tag:blogger.com,1999:blog-5939841257923965225.post977893731863148888..comments2024-02-29T07:14:52.690+05:30Comments on ಸಲ್ಲಾಪ: ಜನುಮದ ಜಾತ್ರಿ .............ದ.ರಾ.ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger30125tag:blogger.com,1999:blog-5939841257923965225.post-22020577569292818662011-10-12T17:49:12.007+05:302011-10-12T17:49:12.007+05:30ಜನುಮದ ಜಾತ್ರೆಯ ವಿಸ್ತಾರವನ್ನ ವಿವರಿಸದ ತಮ್ಮ ಪರಿ ಅದ್ಭುತ ...ಜನುಮದ ಜಾತ್ರೆಯ ವಿಸ್ತಾರವನ್ನ ವಿವರಿಸದ ತಮ್ಮ ಪರಿ ಅದ್ಭುತ ಸುನಾಥರೆ...ತಮ್ಮೆಲ್ಲ ಲೇಖನಗಳು ಸಂಗ್ರಹಯೋಗ್ಯ ಮತ್ತು ಪುಸ್ತಕವಾಗಿ ಹೊರಬರಲಿ.ಇಡು ನಮ್ಮ ಆಶಯ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-90293985058485210352011-08-26T10:47:15.538+05:302011-08-26T10:47:15.538+05:30ನಮಸ್ತೆ ಸರ್,
ಎಂದಿನಂತೆ ಚ್ನೆನ್ನಾಗಿದೆ.
ನಿಮ್ಮಲ್ಲಿ ಒಂದು ...ನಮಸ್ತೆ ಸರ್,<br />ಎಂದಿನಂತೆ ಚ್ನೆನ್ನಾಗಿದೆ.<br />ನಿಮ್ಮಲ್ಲಿ ಒಂದು ಮನವಿ, ಬೆನಕ ಬೆನಕ ಅಂತ<br />ನಮ್ಮಲಿ ಒಂದು ಶ್ಲೋಕ ಹೇಳ್ಕೊಡ್ತಾರಲ್ಲ ಮಕ್ಳಿಗೆ<br />ಅದರ ವಿಸ್ತಾರ ಅರ್ಥ ತಿಳಿಸ್ತೀರಾ?<br />"ಪಾಣಿ ಮೆಟ್ಲು" ಅಂತ ಅದ್ರಲ್ಲಿ ಬರತ್ತೆ ಹಾಗಂದ್ರೆ ಏನು ಅಂತ<br />ಗೊತ್ತಾಗ್ತಿಲ್ಲ, ಅಥವ ಅದರ ಉಚ್ಚಾರಣೆ ತಪ್ಪೇ?<br />ನಿಮ್ಮ ರಾಮ ರಕ್ಷಾ ಸ್ತೋತ್ರ ದ ಪೋಸ್ಟ್ ಮತ್ತೊಮ್ಮೆ ಓದಿದಾಗ<br />ಈ ಸಂದೇಹ ಬಂತು.<br /><br />ಗೌರಿ ಗಣೇಶ ಹಬ್ಬದ ಶುಭಾಶಯಗಳೊಂದಿಗೆ<br />ಸ್ವರ್ಣSwarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-78121328861868258212011-08-02T08:11:57.798+05:302011-08-02T08:11:57.798+05:30ಬೆಂದ್ರೆ...ಬೇಂದ್ರೆ ಎನ್ನುವ ಮಾತು
ಅವರ ಈ kkvanada ಒಂ...ಬೆಂದ್ರೆ...ಬೇಂದ್ರೆ ಎನ್ನುವ ಮಾತು <br /><br />ಅವರ ಈ kkvanada ಒಂದೊಂದು <br /><br />padagalu binbisuttave.<br /><br />sundaravaada kavanakke <br /><br />sogasaada vimarshegaagi <br /><br />dhanyavaadagalu sir. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-27455974316918009502011-07-28T12:09:52.532+05:302011-07-28T12:09:52.532+05:30wow.. sooper sir..
ನಿಜಕ್ಕೂ ಈ ಕವನ ತುಂಬ ತುಂಬ ಇಷ್ಟವಾ...wow.. sooper sir.. <br />ನಿಜಕ್ಕೂ ಈ ಕವನ ತುಂಬ ತುಂಬ ಇಷ್ಟವಾಯಿತು...<br />ಧನ್ಯವಾಗಳು ಸರ್..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-65655272384372780982011-07-13T12:16:46.860+05:302011-07-13T12:16:46.860+05:30ಶ್ರೀಧರ,
ಬೇಂದ್ರೆಯವರೆ ತಮ್ಮ ಕವನ ‘ಪ್ರಾರ್ಥನೆ’ಯಲ್ಲಿ ಹೇಳಿ...ಶ್ರೀಧರ,<br />ಬೇಂದ್ರೆಯವರೆ ತಮ್ಮ ಕವನ ‘ಪ್ರಾರ್ಥನೆ’ಯಲ್ಲಿ ಹೇಳಿದ್ದಾರೆ:<br />"ಕೂಡಿ ಓದಿ ಕೂಡಾಡಿ ಕೂಡಿ ಅರಿಯೋಣ ಕೂಡಿ ಕೂಡಿ."<br />ಆದುದರಿಂದ ಸಾಹಿತ್ಯವನದಲ್ಲಿ ಜೊತೆಯಾಗಿ ವಿಹರಿಸೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-2443422684507227672011-07-13T05:41:33.330+05:302011-07-13T05:41:33.330+05:30Abba .. Eshtondu Sundara artha baruvanta kavana .....Abba .. Eshtondu Sundara artha baruvanta kavana ..nimma e kavya vimarsha lekhanagalinda namagoo ondishtu tilidukolluvanatytu ...shridharhttps://www.blogger.com/profile/10705163259031066828noreply@blogger.comtag:blogger.com,1999:blog-5939841257923965225.post-53367552125536467522011-07-12T21:57:25.485+05:302011-07-12T21:57:25.485+05:30ಬೇಂದ್ರೆ ಕವನ ಅಂದರ ಮಸ್ತ ಜಾತ್ರಿ ಇದ್ಧಾಂಗ! ಬರ್ರಿ, ಭೆಟ್ಟ...ಬೇಂದ್ರೆ ಕವನ ಅಂದರ ಮಸ್ತ ಜಾತ್ರಿ ಇದ್ಧಾಂಗ! ಬರ್ರಿ, ಭೆಟ್ಟಿಯಾಗೋಣ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-20723144639504261032011-07-12T15:43:58.812+05:302011-07-12T15:43:58.812+05:30ಬಾಳ ಚೊಲೊ ಅತ್ರಿ ಜನುಮದ ಜಾತ್ರಿ ಕವನ ಮತ್ತು ವಿವರಣೆ .......ಬಾಳ ಚೊಲೊ ಅತ್ರಿ ಜನುಮದ ಜಾತ್ರಿ ಕವನ ಮತ್ತು ವಿವರಣೆ .....ಈ ವಾರ ಹುಬ್ಳಿಗೆ ಬಂದಾಗ ಬೆಟ್ಟಿ ಅಗೊಣ.Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-5939841257923965225.post-33182917541078219562011-07-12T10:55:49.929+05:302011-07-12T10:55:49.929+05:30ಧನ್ಯವಾದಗಳು, ವನಮಾಲಾ.ಧನ್ಯವಾದಗಳು, ವನಮಾಲಾ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-34339752983739811442011-07-11T22:37:01.868+05:302011-07-11T22:37:01.868+05:30ಸುನಾಥರೆ,
ನಲ್ಲೆಯ ಭಾವನೆಯನ್ನು ಬೇಂದ್ರೆಯವರು ಸರಸವಾಗಿ ವರ...ಸುನಾಥರೆ,<br /> ನಲ್ಲೆಯ ಭಾವನೆಯನ್ನು ಬೇಂದ್ರೆಯವರು ಸರಸವಾಗಿ ವರ್ಣಿಸಿದ್ದಾರೆ.ನಿಮ್ಮ ವಿವರಣೆಯು ಬಹಳ ಚೆನ್ನಾಗಿದೆ.Vanamala Deshpandenoreply@blogger.comtag:blogger.com,1999:blog-5939841257923965225.post-36533546367308331472011-07-11T22:03:56.281+05:302011-07-11T22:03:56.281+05:30ಸುಬ್ರಹ್ಮಣ್ಯರೆ,
ಬೇಂದ್ರೆ ಕಾವ್ಯವೆ ಹಾಗೆ. ಮೇಲ್ನೋಟಕ್ಕೆ ತ...ಸುಬ್ರಹ್ಮಣ್ಯರೆ,<br />ಬೇಂದ್ರೆ ಕಾವ್ಯವೆ ಹಾಗೆ. ಮೇಲ್ನೋಟಕ್ಕೆ ತಿಳಿ ತಿಳಿ, ಒಳಗೆ ಇಳಿದಂತೆಲ್ಲ ಗಹನ, ಗಭೀರ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82838044023592977462011-07-11T22:02:19.982+05:302011-07-11T22:02:19.982+05:30ಮನಸು,
ಬೇಂದ್ರೆ-ಕವನಕ್ಕೆ ಸಂಪೂರ್ಣ ವ್ಯಾಖ್ಯಾನ ಬರೆಯುವದು ನ...ಮನಸು,<br />ಬೇಂದ್ರೆ-ಕವನಕ್ಕೆ ಸಂಪೂರ್ಣ ವ್ಯಾಖ್ಯಾನ ಬರೆಯುವದು ನನ್ನ ಅಳವಲ್ಲ. ತಿಳಿದಷ್ಟು ಬರೆಯುತ್ತಿದ್ದೇನೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-76317992285080690242011-07-11T22:00:50.343+05:302011-07-11T22:00:50.343+05:30RJ,
ಬೇಂದ್ರೆಯವರ ಕವನವು ಮುದ್ದಣನ ಕಡಬು ಅಲ್ಲದಿದ್ದರೂ ಸಹ ಹ...RJ,<br />ಬೇಂದ್ರೆಯವರ ಕವನವು ಮುದ್ದಣನ ಕಡಬು ಅಲ್ಲದಿದ್ದರೂ ಸಹ ಹೂರಣಗಡಬಂತೂ ಖರೆ. ಹೂರಣದ ರುಚಿ ತಿಂದವನಿಗೇ ತಿಳಿಯುವದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-23970903739835273492011-07-11T21:57:52.398+05:302011-07-11T21:57:52.398+05:30ಮನಮುಕ್ತಾ,
ಬೇಂದ್ರೆಯವರ ಕವನದ ಮೂಲ ಆಶಯವೇ ಇದು:ಪ್ರೀತಿ ಹಾಗ...ಮನಮುಕ್ತಾ,<br />ಬೇಂದ್ರೆಯವರ ಕವನದ ಮೂಲ ಆಶಯವೇ ಇದು:ಪ್ರೀತಿ ಹಾಗು ನಂಬಿಕೆ. ಅವರ ಅನೇಕ ಕವನಗಳಲ್ಲಿ ಈ ಆಶಯವು ಮರುಕಳಿಸುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59275038239057894852011-07-11T21:07:15.036+05:302011-07-11T21:07:15.036+05:30ಮೇಲ್ನೋಟಕ್ಕೆ ತಿಳಿಯಾಗಿ ಕಂಡರೂ, ಕಚಗುಳಿ ಇಡುವ ಭಾವವಿದೆ. ವ...ಮೇಲ್ನೋಟಕ್ಕೆ ತಿಳಿಯಾಗಿ ಕಂಡರೂ, ಕಚಗುಳಿ ಇಡುವ ಭಾವವಿದೆ. ವರಕವಿಯ ಕವನಕ್ಕೆ ನಿಮ್ಮ ವಿವರಣೆಯು ಮೆರುಗು ಹೆಚ್ಚಿಸಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5939841257923965225.post-26723964357512425112011-07-11T18:08:57.250+05:302011-07-11T18:08:57.250+05:30ಅರ್ಥಪೂರ್ಣ ವಿವರಣೆ, ಖುಷಿ ಕೊಟ್ಟಿತು ಧನ್ಯವಾದಗಳು ಕಾಕಅರ್ಥಪೂರ್ಣ ವಿವರಣೆ, ಖುಷಿ ಕೊಟ್ಟಿತು ಧನ್ಯವಾದಗಳು ಕಾಕಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-90521338672473906362011-07-11T17:10:56.786+05:302011-07-11T17:10:56.786+05:30ಸ್ಪಷ್ಟ ಕಾವ್ಯ
ಸುಸೂತ್ರ ವಿವರಣೆ
ಎಲ್ಲೂ ಕೊಂಕಿಲ್ಲ
ಮುನಿಸಿಲ...ಸ್ಪಷ್ಟ ಕಾವ್ಯ<br />ಸುಸೂತ್ರ ವಿವರಣೆ<br />ಎಲ್ಲೂ ಕೊಂಕಿಲ್ಲ<br />ಮುನಿಸಿಲ್ಲ <br />ಮತ್ತೆಲ್ಲಿಯ ಜಾಗ <br />ಮುದ್ದಣ್ಣನ ಕಡುಬಿಗೆ?<br />**<br />Sure shot! ತುಂಬಾ ಇಷ್ಟವಾಯ್ತು ಈ ಸಲದ ಕವಿತೆ.<br />ನಿಮ್ಮ ವಿವರಣೆ ಅದಕ್ಕೆ ಅತ್ತ್ಯುತ್ತಮ ಸಾಥ್ ಕೊಟ್ಟಿದೆ.. <br />ಶುಭಾಶಯಗಳು ಸಾರ್.ರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-24728927606592894122011-07-11T15:53:47.394+05:302011-07-11T15:53:47.394+05:30ಕಾಕಾ,
ಸು೦ದರ ಜೀವನಕ್ಕೆ ಪರಸ್ಪರ ನ೦ಬಿಕೆ, ಪ್ರೀತಿ ವಿಶ್ವಾಸ...ಕಾಕಾ,<br />ಸು೦ದರ ಜೀವನಕ್ಕೆ ಪರಸ್ಪರ ನ೦ಬಿಕೆ, ಪ್ರೀತಿ ವಿಶ್ವಾಸಗಳೇ ಆಧಾರ ಎ೦ಬ ನಿಜವನ್ನು ಬೇ೦ದ್ರೆಯವರು ಕವನದಲ್ಲಿ ಅರ್ಥಪೂರ್ಣವಾಗಿ ಹೇಳಿದ್ದಾರೆ.<br />ಸು೦ದರ ಕವನಕ್ಕೆ ಚೆ೦ದದ ಅರ್ಥವಿವರಣೆ ನೀಡಿದ್ದೀರಿ.ಧನ್ಯವಾದಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5939841257923965225.post-42135755413127989242011-07-11T13:14:19.501+05:302011-07-11T13:14:19.501+05:30ಸಿಂಧು,
ನಿಮಗೂ ಶರಣು!
Three cheers to the reader who ...ಸಿಂಧು,<br />ನಿಮಗೂ ಶರಣು!<br />Three cheers to the reader who reads with love!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-55871227766001534712011-07-11T13:12:52.926+05:302011-07-11T13:12:52.926+05:30ಗಿರೀಶ,
ಕವನವೇ ultimate ಆಗಿದೆ! ನಿಮಗೆ ಧನ್ಯವಾದಗಳು.ಗಿರೀಶ,<br />ಕವನವೇ ultimate ಆಗಿದೆ! ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-68610311325444109282011-07-11T13:11:51.750+05:302011-07-11T13:11:51.750+05:30ಭಟ್ಟರೆ,
ಬೇಂದ್ರೆಯವರ ಕವನವೆಂದರೆ:‘ಪುಟವನ್ನು ತಿರುವಿದರೆ ಹ...ಭಟ್ಟರೆ,<br />ಬೇಂದ್ರೆಯವರ ಕವನವೆಂದರೆ:‘ಪುಟವನ್ನು ತಿರುವಿದರೆ ಹುಣ್ಣಿವೆ ತೆರಧಾಂಗ’, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-88994825413721141662011-07-11T12:25:12.606+05:302011-07-11T12:25:12.606+05:30ಪ್ರಿಯ ಸುನಾಥ,
ಅದ್ಬುತವಾದ ವಿವರಣೆ. ಓದಿ "ಚಿತ್ತಕ್ಕ...ಪ್ರಿಯ ಸುನಾಥ,<br /><br />ಅದ್ಬುತವಾದ ವಿವರಣೆ. ಓದಿ "ಚಿತ್ತಕ್ಕ ಕಣ್ಣು" ಬರೆಧಾಂಗ ಕಂಡ್ತು.<br />ಅಬ್ಬ ಎನ್ನಲೋ ಬೇಡವೋ ಅಂತ ಆಲೋಚಿಸ್ತಾ ಇದೀನಿ.<br />ಎಂತೆಂತ ಹಾಡು ಹುಡುಕಿ ಸವಿ ಹಂಚ್ತೀರಿ ನೀವು. ಖುಶ್ ಖುಶೀ.<br />"ಬದುಕಿಗೆ ಬೇಕಾದದ್ದು ನಿರಂತರ ವಿಶ್ವಾಸವೂ ಅಹುದು. " ಎಂಬುದು ಈ ಹಾಡು ಹಾಲಿನ ಒಳಗಿನ ತುಪ್ಪ!<br />ಶರಣು ಎಂಬುದರ ಹೊರತು ಬೇರೇನೂ ಸಲ್ಲದು, ನಿಮಗೆ, ನಿಮ್ಮ ಪೋಸ್ಟಿಗೆ.<br /><br />ಪ್ರೀತಿಯಿಂದ,ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5939841257923965225.post-73703629075549471942011-07-11T09:59:38.853+05:302011-07-11T09:59:38.853+05:30Ultimate explanation Sir!!!Ultimate explanation Sir!!!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5939841257923965225.post-37752614876379881722011-07-11T06:48:44.793+05:302011-07-11T06:48:44.793+05:30ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ
ಕಣ್ಣು ಏನಂತ ಬಣ್ಣ...ಕಣ್ಣೆವಿ ಎತ್ತಿದರ ಹುಣ್ಣೀವಿ ತೆರಧ್ಹಾಂಗ<br />ಕಣ್ಣು ಏನಂತ ಬಣ್ಣಿಸಲೆ | ಚಿತ್ತಕ್ಕ<br />ಕಣ್ಣು ಬರೆಧ್ಹಾಂಗ ಕಂಡಿತ್ತು. ||೩||<br /><br />ಬೇಂದ್ರೆ ಅಜ್ಜ ಜನಪದ ಸಾಹಿತ್ಯಶೈಲಿಯಲ್ಲಿ ಆದಿಪ್ರಾಸದಲ್ಲಿ ಬರೆದ ಈ ಕವನ ಎಂತಹ ಸರಳ ಸುಲಲಿತ! ಮಿಕ್ಕಿದ ಅವರ ಹಲವು ಕ್ಲಿಷ್ಟ ಕವನಗಳನ್ನು ನೋಡಿದರೆ ಇದು ಅವರೇ ಬರೆದಿದ್ದೇ ಎನಿಸುವಷ್ಟು ಸರಳವಾಗಿದೆ. ಎಂದಿನಂತೇ ನಿಮ್ಮ ಅರ್ಥವಿವರಣೆ ಪೂರಕವಾಗಿದೆ, ಸತತವಾಗಿ ಬೇಂದ್ರೆ ದರ್ಶನಮಾಡಿಸುತ್ತಿರುವ ನಿಮಗೆ ಧನ್ಯವಾದಗಳು.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-50027616374403452382011-07-10T12:30:21.934+05:302011-07-10T12:30:21.934+05:30ದೇಸಾಯರ,
ಸೂರ್ಯನ ಕಾಂತಿಯನ್ನು ಪ್ರತಿಫಲಿಸುವಂಥಾ ಗ್ರಹ ನಾನು...ದೇಸಾಯರ,<br />ಸೂರ್ಯನ ಕಾಂತಿಯನ್ನು ಪ್ರತಿಫಲಿಸುವಂಥಾ ಗ್ರಹ ನಾನು, ಪರಪ್ರಕಾಶ ಮಾತ್ರ!sunaathhttps://www.blogger.com/profile/13386371953472087631noreply@blogger.com