tag:blogger.com,1999:blog-5939841257923965225.post1210095260883725715..comments2024-02-29T07:14:52.690+05:30Comments on ಸಲ್ಲಾಪ: ಧೀಮಂತ ನಾಡುsunaathhttp://www.blogger.com/profile/13386371953472087631noreply@blogger.comBlogger54125tag:blogger.com,1999:blog-5939841257923965225.post-78829178542274389782010-04-20T11:32:05.651+05:302010-04-20T11:32:05.651+05:30habba!!! estu chennagide ... tumba istavaytu sir n...habba!!! estu chennagide ... tumba istavaytu sir nimma lekhana yaavagalu visheshavaage irutte..<br /><br />dayavittu kshamisi tadavaada anisikegaLige...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-50951529925210603432010-04-01T19:38:12.105+05:302010-04-01T19:38:12.105+05:30ಪ್ರಿಯ ಕಟ್ಟಿಯವರೆ,
ಶೃತ ಪದದ ಅರ್ಥವನ್ನು boiled, cooked ...ಪ್ರಿಯ ಕಟ್ಟಿಯವರೆ,<br />ಶೃತ ಪದದ ಅರ್ಥವನ್ನು boiled, cooked ಎಂದು ಆಪ್ಟೆಯವರ ಸಂಸ್ಕೃತ-ಇಂಗ್ಲಿಶ್ ಅರ್ಥಕೋಶದಲ್ಲಿ ಕೊಡಲಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-86247344433895190442010-03-29T11:31:21.319+05:302010-03-29T11:31:21.319+05:30ಶ್ರೀ ಸುಬ್ರಮಣ್ಯರಿಗೆ ಮತ್ತು ನಿಮಗೆ ‘ಶೃತಿ’ ಕುರಿತು ಬರೆದದ...ಶ್ರೀ ಸುಬ್ರಮಣ್ಯರಿಗೆ ಮತ್ತು ನಿಮಗೆ ‘ಶೃತಿ’ ಕುರಿತು ಬರೆದದ್ದಕ್ಕೆ ಬುಟ್ಟಿ ತುಂಬ ಧನ್ಯವಾದಗಳು. ‘ಶೃ’ ದ ವೇದಾರ್ಥದ ಬಗ್ಗೆ ಇಲ್ಲಿಯ ಸಂಸ್ಕೃತ ಪಂಡಿತರೊಬ್ಬರೊಡನೆ ಚರ್ಚಿಸಿ ಬರೆಯುವೆ. ಇದರ ಮೂಲ ಕ್ರಿಯಾಪದ ಯಾವದು ? ನಿಮಗೆ ತಿಳಿದಿದ್ದರೆ ತಿಳಿಸಿ.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-13341733415190668652010-03-28T16:33:06.757+05:302010-03-28T16:33:06.757+05:30ಮಾನ್ಯ ಶ್ರೀ ಕಟ್ಟಿಯವರೆ,
" ಶೃ " ಎಂಬ ವಿಶ...ಮಾನ್ಯ ಶ್ರೀ ಕಟ್ಟಿಯವರೆ,<br /> <br /> " ಶೃ " ಎಂಬ ವಿಶೇಷಣಕ್ಕೆ ಎರಡು ಉದಾಹರಣೆಗಳು.. <br /><br /> ಋಗ್ವೇದ ಸಂಹಿತೆಯ ಪ್ರಥಮ ಮಂಡಲದ ೧೦೪ ನೆಯ ಸೂಕ್ತದ ೯ನೆಯ ಋಕ್ಸಂಖ್ಯೆಯಲ್ಲಿ ಹೀಗೆ ಹೇಳಲ್ಪಟ್ಟಿದೆ..<br /><br />೧) " ಉರುವ್ಯಚಾ ಜಠರ ಆ ವೃಷಸ್ವ ಪಿತೇವ ನಃ ಶೃಣುಹಿ ಹೂಯಮಾನಃ ||<br /><br /> ಹೀಗೆ ಶೃ ಎಂಬ ಅಥವ ಶೃತ ಎಂಬ ಪದವು ಋಗ್ವೇದ ಸಂಹಿತೆಯಲ್ಲೇ ಪುನರಾವರ್ತಿತಗೊಂಡಿದೆ. ಋಗ್ವೇದದಲ್ಲಿ ಅಗ್ನಿ ಮತ್ತು ಅಗ್ನಿಗೆ ಸಮರ್ಪಿಸುವ ಹವಿಸ್ಸುಗಳ ಪ್ರಸ್ತಾವವೂ ಹೆಚ್ಚು ಇದೆ. ಹೀಗೆ ಸಮರ್ಪಿತವಾದ ಹವಿಸ್ಸು "ಹುತ" (ಹುತಾಶನ) ವಾಗುವುದು ಅಥವಾ ಮೂಲಾರ್ಥದಲ್ಲಿ ಶೃತ ವಾಗುವುದು. ಇದು ನಾನು ಕಂಡುಕೊಂಡಿರುವ ವಿಚಾರ..ಇದಕ್ಕೆ ಅಪವಾದಗಳು, ಬೇರೆ ಅರ್ಥಗಳಿದ್ದಲ್ಲಿ ದಯಮಾಡಿ ತಿಳಿಸಿಕೊಡಿ.<br /><br />ಮತ್ತು <br /> <br />೨) ಅತ್ಯಂತ ಜನಪ್ರಿಯ ಮತ್ತು ಪುರಾಣೋಕ್ತ ’ಅಯಿಗಿರಿ ನಂದಿನಿ’ ಸ್ತೋತ್ರದಲ್ಲಿ ಹೀಗೆ ಹೇಳಲ್ಪಟ್ಟಿದೆ<br /><br />"ಅಯಿ ಸುಮನಃ ಸುಮನಃ ಸುಮನಃ ಸುಮನಃ ಸುಮನೋಹರ ಕಾಂತಿಯುತೇ<br />ಶೃತ ರಜನೀ ರಜನೀ ರಜನೀ ರಜನೀ ರಜನೀಕರವಕ್ತ್ರವೃತೇ<br />ಸುನಯನ ವಿಭ್ರಮ ರಭ್ರಮ ರಭ್ರಮ ರಭ್ರಮ ರಭ್ರಮರಾಧಿಪತೇ ......"<br /><br />ಇಲ್ಲಿ ಶೃತ ರಜನೀ ಎಂಬ ಪದವನ್ನು ಗಮನಿಸಿದರೆ ಇನ್ನೊಂದಷ್ಟು ವಿಷಯಗಳು ಹೊರಬರಬಹುದೆನಿಸುತ್ತದೆ. <br /><br />... ಇನ್ನು ಶ್ರೀಯುತ ಸುನಾಥರು ತಿಳಿಸಿರುವಂತೆ ಈ ಪದವು "ಶ್ರೀ ಜೋಶಿ"ಯವರ ನಿಘಂಟಿನಲ್ಲಿ ಪ್ರಸ್ತಾವವಾಗಿದೆ<br /><br />ವೈರುಧ್ಯಗಳಿದ್ದಲ್ಲಿ ದಯಮಾಡಿ ತಿಳಿಸಿ. ಧನ್ಯವಾದಗಳು.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-5939841257923965225.post-5964298320586702892010-03-28T11:48:22.623+05:302010-03-28T11:48:22.623+05:30ವಿಮಲರೆ,
ತಿಲಕರ ‘ಸ್ವರಾಜ್’ಘೋಷಣೆಗೆ ಬಹುಶ: ಶಿವಾಜಿಯ ‘ಹಿಂದ...ವಿಮಲರೆ,<br />ತಿಲಕರ ‘ಸ್ವರಾಜ್’ಘೋಷಣೆಗೆ ಬಹುಶ: ಶಿವಾಜಿಯ ‘ಹಿಂದ್-ಸ್ವರಾಜ್’ ಘೋಷಣೆಯು ಪ್ರೇರಣೆಯಾಗಿರಬಹುದು. ತುರುಕರು, ಮೊಗಲರು ಮೊದಲಾದ ಪರಕೀಯರ ದಬ್ಬಾಳಿಕೆಯಿಂದ, ಹಿಂದುಸ್ತಾನದ ನಿವಾಸಿಗಳನ್ನು ಮುಕ್ತಗೊಳಿಸುವದೇ ಈ ‘ಹಿಂದ್-ಸ್ವರಾಜ್’ ಘೋಷಣೆಯ ಹಿಂದಿನ ಭಾವವಾಗಿರಬಹುದು.<br />ಇದೇ ಅರ್ಥದಲ್ಲಿ, ಭಾರತೀಯರನ್ನು ಇಂಗ್ಲೀಶರ ಪರಕೀಯ ಆಡಳಿತೆಯಿಂದ ಸ್ವತಂತ್ರಗೊಳಿಸುವ ಅರ್ಥದಲ್ಲಿಯೇ, ತಿಲಕರು<br />ಸ್ವರಾಜ್ ಘೋಷಣೆಯನ್ನು ಮಾಡಿರುವದರಲ್ಲಿ ಸಂದೇಹವಿಲ್ಲ.<br />‘ಜನಗಣಮನ ಅಧಿನಾಯಕ ಜಯಹೇ’ ಎನ್ನುವ ಸಾಲನ್ನು ಕೇಳುವಾಗ ಇದು ಪರಮಾತ್ಮನನ್ನು ಉದ್ದೇಶಿಸಿ ಬರೆದ ಸಾಲು ಎಂದು ನನಗೂ ಅನ್ನಿಸುವದಿಲ್ಲ. ಆದರೆ, ಸ್ವತಃ ಠಾಕೂರರೇ ಆ ತರಹದ ವಿವರಣೆ ಕೊಟ್ಟಿದ್ದಾರೆ. ಇದು ಜಾ^ರ್ಜ ಅರಸನಿಗೆ ಸಂಬೋಧಿಸಿದ ಗೀತೆ ಅಲ್ಲ ಎಂದು ಅವರೇ ಸ್ಪಷ್ಟವಾಗಿ ತಿಳಿಸಿದ್ದಾರೆ.ಕವಿಯ ಸ್ಪಷ್ಟೀಕರಣವನ್ನು<br />ಅದರ face value ಮೇಲೆ ತೆಗೆದುಕೊಳ್ಳಲೇ ಬೇಕಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-89380651698685266892010-03-28T11:35:50.947+05:302010-03-28T11:35:50.947+05:30ಕಟ್ಟಿಯವರೆ,
ಮೃಚ್ಛಕಟಿಕಮ್ ಬರೆಯುವ ಬದಲಾಗಿ ನಾನು ಮೃಚ್ಛಕಟಕ...ಕಟ್ಟಿಯವರೆ,<br />ಮೃಚ್ಛಕಟಿಕಮ್ ಬರೆಯುವ ಬದಲಾಗಿ ನಾನು ಮೃಚ್ಛಕಟಕ ಎಂದು ತಪ್ಪಾಗಿ ಬರೆದಿದ್ದನ್ನು ತೋರಿದ್ದಕ್ಕಾಗಿ ಧನ್ಯವಾದಗಳು. ಇನ್ನು ಗಿರೀಶ ಕಾರ್ನಾಡರು ನಿರ್ದೇಶಿಸಿದ ‘ಉತ್ಸವ’ ಸಿನೆಮಾ. ಕಾರ್ನಾಡರು ಈ ವಿಷಯದಲ್ಲಿ ಮೇಧಾವಿಗಳು. ಅವರಿಂದ ತಪ್ಪು ಆಗಿರಬಹುದೆಂದು ನನಗೆ ತೋರುವದಿಲ್ಲ. ಇದು ಬೇರಾರದೋ ತಪ್ಪಿರಬಹುದು.<br /><br />ನಮ್ಮ ಬ್ಲಾ^ಗ್ ಸ್ನೇಹಿತ ಶ್ರೀ ಸುಬ್ರಹ್ಮಣ್ಯರು ಶೃತ=cooked,boiled ಎನ್ನುವ ಅರ್ಥವನ್ನು ಶ್ರೀ ಗುರುನಾಥ ಜೋಶಿ ಅವರು ಸಂಪಾದಿಸಿದ ಕನ್ನಡ-ಕನ್ನಡ-ಇಂಗ್ಲಿಶ್ ಅರ್ಥಕೋಶದಲ್ಲಿ ಶೋಧಿಸಿದ್ದಾರೆ. ಈ ಅರ್ಥಕೋಶವನ್ನು ಶ್ರೀ ಬಿ.ಜಿ.ಸಂಕೇಶ್ವರ ಪ್ರಕಟಿಸಿರುತ್ತಾರೆ.<br />ನಾನು ನೋಡಿದ ಪದವು ಯಾವುದೋ ಸಂಸ್ಕೃತ ಅರ್ಥಕೋಶದಲ್ಲಿದ್ದು ಅದನ್ನು ಹುಡುಕಿ ನಿಮಗೆ ಮತ್ತೊಮ್ಮೆ ತಿಳಿಸುತ್ತೇನೆ.<br /><br />ಶ್ರೀಕಂಠಯ್ಯನವರ ಕೆಲವು ಅನುವಾದಗಳು ಅತ್ಯುತ್ತಮ ಅನುವಾದಗಳು.ಆದರೆ ಮೂಲಕವನದಲ್ಲಿರುವ spirit,ಜೋಶ್ ಅಥವಾ ಆರ್ತತೆ ಮೊದಲಾದ ಗುಣಗಳು<br />ಅನುವಾದದಲ್ಲಿ ಮಾಯವಾಗುವ ಸಂಭವವು ಅಧಿಕವಾಗಿರುತ್ತದೆ. ಉದಾಹರಣೆಗೆ ಶೆಲ್ಲಿ ರಚಿಸಿದ ಕವನವನ್ನೇ<br />ನೋಡಿರಿ:<br />"One word is too often profaned.."<br />ಶ್ರೀಯವರ ಅನುವಾದ ಇಂತಿದೆ:<br />"ಒಂದು ಮಾತನು ಲೋಕ ಹೊಲೆಗೆಡಿಸಿಕೊಂಡಿಹುದು.."<br />ಶಬ್ದಶಃ ಇದು ಅತ್ಯುತ್ತಮ ಅನುವಾದ.<br />ಆದರೆ ಮೂಲಕವನದಲ್ಲಿರುವ yearning ಅನುವಾದದಲ್ಲಿ<br />ಕಾಣದಾಗಿದೆ.<br /><br />ಬೇಂದ್ರೆಯವರು ಅನುವಾದಿಸಿದ ‘ಮೇಘದೂತ’ದಲ್ಲಾಗಲೀ ಅಥವಾ ‘ಫಿಲಿಪೀನಾ ನಾಡಗೀತೆ’ಯಲ್ಲಾಗಲೀ ಮೂಲದ ಸಾರ್ವತ್ರಿಕ ವಿರಹಾನುಭವ ಅಥವಾ ನಾಡಪ್ರೇಮಕ್ಕೆ ಸ್ವಲ್ಪವೂ<br />ಕುಂದು ಬಂದಿಲ್ಲ ಎಂದು ನನಗೆ ಭಾಸವಾಗುತ್ತದೆ.<br /><br />ನಿಮ್ಮ ಜಿಜ್ಞಾಸೆಗಾಗಿ ಧನ್ಯವಾದಗಳು. ಇದು ನನ್ನ ತಿಳಿವಳಿಕೆಯನ್ನೂ ವಿಸ್ತರಿಸುತ್ತದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56702895663970147932010-03-28T09:17:49.734+05:302010-03-28T09:17:49.734+05:30ಲೋಕಮಾನ್ಯ ಬಾಲ ಗಂಗಾಧರ ತಿಲಕರು "ಸ್ವರಾಜ್ಯ" ಕ್...ಲೋಕಮಾನ್ಯ ಬಾಲ ಗಂಗಾಧರ ತಿಲಕರು "ಸ್ವರಾಜ್ಯ" ಕ್ಕೆ ಸ್ವಾತಂತ್ರ್ಯ ಎಂಅರ್ಥದಲ್ಲಿಯೇ ಹೇಳಿದ್ದು ! ಕಾಂಗ್ರೆಸ್ಸನ್ನು ಬಿಡಿ, ದೇಶಕ್ಕೆ ಸ್ವಾಧೀನತೆ ದೊರೆತದ್ದು ಕೇವಲ ಕಾಂಗ್ರೆಸ್ಸ ಮತ್ತು ಎಮ್. ಕೆ. ಗಾಂಧಿಯವರಿಂದ ಎಂದೇ ಬಿಂಬಿಸುತ್ತಾರೆ. ಅದಕ್ಕೆ ಮೂಲ ಕಾರಣ ಇವರಾರೂ ಅಲ್ಲ! ಎರಡನೇ ವಿಶ್ವ ಮಹಾಯುದ್ಧ ! ಯುದ್ಧದ ನಂತರ ಇಂಗ್ಲಿಷರಿಗೆ ಭಾರತ ಒಂದು ಹೊರೆ ಎನಿಸಿತು. ಇಲ್ಲಿಂದ ಲೂಟಿ ಮಾಡುವದು ಏನೂ ಉಳಿದಿರಲಿಲ್ಲ ! ಅದಕ್ಕಾಗಿಯೇ ಬಿಟ್ಟುಕೊಟ್ಟದ್ದು ! ಹೊರತು, ಕಾಂಗ್ರೆಸ್ಸ ಅಥವಾ ಗಾಂಧಿಗಾಗಿ ಅಲ್ಲ. ಕಾಂಗ್ರೆಸ್ಸಿನ ಮತ್ತು ಗಾಂಧಿಯವರ ತಥಾಕಥಿತ "ಅಹಿಂಸೆ" ಹೋರಾಟ ಅದಕ್ಕೆ ಸಹಾಯವಾಗಿರಬಹುದು. ಅದೇ ಕಾರಣವಲ್ಲ. ಇದು ಐತಿಹಾಸಿಕ ಸತ್ಯವಲ್ಲವೆ ?<br /><br />ಇನ್ನು "ಅಧಿನಾಯಕ" ಎಂದರೆ ದೇವರೆಂದು ಹೇಳಿದ್ದೀರಿ. ಹಾಗೆ ನೋಡಿದರೆ ಸರ್ವ ಶಬ್ದಗಳೂ "ಪರಮಾತ್ಮ" ವಾಚಕವೆ !ಆದರೆ ದೊರೆಯನ್ನು ಸ್ವಾಗತಿಸುವ ಗೀತೆಯಲ್ಲಿ, ಅಧಿನಾಯಕ ದೇವರಾಗಲಾರ ! ಗಾಂಧಿಯವರಂತೂ ಅಲ್ಲವೇ ಅಲ್ಲಆರ್. ವಿಮಲ್noreply@blogger.comtag:blogger.com,1999:blog-5939841257923965225.post-28346250475616473732010-03-28T09:06:08.098+05:302010-03-28T09:06:08.098+05:30ಶೂದ್ರಕನ ನಾಟಕದ ಹೆಸರು "ಮೃಛ್ಚಕಟಿಕ", "ಮ...ಶೂದ್ರಕನ ನಾಟಕದ ಹೆಸರು "ಮೃಛ್ಚಕಟಿಕ", "ಮೃಛ್ಚಕಟಕ" ಅಲ್ಲ. ಗಿರೀಶ್ ಕಾರ್ನಾಡರು ತಪ್ಪು ಮಾಡವದು ಸಾಧ್ಯವೇ ಇಲ್ಲ ಎಂಬುದೇನಿಲ್ಲವಲ್ಲ ! ತಪ್ಪು ಮಾಡಿರಲೂ ಬಹುದು! ಎಲ್ಲರೂ ಮನುಷ್ಯರೇ ತಾನೇ ? "ಅಕಸ್ಮಾತ್" ತಪ್ಪು ಆಗಿರಲೂ ಬಹುದು. <br /><br />ನೀವು ಬಿ.ಎಮ್.ಶ್ರೀ ಯವರ "ಇಂಗ್ಲಿಷ್ ಗೀತೆ"ಗಳನ್ನು ಓದಿರಬಹುದು. ಭಾಷಾಂತರವೆಂದು ಅನಿಸುವದೇ ಇಲ್ಲ. <br />"ಪಡುವ ದಿಬ್ಬದ ಗೌಡನೊಬ್ಬನು, <br />ಬಿಡದೆ ತೊರೆಯನ ಕೂಗಿಕೊಂಡನು,<br />ತಡೆಯದೀಗಲೆ ಗಡುವ ಹಾಯಿಸು,<br />ಕೊಡುವೆ ಕೇಳಿದ ಹೊನ್ನನು"<br /><br />ಅಥವಾ,<br /><br />"ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ,<br />ಕೈ ಹಿಡಿದು ನಡೆಸೆನ್ನನು" ಪದ್ಯಗಳು ಉದಾಹರಣೆ.<br /><br />"ಶೃತಿ" ಶಬ್ದದ ನಿಘಂಟುವಿನ ಅರ್ಥ ಮತ್ತು ಶಬ್ದೊತ್ಪತ್ತಿಯನ್ನು ನಿಮಗೆ ಸಿಕ್ಕರೆ ತಿಳಿಸಿ. ನಾನು ಇಲ್ಲಿಯ ಒಂದಿಬ್ಬರು ಸಂಸ್ಕೃತ ಪಂಡಿತರೊಡನೆ ಚರ್ಚಿಸಿದೆ. ನನ್ನ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-69804109142898078672010-03-22T20:12:27.328+05:302010-03-22T20:12:27.328+05:30ಶಿವು,
ಕ್ಷಮೆಯ ಪ್ರಶ್ನೆ ಎಲ್ಲಿದೆ? ಕಾರ್ಯಬಾಹುಲ್ಯದಿಂದ ಹೀಗ...ಶಿವು,<br />ಕ್ಷಮೆಯ ಪ್ರಶ್ನೆ ಎಲ್ಲಿದೆ? ಕಾರ್ಯಬಾಹುಲ್ಯದಿಂದ ಹೀಗಾಗುವದು ಸಹಜ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-52612955254149493692010-03-20T22:06:38.335+05:302010-03-20T22:06:38.335+05:30ಸುನಾಥ್ ಸರ್,
ಕೆಲಸ ಜಾಸ್ತಿ ಇದ್ದಿದ್ದರಿಂದ ತಡವಾಗಿ ಬರುತ...ಸುನಾಥ್ ಸರ್,<br /><br /> ಕೆಲಸ ಜಾಸ್ತಿ ಇದ್ದಿದ್ದರಿಂದ ತಡವಾಗಿ ಬರುತ್ತಿದ್ದೇನೆ ಕ್ಷಮೆಯಿರಲಿ. ರವೀಂದ್ರ ನಾಥ ಟ್ಯಾಗೋರರ ಒಂದು ಸುಂದರ ಕವಿತೆಯನ್ನು ಅನುವಾದಿಸಿ ಭಾವಾರ್ಥವನ್ನು ವಿವರಿಸಿದ್ದೀರಿ..<br />ಸದ್ಯದ ಸ್ಥಿತಿಯನ್ನು ವಿವರಿಸಿ ನಾವು ಹೇಗಿದ್ದೇವೆ ಅಂತ ತೋರಿಸಿಕೊಟ್ಟಿದ್ದೀರಿ...ಅದಕ್ಕಾಗಿ ಧನ್ಯವಾದಗಳು.<br />ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-74261543230530572282010-03-20T10:48:25.979+05:302010-03-20T10:48:25.979+05:30ವಿಮಲ್,
ತಾವು ‘ಅಧಿನಾಯಕ’ ಎಂದು ಮಾಡಿದ ಸಂಬೋಧನೆ ದೇವರ ಪ್ರತ...ವಿಮಲ್,<br />ತಾವು ‘ಅಧಿನಾಯಕ’ ಎಂದು ಮಾಡಿದ ಸಂಬೋಧನೆ ದೇವರ ಪ್ರತಿಯಾಗಿದೆಯೇ ಹೊರತು ಕಿಂಗ್ ಜಾರ್ಜ ಬಗೆಗೆ ಅಲ್ಲ ಎಂದು ಠಾಕೂರರೇ ಸ್ಪಷ್ಟೀಕರಿಸಿದ್ದಾರೆ. ಈಗಂತೂ, ಅಧಿನಾಯಕ ಎಂದರೆ ಮಹಾತ್ಮಾ ಗಾಂಧಿ ಎನ್ನುವ ಭಾವನೆ ಸಾರ್ವತ್ರಿಕವಾಗಿದೆ.<br />So, ಸತ್ಯ ಯಾವುದು? ಠಾಕೂರ ಮತ್ತು ದೇವರು ಇಬ್ಬರೇ ಬಲ್ಲರು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-75169588316228961892010-03-20T10:33:43.905+05:302010-03-20T10:33:43.905+05:30ಪ್ರಿಯ ಶ್ರೀ ಕಟ್ಟಿಯವರೆ,
ಧನ್ಯವಾದಗಳು. ಅನುವಾದದಲ್ಲಿ ಮೂಲದ...ಪ್ರಿಯ ಶ್ರೀ ಕಟ್ಟಿಯವರೆ,<br />ಧನ್ಯವಾದಗಳು. ಅನುವಾದದಲ್ಲಿ ಮೂಲದ ಸೊಬಗು ಹಾಗು spirit ಬರುವದು ಬಹಳ ಕಠಿಣ ಕಾರ್ಯ. ಬೇಂದ್ರೆಯವರೊಬ್ಬರೆ ಅದನ್ನು ಸಾಧ್ಯ ಮಾಡಿದ್ದಾರೆ. ಅವರ ‘ಮೇಘದೂತ’ ಹಾಗು ‘ನಾಳೆ ಬೆಳಗ್ಗೆ ಬಂದೈತಿ ಮಹಾಮರಣಾ’ ಇವು ಅನುವಾದವೆಂದು ಅನಿಸದಂತಿವೆ.<br />ಶೃತಿ ಪದಕ್ಕೆ cooked, boiled, dressed ಅನ್ನುವ ಅರ್ಥವನ್ನು ನಾನು ನೋಡಿದ್ದೇನೆ. ನಿಘಂಟು ಯಾವುದೆಂದು ಹುಡುಕಿ ನಿಮಗೆ ತಿಳಿಸುತ್ತೇನೆ. ನಿರ್ದೇಶಕರ ಅಥವಾ ನಿರ್ಮಾಪಕರ ಕಣ್ತಪ್ಪಿ ಕೆಲವು ಚಲನಚಿತ್ರಗಳಲ್ಲಿ ಹೀಗೆ ಆಗುವದುಂಟು. ಉದಾಹರಣೆಗೆ ಗಿರೀಶ ಕಾರ್ನಾಡರು ನಿರ್ದೇಶಿಸಿದ ‘ಉತ್ಸವ’ ಚಲನಚಿತ್ರವು ಶೂದ್ರಕನ ‘ಮೃಚ್ಛಕಟಕಮ್’ ಮೇಲೆ ಆಧಾರಿತವಾಗಿದ್ದು, Titlesಗಳಲ್ಲಿ ಭಾಸನ ನಾಟಕದ ಆಧಾರ ಎಂದು ಬಂದಿದೆ. ಇದು ಕಾರ್ನಾಡರ ತಪ್ಪು ಇರಲಾರದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-26429457100085027552010-03-19T17:26:39.844+05:302010-03-19T17:26:39.844+05:30ರಾಷ್ಟ್ರಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಉಕ್ಕಿಸುವ ಈ ಕವ...ರಾಷ್ಟ್ರಭಕ್ತಿ ಮತ್ತು ರಾಷ್ಟ್ರಪ್ರೇಮವನ್ನು ಉಕ್ಕಿಸುವ ಈ ಕವನವನ್ನು ಬರೆದ ಮಹಾಕವಿ ರವೀಂದ್ರರೇ ಬ್ರಿಟಿಷ್ ದೊರೆಯನ್ನು ಸ್ವಾಗತಿಸಲು ‘ಜನ ಗಣ ಮನ ’ ವನ್ನೂ ಬರೆದರೆಂದರೆ ಆಶ್ಚರ್ಯವಲ್ಲವೆ ?ಆರ್. ವಿಮಲ್, ಧಾರವಾಡ.noreply@blogger.comtag:blogger.com,1999:blog-5939841257923965225.post-38254120985109348252010-03-19T12:59:01.620+05:302010-03-19T12:59:01.620+05:30ಇದು ರವೀಂದ್ರರ ಬಹು ಸುಂದರ ಕವನ. ನಾನು ೧೯೬೧-೬೨ ರಲ್ಲಿ ೧೧ನ...ಇದು ರವೀಂದ್ರರ ಬಹು ಸುಂದರ ಕವನ. ನಾನು ೧೯೬೧-೬೨ ರಲ್ಲಿ ೧೧ನೇ ಕ್ಲಾಸಿನಲ್ಲಿದ್ದಾಗ ಓದಿದ್ದು. ಭಾವ ಪೂರ್ಣವಾಗಿ, ದೇಶಭಕ್ತಿ ಉಕ್ಕುವಂತೆ ನನಗೆ ಅಥಣಿಯ ಜೆ.ಏ.ಹಾಯಸ್ಕೂಲಿನಲ್ಲಿ ಓದಿಸಿದವರು ಶ್ರೀ ವಿ. ಡಿ. ದೇಶಪಾಂಡೆ(ವಸಂತ ಮಾಸ್ತರು) ಮತ್ತು ಶ್ರೀ ವಿ. ಕೆ.ಕಡಕೋಳ ಮಾಸ್ತರರು. ಈ ಕವನವನ್ನು ಪ್ರಾತಃಸ್ಮರಣೀಯರಾದ ಶ್ರೀ ಬಿ.ಎಮ್.ಶ್ರೀ ಯವರೂ ಕನ್ನಡದಲಿ ಭಾವಾನುವಾದ ಮಾಡಿದ್ದಾರೆಂದು ನೆನಪು. ನೀವು "ಧೀಮಂತ ನಾಡು" ಎಂದು ಬಹು ಸುಂದರವಾಗಿ ಹೆಸರಿಸಿದ್ದೀರಿ. "ಗೀತಾಂಜಲಿ"ಯ ಇನ್ನೂ ಕೆಲ ಕವಿತೆಗಳನ್ನು ಹೀಗೆಯೇ ಬರೆಯಿರಿ. ಚೆನ್ನಾಗಿರುವದು.<br /><br />ನೀವು ಈ ಹಿಂದೆ ‘ಶ್ರುತಿ’ ಮತ್ತು ‘ಶೃತಿ’ ಕುರಿತು ಬರೆದಿದ್ದು, ಅದರ ಕುರಿತು ನಾನು ಶ್ರೀ ದ್ವಾರಕೀಶ್ ಅವರೊಡನೆ ಚರ್ಚಿಸಿದೆ. ಅವರು ಹೇಳಿದ ಪ್ರಕಾರ, ಅವರು ಇಟ್ಟ ಹೆಸರು ‘ಶ್ರುತಿ’ ಎಂದು. ಸಂಗೀತದ ‘ತಾಳ’ ಎಂಬರ್ಥದಲ್ಲಿ. ಅದು ‘ಶೃತಿ’ ಯಾವಾಗ, ಹೇಗೆ ಆಯಿತು ಎಂಬುದು ಅವರಿಗೆ ಗೊತ್ತಿಲ್ಲವಂತೆ. ಇನ್ನೊಂದು ಮಾತು, ‘ಶೃತಿ’ ಶಬ್ದಕ್ಕೆ ಬೇಯಿಸಿದ ಕೋಳಿ ಅಥವಾ ಕೋಳಿ ಮೊಟ್ಟೆ ಎಂಬರ್ಥವಿದೆ ಎಂದು ಬರೆದಿರುವಿರಿ. ನನಗೆ ಕನ್ನಡದ / ಸಂಸ್ಕೃತದ ಯಾವ ನಿಘಂಟುವಿನಲ್ಲಿಯೂ ಈ ‘ಶೃತಿ’ ಶಬ್ದ ದೊರೆಯಲೇ ಇಲ್ಲ.ನಿಮಗೆ ಈ ಅರ್ಥ ಎಲ್ಲಿ ದೊರೆಯಿತು ? ಮತ್ತು ಈ ಶಬ್ದದ ಉತ್ಪತ್ತಿ ಹೇಗೆ ? ತಿಳಿಸುವಿರಾ ?ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-73835008769726233162010-03-18T19:19:13.319+05:302010-03-18T19:19:13.319+05:30ಗೌತಮ,
ಸುಲಿದದ್ದೇ ಆಗಿರಲಿ, ಹಾಗೇ ಇರಲಿ, ಒಟ್ಟಿನಲ್ಲಿ ನಿಮಗ...ಗೌತಮ,<br />ಸುಲಿದದ್ದೇ ಆಗಿರಲಿ, ಹಾಗೇ ಇರಲಿ, ಒಟ್ಟಿನಲ್ಲಿ ನಿಮಗೆ ಬಾಳೆ ಹಣ್ಣು ತಿನ್ನಿಸಿದರೆ, ನನಗೆ ಅದೇ ಸಂತೋಷ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-5298454982000433052010-03-18T19:17:24.707+05:302010-03-18T19:17:24.707+05:30ಸಾಗರಿ,
ಧನ್ಯವಾದಗಳು. ಉನ್ನತ ವ್ಯಕ್ತಿತ್ವದ ವಿಚಾರಗಳು ಉನ್ನ...ಸಾಗರಿ,<br />ಧನ್ಯವಾದಗಳು. ಉನ್ನತ ವ್ಯಕ್ತಿತ್ವದ ವಿಚಾರಗಳು ಉನ್ನವಾಗಿರುವದು ಸಹಜವೇ ಆಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9907832410575112212010-03-18T19:15:21.137+05:302010-03-18T19:15:21.137+05:30ಸುನಾಥ್ ಜಿ ತುಜೆ ಸಲಾಂ :)ನಿಮ್ಮ ಬ್ಲಾಗ್ ಪೋಸ್ಟ್ ಅಂದ್ರೆ ಸ...ಸುನಾಥ್ ಜಿ ತುಜೆ ಸಲಾಂ :)ನಿಮ್ಮ ಬ್ಲಾಗ್ ಪೋಸ್ಟ್ ಅಂದ್ರೆ ಸುಮ್ಮನೆ ಅಲ್ಲ .ತುಂಬಾ ತಯ್ಯಾರಿ ನಡೆಸಿ ವಿಷಯದ ಆಳಕ್ಕೆ ಹೊಕ್ಕು ನಮ್ಮೆದುರು ಒಳ ತಿರುಳನ್ನ ಸುಲಿದ ಬಾಳೆ ಹಣ್ಣಿನ ತೆರದಿ ತೆರೆದಿಡುತ್ತೀರಿ...:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-5939841257923965225.post-75879330027285972692010-03-18T12:46:14.106+05:302010-03-18T12:46:14.106+05:30ಕಾಕಾ,
ಬಹಳ ಚೆನ್ನಾಗಿದೆ ಭಾವಾನುವಾದ. ಎಷ್ಟು ಎತ್ತರದ ನಿಲುವ...ಕಾಕಾ,<br />ಬಹಳ ಚೆನ್ನಾಗಿದೆ ಭಾವಾನುವಾದ. ಎಷ್ಟು ಎತ್ತರದ ನಿಲುವು ಮತ್ತು ಬಯಕೆಗಳಿವೆ ಕವನಗಳಲ್ಲಿಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-5939841257923965225.post-36045323025851841922010-03-17T17:49:02.521+05:302010-03-17T17:49:02.521+05:30ದಿವ್ಯಾ,
ಇದು ನನ್ನ favourite ಗೀತೆಯೂ ಅಹುದು. ಇದು ಒಂದು ...ದಿವ್ಯಾ,<br />ಇದು ನನ್ನ favourite ಗೀತೆಯೂ ಅಹುದು. ಇದು ಒಂದು ರೀತಿಯಲ್ಲಿ ರಾಷ್ಟ್ರಗೀತೆಯೇ ಆಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-48815045115076557442010-03-17T11:55:11.956+05:302010-03-17T11:55:11.956+05:30sunaath ಅವರೇ,
ಈ ಗೀತೆ ಮೊದಲೇ ಕೇಳಿದ್ದೆ.. ಆದ್ರೆ ಇಷ್ಟು...sunaath ಅವರೇ,<br />ಈ ಗೀತೆ ಮೊದಲೇ ಕೇಳಿದ್ದೆ.. ಆದ್ರೆ ಇಷ್ಟು ಚೆನ್ನಾಗಿ ಇದರ ಅರ್ಥವನ್ನು ಬಿಡಿಸಿಡುವ ಪ್ರಯತ್ನವನ್ನು ಮಾಡಿರಲಿಲ್ಲ...<br />ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಿರಿ...<br />ಖುಷಿ ಆಯ್ತು... ಈ ಗೀತೆ one of my favourites ... :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-5939841257923965225.post-90005321384116751372010-03-17T11:44:12.243+05:302010-03-17T11:44:12.243+05:30ತೇಜಸ್ವಿನಿ,
ಥ್ಯಾಂಕ್ಸ!ತೇಜಸ್ವಿನಿ,<br />ಥ್ಯಾಂಕ್ಸ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25251442418222877242010-03-17T10:37:49.058+05:302010-03-17T10:37:49.058+05:30ಕಾಕಾ,
ಸಧ್ಯ ಆ ಹಾಡು ಮಂಗಳೂರಿನಲ್ಲಿದೆ. ಆದಷ್ಟು ಬೇಗ ನಿಮಗ...ಕಾಕಾ,<br /><br />ಸಧ್ಯ ಆ ಹಾಡು ಮಂಗಳೂರಿನಲ್ಲಿದೆ. ಆದಷ್ಟು ಬೇಗ ನಿಮಗೆ ಮೈಲ್ ಮಾಡುವೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-5939841257923965225.post-70766343623808509222010-03-16T22:40:43.563+05:302010-03-16T22:40:43.563+05:30ಪ್ರಿಯ ಭಟ್ಟರೆ,
ಮನದ ಹತ್ತಿರ ಬಂದು ನೀವು ಹೇಳಿದ ಶುಭಾಶಯ ಮನ...ಪ್ರಿಯ ಭಟ್ಟರೆ,<br />ಮನದ ಹತ್ತಿರ ಬಂದು ನೀವು ಹೇಳಿದ ಶುಭಾಶಯ ಮನಕೆ ತಟ್ಟದೆ ಇರುತ್ತದೆಯೆ? ನಿಮಗೂ ಸಹ ನನ್ನ ಹೃತ್ಪೂರ್ವಕ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31547149759053123522010-03-16T22:30:46.322+05:302010-03-16T22:30:46.322+05:30ಉದಯ,
ಕೆಲವೊಮ್ಮೆ ಆಕಸ್ಮಿಕವಾಗಿ ಒಳ್ಳೆಯ ಭಾವಾನುವಾದ ಸಾಧ್ಯವ...ಉದಯ,<br />ಕೆಲವೊಮ್ಮೆ ಆಕಸ್ಮಿಕವಾಗಿ ಒಳ್ಳೆಯ ಭಾವಾನುವಾದ ಸಾಧ್ಯವಾಗುವದು. ಇದು ಹಾಗೆಯೆ. ಈ ಅನುವಾದವನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-2836595256682743422010-03-16T20:19:13.796+05:302010-03-16T20:19:13.796+05:30ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.V.R.BHAThttps://www.blogger.com/profile/09758057544159366234noreply@blogger.com