tag:blogger.com,1999:blog-5939841257923965225.post1685468117854445680..comments2024-02-29T07:14:52.690+05:30Comments on ಸಲ್ಲಾಪ: ವಸುಧೇಂದ್ರರ ಸಂವೇದನಾ ಲೋಕsunaathhttp://www.blogger.com/profile/13386371953472087631noreply@blogger.comBlogger24125tag:blogger.com,1999:blog-5939841257923965225.post-28373005434485785602011-02-13T11:45:09.199+05:302011-02-13T11:45:09.199+05:30vasudendrara samaya aadharita nage zalak avara &qu...vasudendrara samaya aadharita nage zalak avara "atithigalu mattu kooti"galalli kaanasiguttade.ಡಾ. ಚಂದ್ರಿಕಾ ಹೆಗಡೆhttps://www.blogger.com/profile/18444712504051162232noreply@blogger.comtag:blogger.com,1999:blog-5939841257923965225.post-1417364976000534632008-10-29T23:50:00.000+05:302008-10-29T23:50:00.000+05:30bahala chennagi haagu koolankushavaagi vasudeendra...bahala chennagi haagu koolankushavaagi vasudeendrara kathegalannu vimarshe maadiddiri...Dev Milindahttps://www.blogger.com/profile/06843301488922797325noreply@blogger.comtag:blogger.com,1999:blog-5939841257923965225.post-15160746979362161532008-10-29T16:26:00.000+05:302008-10-29T16:26:00.000+05:30ಸುನಾಥರೇ,ವಸುಧೇಂದ್ರರ ಕಥಾಲೋಕದ ಪರಿಚಯ ಖುಷಿ ತಂದಿದೆ.. :)ನ...ಸುನಾಥರೇ,<BR/><BR/>ವಸುಧೇಂದ್ರರ ಕಥಾಲೋಕದ ಪರಿಚಯ ಖುಷಿ ತಂದಿದೆ.. :)<BR/>ನನಗೆ ಅವರನ್ನು ಪರಿಚಯಿಸಿದ್ದು "ಹಾಯ್ ಬೆಂಗಳೂರು" ಪತ್ರಿಕೆ, ಅಲ್ಲಿ ಪ್ರಕಟವಾದ ’ಸ್ಟೀಲ್ ಪಾತ್ರೆಗಳು’ ಪ್ರಭಂದ ಓದಿ.... ಅವರ ಪುಸ್ತಕಗಳನ್ನ ಹುಡುಕಿ ಓದಿಕೊಂಡೆ. ನನ್ನ ಗೆಳೆಯಗಿಗೆ ಉಡುಗೊರೆಯಾಗಿ ಕೊಟ್ಟ ಹೆಚ್ಚು ಪುಸ್ತಕಗಳಲ್ಲಿ "ನಮ್ಮಂದ್ರ ನನಗಿಷ್ಟ" ಒಂದಾಗಿದೆ. ಕನ್ನಡ ಓದುಗರಿಗೆ ಹಲವಾರು ಹೊಸ ಹೊಸ ಲೇಖಕರನ್ನ ಪರಿಚಯಿಸುತ್ತಿರುವ ವಸುಧೇಂದ್ರ ಅವರ "ಚಂದ ಪುಸ್ತಕ" ಪ್ರಕಾಶನದ ಕೆಲಸ ಶ್ಲಾಘನೀಯ. ವಸುಧೇಂದ್ರ ಇನ್ನು ಹೆಚ್ಚು ಹೆಚ್ಚು ಬರೆಯಲಿ.<BR/>-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-5939841257923965225.post-85951884924108820132008-10-23T15:52:00.000+05:302008-10-23T15:52:00.000+05:30ಶ್ರೀಮತಿ ಗೀತಾ, ಶ್ರೀ ಶ್ರೀನಿವಾಸ ಕಟ್ಟಿಯವರಿಗೆ,ಧನ್ಯವಾದಗಳ...ಶ್ರೀಮತಿ ಗೀತಾ, ಶ್ರೀ ಶ್ರೀನಿವಾಸ ಕಟ್ಟಿಯವರಿಗೆ,<BR/>ಧನ್ಯವಾದಗಳು.<BR/>ನಿಮಗೂ ನಮ್ಮ ದೀಪಾವಳಿಯ ಹಾರ್ದಿಕ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79552692692609085072008-10-22T21:48:00.000+05:302008-10-22T21:48:00.000+05:30ಶ್ರೀಮತಿ ವನಮಾಲಾ ಮತ್ತು ಶ್ರೀ ಸುಧೀಂದ್ರರಿಗೆ,"ಸಲ್ಲಾಪ"ದ ವ...ಶ್ರೀಮತಿ ವನಮಾಲಾ ಮತ್ತು ಶ್ರೀ ಸುಧೀಂದ್ರರಿಗೆ,<BR/>"ಸಲ್ಲಾಪ"ದ ವಿಶಾಲ ಬಳಗಕ್ಕೆ,<BR/><BR/>ದೀಪಾವಳಿಯ ಶುಭಾಷಯಗಳು.<BR/><BR/>ಸೌ.ಗೀತಾ - ಶ್ರೀನಿವಾಸ ಕಟ್ಟಿShriniwas M Kattihttps://www.blogger.com/profile/00150345436609741334noreply@blogger.comtag:blogger.com,1999:blog-5939841257923965225.post-549659844785119052008-10-22T21:37:00.000+05:302008-10-22T21:37:00.000+05:30"ಸೀಳುನೋಟ" ಓದಿದೆ. ವಿಷೇಶವೆನಿಸಲಿಲ್ಲ. ಓದಲಿಕ್ಕೆ ಕುತೂಹಲ ..."ಸೀಳುನೋಟ" ಓದಿದೆ. ವಿಷೇಶವೆನಿಸಲಿಲ್ಲ. ಓದಲಿಕ್ಕೆ ಕುತೂಹಲ ಎನಿಸಿತು. ಕತೆಯಲ್ಲಿ 'ಸತ್ವ'ಇಲ್ಲ. ಹಂದರ ಬಹಳ ಜಾಳು-ಜಾಳಾಗಿದೆ. ಯಾವ ಪಾತ್ರಕ್ಕೂ ಉದ್ದೇಶವಿದೆಯೆಂದು ಎನಿಸಲಿಲ್ಲ. ತಿರುಪತಿ ತಿಮ್ಮಪ್ಪನೂ ಕಥೆಯಲ್ಲಿ ರಾಗ-ದ್ವೇಷಯುಕ್ತವಾದ ಪಾತ್ರವಾದದ್ದು ಅತ್ತಂತ ಅಸ್ವಾಭಾವಿಕ.Anonymousnoreply@blogger.comtag:blogger.com,1999:blog-5939841257923965225.post-16197758076031457842008-10-22T19:40:00.000+05:302008-10-22T19:40:00.000+05:30ಮಂದಾರ,ಧನ್ಯವಾದಗಳು.ಮಂದಾರ,<BR/>ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-48389626642097662008-10-22T14:02:00.000+05:302008-10-22T14:02:00.000+05:30ನಾನು ವಸುಧೇಂದ್ರರ ಕತೆಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.....ನಾನು ವಸುಧೇಂದ್ರರ ಕತೆಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ..ಸಂಭವಾಮಿ ಯುಗೇ ಯುಗೇhttps://www.blogger.com/profile/08447407633038526513noreply@blogger.comtag:blogger.com,1999:blog-5939841257923965225.post-29523910181765936182008-10-21T22:03:00.000+05:302008-10-21T22:03:00.000+05:30ಮಹಾಂತೇಶ,ವಸುಧೇಂದ್ರರ IT ಕತೆಗಳು ಸ್ವಾರಸ್ಯಕರವಾಗಿರುತ್ತವೆ...ಮಹಾಂತೇಶ,<BR/>ವಸುಧೇಂದ್ರರ IT ಕತೆಗಳು ಸ್ವಾರಸ್ಯಕರವಾಗಿರುತ್ತವೆ.<BR/>ನೀವು ನಿಮ್ಮ blogನಲ್ಲಿ ಬಹುಕಾಲದಿಂದ ಏಕೆ ಬರೆದಿಲ್ಲ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-88468503020211077492008-10-21T15:08:00.000+05:302008-10-21T15:08:00.000+05:30sunatha Kaka,VasudeMdra kathegaLa bagge nimma lekh...sunatha Kaka,<BR/>VasudeMdra kathegaLa bagge nimma lekhana odi tuMba saMtasavaayitu..<BR/><BR/>adhunika samajada (IT jagattina) bavaNegaLannu teLu haasya reetiyalli vivarisiruvudu tuMba istavaagutte...Mahanteshhttps://www.blogger.com/profile/00445237486218836888noreply@blogger.comtag:blogger.com,1999:blog-5939841257923965225.post-60707168586534672992008-10-20T22:14:00.000+05:302008-10-20T22:14:00.000+05:30ಶ್ರೀದೇವಿ,ಧಾರವಾಡ ಫೇಡಾಕ್ಕ ಮಣಿಯೂದುಲ್ಲವಾ ಈಕಿ. ನಮ್ಮ ಸಿಸ...ಶ್ರೀದೇವಿ,<BR/>ಧಾರವಾಡ ಫೇಡಾಕ್ಕ ಮಣಿಯೂದುಲ್ಲವಾ ಈಕಿ. ನಮ್ಮ ಸಿಸ್ಟಮ್ಮನ್ನ ಆಕ್ರಮಿಸಿ ಬಿಟ್ಟಾಳ; ಇನ್ನ ಗಣಕಯಂತ್ರದ್ದ ಬಿಡತಾsಳ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16413113995345560782008-10-20T22:11:00.000+05:302008-10-20T22:11:00.000+05:30ಶಿವು,ಧನ್ಯವಾದಗಳು.ಶಿವು,<BR/>ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64815085293899790642008-10-20T13:21:00.000+05:302008-10-20T13:21:00.000+05:30ಅಂಕಲ್, ಖುಷಿಯಾಯ್ತು ವಸುಧೇಂದ್ರರ ಸಂವೇದನಾ ಲೋಕ ತೋರಿಸಿದ್ದ...ಅಂಕಲ್, ಖುಷಿಯಾಯ್ತು ವಸುಧೇಂದ್ರರ ಸಂವೇದನಾ ಲೋಕ ತೋರಿಸಿದ್ದಕ್ಕ. ವಸುಧೇಂದ್ರ ಮೇಲ್ನಲ್ಲಿ ನಿಮ್ ಬಗ್ಗೆ ಏನ್ ಹೇಳಿದ್ರು ಗೊತ್ತ? ‘ಯಾರೋ ಪರಿಚಯವಿಲ್ಲದವರು ಹೀಗೆ ಮೆಚ್ಚಿಕೊಂಡಾಗ ಎಷ್ಟು ಖುಷಿಯಾಗುತ್ತಲ್ವಾ?’ ಅಂತ. ಮೊಮ್ಮಗಳಿಗೆ ಧಾರವಾಡ ಪೇಡಾ ಕೊಡಸ್ರಿ. ಅಂದ್ರ ನಿಮಗ್ ಸಿಸ್ಟಮ್ ಬಿಟ್ಟ ಕೊಡ್ತಾಳುಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-5939841257923965225.post-49457686152280161912008-10-19T23:28:00.000+05:302008-10-19T23:28:00.000+05:30ನೀವು ಹೇಳಿದ ವಸುದೇಂದ್ರರ ಕತೆ ಪುಸ್ತಕಗಳನ್ನು ಓದಲು ಕೊಂಡುಕ...ನೀವು ಹೇಳಿದ ವಸುದೇಂದ್ರರ ಕತೆ ಪುಸ್ತಕಗಳನ್ನು ಓದಲು ಕೊಂಡುಕೊಂಡಿದ್ದೇನೆ. ಅದಕ್ಕೂ ಮೊದಲು ಅವರ "ನಮ್ಮಮ್ಮ ಅಂದ್ರೆ ನಂಗಿಷ್ಟ' ಕಥಾ ಸಂಕಲನ ತುಂಬಾ ಚೆನ್ನಾಗಿದೆ. ಅತ್ಯುತ್ತಮವೆನಿಸುವ ಜೀಮನ್ಮುಖಿ ಲೇಖನಗಳು.<BR/><BR/>ಹಾಗೆ ನನ್ನ ಬ್ಲಾಗಿನಲ್ಲಿ ಮತ್ತೊಂದು ಲೇಖನವನ್ನು ಹಾಕಿದ್ದೇನೆ. ನೀವು ಓದಿ ಕಾಮೆಂಟಿಸಿ.<BR/><BR/>ಶಿವು.ಕೆ<BR/>ಮತ್ತೊಂದು ವಿಷಯ ನನ್ನ ಛಾಯಕನ್ನಡಿ ಬ್ಲಾಗಿನಲ್ಲಿ ನಾಚಿಕೆಯಿಲ್ಲದ ಪಾರಿವಾಳ ಕುಟುಂಬ ಬಂದಿದೆ. ನೋಡಿ ಓದಿ ನಿಮ್ಮ ಪ್ರತಿಕ್ರಿಯೆ ತಿಳಿಸಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-5939841257923965225.post-79975390316106181982008-10-17T22:07:00.000+05:302008-10-17T22:07:00.000+05:30ವನಮಾಲಾ,ನಿಮಗೆ ಸುಸ್ವಾಗತ.ವನಮಾಲಾ,<BR/>ನಿಮಗೆ ಸುಸ್ವಾಗತ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82004610568924796742008-10-17T15:00:00.000+05:302008-10-17T15:00:00.000+05:30ಸುನಾಥರೆ, ನನಗ ವಸುಧೇಂದ್ರರ ಕಥೆಗಳು ಎಂದರೆ ಬಹಳ ಮೆಚ್ಚುಗೆ....ಸುನಾಥರೆ, ನನಗ ವಸುಧೇಂದ್ರರ ಕಥೆಗಳು ಎಂದರೆ ಬಹಳ ಮೆಚ್ಚುಗೆ. ಅವರ ಕಥೆಗಳಲ್ಲಿ ನಮ್ಮ ಸಮಾಜದ ರೀತಿ ನೀತಿಗಳ ಹಾಗು ಹೆಣ್ಣಿನ ಸ್ಥಾನ ಮಾನದ ನೈಜ ವರ್ಣನೆಯಿದೆ. ಇದು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತದೆ. ನೀವು ಕೊಟ್ಟ ವಿವರಣೆ ಚೆನ್ನಾಗಿದೆ. ಧನ್ಯವಾದಗಳು.Unknownhttps://www.blogger.com/profile/17562392452625100328noreply@blogger.comtag:blogger.com,1999:blog-5939841257923965225.post-41379049518533083662008-10-16T22:26:00.000+05:302008-10-16T22:26:00.000+05:30ಕಟ್ಟಿಯವರೆ,ನಮ್ಮ ಎಲ್ಲ ಧರ್ಮಗಳಿಗೂ, ಎಲ್ಲ ಸಂಸ್ಥೆಗಳಿಗೂ, ನ...ಕಟ್ಟಿಯವರೆ,<BR/>ನಮ್ಮ ಎಲ್ಲ ಧರ್ಮಗಳಿಗೂ, ಎಲ್ಲ ಸಂಸ್ಥೆಗಳಿಗೂ, ನಿಮ್ಮ ಹೇಳಿಕೆ ಸರಿಹೊಂದುತ್ತದೆ.<BR/><BR/>ವಸುಧೇಂದ್ರರ ಕತೆ "ಸೀಳುಲೋಟ”ವನ್ನು 'ಅಪಾರ' ಇವರು ತಮ್ಮ blogನಲ್ಲಿ ಕೊಟ್ಟಿದ್ದರು. ಅದರ ಕೊಂಡಿಯನ್ನು ಈ ಲೇಖನದಲ್ಲಿ ಕೊಟ್ಟಿದ್ದೇನೆ. ದಯವಿಟ್ಟು ಓದಿರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-37026402131444649862008-10-16T20:17:00.000+05:302008-10-16T20:17:00.000+05:30ವಸುಧೇಂದ್ರರೆ,ಮುದ್ದಾದ ಮಗುವನ್ನು ನೋಡಿದವರು, ಆ ಕೂಸನ್ನು ಪ...ವಸುಧೇಂದ್ರರೆ,<BR/>ಮುದ್ದಾದ ಮಗುವನ್ನು ನೋಡಿದವರು, ಆ ಕೂಸನ್ನು ಪ್ರೀತಿಯಿಂದ ಎತ್ತಿಕೊಳ್ಳುತ್ತಾರೆ;ತಾಯಿಯನ್ನು ಅಭಿನಂದಿಸುತ್ತಾರೆ.<BR/>ಇದೇ ಸಂಬಂಧವು ವಸುಧೇಂದ್ರರಿಗೂ ಅವರ ಓದುಗರಿಗೂ ಇದೆ.<BR/><BR/>ವಸುಧೇಂದ್ರರಿಗೂ ನನಗೂ ಇರುವ ಒಂದು ಸ್ಪೆಶಲ್ ಸಂಬಂಧವೆಂದರೆ, ನಾನು ಸುರತ್ಕಲ್ ಕಾಲೇಜಿನಿಂದ ಬಿ.ಇ (ಸಿವಿಲ್)ಮುಗಿಸಿ ಬಂದ ವರುಷವೇ(೧೯೬೯),ಅವರು ಹುಟ್ಟಿದ್ದು,ನಂತರ ಅದೇ ಕಾಲೇಜಿನಿಂದ ಡಿಗ್ರಿ ಪಡೆದುಕೊಂಡದ್ದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-19940859096301623952008-10-16T20:11:00.000+05:302008-10-16T20:11:00.000+05:30rj,ವಸುಧೇಂದ್ರರ ಚಿತ್ರಣಸಾಮರ್ಥ್ಯದ ಬಗೆಗೆ ನೀವು ಹೇಳುತ್ತಿರ...rj,<BR/>ವಸುಧೇಂದ್ರರ ಚಿತ್ರಣಸಾಮರ್ಥ್ಯದ ಬಗೆಗೆ ನೀವು ಹೇಳುತ್ತಿರುವದು ನೂರಕ್ಕೆ ನೂರು ಸರಿಯಾಗಿದೆ. ಈ ಲೇಖನದಲ್ಲಿ ನಾನು ವಸುಧೇಂದ್ರರ ಕತೆಗಳ ಒಂದು ವಿಶಿಷ್ಟ ಮುಖ ತೋರಿಸಲು ಮಾತ್ರ ಪ್ರಯತ್ನಿಸಿದ್ದರಿಂದ, ಅವರ ಅತ್ಯಂತ ಜನಪ್ರಿಯ "ಅಮ್ಮ"ನ ಬಗೆಗೆ ಬರೆದಿಲ್ಲ.<BR/>"ಯುಗಾದಿ" ಸಂಕಲನದ ಕಿರುಕತೆಗಳೂ ಸಹ ಓದುಗನಲ್ಲಿ ಬೆರಗು ಹುಟ್ಟಿಸುವಂತೆ ಇವೆಯೆಂದ ಮೇಲೆ, ಅವರ ಬಗೆಗೆ ಹೆಚ್ಚಿಗೇನು ಹೇಳಬೇಕು?<BR/>ನೀವು ಹೇಳಿದಂತೆ, ಇಂದಿನ ಕನ್ನಡ ಸಾಹಿತ್ಯಲೋಕದಲ್ಲಿ ನಾವೆಲ್ಲ ಇಷ್ಟಪಡುವ ವ್ಯಕ್ತಿ ಎಂದರೆ ವಸುಧೇಂದ್ರರೇ ಸರಿ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-15916010405601804292008-10-16T19:48:00.000+05:302008-10-16T19:48:00.000+05:30ನಾನು ವಸುಧೇಂದ್ರರ ಕತೆಗಳನ್ನು ಓದಿಲ್ಲ. ಈಗ ಓದುವ ಸಾಧ್ಯತೆಯ...ನಾನು ವಸುಧೇಂದ್ರರ ಕತೆಗಳನ್ನು ಓದಿಲ್ಲ. ಈಗ ಓದುವ ಸಾಧ್ಯತೆಯೂ ಇಲ್ಲ. ಏನಿದ್ದರೂ ನಮ್ಮ ೂರಿಗೆ ಬಂದ ಮೇಲೆ ಸಾಧ್ಯ. ಆದರೆ ಒಂದು ಮಾತು. ಯಾವದೇ ಸಮಾಜ ಹೊಸ ದೃಷ್ಟಿಯನ್ನು ಕಳೆದುಕೊಂಡು, ಸಂಪ್ರದಾಯಗಳಿಗೆ ಕಟ್ಟು ಬಿದ್ದಾಗ, ನಿಂತ ನೀರಾಗುತ್ತದೆ. ನಿಂತ ನೀರು ಕೊಳೆಯಲೇ ಬೇಕು. ಇದು ಬ್ರಾಹ್ಮಣ ಸಮಾಜಕ್ಕೆ ಮಾತ್ರ ಮೀಸಲಾಗಿಲ್ಲ ; ನಮ್ಮ ದೇಶದ ಎಲ್ಲ ಸಮಾಜಗಳ ಸ್ಥಿತಿಯೂ ಇದೇ ಆಗಿದೆ. ಯಾವದೇ ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈ ಮೇಲಾದಾಗ, ಮಾನವೀಯತೆ ಹಿಂದೆ ಬಿದ್ದು, ಮಾನವರ ಸಹಜ ಗುಣವಾದ, ಪಾಶವೀಯತೆ ವಿಜೃಂಭಿಸುತ್ತದೆ. ಇದು ಅತಿ ಸಾಮಾನ್ಯ. ಇದು ವಿಶ್ವದ ಕಣ್ಣೀರು ತರಿಸುವ ಕತೆಗಳ ಸಾಮಾನ್ಯ ಹಂದರ. ಧರ್ಮಗಳು ಮಠವಾಗಿ, ತತ್ವಗಳನ್ನು ಮರೆತು ಸಂಪ್ರದಾಯಕ್ಕೆ ಆಳಾದಾಗ, ಕೊಳೆತು ಗಬ್ಬಾಗುವದು ಓಂದು ಸಾಮಾನ್ಯ ಕ್ರಿಯೆ. ಆ ಗಬ್ಬಿನಿಂದ ಉದಿಸಿದ ಹೊಸ ಧರ್ಮವೂ ನಂತರ ತಾನೇ ಹೊಲಸಾಗುವದು. ಇದೊಂದು ನಿರಂತರ ಕ್ರಿಯೆ.Anonymousnoreply@blogger.comtag:blogger.com,1999:blog-5939841257923965225.post-71786873573611272522008-10-16T15:52:00.000+05:302008-10-16T15:52:00.000+05:30ಸಾರ್,ನೀವು ಯಾರೆಂದು ನನಗೆ ಗೊತ್ತಿಲ್ಲ. ಆದರೆ ಎಷ್ಟೊಂದು ಕ...ಸಾರ್,<BR/><BR/>ನೀವು ಯಾರೆಂದು ನನಗೆ ಗೊತ್ತಿಲ್ಲ. ಆದರೆ ಎಷ್ಟೊಂದು ಕಳಕಳಿಯಿಂದ ಮತ್ತು ಪ್ರೀತಿಯಿಂದ ನನ್ನ ಕತೆಗಳ ಬಗ್ಗೆ ಬರೆದಿದ್ದೀರ. ತುಂಬಾ ಖುಷಿಯಾಗಿದೆ. ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.<BR/><BR/>ವಸುಧೇಂದ್ರAnonymousnoreply@blogger.comtag:blogger.com,1999:blog-5939841257923965225.post-37683018354566158052008-10-16T14:11:00.000+05:302008-10-16T14:11:00.000+05:30ಪ್ರಿಯರೇ,ವಸುಧೇಂದ್ರರ ಕಥೆಗಳ ಬಗ್ಗೆ ಬರೆದಿದ್ದನ್ನು ನೋಡಿ ತ...ಪ್ರಿಯರೇ,<BR/>ವಸುಧೇಂದ್ರರ ಕಥೆಗಳ ಬಗ್ಗೆ ಬರೆದಿದ್ದನ್ನು ನೋಡಿ ತುಂಬ ಖುಶಿಯಾಯಿತು.<BR/>ವಾಜಿಯ ಕಥೆ ಎಂಥ ಜೀವಂತಕಥೆಯೆಂದರೆ ಇಡೀ ಕಥೆ ಓದಿದ ಮೇಲೆ ಇಲ್ಲಿರುವ ಪಾತ್ರಗಳನ್ನೆಲ್ಲ ಎಲ್ಲೋ ಯಾವತ್ತೋ ನೋಡಿ ಮರೆತಿರಬಹುದಾದ ಭಾವ ನಮ್ಮನ್ನಾವರಿಸಿಬಿಡುತ್ತದೆ..<BR/>ಅಷ್ಟೊಂದು ತೀವ್ರವಾಗಿ ಕಾಡುವ ಶಕ್ತಿ ಈ ಕಥೆಗಿದೆ.ತಮಾಷೆಯೆಂದರೆ ವಾಜಿ ಕಥೆಯ ಬಗ್ಗೆ<BR/>ನಾನೊಮ್ಮೆ ಅಭಿನಂದಿಸಿ ವಸುಧೇಂದ್ರರಿಗೆ ಮೇಲ್ ಮಾಡಿದಾಗ ಅಯ್ಯೋ,ಅದೊಂದು ಸಾಮಾನ್ಯ ಕಥೆ..ಕಥೆ<BR/>ಬರಿಯೋದೆಂದರೆ ಹ್ಯಾಗೆ ಎಂದು ಗೊತ್ತಿರದಿದ್ದ ಕಾಲದಲ್ಲಿ ಬರೆದಂಥ ಕಥೆಯದು..ಎಂದು ಪತ್ರಿಸಿದ್ದರು!<BR/><BR/>"ಚೇಳು" ಕೂಡ ಇನ್ನೊಂದು ರೀತಿಯಲ್ಲಿ ಭಯಂಕರ ಕಥೆ.ಇಲ್ಲಿ ಚೇಳು ಕಥಾನಾಯಕಿಗೆ business ತಂದುಕೊಡುವ ಗಿರಾಕಿಯಿದ್ದಂತೆ.ಆದರೆ ಇಡೀ ಕಥಾಹಂದರದಲ್ಲಿ ಚೇಳು ಯಾವ ಪರಿ ತನ್ನನ್ನು ತಾನು ಪ್ರತಿಷ್ಟಾಪಿಸಿಕೊಳ್ಳುತ್ತದೆಯೆಂದರೆ,ಬೆಳಿಗ್ಗೆ ಆಫೀಸ್ ಗೆ ಹೋಗುವಾಗ ಶೂ ಕಟ್ಟಿಕೊಳ್ಳುವ ಮುನ್ನ<BR/>ಇಲ್ಲೇನಾದರೂ ಆ ಚೇಳು ಅಡಗಿ ಕುಳಿತಿದೆಯಾ ಎಂದು ಶೂ ಕೊಡವಿಕೊಳ್ಳುವಷ್ಟು!<BR/><BR/>ಆದರೆ ಸುನಾಥ ಸರ್, ನೀವು ಅವರ "ನಮ್ಮಮ್ಮ ಅಂದ್ರೆ ನಂಗಿಷ್ಟ" ಪುಸ್ತಕದ ಬಗ್ಗೆ ಹೇಗೆ ಮರೆತಿರೋ ಕಾಣೆ.<BR/>ತಮ್ಮ ತಾಯಿಯ ಬಗ್ಗೆ,ಆಕೆಯ ಪ್ರೀತಿ,ಸಂಕೋಚ,ಸಿಟ್ಟು ಎಲ್ಲವನ್ನೂ ಅವರು ತುಂಬ ವಿನೋದವಾಗಿ,ಆದ್ರವಾಗಿ<BR/>ಚಿಕ್ಕಚಿಕ್ಕ ಘಟನೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ.ನನ್ನ all time favourite ಪುಸ್ತಕವಿದು!<BR/><BR/>ಎಲ್ಲಕ್ಕಿಂತ ಮುಖ್ಯವಾಗಿ ಈ ಮನುಷ್ಯ ಸಾಹಿತ್ಯಕವಾಗಿ ಹ್ಯಾಗೆ ಭಿನ್ನ ಎಂದು ತಮ್ಮ "ಛಂದ" ಪ್ರಕಾಶನದ<BR/>ಮೂಲಕ ತೋರಿಸಿಕೊಡುತ್ತಿದ್ದಾರೆ.ಓದುಗರಿಗೆ ಓದಿಸುವ ಮುನ್ನವೇ ಸ್ವತಃ filter ಮಾಡಿ ಅತ್ಯಂತ ಕಡಿಮೆ ಬೆಲೆಯಲ್ಲಿ<BR/>(ಅವರ ಬಹುತೇಕ ಪುಸ್ತಕಗಳು ೪೦/- ಅಷ್ಟೇ!)ಪುಸ್ತಕವೊಂದನ್ನು ಕೈಗಿಡುವ ಅವರ ಕಾರ್ಯವನ್ನು ನಾವ್ಯಾರೂ ಅನುಮಾನಿಸುವಂತಿಲ್ಲ..<BR/>ವೈಯಕ್ತಿಕವಾಗಿ ನಾನು ಯಾವತ್ತೂ ವಸುಧೇಂದ್ರರನ್ನು ನೋಡಿಲ್ಲ.ಮಾತನಾಡಿಸಿಲ್ಲ.ಪರಿಚಯವೂ ನನಗಿಲ್ಲ.<BR/>ಆದರೆ ಅವರ ಕಥೆಗಳ ಮೂಲಕ,ಸುಲಲಿತ ಪ್ರಬಂಧಗಳ ಮೂಲಕ,non profitable publication ಮೂಲಕ ಇಷ್ಟವಾಗಿಬಿಡುತ್ತಾರೆ.<BR/><BR/>-ರಾಘವೇಂದ್ರ ಜೋಶಿ.Anonymousnoreply@blogger.comtag:blogger.com,1999:blog-5939841257923965225.post-43490529585737459002008-10-16T13:17:00.000+05:302008-10-16T13:17:00.000+05:30ಗಿರಿಜಾ,ಹಾಗಿದ್ದರೆ, ಈಗ ಊರಿಗೆ ಬರುವ ಕಾರ್ಯಕ್ರಮ ಇದೆ ಅಂತಾ...ಗಿರಿಜಾ,<BR/>ಹಾಗಿದ್ದರೆ, ಈಗ ಊರಿಗೆ ಬರುವ ಕಾರ್ಯಕ್ರಮ ಇದೆ ಅಂತಾಯ್ತಲ್ಲ!<BR/>Welcome back!<BR/>-ಸುನಾಥ ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31277269126707744402008-10-16T01:31:00.000+05:302008-10-16T01:31:00.000+05:30ವಸುಧೇಂದ್ರರ ಕಥೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ವಂದನ...ವಸುಧೇಂದ್ರರ ಕಥೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ವಂದನೆಗಳು ಕಾಕಾ. ಈ ಸಲ ಊರಿಗೆ ಬಂದಾಗ, ನನ್ನ ತಿಂಡಿ-ಬಟ್ಟೆಗಳ ಲಗೇಜು ಕಡಿಮೆ ಮಾಡಿ, ಪುಸ್ತಕಗಳನ್ನು ತರಬೇಕು.NilGirihttps://www.blogger.com/profile/05878649568367403490noreply@blogger.com