tag:blogger.com,1999:blog-5939841257923965225.post1253461456456773810..comments2024-02-29T07:14:52.690+05:30Comments on ಸಲ್ಲಾಪ: “ಮಾ ನಿಷಾದ...."sunaathhttp://www.blogger.com/profile/13386371953472087631noreply@blogger.comBlogger50125tag:blogger.com,1999:blog-5939841257923965225.post-59513737789703032252022-12-03T22:32:04.871+05:302022-12-03T22:32:04.871+05:30ಧನ್ಯವಾದಗಳು, ರೇಣುಕ ವೈಕುಂಠಯ್ಯ!ಧನ್ಯವಾದಗಳು, ರೇಣುಕ ವೈಕುಂಠಯ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-46706414665451022172022-11-29T14:51:09.814+05:302022-11-29T14:51:09.814+05:30ಜೈಕರ್ನಾಟಕ
ಚನ್ನಾಗಿ ಬರೆದಿದ್ದೀರಿ
ಜೈಕರ್ನಾಟಕ<br /><br /><br />ಚನ್ನಾಗಿ ಬರೆದಿದ್ದೀರಿ <br />ರೇಣುಕ ವೈಕುಂಠಯ್ಯ (ಗೀಚೀ..)https://www.blogger.com/profile/08202543926408484984noreply@blogger.comtag:blogger.com,1999:blog-5939841257923965225.post-42626764348372861992011-12-28T12:40:33.853+05:302011-12-28T12:40:33.853+05:30ಮೊದಲ ಕಾವ್ಯ ಶ್ಲೋಕದ ಮುಖಾಂತರ ಅದರ ಹಿಂದಿನ ಕಥೆ ಮತ್ತು ಅರ್...ಮೊದಲ ಕಾವ್ಯ ಶ್ಲೋಕದ ಮುಖಾಂತರ ಅದರ ಹಿಂದಿನ ಕಥೆ ಮತ್ತು ಅರ್ಥ ವಿವರಿಸಿ ತುಂಬಾ ಉತ್ತಮ ಲೇಖನ ನೀಡಿದ್ದೀರಾ..ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-78308555627756629412011-11-25T23:54:27.612+05:302011-11-25T23:54:27.612+05:30ಸಿಂಧು,
ನಿಮ್ಮ ಸ್ಪಂದನೆಯು ಅದ್ಹೇಗೋ ಸ್ಪ್ಯಾಮ್ನಲ್ಲಿ ಸಿಕ್...ಸಿಂಧು,<br />ನಿಮ್ಮ ಸ್ಪಂದನೆಯು ಅದ್ಹೇಗೋ ಸ್ಪ್ಯಾಮ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನೀಗ ಸರಿಪಡಿಸಿಕೊಂಡಿದ್ದೇನೆ. ತುಂಬ ವಿಷಾದವಾಗುತ್ತಿದೆ. ಕ್ಷಮಿಸಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-5351378423592637022011-11-25T00:00:44.168+05:302011-11-25T00:00:44.168+05:30ಮನಸು,
ಗೂಗಲ್ ರೀಡರದಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತ ಇದೆ...ಮನಸು,<br />ಗೂಗಲ್ ರೀಡರದಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತ ಇದೆ. ಕಾಮೆಂಟುಗಳು ಸಹ ಅಪ್ಡೇಟ್ ಆಗ್ತಾ ಇಲ್ಲ. ತಾಂತ್ರಿಕ ತೊಂದರೆ ಇರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-70492543486165825542011-11-24T23:59:23.250+05:302011-11-24T23:59:23.250+05:30ಕಲರವ,
ಧನ್ಯವಾದಗಳು.ಕಲರವ,<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-55319894677983727992011-11-24T15:17:48.193+05:302011-11-24T15:17:48.193+05:30ಸುನಾಥ್ ಕಾಕ,
ಕ್ಷಮಿಸಿ ತಡವಾಗಿ ಬಂದಿದ್ದಕ್ಕೆ ನನಗೆ ನಿಮ್ಮ ...ಸುನಾಥ್ ಕಾಕ,<br />ಕ್ಷಮಿಸಿ ತಡವಾಗಿ ಬಂದಿದ್ದಕ್ಕೆ ನನಗೆ ನಿಮ್ಮ ಬ್ಲಾಗ್ ಅಪ್ಡೇಟ್ ಬರ್ತಾ ಇಲ್ಲ ಕಾರಣ ಗೊತ್ತಿಲ್ಲ.... <br />ಇಂದಿನ ವಿಚಾರಧಾರೆ ಬಹಳ ಚೆನ್ನಾಗಿದೆ. ಈ ಲೇಖನ ಓದಿ ಇತ್ತೀಚೆಗಷ್ಟೆ ಕನ್ನಡ ಕೂಟ ಕಾರ್ಯಕ್ರಮಕ್ಕೆ ಬುದ್ಧನ ಕಥೆಯಲ್ಲಿನ ಅಂಗುಲಿ ಮಾಲನ ಕಥೆಯನ್ನು ನಾಟಕಕ್ಕೆ ಬರೆದಿದ್ದು ನೆನಪಾಯಿತು. ಧನ್ಯವಾದಗಳುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-25151102117432836632011-11-24T14:22:27.740+05:302011-11-24T14:22:27.740+05:30sunath sir nimma vichaarapoorna maahitiyulla lekha...sunath sir nimma vichaarapoorna maahitiyulla lekhanakkaagi dhanyavaadagalu. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-9390880525980864882011-11-15T12:42:14.676+05:302011-11-15T12:42:14.676+05:30ಅನಂತರಾಜರೆ,
ನನ್ನ ಬ್ಲಾಗ್ ಲೇಖನಗಳಿಗೆ ಬರುವ ಪ್ರತಿಕ್ರಿಯೆಗ...ಅನಂತರಾಜರೆ,<br />ನನ್ನ ಬ್ಲಾಗ್ ಲೇಖನಗಳಿಗೆ ಬರುವ ಪ್ರತಿಕ್ರಿಯೆಗಳೂ ಸಹ ವಿಚಾರಪೂರ್ಣವಾಗಿರುವದು ಖುಶಿ ನೀಡುತ್ತದೆ. ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-63993951500113283892011-11-14T22:32:29.880+05:302011-11-14T22:32:29.880+05:30ಸುನಾತ್ ಸರ್ ಅವರ ಬ್ಲಾಗ್ ಪೋಸ್ಟ್ ಹಾಕಿದ ತಕ್ಷಣ ಮೊದಲಿಗೆ ನ...ಸುನಾತ್ ಸರ್ ಅವರ ಬ್ಲಾಗ್ ಪೋಸ್ಟ್ ಹಾಕಿದ ತಕ್ಷಣ ಮೊದಲಿಗೆ ನಾನು ಕಾಮೆ೦ಟ್ ಬರೆಯುವುದಿಲ್ಲ. ಕಾರಣ ಪ್ರತಿಕ್ರಿಯೆಗಳನ್ನು ಓದುವುದೇ ಮತ್ತಷ್ಟು ವಿಚಾರಗಳನ್ನು ತು೦ಬಿಸಿಕೊ೦ಡ೦ತೆ..! ಎ೦ದಿನ೦ತೆ ವಿಚಾರಪೂರಿತ ಲೇಖನ. ಮಾನಿಷಾದ ಎ೦ಬ ಕ್ರೋಧಿತ ಉಕ್ತದಲ್ಲಿ, ತಮ್ಮ ಪೂರ್ವಾಶ್ರಮದ ತಪ್ಪುಗಳನ್ನು ನೆನಪಿಸಿಕೊಳ್ಳುತ್ತ ಅದರಿ೦ದ ಬಿಡುಗಡೆ ಹೊ೦ದಬೇಕೆ೦ಬ ಭಾವ ಇರುವುದು ಸ್ಪಷ್ಟವಾಗಿದೆ. ಒ೦ದು ರೀತಿಯ ಆತ್ಮಾವಲೋಕನವೆ ಇದಾಗಿರಬಹುದು. ಅಭಿನ೦ದನೆಗಳು ಸರ್.<br /><br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-5939841257923965225.post-78228210898450740542011-11-12T21:17:37.114+05:302011-11-12T21:17:37.114+05:30ಪ್ರಭಾಮಣಿಯವರೆ,
ಅದಕ್ಕೇ ಅಲ್ಲವೆ,‘ನಾನೃಷಿಃ ಕುರುತೇ ಕಾವ್ಯಮ...ಪ್ರಭಾಮಣಿಯವರೆ,<br />ಅದಕ್ಕೇ ಅಲ್ಲವೆ,‘ನಾನೃಷಿಃ ಕುರುತೇ ಕಾವ್ಯಮ್’ ಎನ್ನುವದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-70037342714920649432011-11-12T18:42:00.903+05:302011-11-12T18:42:00.903+05:30ವಾಲ್ಮೀಕಿ ಋಷಿಗಳು ರಾಮಾಯಣವನ್ನು ರಚಿಸುವ ಮೂಲಕ ಮನಃ ಶಾ೦ತಿ ...ವಾಲ್ಮೀಕಿ ಋಷಿಗಳು ರಾಮಾಯಣವನ್ನು ರಚಿಸುವ ಮೂಲಕ ಮನಃ ಶಾ೦ತಿ ಪಡೆದರು ಎನ್ನುವುದು ಎಷ್ಟು ಅರ್ಥವತ್ತಾಗಿದೆ! ಆತ್ಮಾನ೦ದವನ್ನು ಉ೦ಟುಮಾಡುವುದೆ ನಿಜವಾದ ಸಾಹಿತ್ಯದ ಗುರಿ. ಅದ್ಭುತವಾದ ಲೇಖನವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು ಸರ್.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-5939841257923965225.post-36178193751595885842011-11-10T15:48:10.964+05:302011-11-10T15:48:10.964+05:30ಪ್ರಿಯ ಸುನಾಥ,
ನಾನು ಮಾಡಿದ್ದ ಕಮೆಂಟ್ ಅದು ಹ್ಯಾಗೋ ಪ್ರಕಟ...ಪ್ರಿಯ ಸುನಾಥ,<br /><br />ನಾನು ಮಾಡಿದ್ದ ಕಮೆಂಟ್ ಅದು ಹ್ಯಾಗೋ ಪ್ರಕಟ ಆಗಿಯೇ ಇಲ್ಲ. ನೀವು ಪೋಸ್ಟ್ ಮಾಡಿದ ದಿನವೇ ಓದಿ ಸಂತೋಷಪಟ್ಟು ಬರೆದಿದ್ದೆ.<br /><br />ಹೇಗೂ ಇರಲಿ ಈಗ ನನ್ನ ಅನಿಸಿಕೆಯನ್ನು ನಿಮಗೆ ಹೇಳದೆ ಈ ಸೊಗಸಾದ ಲೇಖನ ಓದಿದ ಋಣ ಕೊಂಚವೂ ತೀರುವುದಿಲ್ಲ.<br /><br />ಸೊಗಸಾದ ಶ್ಲೋಕವನ್ನು ಅದಕ್ಕೆ ಪೂರಕವಾದ ವಿವರಣೆಯೊಂದಿಗೆ ಅಷ್ಟೇ ಸೊಗಸಾಗಿ ನಿರೂಪಿಸಿ ಎಂದಿನ ಹಿತವಾದ ಓದನ್ನು ಧಾರೆಯೆರೆದಿದ್ದೀರ. ಅನುಪಮ ಕಾವ್ಯದ ಆರಂಭವೇ ಇಡೀ ಕಾವ್ಯದ ಮೂಲಾಧಾರ ಎನ್ನುವ ಈ ದಿಕ್ಕು ನನಗೆ ತುಂಬ ಇಷ್ಟವಾಯಿತು. <br /><br />"ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್<br />ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್" ಇದು ನಂಗೂ ತುಂಬ ಇಷ್ಟವಾದ ಶ್ಲೋಕ. ನಮ್ಮ ಸಂಸ್ಕೃತ ಮಾಷ್ಟರು ಇದನ್ನು ಸೊಗಸಾಗಿ ವಿವರಿಸಿದ್ದರು.<br /><br />ಈ ಲೇಖನವನ್ನು ಇನ್ನೂ ಮುಂದುವರೆಸಬೇಕಿತ್ತು ಅನ್ನಿಸುವ ಹಾಗೆ ಮುಗಿಸಿದ್ದೀರ ಅನ್ನಿಸಿತು.<br /><br />ಬರೀರಿ ಇನ್ನೂ ಬರೀರಿ.<br /><br />ಬೇಂದ್ರೆಯವರು ಕನ್ನಡದಲ್ಲಿ ಮೇಘದೂತ ಬರೆದ ನೆನಪು.<br />ಅದರ ಬಗ್ಗೆ ಬರೀರಿ. ನನ್ನ ಸಲುಗೆಯ ಆಗ್ರಹಕ್ಕೆ ಕ್ಷಮಿಸಿ. ಆದರೆ ನಿಮ್ಮ ಓದಿನ ಹರವು ಮತ್ತು ಆಳ, ಬರಹದಲ್ಲಿ ಮೂಡಿ ಬರುವ ಪರಿಗೆ ನಾನು ಮನಸೋತಿದ್ದೇನೆ. ಅದಕ್ಕಾಗಿ ಈ ಬೇಡಿಕೆ.<br /><br />ಪ್ರೀತಿಯಿಂದ,<br />ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5939841257923965225.post-55608780478548784472011-11-09T13:21:14.522+05:302011-11-09T13:21:14.522+05:30ಗಿರೀಶರೆ,
ಪ್ರಾಣಿಗಳಿಗೆ ಪಾಪಪ್ರಜ್ಞೆ ಇರುವದಿಲ್ಲ. ಏಕೆಂದರೆ...ಗಿರೀಶರೆ,<br />ಪ್ರಾಣಿಗಳಿಗೆ ಪಾಪಪ್ರಜ್ಞೆ ಇರುವದಿಲ್ಲ. ಏಕೆಂದರೆ ಅವು ಪಾಪ ಮಾಡುವದಿಲ್ಲ. ಪಾಪ ಹಾಗು ಪಾಪಪ್ರಜ್ಞೆ ಇವು ಮಾನವನ ಸ್ಪೆಶಾಲಿಟಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47611355759375647162011-11-09T13:19:29.232+05:302011-11-09T13:19:29.232+05:30ಕಟ್ಟಿಯವರೆ,
ವಾಲ್ಮೀಕಿ ರಾಮಾಯಣದ ಸರಳತೆ ಹಾಗು ಸೌಂದರ್ಯವನ್ನ...ಕಟ್ಟಿಯವರೆ,<br />ವಾಲ್ಮೀಕಿ ರಾಮಾಯಣದ ಸರಳತೆ ಹಾಗು ಸೌಂದರ್ಯವನ್ನು ವರ್ಣಿಸುವದೆಂದರೆ ಮಹಾಸಾಗರವನ್ನು ವರ್ಣಿಸಿದಂತೆಯೇ ಸರಿ!<br />ಏ.ಕೆ.ರಾಮಾನುಜನ್ನರ ಕೃತಿಯನ್ನು ನಾನು ಓದಿಲ್ಲ. ಓದುವ ಸಾಧ್ಯತೆಯೂ ಇಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-85800608841333728172011-11-09T10:30:50.245+05:302011-11-09T10:30:50.245+05:30"ಮಾ ನಿಷಾದ..." ತುಂಬ ಚೆನ್ನಾಗಿ ವಿವರಿಸಿದ್ದಿರ..."ಮಾ ನಿಷಾದ..." ತುಂಬ ಚೆನ್ನಾಗಿ ವಿವರಿಸಿದ್ದಿರಾ ಸರ್... ಮನುಷ್ಯ ತನ್ನ ಪಾಪ ಪ್ರಜ್ಞೆಯನ್ನು ಕಳೆದುಕೊಳ್ಳುವುದಕ್ಕಾಗಿ ಕೆಲವು ಸತ್ಕಾರ್ಯಗಳನ್ನು ಮಾಡುತ್ತಾನೆ ಎನ್ನುವುದಕ್ಕೆ ಇದು ಒಂದು ನಿದರ್ಶನ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5939841257923965225.post-7773175421435909002011-11-09T02:38:13.550+05:302011-11-09T02:38:13.550+05:30ಈ ಮೇಲಿನ commentನಲ್ಲಿ ಆಗಿರುವ, ಕಾಗುಣಿತದ ತಪ್ಪುಗಳಿಗೆ ಕ...ಈ ಮೇಲಿನ commentನಲ್ಲಿ ಆಗಿರುವ, ಕಾಗುಣಿತದ ತಪ್ಪುಗಳಿಗೆ ಕ್ಷಮೆ ಇರಲಿ.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-83434875642004567542011-11-09T02:35:54.466+05:302011-11-09T02:35:54.466+05:30ಸಂಸ್ಕೃತ ಗ್ರಂಥಗಳಲ್ಲಿಯೇ ವಾಲ್ಮೀಕಿ ರಾಮಾಯಣದ ಭಾಷೆ ತುಂಬ ಸ...ಸಂಸ್ಕೃತ ಗ್ರಂಥಗಳಲ್ಲಿಯೇ ವಾಲ್ಮೀಕಿ ರಾಮಾಯಣದ ಭಾಷೆ ತುಂಬ ಸುಂದರ್ ಹಾಗೂ ಸರಳವಾದುದು. ಹನುಮಂತನು ಮೊದಲ ಸಲ ರಾವಣನ ಆಸ್ಥಾನಕ್ಕೆ ಹೋದಾಗ ಅವನು ಆಡುವ ಮಾತುಗಳನ್ನು ಓದಿದ್ದೀರಾ ? ಅದರಲ್ಲಿ ರಾವಣನನ್ನು ಹೊಗಳಿ,ಅವನಿಗೆ ರಾಮನ ಕುರಿತ್ಯ್ ಭಯ ಹುಟ್ಟಿಸುವ ಮಾತುಗಳು ಮನೋಜ್ಞವಾಗಿವೆ. ಹನುಮಂಯತನ್ ಭಾಷೆ ಇಂದಿನ ರಾಜಕೀಯ ಪಟ್ಟುಗಳೀಗೂ ಕಡಿಮೆ ಇಲ್ಲ. ನೀವು ಅದರ ಮೇಲೆಯೇ ದೊದ್ದ ಲೇಖನ ಬರೆಯಬಹುದು.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-15552050856619883652011-11-09T02:29:41.348+05:302011-11-09T02:29:41.348+05:30‘ಮಾ ನಿಷಾದ’ ತುಂಬ ಚೆನ್ನಾಗಿದೆ. ಎ.ಕೆ. ರಾಮಾನುಜಮ್ರ ಪುಸ್...‘ಮಾ ನಿಷಾದ’ ತುಂಬ ಚೆನ್ನಾಗಿದೆ. ಎ.ಕೆ. ರಾಮಾನುಜಮ್ರ ಪುಸ್ತಕ ೩೦೦ ರಾಮಾಯಣಾಸ್ ಓದಿದ್ದೀರಾ ?ಓದಿದ್ದರೆ, ಅದರ ಕುರಿತು ಸವಿಸ್ತಾರವಾಗಿ ಬರೆಯುವಿರಾ ?ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-84693499080925148372011-11-08T16:35:56.089+05:302011-11-08T16:35:56.089+05:30ಈಶ್ವರ ಭಟ್ಟರೆ,
ಈ ಹೊಟೆಲ್ಲಿನ ತಿಂಡಿಗಳು ನಿಮಗೆ ಇಷ್ಟವಾದುದ...ಈಶ್ವರ ಭಟ್ಟರೆ,<br />ಈ ಹೊಟೆಲ್ಲಿನ ತಿಂಡಿಗಳು ನಿಮಗೆ ಇಷ್ಟವಾದುದ್ದಕ್ಕೆ ಧನ್ಯವಾದಗಳು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36757057923736785632011-11-08T10:23:24.551+05:302011-11-08T10:23:24.551+05:30ಕಾಕಾ ಒಳ್ಳೆ ಲೇಖನ.
ವಾಲ್ಮೀಕಿಯ ಕಥನ ಶೈಲಿಯೂ ಆತ್ಮೀಯವಾದದ್...ಕಾಕಾ ಒಳ್ಳೆ ಲೇಖನ. <br />ವಾಲ್ಮೀಕಿಯ ಕಥನ ಶೈಲಿಯೂ ಆತ್ಮೀಯವಾದದ್ದೇ. ನಡೆಯುತ್ತಿರುವ ಕಥೆಯನ್ನೇ ಬರೆಯುತ್ತಾ ಮತ್ತೆ ಕಥೆಯೊಳಗೆ ತಾನೂ ಸೇರಿಕೊಳ್ಳುವುದಕ್ಕೆ ಮಾ ನಿಷಾಧ ಪ್ರಾರಂಭ ಆಗಿರಬೇಕು.<br /><br />ತುಂಬಾ ಚೆನ್ನಾಗಿತ್ತು.. ಒಂದು ಹೋಟೆಲ್ ಥರ ನಿಮ್ಮ ಬ್ಲಾಗು.ಎಲ್ಲಾ ಸಿಗುತ್ತದೆ. ರಸವತ್ತಾದ ಪ್ರತಿಕ್ರಿಯೆಗಳು ಕೂಡಾ.. <br /><br />http://bhavakirana.blogspot.com/ ಗೂ ಒಮ್ಮೆ ಬಂದು ಹರಸಿ .ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-5939841257923965225.post-60661371752779470582011-11-07T15:00:06.759+05:302011-11-07T15:00:06.759+05:30ಹಳ್ಳಿಹುಡುಗರೆ,
ಧನ್ಯವಾದಗಳು.ಹಳ್ಳಿಹುಡುಗರೆ,<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28858633404030368002011-11-07T14:59:24.259+05:302011-11-07T14:59:24.259+05:30ಸ್ವರ್ಣಾ,
ತುಂಬ ಸಮುಚಿತ ಉಪಮೆಯನ್ನು ಕೊಟ್ಟಿರುವಿರಿ. ಧನ್ಯವ...ಸ್ವರ್ಣಾ,<br />ತುಂಬ ಸಮುಚಿತ ಉಪಮೆಯನ್ನು ಕೊಟ್ಟಿರುವಿರಿ. ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3823006527655681632011-11-07T14:58:20.034+05:302011-11-07T14:58:20.034+05:30ಬದರಿನಾಥರೆ,
ಒಂದೊಂದು ದೊಡ್ಡ ಕಾರ್ಯದ ಹಿಂದೆ ಒಂದೇನೊ ಕತೆ ಇ...ಬದರಿನಾಥರೆ,<br />ಒಂದೊಂದು ದೊಡ್ಡ ಕಾರ್ಯದ ಹಿಂದೆ ಒಂದೇನೊ ಕತೆ ಇದ್ದೇ ಇರುತ್ತದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-90923549667023719842011-11-07T14:56:53.743+05:302011-11-07T14:56:53.743+05:30ಜಲನಯನ
ಮಹಾತ್ಮರ ನಡೆ, ನುಡಿ ಎಲ್ಲವೂ ದಯಾಭಾವದಿಂದಲೇ ಪ್ರೇರಿ...ಜಲನಯನ<br />ಮಹಾತ್ಮರ ನಡೆ, ನುಡಿ ಎಲ್ಲವೂ ದಯಾಭಾವದಿಂದಲೇ ಪ್ರೇರಿತವಾಗಿವೆ. ‘ಸಕಲ ಜೀವಿಗಳಲಿ ಲೇಸನು ಬಯಸುವನು ನಮ್ಮ ಕೂಡಲಸಂಗಮ ದೇವ’ ಎಂದು ಬಸವಣ್ಣನವರು ಹಾಡಿಲ್ಲವೆ?sunaathhttps://www.blogger.com/profile/13386371953472087631noreply@blogger.com