.com,1999:blog-5939841257923965225.post-80718005859659097142009-07-08T14:11:59.015+05:302009-07-08T14:11:59.015+05:30ಗೋದಾವರಿ,
ಅಡಿಗರ ಹಾಗೂ ಈಲಿಯಟ್ ಕವಿಯ ಕವನಗಳಲ್ಲಿ ಬರುವ ರೂಪ...ಗೋದಾವರಿ,<br />ಅಡಿಗರ ಹಾಗೂ ಈಲಿಯಟ್ ಕವಿಯ ಕವನಗಳಲ್ಲಿ ಬರುವ ರೂಪಕಗಳಿಗೆ ಹಾಗೂ ಶರೀಫರ ಹಾಡುಗಳಲ್ಲಿಯ ರೂಪಕಗಳಿಗೆ<br />ಇರುವ ಸಾಮ್ಯವನ್ನು ತೋರಿಸಿದ್ದಕ್ಕಾಗಿ ನಾನು ನಿಮಗೆ ಋಣಿಯಾಗಿದ್ದೇನೆ.<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-69104939223493366252009-07-08T14:08:46.541+05:302009-07-08T14:08:46.541+05:30ಜಲನಯನ,
ನೀವು ಹೇಳುವದು ಸರಿ. ಜನಸಾಮಾನ್ಯರ ಮಾತುಗಳಲ್ಲಿಯೇ, ...ಜಲನಯನ,<br />ನೀವು ಹೇಳುವದು ಸರಿ. ಜನಸಾಮಾನ್ಯರ ಮಾತುಗಳಲ್ಲಿಯೇ, ಜನಸಾಮಾನ್ಯರ ಧಾಟಿಯಲ್ಲಿಯೇ ತತ್ವಜ್ಞಾನ ಸಾರಿದ ಶರೀಫರ<br />ಹಾಡುಗಳು ಜನಪ್ರಿಯವಾದದ್ದರಲ್ಲಿ ಆಶ್ಚರ್ಯವಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56007040565242723452009-07-08T14:05:30.464+05:302009-07-08T14:05:30.464+05:30ಕನಸು,
ಮೂಲೆಯಲ್ಲಿದ್ದ ಶರೀಫರ ಚೋಳನ್ನು ಹೊರಗೆಳೆದ ನಿಮಗೂ
ಧನ...ಕನಸು,<br />ಮೂಲೆಯಲ್ಲಿದ್ದ ಶರೀಫರ ಚೋಳನ್ನು ಹೊರಗೆಳೆದ ನಿಮಗೂ<br />ಧನ್ಯವಾದಗಳು ಸಲ್ಲುತ್ತವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-44002739205927808352009-07-08T14:03:33.449+05:302009-07-08T14:03:33.449+05:30rj,
ಚೋಳು ಕಡಿದರೂ ಸಕ್ಕರೆ-ಪುಠಾಣಿ ಸಿಕ್ಕಿತಲ್ಲ! ಲುಕ್ಸಾನ ...rj,<br />ಚೋಳು ಕಡಿದರೂ ಸಕ್ಕರೆ-ಪುಠಾಣಿ ಸಿಕ್ಕಿತಲ್ಲ! ಲುಕ್ಸಾನ ಏನೂ<br />ಆಗಲಿಲ್ಲ,ಅಂತೀರಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79206800651218119342009-07-08T09:10:50.654+05:302009-07-08T09:10:50.654+05:30ಸುನಾಥ್ ಅವರೇ,
ಬಹಳ ಸುಂದರವಾಗಿ ಮತ್ತು ಅಷ್ಟೇ ವಿವರವಾಗಿ ಶ...ಸುನಾಥ್ ಅವರೇ,<br /><br />ಬಹಳ ಸುಂದರವಾಗಿ ಮತ್ತು ಅಷ್ಟೇ ವಿವರವಾಗಿ ಶರೀಫರ ಪದ್ಯಗಳನ್ನು ಓದಲು ನೀಡುತ್ತಿದ್ದೀರಿ. ನಿಮಗೆ ತುಂಬಾ ಧನ್ಯವಾದಗಳು. ಇಂತಹ ಆಧ್ಯಾತ್ಮ ಜಗತ್ತಿಗೆ ಸಂಬಂಧಿಸಿದ ಪದ್ಯಗಳು ನಮ್ಮನ್ನು ಬೇರೊಂದು ಜಗತ್ತಿಗೇ ಕೊಂಡೊಯ್ಯುತ್ತವೆ. <br /><br />ಈ 'ಚೋಳ ಕಡಿತು ನನಗೊಂದು ಚೋಳ ಕಡಿತು' ಪದ್ಯ ಒಂದು ರಹಸ್ಯಾತ್ಮಕ ಸಂವೇದನೆಯ ಪದ್ಯದಂತೆ ನನಗೆ ತೋರುತ್ತದೆ. ತಮ್ಮನ್ನು ಕಡಿದ ಚೇಳು 'ದೇವರಾ ಮನೆಯ ಮೂಲೆಯೊಳಗೆ ಇದ್ದದ್ದು', 'ಕಾಲ ಕತ್ತಲೆಯೊಳಗೆ ಕೂತದ್ದು' ಎಂದು ಶರೀಫರು ಹೇಳುತ್ತಾರೆ. ಅದು ಕಚ್ಚಿದೊಡನೆ ಎಚ್ಚರವಾಗಿ ಹೋಯಿತು, ಹುಚ್ಚೇ ಹಿಡಿಯಿತು ಎನ್ನುತ್ತಾರೆ. ತನಗೇ ಅರಿವಿಲ್ಲದಂತೆ ಮನದ ಆಳ ಕತ್ತಲಿನಲ್ಲಿ ಅಡಗಿ ಕೂಳಿತಿದ್ದ ಆ ಆಧ್ಯಾತ್ಮಿಕತೆ ಫಕ್ಕನೆ ಹೊರಗೆ ಹರಿದು ಲೌಕಿಕ ಬದುಕನ್ನು ಯಾತನಾಮಯವಾಗಿಸಿದರೂ ಲೌಕಿಕ ಜಗತ್ತಿನಿಂದ ಅದೇ ಕಾಪಾಡಿತು ಎಂಬುದನ್ನು ಮಾರ್ಮಿಕವಾಗಿ ಹೇಳಿದ್ದಾರೇನೋ ಅನ್ನಿಸುತ್ತದೆ. <br /><br />ಈ ಪದ್ಯವನ್ನು ಓದುತ್ತ, ಅಡಿಗರ ಹಿಮಗಿರಿ ಕಂದರದಲ್ಲಿ ಬರುವ 'ರತಿಮಾಲಚ್ಛಾಯೆಯಲ್ಲಿ ಬಿಚ್ಚಿತು ಬೋಧಿವೃಕ್ಷದಗ್ನಿಯ ಛತ್ರಿ' ಎಂಬ ಪ್ರತೀಕ ನನಗೆ ಇಲ್ಲಿ ನೆನೆಪಾಯಿತು. ಆ ಜಾಗ್ರತಿಯ 'ಅಗ್ನಿ ಛತ್ರಿ' ಸುಡುತ್ತಲೇ ಕಾಪಾಡುತ್ತದೆ. ಮತ್ತೊಂದು ಇಂಥದೇ ಪ್ರಯೋಗ ಎಲಿಯಟ್ಟ ಕವಿಯ ' Four Quartets' ಎಂಬ ಕವಿತೆಯಲ್ಲಿ ಬರುವ ರಕ್ತ ಸಿಕ್ತ ಹಸ್ತದ ಶಸ್ತ್ರ ಹಿಡಿದ ವೈದ್ಯ, ರೋಗಿಯನ್ನು ನೋಯಿಸುತ್ತಲೇ ಅವನನ್ನು ರಕ್ಷಿಸುವ ಚಿತ್ರಣ. ಈ ಆಧ್ಯಾತ್ಮದ ಜಾಗೃತಿ, ದೇವರ ಮನೆಯ ಮೂಲೆಯೊಳಗಿನ ಚೇಳಾಗಿ ಬಂದು ಕಡಿದು ಎಚ್ಚರಿಸಿ ಲೌಕಿಕತೆಯಿಂದ ಹೊರಬರುವಂತೆ ಮಾಡಿತು ಎನ್ನುವುದನ್ನು ಶರೀಫರು ಹೇಳಿದ್ದಾರೋ ಎನ್ನಿಸುತ್ತದೆ. <br /><br />ಧನ್ಯವಾದಗಳು,<br />ಗೋದಾವರಿGodavarihttps://www.blogger.com/profile/02417236660138086946noreply@blogger.comtag:blogger.com,1999:blog-5939841257923965225.post-43234086001453667112009-07-07T23:29:15.147+05:302009-07-07T23:29:15.147+05:30ಸುನಾಥ್ ಸರ್, ಶರೀಫರ ನಿಜ ಜೀವನದ ವಿಪರ್ಯಾಸಗಳ ಪರಿವರ್ಣನೆ, ...ಸುನಾಥ್ ಸರ್, ಶರೀಫರ ನಿಜ ಜೀವನದ ವಿಪರ್ಯಾಸಗಳ ಪರಿವರ್ಣನೆ, ಕೊಂಕುಗಳನ್ನು ಬಿಂಕಬಿಡದೇ ಕನ್ನಡಿ ಹಿಡಿಯುವ ಜಾಣ್ಮೆ, ಎಲ್ಲದಕ್ಕೂ ಮಿಗಿಲಾಗಿ ಜನಸಾಮಾನ್ಯನಿಗೆ ಮನಮುಟ್ಟಿಸುವ ಪದಬಳಕೆ...ಇವರ ಕೃತಿಗಳು ಜನಜನಿತವಾಗಲು ಕಾರಣ ಎನ್ನಬಹುದೇ...?? ಕೋಡಗನ ಕೋಳಿ ನುಂಗಿತ್ತಾ...ವಿಪರ್ಯಾಸದ ಬಣ್ಣನೆ ನಿಜ ಜೀವನಕ್ಕೆ ಹೋಲಿಸಿರುವುದು...<br />ಈಗ ಈ ನಿಮ್ಮ ವಿವರಗಳೊಂದಿಗೆ ಬ್ಲಾಗಿಸಿರುವ ಕೃತಿ...<br />ಪ್ರಕಾಶ್ ಹೇಳಿದ್ದು ನಿಜ...ನಿಮಲ್ಲಿ ಕೃತಿಗಳನ್ನು ಓದುವ, ಅರಗಿಸಿಕೊಳ್ಳುವ ಮತ್ತು ವಿಶ್ಲೇಷಿಸುವ ಅಪೂರ್ವ ಗುಣವಿಶೇಷವಿದೆ...ಇಂಜಿನಿಯರ್ ಗೆ ಈ ಮಟ್ಟದ ಆಳಕ್ಕೆ ಕರೆದುಕೊಂಡು ಹೋಗುವುದು ಆತನ ಇಚ್ಛಾ ಶಕ್ತಿ ಮತ್ತು ಆಸಕ್ತಿ...ಹೀಗೆ..ಮತ್ತೂ ನಿರೀಕ್ಷಿಸೋಣವೇ,,,??ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-12228880449902315322009-07-07T12:30:09.342+05:302009-07-07T12:30:09.342+05:30ka ka...
nanage ee padya swalpanu arthane agirlil...ka ka...<br /><br />nanage ee padya swalpanu arthane agirlilla...tumba chennada vivarane neediddiri..<br />thank you so much :)kanasuhttps://www.blogger.com/profile/03329222350127592677noreply@blogger.comtag:blogger.com,1999:blog-5939841257923965225.post-35550573589365428352009-07-07T12:27:13.343+05:302009-07-07T12:27:13.343+05:30ಶರೀಫರು ಇಂಥದ್ದೊಂದು ಹಾಡು ಬರೆದಿದ್ದೇ ಗೊತ್ತಿರಲಿಲ್ಲ.
ಸಿಲ...ಶರೀಫರು ಇಂಥದ್ದೊಂದು ಹಾಡು ಬರೆದಿದ್ದೇ ಗೊತ್ತಿರಲಿಲ್ಲ.<br />ಸಿಲ್ಲಿ ಸಿಲ್ಲಿಯಾದ ಸಂಗತಿ,ವಿಕ್ಷಿಪ್ತ ಘಟನೆಗಳ ಮೂಲಕ ಏನೆಲ್ಲ ಹೇಳುತ್ತ ಹೋಗುತ್ತಾರೆ ಶರೀಫರು!<br />ಚೇಳಿನ ಬಗ್ಗೆ ಓದುತ್ತ ಓದುತ್ತ ಚಿಕ್ಕಂದಿನಲ್ಲಿ ಕಿವಿಗೆ ಚೇಳು ಕಚ್ಚಿದ್ದು,ರಾತ್ರಿಯೆಲ್ಲಾ ಮನೆಮಂದಿಯನ್ನು (ಸಕ್ಕರೆ-ಪುಠಾಣಿಗಾಗಿ!) ಗೋಳುಹೊಯ್ದುಕೊಂಡಿದ್ದು,ಅಕ್ಕ ಚೇಳಿನ ಮೇಲೆ ರುಬ್ಬುಗುಂಡು ಹೇರಿದ್ದು-ಎಲ್ಲ ನೆನಪಾದವು..<br />ಚೇಳಿಗೇನು ಸ್ವಾಮಿ? ಕನ್ಯಾ ಆದರೇನು,ವೄಶ್ಚಿಕರಾದರೇನು ಮಾಡೊ ಕೆಲಸ ಮಾಡೋದೆ..<br />ಸ್ಕಾರ್ಪಿಯನ್ ಆದ ನನ್ನನ್ನೂ ಬಿಡಲಿಲ್ಲ!<br />:-(<br /><br />-ರಾಘವೇಂದ್ರ ಜೋಶಿ.rjnoreply@blogger.comtag:blogger.com,1999:blog-5939841257923965225.post-48565132409866131122009-07-06T10:51:54.286+05:302009-07-06T10:51:54.286+05:30ಪರಾಂಜಪೆ,
ಕಡಬು ಹಾಗೂ ಅದರ ಒಳಗಿನ ಹೂರಣ ಎಲ್ಲಾ ಶರೀಫರದೆ.
ನ...ಪರಾಂಜಪೆ,<br />ಕಡಬು ಹಾಗೂ ಅದರ ಒಳಗಿನ ಹೂರಣ ಎಲ್ಲಾ ಶರೀಫರದೆ.<br />ನಾನು ಬಡಸಿದಾತ ಅಷ್ಟೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-90967817039434424062009-07-06T10:50:13.802+05:302009-07-06T10:50:13.802+05:30ಮಲ್ಲಿಕಾರ್ಜುನ,
ಶರೀಫರ ಹಾಡು, ಅದರ ಒಳಗಿನ ಸೊಬಗು ನಿಮಗೆ ಖು...ಮಲ್ಲಿಕಾರ್ಜುನ,<br />ಶರೀಫರ ಹಾಡು, ಅದರ ಒಳಗಿನ ಸೊಬಗು ನಿಮಗೆ ಖುಶಿ ಕೊಟ್ಟರೆ, ನಾನು ಕೃತಾರ್ಥ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-84361291765565244722009-07-06T10:31:04.904+05:302009-07-06T10:31:04.904+05:30ಶರೀಫರ ಹಾಡಿನ ಒಳಹೂರಣವನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದ...ಶರೀಫರ ಹಾಡಿನ ಒಳಹೂರಣವನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಿರಿ. ಅಭಿನ೦ದನೆಗಳುPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-5939841257923965225.post-83370579864744203502009-07-06T08:44:35.728+05:302009-07-06T08:44:35.728+05:30ಸರ್,
ಶಿಶುನಾಳರನ್ನು ಹೊಸ ರೀತಿಯಲ್ಲಿ ತೋರಿಸಿಕೊಟ್ಟಿದ್ದೀರಿ...ಸರ್,<br />ಶಿಶುನಾಳರನ್ನು ಹೊಸ ರೀತಿಯಲ್ಲಿ ತೋರಿಸಿಕೊಟ್ಟಿದ್ದೀರಿ. ಒಳಾರ್ಥಗಳನ್ನು ಚೆನ್ನಾಗಿ ಅರ್ಥೈಸಿಕೊಟ್ಟಿದ್ದೀರಿ. ಧನ್ಯವಾದಗಳು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-5939841257923965225.post-64386158940013899702009-07-05T22:13:09.412+05:302009-07-05T22:13:09.412+05:30ಪ್ರಭುರಾಜ,
ವೃಶ್ಚಿಕ ರಾಶಿಯವರಿಗೆ ಚೋಳು ಕಡಿಯುವದಿಲ್ಲವೆಂದು...ಪ್ರಭುರಾಜ,<br />ವೃಶ್ಚಿಕ ರಾಶಿಯವರಿಗೆ ಚೋಳು ಕಡಿಯುವದಿಲ್ಲವೆಂದು ಕೇಳಿದ್ದೇನೆ. That way, ನೀವು safeಉ ಕಣ್ರೀ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21654965216120790112009-07-05T22:10:04.453+05:302009-07-05T22:10:04.453+05:30ಚಿತ್ರಾ,
ನನ್ನ ಲೇಖನಗಳು ನಿನಗೆ ಖುಶಿ ಕೊಟ್ಟರೆ, ನನಗೆ ಅದೇ ...ಚಿತ್ರಾ,<br />ನನ್ನ ಲೇಖನಗಳು ನಿನಗೆ ಖುಶಿ ಕೊಟ್ಟರೆ, ನನಗೆ ಅದೇ ಸಂತೋಷ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31766384999999934012009-07-05T19:44:30.525+05:302009-07-05T19:44:30.525+05:30ಚೇಳಿನ ಕವನ ಬಹಳ ಚೆನ್ನಾಗಿದೆ, ಸ್ವತ: scorpion (ಜನ್ಮರಾಷಿ...ಚೇಳಿನ ಕವನ ಬಹಳ ಚೆನ್ನಾಗಿದೆ, ಸ್ವತ: scorpion (ಜನ್ಮರಾಷಿ)ಆಗಿರುವ ನನಗೇ ಮೊದಲೇ ಚೇಳಿನ ಬಗ್ಗೆ ಆಸಕ್ತಿ, ಅಮ್ಮ ಮನೆಯಲ್ಲಿ ಚೇಳು ಕಡಿಸಿಕೊಂದು ನರಳಿದ್ದು ಕೇಳಿದರೆ ಈಗಲೂ ನಡುಕ... ಯಾವುದೊ ಘಟನೆ ಹೇಗೆ ಹೇಗೆ ಅರ್ಥ್ ಬರುವಂತೆ ಬರೆಯುತ್ತಿದ್ದರಲ್ಲ ಅವರು ಅದರ ಅರ್ಥ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು... ಶರೀಫರ ಕವನಗಳ ಅರ್ಥದ ಪುಸ್ತಕವನ್ನೇಕೆ ಮಾಡಬಾರದು ನಿಮ್ಮಲ್ಲಿ ಎಲ್ಲ ಕವನಗಳ ಮಾಹಿತಿಯಿದೆ, ವಿಚಾರಮಾಡಿ.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-5939841257923965225.post-80168326948122940732009-07-05T13:59:08.509+05:302009-07-05T13:59:08.509+05:30ಸುನಾಥ್ ಕಾಕಾ,
ಖಾಯಂ ಆಗಿ ಓದುತ್ತಿದ್ದರೂ ಬಹಳ ದಿನಗಳಿಂದ ...ಸುನಾಥ್ ಕಾಕಾ, <br /><br />ಖಾಯಂ ಆಗಿ ಓದುತ್ತಿದ್ದರೂ ಬಹಳ ದಿನಗಳಿಂದ ಅಭಿಪ್ರಾಯ ಬರೆಯಲಾಗಿರಲಿಲ್ಲ. ನಿಮ್ಮ ವಿಶ್ಲೇಷಣೆಯ ರೀತಿಗೆ ಪ್ರತಿಸಲವೂ ಬೆರಗಾಗುತ್ತೇನೆ. <br />ಶರೀಫರ ಸರಳ ಕವಿತೆಗಳ ಹಿಂದಿನ ಗೂಢಾರ್ಥವನ್ನು ಅದ್ಭುತವಾಗಿ ಬಿಡಿಸಿಡುವ ನಿಮ್ಮ ವೈಖರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-5939841257923965225.post-39109908070743926282009-07-05T11:23:55.923+05:302009-07-05T11:23:55.923+05:30ಶಿವು,
ಈ ದುಃಖದ ಅನುಭವ ಶರೀಫರಿಗೆ ವೈಯಕ್ತಿಕ ರೂಪದಲ್ಲಿ ಆಯಿ...ಶಿವು,<br />ಈ ದುಃಖದ ಅನುಭವ ಶರೀಫರಿಗೆ ವೈಯಕ್ತಿಕ ರೂಪದಲ್ಲಿ ಆಯಿತು. ಆದರೆ, ರಾಜಕುಮಾರ ಸಿದ್ಧಾರ್ಥನು ಜಗತ್ತಿನಲ್ಲೆಲ್ಲ ಹರಡಿದ ನೋವನ್ನು ಕಂಡು, ಮನಗಂಡು ಬುದ್ಧನಾದ. ಒಟ್ಟಿನಲ್ಲಿ ದುಃಖವೇ ಶಿಕ್ಷಕ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-53778636288630676432009-07-05T07:50:43.900+05:302009-07-05T07:50:43.900+05:30ಸುನಾಥ್ ಸರ್,
ಶರೀಪರ ಹಾಡಿನಲ್ಲಿ ಇಂಥದೊಂದು ಸೊಗಸಾದ ಒಳ...ಸುನಾಥ್ ಸರ್,<br /><br />ಶರೀಪರ ಹಾಡಿನಲ್ಲಿ ಇಂಥದೊಂದು ಸೊಗಸಾದ ಒಳಾರ್ಥವುಳ್ಳ ಅಧ್ಯಾತ್ಮ ತತ್ವ ಅಡಗಿರುವುದನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ...<br /><br />"ಮನುಷ್ಯನಿಗೆ ನೋವಿನ ಅನುಭವವಾಗದೇ ಅವನ ಮನಸ್ಸು ಪರಮಾರ್ಥದ ಕಡೆಗೆ ಹೊರಳದು. ಆದುದರಿಂದ ನಮ್ಮ ಒಳಗೇ ಇರುವ ಈ ಜ್ಞಾನಶಕ್ತಿಯು ಚೋಳಿನ ರೂಪ ಧರಿಸಿರುತ್ತದೆ. ಸಕಾಲದಲ್ಲಿ ನೋವಿನ ಕೊಂಡಿಯಿಂದ ಚುಚ್ಚಿ, ನಮ್ಮನ್ನು ಎಚ್ಚರಕ್ಕೆ ತರುತ್ತದೆ". <br /><br />ಈ ಸಾಲಂತು ಎಷ್ಟು ಸತ್ಯವಲ್ಲವೇ...<br /><br />ಅಧ್ಯಾತ್ಮ ವಿಚಾರಗಳೆಂದರೆ ನನಗೆ ಸ್ವಲ್ಪ ಹೆಚ್ಚು ಇಷ್ಟ. ssy ಕಾರ್ಯಕ್ರಮಕ್ಕೆ ಹೋಗುತ್ತಿರುತ್ತೇನಾದ್ದರಿಂದ ಅಲ್ಲಿಯೂ ಸ್ವಲ್ಪ ಕಲಿಯುವ ಅವಕಾಶವಾಗಿದೆ. ನೀವು ಹೇಳಿದಂತ ಚಕ್ರಗಳ ಬಗ್ಗೆ ತಿಳಿದಿತ್ತು. ಅದರ ಅಲ್ಪಸ್ವಲ್ಪ ಅನುಭವವನ್ನು ಮಾಡಿಸಿದ್ದಾರೆ. <br /><br />ಶರೀಫರ ಹಾಡಿನಿಂದ ಬೇರೆ ರೀತಿಯ ತಿಳಿವಳಿಕೆ ಮೂಡಿಸಿದ್ದೀರಿ...ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.com