tag:blogger.com,1999:blog-5939841257923965225.post4326439614207485883..comments2024-02-29T07:14:52.690+05:30Comments on ಸಲ್ಲಾಪ: ಸೋರುತಿಹದು ಮನಿಯ ಮಾಳಿಗಿsunaathhttp://www.blogger.com/profile/13386371953472087631noreply@blogger.comBlogger54125tag:blogger.com,1999:blog-5939841257923965225.post-30390596806865615832023-01-23T20:08:45.986+05:302023-01-23T20:08:45.986+05:30ಧನ್ಯವಾದಗಳು,JAMPictures!ಧನ್ಯವಾದಗಳು,JAMPictures!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-4191452127051370622023-01-21T23:13:05.940+05:302023-01-21T23:13:05.940+05:30ತುಂಬಾ ಅರ್ಥಗರ್ಭಿತವಾದ ನುಡಿಗಳು ಬದುಕಿಗೆ..🙏ತುಂಬಾ ಅರ್ಥಗರ್ಭಿತವಾದ ನುಡಿಗಳು ಬದುಕಿಗೆ..🙏JAMPictureshttps://www.blogger.com/profile/10926738380970381210noreply@blogger.comtag:blogger.com,1999:blog-5939841257923965225.post-65118046269324963602020-05-13T22:39:11.305+05:302020-05-13T22:39:11.305+05:30Unknownರೆ, ಧನ್ಯವಾದಗಳು, ಸsರ್.Unknownರೆ, ಧನ್ಯವಾದಗಳು, ಸsರ್.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-77846775111421431782020-05-12T23:07:04.241+05:302020-05-12T23:07:04.241+05:30ಹಾಡಿನ ಅರ್ಥವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವ...ಹಾಡಿನ ಅರ್ಥವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳುAnonymoushttps://www.blogger.com/profile/15303472784569722634noreply@blogger.comtag:blogger.com,1999:blog-5939841257923965225.post-42607114078924954552018-11-26T20:40:46.960+05:302018-11-26T20:40:46.960+05:30ಧನ್ಯವಾದಗಳು, ಜಗದೀಶರೆ!ಧನ್ಯವಾದಗಳು, ಜಗದೀಶರೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45165966999819612132018-11-26T08:24:07.043+05:302018-11-26T08:24:07.043+05:30ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಧನ್ಯವಾದಗಳು
ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ ಧನ್ಯವಾದಗಳು<br />JAGADEESH.https://www.blogger.com/profile/03930260866621350403noreply@blogger.comtag:blogger.com,1999:blog-5939841257923965225.post-68705365879078908052018-08-23T21:56:37.571+05:302018-08-23T21:56:37.571+05:30ಕಿರಣರೆ, ನಾನ್ಯಾಕೆ ಬಡಿದಾಡಲಿ? ಹಾಗೇನಾದರೂ ಅನಿಸಿದರೆ ಕ್ಷಮ...ಕಿರಣರೆ, ನಾನ್ಯಾಕೆ ಬಡಿದಾಡಲಿ? ಹಾಗೇನಾದರೂ ಅನಿಸಿದರೆ ಕ್ಷಮಿಸಿ. ಶರೀಫರ ಎಲ್ಲ ಹಾಡುಗಳ ಸಾರಾಂಶವೆಂದರೆ, ಈ ಲೌತಿಕ ಜಗತ್ತಿನ ಮೋಹಗಳಿಗೆ ಮರುಳಾಗದೆ, ಪರಮಾತ್ಮನನ್ನು ಒಲಿಸಿಕೊಳ್ಳಿರಿ ಎನ್ನುವುದೇ ಆಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-1362753734764728762018-08-20T19:59:30.417+05:302018-08-20T19:59:30.417+05:30ಸರ್ ಯಾಕೆ ಬಡಿದಾಡತಿ ತಮ್ಮ್ ಹಾಡಿನ ಸಾರಾಂಶ ತಿಳಿಸಿಸರ್ ಯಾಕೆ ಬಡಿದಾಡತಿ ತಮ್ಮ್ ಹಾಡಿನ ಸಾರಾಂಶ ತಿಳಿಸಿKiranhttps://www.blogger.com/profile/10782039968591105905noreply@blogger.comtag:blogger.com,1999:blog-5939841257923965225.post-87143929361798391632010-04-03T12:05:22.759+05:302010-04-03T12:05:22.759+05:30ಸರ್,ಕಾಳಕತ್ತಲೆಯೊಳಗೆ ನಾನು ಮೆಲಕೇರಿ ಮೆಟ್ಟಲಾರೆ/ಹೋಗಲಾರೆ ...ಸರ್,ಕಾಳಕತ್ತಲೆಯೊಳಗೆ ನಾನು ಮೆಲಕೇರಿ ಮೆಟ್ಟಲಾರೆ/ಹೋಗಲಾರೆ -ಎಂದರೆ ಎಂದರೆ ಮನದಲ್ಲಿ ಕತ್ತಲೆ ಇರುವಾಗ, ಬ್ರಹ್ಮ ರಂಧ್ರವನ್ನ ಭೇಧಿಸಿ, ಸಹಸ್ರಾರಕ್ಕೆ ಹೋಗಲಾರೆ, ಸಮಾಧಿ-ಸಾಧನಾ ಅಸಾಧ್ಯ ಎಂದರ್ಥ. --ಅಲ್ಲವೇ?ದುರಹಂಕಾರಿhttps://www.blogger.com/profile/15426752182270236340noreply@blogger.comtag:blogger.com,1999:blog-5939841257923965225.post-73666440811063433672009-07-09T09:51:08.124+05:302009-07-09T09:51:08.124+05:30ತುಂಬಾ ಚೆನ್ನಾಗಿದೆ ನಿಮ್ಮ ಲೇಖನ.. ಶರೀಫರ ಹಾಡು ಸೊಗಸಾಗಿದೆ...ತುಂಬಾ ಚೆನ್ನಾಗಿದೆ ನಿಮ್ಮ ಲೇಖನ.. ಶರೀಫರ ಹಾಡು ಸೊಗಸಾಗಿದೆ. ಹೀಗೆ ನಿಮ್ಮ ಪ್ರಯತ್ನ ನಡಿಯಲಿ. ದಾಸರಪದಗಳ ಅರ್ಥವನ್ನು ತಿಳಿಸಲು ಪ್ರಯತ್ನಿಸಿ.ಗೋಪಾಲ್ ಮಾ ಕುಲಕರ್ಣಿhttps://www.blogger.com/profile/07826189628150221417noreply@blogger.comtag:blogger.com,1999:blog-5939841257923965225.post-39714381970889874262009-06-22T16:44:27.686+05:302009-06-22T16:44:27.686+05:30ಕನಸುಗಾತಿ,
ಶರೀಫರಿಗೆ ಕಡಿದ ಚೋಳನ್ನು ಹಿಡಿಯಲು ಪ್ರಯತ್ನಿಸು...ಕನಸುಗಾತಿ,<br />ಶರೀಫರಿಗೆ ಕಡಿದ ಚೋಳನ್ನು ಹಿಡಿಯಲು ಪ್ರಯತ್ನಿಸುವೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-39047343489538744322009-06-22T10:34:55.006+05:302009-06-22T10:34:55.006+05:30kaa kaa,..
nanna bali shareefara haadugalu ive......kaa kaa,..<br /><br />nanna bali shareefara haadugalu ive...adannu sadaa keluttiruttene..bhava tumba hidisittu...eega adu innashtu aalavaagi arthavaaitu..<br />thank you :)<br />ide reethi "chola kadita" haadannu vistarisutteera plss?! :)kanasuhttps://www.blogger.com/profile/03329222350127592677noreply@blogger.comtag:blogger.com,1999:blog-5939841257923965225.post-89015021582543039142009-06-20T10:38:22.759+05:302009-06-20T10:38:22.759+05:30ತ್ರಿವೇಣಿ,
Pleasure is mine!ತ್ರಿವೇಣಿ,<br />Pleasure is mine!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-19037747281011006712009-06-19T17:27:42.766+05:302009-06-19T17:27:42.766+05:30ಕಾಕಾ, ಇದನ್ನು ಹಾಡಿನ ರೂಪದಲ್ಲಿ ಕೇಳಿದಾಗ ಕೆಲವು ಪದಗಳ ಅರ್...ಕಾಕಾ, ಇದನ್ನು ಹಾಡಿನ ರೂಪದಲ್ಲಿ ಕೇಳಿದಾಗ ಕೆಲವು ಪದಗಳ ಅರ್ಥವಾಗಿರಲಿಲ್ಲ, ಧನ್ಯವಾದಗಳು.sritrihttps://www.blogger.com/profile/16777285984452825003noreply@blogger.comtag:blogger.com,1999:blog-5939841257923965225.post-41183983985970622362009-06-16T20:15:28.178+05:302009-06-16T20:15:28.178+05:30ಉಮೇಶ,
ಪ್ರತಿಕ್ರಿಯೆಗಾಗಿ ಧನ್ಯವಾದಗಳು.
ಶರೀಫರ ಹೆಂಡತಿ ಬೇಗ...ಉಮೇಶ,<br />ಪ್ರತಿಕ್ರಿಯೆಗಾಗಿ ಧನ್ಯವಾದಗಳು.<br />ಶರೀಫರ ಹೆಂಡತಿ ಬೇಗನೇ ತೀರಿಕೊಂಡರು. ಅವರ ನಿಧನದ ನಂತರವೇ, ಶರೀಫರು ಊರೂರು ತಿರುಗುತ್ತ, ತತ್ವಪದಗಳನ್ನು ಹಾಡುತ್ತ ತಿರುಗಿದರು. ತಮ್ಮ ಹೆಂಡತಿಯನ್ನು ಸಂಬೋಧಿಸಿ ಅವರು ‘ಕಾಂತೆ’ ಎಂದು ಹೇಳಿದರ,ಅದು ಮೃತ ವ್ಯಕ್ತಿಯನ್ನು ಸಂಬೋಧಿಸಿದಂತಾಗುವದು. ಆದರೆ ಇದು ಅಸಂಭಾವ್ಯವೇನೂ ಅಲ್ಲ.<br />Anyway, ಇಲ್ಲಿ ಕಾಂತೆ ಎಂದರೆ ಆಪ್ತಸಖಿ. ಆ ಆಪ್ತಸಖಿ ಶರೀಫರ ಹಾಡಿನ ಅನುಕೂಲಕ್ಕಾಗಿ, ಹಾಡಿನ ಮಟ್ಟಿಗೆ ಇರಬಹುದು ಅಥವಾ ಶರೀಫರು ತಮ್ಮ ಅಂತರಾತ್ಮಕ್ಕೆ ಸಂಬೋಧಿಸಿ ಹೇಳಿರಲೂ ಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38766726913626708532009-06-16T19:29:35.650+05:302009-06-16T19:29:35.650+05:30ಸುನಾಥ ಸರ್,
ಶರೀಫಜ್ಜನ ತತ್ವಪದವನ್ನು ಎಳೆ ಎಳೆಯಾಗಿ ಚೆನ್ನ...ಸುನಾಥ ಸರ್,<br /><br />ಶರೀಫಜ್ಜನ ತತ್ವಪದವನ್ನು ಎಳೆ ಎಳೆಯಾಗಿ ಚೆನ್ನಾಗಿ ವಿವರಿಸಿದ್ದೀರಿ. ಅಜ್ಜನ ಪದಾ ಕೇಳೋದೇ ಒಂಥರಾ ಖುಷಿ ನಮಗೆಲ್ಲ. ಮಾಧುರ್ಯದ ಜೊತೆಗೆ ಜೀವನದ ಪಾಠವನ್ನೂ ಕಳಿಸುತ್ತವೆ. <br />ಈ ಪದ್ಯದಲ್ಲಿ ಶರೀಫರು ತಮ್ಮ ಹೆಂಡತಿಯನ್ನೇ 'ಕಾಂತೆ' ಎಂದು ಸಂಭೋದಿಸಿರಬಹುದಲ್ಲವೇ?<br /><br />- ಉಮೇಶUmesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-5939841257923965225.post-65887628708451528712009-06-16T11:24:50.493+05:302009-06-16T11:24:50.493+05:30ಅರ್ಚು,
ಬ್ಲಾ^ಗಿನಲ್ಲಿ ಬರೆಯುವದೂ ಸಹ ಒಂದು ಥರಾ ಪುಸ್ತಕ ಬ...ಅರ್ಚು,<br />ಬ್ಲಾ^ಗಿನಲ್ಲಿ ಬರೆಯುವದೂ ಸಹ ಒಂದು ಥರಾ ಪುಸ್ತಕ ಬರದ್ಹಂಗೇ ಅಲ್ವಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-87305560710655432972009-06-16T11:23:11.922+05:302009-06-16T11:23:11.922+05:30ಅನಂತ,
ನಾನು ಶಿವಾನಂದ ಗುಬ್ಬಣ್ಣವರ ಸಂಕಲನ ("ಬರಕೊ ಪದ...ಅನಂತ,<br />ನಾನು ಶಿವಾನಂದ ಗುಬ್ಬಣ್ಣವರ ಸಂಕಲನ ("ಬರಕೊ ಪದಾ ಬರಕೊ")ದಿಂದ ಈ ಪಾಠವನ್ನು ಎತ್ತಿಕೊಂಡಿದ್ದೇನೆ. ಅಶ್ವತ್ಥರ ಪಾಠದ ಮೂಲ ನನಗೂ ಗೊತ್ತಿಲ್ಲ. ಹೀಗಾಗಿ ಅವರು ತಾವೇ ಬದಲಾಯಿಸಿಕೊಂಡಿದ್ದಾರೊ ಎನ್ನುವದು ತಿಳಿಯದು. Anyway ಪಾಠಾಂತರವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-26428667891399443962009-06-16T09:27:55.502+05:302009-06-16T09:27:55.502+05:30ಕಾಕಾ,
ನಿಮ್ಮ ಮುಂಚಿನ ಕೆಲವು ಲೇಖನಗಳನ್ನು,ಇದನ್ನ...ಕಾಕಾ,<br /> ನಿಮ್ಮ ಮುಂಚಿನ ಕೆಲವು ಲೇಖನಗಳನ್ನು,ಇದನ್ನೂ ಇನ್ನೊಮ್ಮೆ ಓದಿದೆ. ನನಗಸಿದ್ದು. ನೀವು ಬೇಂದ್ರೆಯವರ, ಶಿಶುನಾಳರ ಕವಿತೆಗಳ ಅರ್ಥವನ್ನು ಹೇಳುವ ಒಂದು ಪುಸ್ತಕ ಬರೀಬೇಕು ಅಂತ !<br />ಪ್ರೀತಿಯಿಂದ,<br />ಅರ್ಚನಾArchuhttps://www.blogger.com/profile/08123410119357697404noreply@blogger.comtag:blogger.com,1999:blog-5939841257923965225.post-74416944054886093802009-06-15T19:44:10.896+05:302009-06-15T19:44:10.896+05:30ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನನ್ನ ಮೆಚ್ಚಿನ ಗೀತೆ ಗಳ...ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ನನ್ನ ಮೆಚ್ಚಿನ ಗೀತೆ ಗಳಲ್ಲೊಂದಿದು..<br /><br />ಒಂದು ಸಂದೇಹ.. ಅಶ್ವಥ್ ಅವರು ಇದನ್ನ ಹೀಗೆ ಹಾಡ್ತಾರೆ. "ಕಾಂತೆ ಕೇಳೇ ಕರುಣದಿಂದ, ಬಂತು ಕಾಣೆ ಹುಬ್ಬಿ ಮಳೆಯು, ಎಂತೊ ಶಿಶುನಾಳಧೀಶ ತಾನು ನಿಂತು ಪೊರೆವೆನೆಂದು ನಂಬಿದೆ" (ಕೆಲವೊಂದು ಶಬ್ದಗಳು ತಪ್ಪಿರಬಹುದು). ನನ್ನಲ್ಲಿರುವ ಒಂದು ಶರೀಫರ ಗೀತೆಗಳ ಪುಸ್ತಕದಲ್ಲಿ ನೀವು ಬರೆದಂತೆಯೆ ಇದೆ.. ಯಾವುದು ಸರಿ? ರಾಗಕ್ಕಾಗಿ ಅಶ್ವಥ್ ಅವರು ಇದನ್ನ ಬದಲಾಯಿಸಿದಾರಾ?ಅನಂತhttps://www.blogger.com/profile/15776940435838376085noreply@blogger.comtag:blogger.com,1999:blog-5939841257923965225.post-32471851481542994992009-06-15T18:57:52.242+05:302009-06-15T18:57:52.242+05:30ಶೆಟ್ಟರ,
ಮೊಬೈಲಿನೊಳಗೂ ಶರೀಫ ಅಜ್ಜನ್ನ ಇಟಗೊಂಡೀರಿ? ನಿಮಗ ಅ...ಶೆಟ್ಟರ,<br />ಮೊಬೈಲಿನೊಳಗೂ ಶರೀಫ ಅಜ್ಜನ್ನ ಇಟಗೊಂಡೀರಿ? ನಿಮಗ ಅವರು ಏನೇನು ಕಿವಿಮಾತು ಹೇಳ್ತಿರ್ತಾರ?!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-31852411411785671632009-06-15T18:55:54.195+05:302009-06-15T18:55:54.195+05:30ಸುಶ್ರುತ,
ಶರೀಫರ ಹಾಡುಗಳು ಖ್ಯಾತಿ ಪಡೆದಿದ್ದೇ ಅಶ್ವತ್ಥರಿಂ...ಸುಶ್ರುತ,<br />ಶರೀಫರ ಹಾಡುಗಳು ಖ್ಯಾತಿ ಪಡೆದಿದ್ದೇ ಅಶ್ವತ್ಥರಿಂದ ಎಂದು ನನ್ನ ಭಾವನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-44348655964408554102009-06-15T18:54:34.547+05:302009-06-15T18:54:34.547+05:30ಶಿವಪ್ರಕಾಶ,
ಬಾಲ್ಯದ ನೆನಪುಗಳು ಖುಶಿಯ ನೆನಪುಗಳು.
ಶಿಶುವಿನ...ಶಿವಪ್ರಕಾಶ,<br />ಬಾಲ್ಯದ ನೆನಪುಗಳು ಖುಶಿಯ ನೆನಪುಗಳು.<br />ಶಿಶುವಿನಹಾಳಕ್ಕೆ ಹೋಗಬೇಕಾದರೆ, ನೀವು ಹುಬ್ಬಳ್ಳಿಗೆ ಬಂದು, ಅಲ್ಲಿಂದ rural bus ಹಿಡಿದು ಹೋಗಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-41669867527424624872009-06-15T18:50:09.912+05:302009-06-15T18:50:09.912+05:30ಶಿವ,
ಶರೀಫರಿಗೆ ಮದುವೆಯಾಗಿತ್ತು. ತಮ್ಮ ಹೆಂಡತಿಯ ಬಗೆಗೆ ತು...ಶಿವ,<br />ಶರೀಫರಿಗೆ ಮದುವೆಯಾಗಿತ್ತು. ತಮ್ಮ ಹೆಂಡತಿಯ ಬಗೆಗೆ ತುಂಬು<br />ಪ್ರೀತಿ ಹಾಗೂ ಗೌರವದಿಂದ ಅವರು ಹಾಡಿದ ಹಾಡು ಹೀಗಿದೆ:<br />"ನನ್ನ ಹೇಣ್ತೆ ನೀ<br />ನನ್ನ ಹೇಣ್ತೆ<br />ನಿನ್ನ ಹೆಸರೇನ್ಹೇಳಲೆ ಗುಣವಂತೆ<br />.................."<br /><br />ಆದರೆ ಮೊದಲ ಹೆರಿಗೆಯ ಬಳಿಕ ಹುಟ್ಟಿದ ಹೆಣ್ಣು ಮಗು ಕೆಲವೇ<br />ದಿನಗಳ ಬಳಿಕ ತೀರಿಕೊಳ್ಳುತ್ತದೆ. ಅವರ ಹೆಂಡತಿಯೂ ಸಹ ಸ್ವಲ್ಪೇ ಕಾಲದಲ್ಲಿ ತೀರಿಕೊಳ್ಳುತ್ತಾರೆ. ಶರೀಫರು ಹೆಂಡತಿಯ ಅಂತ್ಯಕ್ರಿಯೆಗೂ ಸಹ ಹೋಗುವದಿಲ್ಲ. ಆ ಸಮಯದಲ್ಲಿ ಅವರು ಹಾಡಿದ ಹಾಡು ಹೀಗಿದೆ:<br />"ಮೋಹದ ಹೆಂಡತಿ ಸತ್ತ ಬಳಿಕ<br />ಮಾವನ ಮನೆಯ ಹಂಗಿನ್ಯಾಕೋ!<br />..................."<br /><br />ಶರೀಫರು ‘ಶರಣ ಸತಿ, ಲಿಂಗ ಪತಿ’ ಎನ್ನುವ ಭಾವನೆಯುಳ್ಳವರಲ್ಲ. ಅವರ ಹಾಡುಗಳಲ್ಲಿ ಬರುವ<br />‘ಕಾಂತೆ’ ಎನ್ನುವ ಸಂಬೋಧನೆ ಅವರ ಆಧ್ಯಾತ್ಮಿಕ selfಗೆ<br />ಅಂದರೆ ಅಂತರಾತ್ಮಕ್ಕೆ ಸಂಬೋಧಿತವಾಗಿರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-33708802104737240122009-06-15T18:21:46.280+05:302009-06-15T18:21:46.280+05:30ಕಾಕಾ,
"ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ
ಸೋರ...ಕಾಕಾ,<br /><br />"ಸೋರುತಿಹದು ಮನಿಯ ಮಾಳಿಗಿ, ಅಜ್ಞಾನದಿಂದ<br />ಸೋರುತಿಹದು ಮನಿಯ ಮಾಳಿಗಿ"<br /><br />ಈ ಸಾಲು ಬಿಟ್ಟು ಮುಂದಿಂದೆಲ್ಲಾ ಸುಮ್ಮನೆ ಅರ್ಥ ತಿಳಿದ ಕೇಳತಿದ್ಯಾ, ಈಗ ಅರ್ಥ ತಿಳಿದದ ಇವತ್ತು ಮನಿಗೆ ವಾಪಸ್ಸು ಹೋಗಬೇಕಾದರ ಮೋಬಾಯಿಲನ್ಯಾಗಿನ ಶರಿಪಜ್ಜನ ಹಾಡಾ ಕೇಳೊದೆ.<br /><br />ಒಳ್ಳೆಯ ಪದಾ, ಒಳ್ಳೆ ಅರ್ಥ ಜೋತಿಗಿ ನಿಮ್ಮ ಒಳ್ಳೆ ವ್ಯಾಖ್ಯಾನ, ನನಗ ಈ ಪದಾ ಮತ್ತ ಮತ್ತ ಕೇಳುವಂಗ ಗುಂಗ ಹಿಡಿಸೈತಿ.<br /><br />-ಶೆಟ್ಟರುAnonymousnoreply@blogger.com