tag:blogger.com,1999:blog-5939841257923965225.post30505699735228272..comments2024-02-29T07:14:52.690+05:30Comments on ಸಲ್ಲಾಪ: ಸಾಹಿತ್ಯಸುಖ -೧sunaathhttp://www.blogger.com/profile/13386371953472087631noreply@blogger.comBlogger12125tag:blogger.com,1999:blog-5939841257923965225.post-13388042061944665012014-12-09T23:13:09.799+05:302014-12-09T23:13:09.799+05:30ಅನಿಲರೆ,
Slow and steady wins the race, ಅಲ್ಲವೆ?ಅನಿಲರೆ,<br />Slow and steady wins the race, ಅಲ್ಲವೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77076836127724867012014-12-09T03:00:34.751+05:302014-12-09T03:00:34.751+05:30ನನ್ನನ್ನಿಷ್ಟು ಸ್ಲೊ ರೀಡರ್ ಮಾಡಿದ್ದಕ್ಕೆ ಶರಣೋ ಶಂಕರ!
~ಅ...ನನ್ನನ್ನಿಷ್ಟು ಸ್ಲೊ ರೀಡರ್ ಮಾಡಿದ್ದಕ್ಕೆ ಶರಣೋ ಶಂಕರ! <br />~ಅನಿಲAnil Talikotihttps://www.blogger.com/profile/08555510641701557566noreply@blogger.comtag:blogger.com,1999:blog-5939841257923965225.post-31825300965564398422014-12-01T23:31:20.100+05:302014-12-01T23:31:20.100+05:30ಪ್ರಜ್ಞಾ,
ನನಗೆ ಹೊಳೆದದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತ...ಪ್ರಜ್ಞಾ,<br />ನನಗೆ ಹೊಳೆದದ್ದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ. ಹಂಸಕ್ಷೀರನ್ಯಾಯದಂತೆ ಅದರ ಗುಣಗ್ರಹಣ ಮಾಡುತ್ತಿರುವ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-15206055049310500522014-12-01T21:39:59.609+05:302014-12-01T21:39:59.609+05:30ಎಷ್ಟು ಚಂದ ಮಾಡಿ ಕಾವ್ಯಾರ್ಥವನ್ನು ವಿಸ್ತರಿಸುತ್ತೀರಿ ಸರ್!...ಎಷ್ಟು ಚಂದ ಮಾಡಿ ಕಾವ್ಯಾರ್ಥವನ್ನು ವಿಸ್ತರಿಸುತ್ತೀರಿ ಸರ್!<br /> "ಭಾರತೀಯ ತತ್ವಜ್ಞಾನವು ವೇದೋಪನಿಷತ್ತುಗಳಲ್ಲಿ ಮಾತ್ರ ಅಡಕವಾಗಿಲ್ಲ. ಅದು ಭಾರತದ ಸಾಧಾರಣ ಜನಪದರ ರಕ್ತದಲ್ಲಿ ಹರಿಯುತ್ತಿದೆ" ಇದಂತೂ ಖಂಡಿತಕ್ಕೂ ನಿಜ.avyaktalakshanahttps://www.blogger.com/profile/01022593277736171181noreply@blogger.comtag:blogger.com,1999:blog-5939841257923965225.post-90228975066835822852014-11-03T20:17:55.441+05:302014-11-03T20:17:55.441+05:30ನಿಮಗೂ ಧನ್ಯವಾದಗಳು, ವಿದ್ಯಾರ್ಥಿ!ನಿಮಗೂ ಧನ್ಯವಾದಗಳು, ವಿದ್ಯಾರ್ಥಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36720410928877461982014-11-03T15:53:41.560+05:302014-11-03T15:53:41.560+05:30ಕವಿತೆಯ ಒಂದು ಸಾಲಿನ ಅರ್ಥವನ್ನ ವಿವಿಧ ಮಗ್ಗಲುಗಳಲ್ಲಿ ಪರಿಚ...ಕವಿತೆಯ ಒಂದು ಸಾಲಿನ ಅರ್ಥವನ್ನ ವಿವಿಧ ಮಗ್ಗಲುಗಳಲ್ಲಿ ಪರಿಚಯಿಸಿದ ನಿಮಗೆ ಧನ್ಯವಾದಗಳು ಕಾಕ 'ವಿದ್ಯಾರ್ಥಿ ಕೇಂದ್ರ'https://www.blogger.com/profile/01733464037755772808noreply@blogger.comtag:blogger.com,1999:blog-5939841257923965225.post-37941751954005009732014-11-02T13:08:03.973+05:302014-11-02T13:08:03.973+05:30ಗುರುಪ್ರಸಾದರೆ,
ನೀವು ಹೇಳುವುದು ಸರಿಯಾಗಿದೆ. ಬೇಂದ್ರೆಯವರು...ಗುರುಪ್ರಸಾದರೆ,<br />ನೀವು ಹೇಳುವುದು ಸರಿಯಾಗಿದೆ. ಬೇಂದ್ರೆಯವರು, "ನನ್ನ ಕವನದ ಅರ್ಥ ನಾನು ತಿಳಿದಂತೆ ಹೀಗಿದೆ; ಓದುಗನಿಗೆ ಬೇರೆ ಅರ್ಥ ಹೊಳೆದರೆ, ಅದೂ ಸರಿಯೆ!" ಎಂದಿದ್ದರು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29291779963664991542014-11-02T10:54:34.949+05:302014-11-02T10:54:34.949+05:30ಬರೆಯುವವರು ಅವರವರ ಆಗಿನ ಮನಸ್ಥಿತಿಯಲ್ಲಿ ಬರೆದಿರುತ್ತಾರೆ.....ಬರೆಯುವವರು ಅವರವರ ಆಗಿನ ಮನಸ್ಥಿತಿಯಲ್ಲಿ ಬರೆದಿರುತ್ತಾರೆ.. ವಿಭಿನ್ನ ಓದುಗರು ಓದುವಾಗ ಅವರವರ ಸ್ಥಿತಿಗೆ ತಕ್ಕಂತೆ ಅರ್ಥ ಗೋಚರವಾಗುತ್ತದೆ.. ಕೆಲವೊಮ್ಮೆ ಆ ಸಾಲುಗಳ ಹಿಂದಿನಲೇಖಕನ ಮನೋಭಾವ ಅರಿವಿಗೆ ಬಾರದೆಯೂ ಇರಬಹುದು.. ವಿಭಿನ್ನ ಮನಗಳು ಓದಿ ಹೊಸ ಅರ್ಥ ಕೊಡುತ್ತ ಚರ್ಚೆ ಮಾಡಿದರೆ ಹೊಸ ಅರ್ಥಗಳೂ ಹೊಳೆದಾವು.. ಅಂತೆಯೇ ನಾವು ಕೆಲವೊಮ್ಮೆ ರೀತಿಯಲ್ಲಿ ಅರ್ಥಗಳನ್ನು ತಿಳಿಸುತ್ತಿದ್ದೀರಿ ಅರಿವುಮೂಡಿಸುತ್ತಾ ಇದ್ದೀರಿ.. . ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-5939841257923965225.post-76052703327483459572014-11-01T21:04:54.779+05:302014-11-01T21:04:54.779+05:30ಬದರಿನಾಥರೆ,
ನಿಮ್ಮ ಅನೇಕ ಕವನಗಳಲ್ಲಿ ಸೂಚ್ಯಾರ್ಥಗಳು ವಿಭಿನ...ಬದರಿನಾಥರೆ,<br />ನಿಮ್ಮ ಅನೇಕ ಕವನಗಳಲ್ಲಿ ಸೂಚ್ಯಾರ್ಥಗಳು ವಿಭಿನ್ನ ವಿಧಾನದಿಂದ ಈಗಾಗಲೇ ಬಂದಿವೆ. ನೀವು ಹೇಳುತ್ತಿರುವ ಗಣಪತಿ ಶ್ಲೋಕವು ತುಂಬ ಸುಂದರವಾಗಿದೆ. ನೆನಪಿಸಿದ್ದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-59928507309538279002014-10-31T15:29:27.628+05:302014-10-31T15:29:27.628+05:30ಅಪ್ರತ್ಯಕ್ಷ ಭಾವವನ್ನು ನಾನೂ ತುಸು ರೂಡಿಸಿಕೊಳ್ಳಬೇಕಿದೆ. ಓ...ಅಪ್ರತ್ಯಕ್ಷ ಭಾವವನ್ನು ನಾನೂ ತುಸು ರೂಡಿಸಿಕೊಳ್ಳಬೇಕಿದೆ. ಓದುಗ ದೊರೆಗೆ ಕವನವನು ಹೊಸ ಪರಿಯಲ್ಲಿ ಅರ್ಥೈಸಿಕೊಳ್ಳುವ ಸದುಪಯಾಯ ಹೀಗೆ ಕಲ್ಪಿಸಿದಂತಾಗುತ್ತದೆ.<br /><br />(ಅಂದಹಾಗೆ, ಈಗ ಮತ್ತು ಹಿಂದಿನ ಕಛೇರಿಗಳಲ್ಲಿ ಕೆಲಸಕ್ಕೆ ಸೇರುವಾಗಲೆಲ್ಲ ನಾನು ಮಾಲಿಕ ಮತ್ತು ಸಹೋದ್ಯೊಗಿಗಳ ಕುರಿತು ಮಾಡಿಕೊಳ್ಳುವ ಮನೋ ಪ್ರಾರ್ಥನೆ:<br />"ಮುಂದೆ ಬಂದರೆ ಹಾಯಬೇಡಿ<br />ಹಿಂದೆ ಬಂದರೆ ಒದೆಯಬೇಡಿ")<br /><br />ಒಂದೇ ಸಾಲಿನಲ್ಲಿ ಹಲವು ಭಾವಗಳನ್ನು ತೋರಿಸುವ ಈ ಉಪಾಯವೂ ನನಗೆ ಹಿಡಿಸಿತು.<br /><br />ತಾವು ಉಲ್ಲೇಖುಸಿದ ಮೇರು ಕವಿಗಳೆಲ್ಲರ ಸಾಲುಗಳು ನಿಮ್ಮ ಅಧ್ಯಯನಶೀಲತೆಗೆ ಉದಾಹರಣೆ.<br /><br />ಇನ್ನೊಂದು ಗಣಪತಿ ಶ್ಲೋಕವಿದೆ,<br />......<br />......<br />ಅನೇಕ ದಂತಂ ಭಕ್ತಾನಾಂ<br />ಏಕದಂತಂ ಉಪಾಸ್ಮಹೇ! :)Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-51902961511780907762014-10-30T11:18:07.299+05:302014-10-30T11:18:07.299+05:30ಧನ್ಯವಾದಗಳು, ಶಶಿ. ಬೇಂದ್ರೆ ಹಾಗು ಶರೀಫರ ಬಗೆಗೆ ಬರೆದ ಕೆಲ...ಧನ್ಯವಾದಗಳು, ಶಶಿ. ಬೇಂದ್ರೆ ಹಾಗು ಶರೀಫರ ಬಗೆಗೆ ಬರೆದ ಕೆಲವು ಲೇಖನಗಳು ಈಗಾಗಲೇ ‘ಬೇಂದ್ರೆ-ಶರೀಫ ಕಾವ್ಯಯಾನ’ ಎನ್ನುವ ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ಇತರ ಲೇಖನಗಳನ್ನು ಪುಸ್ತಕರೂಪದಲ್ಲಿ ತರುವ ವಿಚಾರವಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64964295552700083192014-10-30T10:37:24.525+05:302014-10-30T10:37:24.525+05:30Once again you made my day. Thanks for such a wond...Once again you made my day. Thanks for such a wonderful write up. Are you planning to bring all the blogs in book format?Shashi Dodderihttps://www.blogger.com/profile/10795399295344549781noreply@blogger.com