tag:blogger.com,1999:blog-5939841257923965225.post526898997895604938..comments2024-02-29T07:14:52.690+05:30Comments on ಸಲ್ಲಾಪ: ಭಾರತದಲ್ಲಿ ಮತಾಂತರದ ಇತಿಹಾಸ ಹಾಗೂ ರಾಜಕೀಯsunaathhttp://www.blogger.com/profile/13386371953472087631noreply@blogger.comBlogger18125tag:blogger.com,1999:blog-5939841257923965225.post-80790216726091736692008-11-03T18:18:00.000+05:302008-11-03T18:18:00.000+05:30ಸುನಾಥ,ಸಮಯೋಚಿತ ಮತ್ತು ಮೌಲಿಕ ಬರಹ.ನನಗೆ ಮತ್ತು ನನ್ನ ಸಂಗಾ...ಸುನಾಥ,<BR/><BR/>ಸಮಯೋಚಿತ ಮತ್ತು ಮೌಲಿಕ ಬರಹ.<BR/>ನನಗೆ ಮತ್ತು ನನ್ನ ಸಂಗಾತಿಗೆ ಗಝಲ್ ಗಳೆಂದರೆ ಪ್ರೀತಿ. ಈ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದಾಗ ಈ ವಿಷಯದ ಬಗ್ಗೆ ಅವರು ನನಗೆ ಹೇಳಿದ್ದು ಇದೇ ಬಗೆಯ ಮತಾಂತರ ಮತ್ತು ಸಂಸ್ಕೃತಿಯ ದೇಶಾಂತರ.<BR/><BR/>ನಮ್ಮ ಹೆಚ್ಚಿನ ಹಿಂದುಸ್ತಾನಿ ಗಾಯಕರು, ಹಾಡುಗಾರರು, ಗಝಲ್ ಬರಹಗಾರರು ಹೇಗೆ ಇಸ್ಲಾಂನವರಿದ್ದಾರೆ ಮತ್ತು ಅವರು ಬರೆಯುವ, ಹಾಡುವ, ಅಭಿವ್ಯಕ್ತಿಸುವ ಎಲ್ಲ ಕಲಾಮಾಧ್ಯಮದ ನೆಲಗಟ್ಟು ಹಿಂದೂ/ಭಾರತೀಯವಾಗಿವೆ ಎಂಬ ನನ್ನ ಪ್ರಶ್ನೆಗೆ ಅವರ ಉತ್ತರ ಇದೇ ಆಗಿತ್ತು.<BR/><BR/>ಹಿಂದೆ ಸಮರ್ಖಂಡದಿಂದ ದಂಡೆತ್ತಿ ಬಂದ ತಿಮೂರನು ನಮ್ಮ ರಾಜ್ಯಗಳನ್ನ ಪತನಗೊಳಿಸಿ ಸಂಪತ್ತನ್ನೆಲ್ಲ ಹೊತ್ತೊಯ್ದಿದ್ದಲ್ಲದೆ, ನಮ್ಮ ಕಲಾವಿದರು,ಬರಹಗಾರರು,ಶಿಲ್ಪಿಗಳನ್ನ ಬಲವಂತವಾಗಿ ತನ್ನ ದೇಶಕ್ಕೆ ಕೊಂಡೊಯ್ದನಂತೆ. ಅಲ್ಲಿ ನೀವು ಹೇಳಿದ subtle pressure ಮತಾಂತರಕ್ಕೆ ಕಾರಣವಾಯಿತು. ಈ ಕಾರಣದಿಂದ ಒಂದು ನಾಡಿನ ಸಂಸ್ಕೃತಿ, ಕಲೆಯ ಜೀವನದಿಯೇ ಸ್ಥಳಾಂತರ ಮತ್ತು ಮತಾಂತರಗೊಂಡಿತು. <BR/><BR/>ಇವನ್ನೆಲ್ಲ ವಸ್ತುನಿಷ್ಠವಾಗಿ ನೋಡುವುದು ಪ್ರಾಮಾಣಿಕವಾಗಿ ಕಲೆಯನ್ನು ಸಂಸ್ಕೃತಿಯನ್ನು ಆರಾಧಿಸುವ ಜನ ಮಾತ್ರ. ರಾಜಕಾರಣಿಗಳಿಗೆ ’ಅರ್ಥ’ ಸಾಧನೆಯೇ ಮುಖ್ಯ. ಅದನ್ನು ಸಾಧಿಸಲು ಏನನ್ನೂ ಯಾರನ್ನೂ ಬಳಸಿಕೊಳ್ಳುವ ನೀಚತನ ಅವರಿಗಿದೆ.<BR/><BR/>ನಿಮ್ಮ ವಿಷಯ ಪೂರ್ಣ ವಿಚಾರಮಂಡನೆಗೆ ತುಂಬ ಧನ್ಯವಾದ.<BR/><BR/>ಪ್ರೀತಿಯಿಂದ<BR/>ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-5939841257923965225.post-55707808773882806952008-10-04T12:52:00.000+05:302008-10-04T12:52:00.000+05:30ಪ್ರಕಾಶ ಹೆಗಡೆಯವರೆ,ನಮ್ಮ ರಾಜಕಾರಣಿಗಳು ಅತಿ ಬುದ್ಧಿವಂತರು....ಪ್ರಕಾಶ ಹೆಗಡೆಯವರೆ,<BR/>ನಮ್ಮ ರಾಜಕಾರಣಿಗಳು ಅತಿ ಬುದ್ಧಿವಂತರು. ಅವರಿಗೆ ಎಲ್ಲಕ್ಕೂ ಹೆಚ್ಚಾಗಿ ಅರ್ಥವಾಗುವದು ’ಅರ್ಥ’ವೊಂದೇ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47622435556881454142008-10-03T19:34:00.000+05:302008-10-03T19:34:00.000+05:30SIR.. SAMAYOCHITAWAAGI VIVARAGALANNU TILISIDDIRI. ...SIR..<BR/> SAMAYOCHITAWAAGI VIVARAGALANNU TILISIDDIRI. NAMMA RAJAKEEYADAWARIGE ONDU COPY KALISABAHUDA? AWARIGE IDELLA ARTHA AGODILLAWA?Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-60030560609886210442008-10-03T12:03:00.000+05:302008-10-03T12:03:00.000+05:30ರಾಜೇಶ, ಅರ್ಚನಾ,ನಮಗೆ ಶಾಲೆ, ಕಾಲೇಜುಗಳಲ್ಲಿ ಬೋಧಿಸುವ ಇತಿಹ...ರಾಜೇಶ, ಅರ್ಚನಾ,<BR/>ನಮಗೆ ಶಾಲೆ, ಕಾಲೇಜುಗಳಲ್ಲಿ ಬೋಧಿಸುವ ಇತಿಹಾಸ <BR/>filtered, brief and many times unrelated ಇತಿಹಾಸ. Most times, it is biased too!<BR/>ಹೀಗಾಗಿ,ವಿವಿಧ ಮೂಲಗಳನ್ನು ಓದಿ, ನಾವು ಇತಿಹಾಸವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ಅರ್ಥಗ್ರಹಣದಲ್ಲಿಯೂ ಸಹ ತಪ್ಪು ಇರಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-5191927465097276502008-10-03T07:23:00.000+05:302008-10-03T07:23:00.000+05:30sunatha kaka, wonderful article !! eshto...sunatha kaka,<BR/> wonderful article !! eshto hosa vishayagaLannu tiLikonde!!<BR/>cheers,<BR/>archanaArchuhttps://www.blogger.com/profile/08123410119357697404noreply@blogger.comtag:blogger.com,1999:blog-5939841257923965225.post-68244724596090423782008-10-02T20:44:00.000+05:302008-10-02T20:44:00.000+05:30ಸುನಾಥ್,ಎಷ್ಟು ಸೂಪರ್ ಆಗಿ ಬರೆದಿದ್ದೀರಾ. ಹುಕ್ಕ ಬುಕ್ಕರು ...ಸುನಾಥ್,<BR/><BR/>ಎಷ್ಟು ಸೂಪರ್ ಆಗಿ ಬರೆದಿದ್ದೀರಾ. ಹುಕ್ಕ ಬುಕ್ಕರು ತುರುಕ ಜನಾಂಗಕ್ಕೆ ತೆರಳಿ ಹಿಂದಿರುಗಿದ್ದರೆಂಬ ಬಗ್ಗೆ ಗೊತ್ತೇ ಇರಲಿಲ್ಲ. ಹೀಗೆ ಈ ಲೇಖನದಲ್ಲಿ ನೀವು ಬರೆದಿರುವ ಅದೆಷ್ಟೋ ವಿಷಯಗಳು ಗೊತ್ತಿರಲಿಲ್ಲ. ಇತ್ತೀಚೆಗೆ ಕೆಲವು ಮತಾಂಧರು ಬರೆಯುತ್ತಿದ್ದ ಲೇಖನಗಳನ್ನು ಓದಿ ಬೇಸತ್ತಿದ್ದ ನನಗೆ ಈ ಲೇಖನ ತುಂಬಾನೇ ಇಷ್ಟವಾಯಿತು.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-5939841257923965225.post-44814490340409010612008-10-01T23:44:00.000+05:302008-10-01T23:44:00.000+05:30ನಾನು ನನ್ನ ಇಂಗ್ಲಿಷ್ ಬ್ಲಾಗಿನಲ್ಲಿ ಸಂಕ್ಷಿಪ್ತವಾಗಿ ಅದರ ಬ...ನಾನು <A HREF="http://mgharish.blogspot.com" REL="nofollow">ನನ್ನ ಇಂಗ್ಲಿಷ್ ಬ್ಲಾಗಿನಲ್ಲಿ</A> ಸಂಕ್ಷಿಪ್ತವಾಗಿ <A HREF="http://mgharish.blogspot.com/2008/09/reviews-wednesday-and-rock-on.html" REL="nofollow">ಅದರ ಬಗ್ಗೆ ಬರೆದಿದ್ದೇನೆ</A>.<BR/><BR/>ವಿವರಗಳು ಬೇಕಿದ್ದರೆ <A HREF="http://olagoo-horagoo.blogspot.com/2008/09/blog-post_8412.html" REL="nofollow">ಇಲ್ಲಿ ನೋಡಿ</A>. (ನೀವು ವಿವರ ನೋಡದೆ ಚಿತ್ರವನ್ನೇ ನೇರವಾಗಿ ನೋಡಿರಿ ಎಂಬುದು ನನ್ನ ಸಲಹೆ)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-6805757424952400902008-10-01T18:48:00.000+05:302008-10-01T18:48:00.000+05:30ರವಿಶಂಕರ,ಮತಾಂತರಕ್ಕೆ ಬಲಿಯಾಗುವವರು ಒಂದೊ ಅಜ್ಞಾನಿಗಳು ಅಥವ...ರವಿಶಂಕರ,<BR/>ಮತಾಂತರಕ್ಕೆ ಬಲಿಯಾಗುವವರು ಒಂದೊ ಅಜ್ಞಾನಿಗಳು ಅಥವಾ ಅಸಹಾಯಕರು.<BR/>ಅಸಹಾಯಕರ ಉದಾಹರಣೆಗೆ, ಪಂಜಾಬದ ಮಹಾರಾಜ ರಣಜಿತ ಸಿಂಗನ ಮಗ ದುಲೀಪ ಸಿಂಗನ ಹೆಸರನ್ನು ಹೇಳಬಹುದು.<BR/>ರಣಜಿತ ಸಿಂಗ ೧೮೩೯ರಲ್ಲಿ ತೀರಿಕೊಂಡ.೧೮೪೯ರಲ್ಲಿ ಬ್ರಿಟಿಶರು ಪಂಜಾಬವನ್ನು ಗೆದ್ದುಕೊಂಡಾಗ, ದುಲೀಪ ಸಿಂಗ ಇನ್ನೂ ಚಿಕ್ಕ ಬಾಲಕ. ಈ ಬಾಲಕನನ್ನು ಬ್ರಿಟಿಶರು ತಮ್ಮ "ಆಶ್ರಯ"ದಲ್ಲಿ ತೆಗೆದುಕೊಂಡು ಇಂಗ್ಲಂಡಿಗೆ ಕರೆದೊಯ್ದರು. ಅಲ್ಲಿ ಈ ಬಾಲಕ ಕ್ರಿಶ್ಚನ್ ಧರ್ಮಕ್ಕೆ ಸ್ವಇಚ್ಛೆಯಿಂದ ಮತಾಂತರಗೊಂಡ ಹಾಗು <BR/>ಸ್ವಇಚ್ಛೆಯಿಂದ ಕೊಹಿನೂರ ವಜ್ರವನ್ನು ವಿಕ್ಟೋರಿಯಾ ರಾಣಿಗೆ <BR/>"present" ಎಂದು ನೀಡಿದ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65858049957032182902008-10-01T18:33:00.000+05:302008-10-01T18:33:00.000+05:30rj,ನಮ್ಮ ರಾಜಕಾರಣಿಗಳು (ಸೋನಿಯಾ)ಗಾಂಧಿಯವರ ಮೂರು ಮಂಗಗಳಂತಿ...rj,<BR/>ನಮ್ಮ ರಾಜಕಾರಣಿಗಳು (ಸೋನಿಯಾ)ಗಾಂಧಿಯವರ ಮೂರು ಮಂಗಗಳಂತಿದ್ದಾರೆ:<BR/>೧)ಸತ್ಯವನ್ನು ನೋಡುವದಿಲ್ಲ<BR/>೨)ಸತ್ಯವನ್ನು ಕೇಳುವದಿಲ್ಲ<BR/>೩)ಸತ್ಯವನ್ನು ಮಾತನಾಡುವದಿಲ್ಲ.<BR/><BR/>ಇನ್ನು ಈ ದೇಶಕ್ಕೆ ದೇವರೇ ಕಾಪಾಡಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18516324583583102692008-10-01T16:52:00.000+05:302008-10-01T16:52:00.000+05:30ನಿಜಕ್ಕೂ ವಿಷಯಯುಕ್ತ ಬರಹ. ಮತಾಂತರದ ಆಮಿಷಕ್ಕೆ ಬಲಿಯಾಗಿರುವ...ನಿಜಕ್ಕೂ ವಿಷಯಯುಕ್ತ ಬರಹ. ಮತಾಂತರದ ಆಮಿಷಕ್ಕೆ ಬಲಿಯಾಗಿರುವವರು, ಆಗಲಿರುವವರು ಮೊದಲು ಈ ಬರಹವನ್ನು ಓದಬೇಕು.<BR/>If your writing comes in a News-Paper, it will be really good.raviharahttps://www.blogger.com/profile/05015633906214428486noreply@blogger.comtag:blogger.com,1999:blog-5939841257923965225.post-89472177785215303412008-10-01T16:06:00.000+05:302008-10-01T16:06:00.000+05:30dಪ್ರಿಯರೇ,ಸದರೀ ಲೇಖನವೂ ಸೇರಿದಂತೆ ಇತ್ತೀಚೆಗೆ ನಿಮ್ಮ ಸಲ್ಲ...dಪ್ರಿಯರೇ,<BR/>ಸದರೀ ಲೇಖನವೂ ಸೇರಿದಂತೆ ಇತ್ತೀಚೆಗೆ ನಿಮ್ಮ ಸಲ್ಲಾಪವು<BR/>ಅನೇಕ ವಿಚಾರಗಳೆಡೆಗೆ ತೆರೆದುಕೊಳ್ಳುತ್ತಿರುವದು ಸಂತಸದ ಸಂಗತಿ.<BR/>ಈ ಬರಹವೂ ಕೂಡ ಚೆಂದಾಗಿದೆ.<BR/>ಆದರೆ ಎಷ್ಟೇ ಮತಾಂತರದ ಹುನ್ನಾರ ನಡೆದರೂ ಕೂಡ<BR/>ಹಿಂದೂ ಧರ್ಮದಂಥ ಬಲಿಷ್ಠ ಸಮುದಾಯಕ್ಕೆ ಎಂಥ ಅಪಾಯವೂ ಸದ್ಯಕ್ಕೆ ಇದ್ದಂತಿಲ್ಲ.<BR/>ಆದರೆ ಮತಾಂತರದಂಥ ಪ್ರಕ್ರಿಯೆಗೆ ಆಮಿಷಗಳೇ ಮೂಲಕಾರಣವಾಗತೊಡಗಿದರೆ<BR/>ಕಷ್ಟ!<BR/>ಇಷ್ಟಕ್ಕೂ ಎಲ್ಲಿಯಾದರೂ ಬೇರೆ ಧರ್ಮದವರು ಇಂಥ ಸೋಕಾಲ್ಡ್ ಆಮಿಷಗಳಿಗೆ<BR/>ಒಳಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಂಥ ಉದಾಹರಣೆ ಉಂಟಾ?<BR/>ಇಂಥ ಸರಳ ಸತ್ಯ ನಮ್ಮ ನಾಯಕರುಗಳಿಗೆ ಯಾಕೆ ಅರ್ಥವಾಗುವದಿಲ್ಲ?<BR/>-ರಾಘವೇಂದ್ರ ಜೋಶಿ.Anonymousnoreply@blogger.comtag:blogger.com,1999:blog-5939841257923965225.post-34974481076152667222008-10-01T14:37:00.000+05:302008-10-01T14:37:00.000+05:30ಶ್ರೀದೇವಿ ಹಾಗು ಸಂದೀಪ,ಉಗ್ರವಾದದ ಹತ್ಯಾಕಾಂಡದ ಮೊದಲ ಘಟನೆಯ...ಶ್ರೀದೇವಿ ಹಾಗು ಸಂದೀಪ,<BR/>ಉಗ್ರವಾದದ ಹತ್ಯಾಕಾಂಡದ ಮೊದಲ ಘಟನೆಯಾಗಿ, ಪಂಜಾಬಿನಲ್ಲಿ ಖಲಿಸ್ತಾನಿ ಉಗ್ರರು ಹಿಂದೂ ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿ, ಗುಂಡು ಹಾರಿಸಿ ಕೊಂದರು. ಯಾವ ಸೀಖನೇ ಆಗಲಿ, ಮುಸ್ಲಿಮ್ ಅಥವಾ ಕ್ರಿಶ್ಚನ್ ಮುಂದಾಳುವಾಗಲೀ ವಿಷಾದ ವ್ಯಕ್ತಪಡಿಸಲಿಲ್ಲ. <BR/>ಇಂದಿರಾ ಗಾಂಧಿಯವರು Operation Blue Star ಮಾಡಿದಾಗ ಸಿಖ್ ಸಮುದಾಯ (including ಖುಶವಂತ ಸಿಂಗ) ಪ್ರತಿಭಟಿಸಿತು.<BR/>ಹುಬ್ಬಳ್ಳಿಯಲ್ಲಿ ಪೋಲೀಸರು ಉಗ್ರರನ್ನು ಹುಡುಕಲು ಪ್ರಾರಂಭಿಸಿದಾಗ,ಮುಸ್ಲಿಮ್ ಸಮುದಾಯ (including former MLC ಹಿಂಡಸಗೆರಿ) ಇದರ ವಿರುದ್ಧ ಮೆರವಣಿಗೆ ತೆಗೆದರು.<BR/>ದೇವೇಗೌಡರು ವೀರಾವೇಶದ ಹೇಳಿಕೆ ನೀಡಿದರು.<BR/>ಈಗ ಕ್ರಿಶ್ಚನ್ನರಿಗೆ ಅನ್ಯಾಯವಾಗುತ್ತಿದೆ ಎಂದು ಮತ್ತೆ ಕೆಲ ರಾಜಕಾರಣಿಗಳು (including former minister ಬಸವರಾಜ ಹೊರಟ್ಟಿ) ಗಲಾಟೆ ಮಾಡುತ್ತಿದ್ದಾರೆ.<BR/>ಇವರ ಕಣ್ಣಿಗೆ ಭಾರತೀಯರು ಕಾಣಿಸುವದಿಲ್ಲ. ಕೇವಲ ಹಿಂದು, ಮುಸ್ಲಿಮ್, ಸಿಖ್ ಹಾಗೂ ಕ್ರಿಶ್ಚನ್ನರು ಮಾತ್ರ ಕಾಣಿಸುತ್ತಾರೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-68023073159967567852008-10-01T14:23:00.000+05:302008-10-01T14:23:00.000+05:30ಚೇತನಾ,ಅಮೇರಿಕಾದ ಪ್ರಸಿದ್ಧ ಕರಿಯ ಕುಸ್ತಿಪಟು ಮುಹಮ್ಮದ ಅಲಿ...ಚೇತನಾ,<BR/>ಅಮೇರಿಕಾದ ಪ್ರಸಿದ್ಧ ಕರಿಯ ಕುಸ್ತಿಪಟು ಮುಹಮ್ಮದ ಅಲಿ (Cassius Clay), ತನ್ನ ಔನ್ನತ್ಯದ ದಿನಗಳಲ್ಲಿ ಒಮ್ಮೆ ರಶಿಯಾಕ್ಕೆ ಪ್ರಯಾಣ ಮಾಡಿದ್ದ. ಅಮೆರಿಕೆಯಲ್ಲಿ civil movement ನಡೆಯುತ್ತಿದ್ದ ದಿನಗಳವು.ಮುಹಮ್ಮದ ಅಲಿ ಬಿಳಿಯರನ್ನು ಬಯ್ಯಬಹುದೆನ್ನುವ ಭಾವನೆಯಿಂದ, ರಶಿಯನ್ ಪತ್ರಕರ್ತರು ಉದ್ರೇಕಕಾರಿ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಮುಹಮ್ಮದ ಅಲಿಯ ಉತ್ತರ:<BR/>"My country is the greatest in the world,counting yours too."<BR/>ಇಂತಹ ಭಾವನೆ ನಮ್ಮಲ್ಲಿಯ ಮತಾಂತರಿಸುವ ಮಿಶನರಿಗಳಿಗೆ ಇದ್ದರೆ, ಅವರು ಪರದೇಶದ ಹಣಕ್ಕೆ ಕೈಯೊಡ್ಡಿ ಮತಾಂತರಿಸುವ ಗೋಜಿಗೆ ಹೋಗುತ್ತಿದ್ದರೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-71584552391310704792008-10-01T14:05:00.000+05:302008-10-01T14:05:00.000+05:30ಹರೀಶ,ಹುಕ್ಕ ಹಾಗೂ ಹಕ್ಕ ಎನ್ನುವ ಎರಡೂ ಪಾಠಾಂತರಗಳು ಬಳಕೆಯಲ...ಹರೀಶ,<BR/>ಹುಕ್ಕ ಹಾಗೂ ಹಕ್ಕ ಎನ್ನುವ ಎರಡೂ ಪಾಠಾಂತರಗಳು ಬಳಕೆಯಲ್ಲಿವೆ. ನಿಜವಾದ ಪದವು ಯಾವುದೆಂದು ಆ ರಾಜನಿಗೇ ಗೊತ್ತು.<BR/><BR/>"ಏ ವೆನ್ಸ್ ಡೇ" ಚಲನಚಿತ್ರದ ಬಗೆಗೆ ನಿಮ್ಮ blogನಲ್ಲಿ ಮಾಹಿತಿ ನೀಡುವಿರಾ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-16875430908943534082008-09-30T17:35:00.000+05:302008-09-30T17:35:00.000+05:30ತುಂಬಾ informative !ತುಂಬಾ informative !ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-5939841257923965225.post-6684198586897979842008-09-30T11:06:00.000+05:302008-09-30T11:06:00.000+05:30ಅಂಕಲ್, ಲೇಖನದ ಒಳನೋಟ ಇಷ್ಟವಾಯ್ತು. ನಿಮ್ಮ ಆತಂಕವೇ ನನಗೂ ಇ...ಅಂಕಲ್, <BR/>ಲೇಖನದ ಒಳನೋಟ ಇಷ್ಟವಾಯ್ತು. ನಿಮ್ಮ ಆತಂಕವೇ ನನಗೂ ಇದೆ.ಆಲಾಪಿನಿhttps://www.blogger.com/profile/02087926286816680368noreply@blogger.comtag:blogger.com,1999:blog-5939841257923965225.post-50402718660262464282008-09-30T10:30:00.000+05:302008-09-30T10:30:00.000+05:30ಹೌದು ಸುನಾಥರೇ,ಆದರೆ ಇವೆಲ್ಲ ತಲುಪಬೇಕಾದವರ ಕಿವಿ ತಲುಪೋದಿಲ...ಹೌದು ಸುನಾಥರೇ,<BR/>ಆದರೆ ಇವೆಲ್ಲ ತಲುಪಬೇಕಾದವರ ಕಿವಿ ತಲುಪೋದಿಲ್ಲ ಅನ್ನೋದೇ ಒಂದು ದುರಂತ. ಈಗ ನೋಡಿ!ಕರ್ನಾಟಕದಲ್ಲಿ ಮತಾಂತರ ನಡೀತಿದ್ದನ್ನು ಪ್ರ್ತಿಭಟಿಸಿದ್ದಕ್ಕೆ ಅಮೆರಿಕದಲ್ಲಿ ಹಿಂದೂಗಳ ವಿರುದ್ಧ ಪ್ರತಿಭಟನೆ ನಡೀತಿದೆ. ಯಾರಿಗ್ಗೊತ್ತು!? ಮುಂದೊಂದು ದಿನ ಅಮೆರಿಕನ್ನರು ಭರತೊದಳಗೆ ಸೇನೆ ನುಗ್ಗಿಸಿ ಆಫ್ಘಾನಿಸ್ತಾನ, ಇರಾಕ್ ಗಳ ಸ್ಥಿತಿಗೆ ನಮ್ಮನ್ನೂ ತಂದುಬಿಟ್ಟಾರು. <BR/>- ಚೇತನಾAnonymousnoreply@blogger.comtag:blogger.com,1999:blog-5939841257923965225.post-6804119988354760822008-09-30T01:42:00.000+05:302008-09-30T01:42:00.000+05:30ಸಮಯೋಚಿತ ಬರಹ. ಅರ್ಜುನ್ ಸಿಂಗ್ (ಬೊಗಳೆ ರಗಳೆಯ ದುರ್ಜನ್ ಸಿ...ಸಮಯೋಚಿತ ಬರಹ. ಅರ್ಜುನ್ ಸಿಂಗ್ (<A HREF="http://bogaleragale.blogspot.com/2008/09/blog-post_29.html" REL="nofollow">ಬೊಗಳೆ ರಗಳೆಯ ದುರ್ಜನ್ ಸಿಂಗ್</A>) ಅಂಥವರನ್ನು ಚುನಾಯಿಸಿ ಕಳುಹಿಸುವ ನಮ್ಮಂಥ ಮತದಾರರಿಗೆ ಬುದ್ಧಿಯಿಲ್ಲ.<BR/><BR/>ನಾನು ಈಚೆಗೆ ನೋಡಿದ "ಎ ವೆನ್ಸ್ಡೇ" ಎಂಬ ಹಿಂದೀ ಚಲನಚಿತ್ರ ಮನಸ್ಸಿನಲ್ಲಿ ಅಚ್ಚೊತ್ತಿಬಿಟ್ಟಿದೆ.<BR/><BR/>ಅಂದ ಹಾಗೆ ಹಕ್ಕ-ಬುಕ್ಕ ಎಂದು ಕೇಳಿದ್ದೇನೆ.. ಅದು ಸರಿಯೇ ಅಥವಾ ನೀವು ಬರೆದಿರುವಂತೆ "ಹುಕ್ಕ"-ಬುಕ್ಕ ಸರಿಯೇ?Harisha - ಹರೀಶhttps://www.blogger.com/profile/06053781336265673367noreply@blogger.com