tag:blogger.com,1999:blog-5939841257923965225.post6727389399851521432..comments2024-02-29T07:14:52.690+05:30Comments on ಸಲ್ಲಾಪ: ಬೇಂದ್ರೆಯವರ ದಾಂಪತ್ಯಗೀತೆಗಳುsunaathhttp://www.blogger.com/profile/13386371953472087631noreply@blogger.comBlogger32125tag:blogger.com,1999:blog-5939841257923965225.post-26789986606140661962008-03-15T07:46:00.000+05:302008-03-15T07:46:00.000+05:30ಸುನಾಥ,ನನ್ನ ಬ್ಲಾಗಿನಲ್ಲಿರುವ ಚಿತ್ರ ಕೆ.ಕೆ.ಹೆಬ್ಬಾರ ಬರೆದ...ಸುನಾಥ,<BR/><BR/>ನನ್ನ ಬ್ಲಾಗಿನಲ್ಲಿರುವ ಚಿತ್ರ ಕೆ.ಕೆ.ಹೆಬ್ಬಾರ ಬರೆದದ್ದು. ನನ್ನ ಬ್ಲಾಗಿನಲ್ಲಿ ಅದನ್ನು ಬರೆಯುವುದನ್ನು ಮರೆತಿದ್ದೆ, ಧನ್ಯವಾದ.<BR/><BR/>ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-5939841257923965225.post-41170542189851932642008-03-14T19:17:00.000+05:302008-03-14T19:17:00.000+05:30ಪ್ರಿಯ md,ಒಂದೊಂದೇ ತಂತಿಯನ್ನು ಝೇಂಕರಿಸೋಣ. ನಾಕು ತಂತಿಯನಿ...ಪ್ರಿಯ md,<BR/>ಒಂದೊಂದೇ ತಂತಿಯನ್ನು ಝೇಂಕರಿಸೋಣ. ನಾಕು ತಂತಿಯ<BR/>ನಿನಾದ ನಿಧಾನವಾಗಿಯಾದರೂ ತುಂಬಿಕೊಂಡೀತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-28413281943725264962008-03-13T23:09:00.000+05:302008-03-13T23:09:00.000+05:30It seems, U and sou Vanamala r talking thru Blog n...It seems, U and sou Vanamala r talking thru Blog now a days...How sweet and romantic !!!!!<BR/><BR/>Geeta KattiAnonymousnoreply@blogger.comtag:blogger.com,1999:blog-5939841257923965225.post-5870529248095625802008-03-13T20:00:00.000+05:302008-03-13T20:00:00.000+05:30ಸುನಾಥ್,ಬೇಂದ್ರೆಯವರನ್ನು ಅವರ ಮೊದಲನೆ ತಂತಿಯನ್ನು ಗಟ್ಟಿಯಾ...ಸುನಾಥ್,<BR/>ಬೇಂದ್ರೆಯವರನ್ನು ಅವರ ಮೊದಲನೆ ತಂತಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳೋಣ ಅಂತ ಹೋದಾಗಲೆಲ್ಲ ಅವರು ಜಾರಿ ಜಾರಿ ಹೋಗಿದ್ದಾರೆ.<BR/>ನಿಮ್ಮ ಈ ಲೇಖನ ಓದಿದ ಮೇಲೆ ಒಂದು ಮಾತಂತೂ ಖಾತ್ರಿಯಾಯಿತು. ಬೇಂದ್ರೆಯವರ ಬಗ್ಗೆ ಆಳವಾಗಿ ಓದಿರುವವರಲ್ಲೊಬ್ಬರು ನೀವು.<BR/>ಎಲ್ಲ ಓದುಗರು ಅಪೇಕ್ಷಿಸಿರುವಂತೆ ನೀವು 'ನಾಲ್ಕು ತಂತಿ' ಯನ್ನು ಎಳೆ ಎಳೆಯಾಗಿ ನಿಮಗೆ ತಿಳಿದ ರೀತಿಯಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.<BR/>ಒಂದು ತಂತಿಯನ್ನು ಮೀಟಿದ್ದಕ್ಕೇ ಇಷ್ಟೊಂದು ದುಂಬಿಗಳ ಝೇಂಕಾರವಾಗುತ್ತಿದೆ, ಇನ್ನು ನಾಕೂ ತಂತಿ ನೀವು ನುಡಿಸಿದರೆ!MDhttps://www.blogger.com/profile/10918466997926473973noreply@blogger.comtag:blogger.com,1999:blog-5939841257923965225.post-91289756171653607912008-03-13T12:35:00.000+05:302008-03-13T12:35:00.000+05:30ಭಾವ-ದರ್ಪಣ,ನಾಕು ತಂತಿ ಮಿಡಿಯಲು, ನಾಕು ಜನ ಬೇಕೆ ಬೇಕು!ಭಾವ-ದರ್ಪಣ,<BR/>ನಾಕು ತಂತಿ ಮಿಡಿಯಲು, ನಾಕು ಜನ ಬೇಕೆ ಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3990004242988782132008-03-13T11:47:00.000+05:302008-03-13T11:47:00.000+05:30ತ್ರಿವೇಣಿ,’ನಾಜೂಕು ಸಿಪಾಯಿ ಜಾಣ’ ಹುಡುಕಿ ನೋಡುತ್ತೇನೆ. ನಿ...ತ್ರಿವೇಣಿ,<BR/>’ನಾಜೂಕು ಸಿಪಾಯಿ ಜಾಣ’ ಹುಡುಕಿ ನೋಡುತ್ತೇನೆ. ನಿನ್ನಲ್ಲಿಯ ಸಂಗ್ರಹವೂ ಅಪಾರವಿದೆ.<BR/>-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-23623034728643366082008-03-13T11:44:00.001+05:302008-03-13T11:44:00.001+05:30ಗೀತಕ್ಕ,ನೀವು ನನ್ನನ್ನು ತಪ್ಪಿನಲ್ಲಿ ಹಿಡಿದು ಬಿಡುತ್ತೀರಾ!...ಗೀತಕ್ಕ,<BR/>ನೀವು ನನ್ನನ್ನು ತಪ್ಪಿನಲ್ಲಿ ಹಿಡಿದು ಬಿಡುತ್ತೀರಾ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56290243571089412752008-03-13T11:44:00.000+05:302008-03-13T11:44:00.000+05:30ಪ್ರಿಯ ಶ್ರೀ ಶ್ರೀನಿವಾಸ,ನಿಮ್ಮ ಸಲಹೆ (ಕುಮಾರವ್ಯಾಸ ಮತ್ತು ...ಪ್ರಿಯ ಶ್ರೀ ಶ್ರೀನಿವಾಸ,<BR/>ನಿಮ್ಮ ಸಲಹೆ (ಕುಮಾರವ್ಯಾಸ ಮತ್ತು ಬೇಂದ್ರೆ) ಅತ್ಯುತ್ತಮ ಸಲಹೆ. ಈ ಮಹಾನ್ ಕವಿಗಳಿಬ್ಬರೂ ರೂಪಕ ಚಕ್ರವರ್ತಿಗಳೆ. ಇವರ ಅಧ್ಯಯನ ಮಾಡೋಣ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-51073452306156099272008-03-13T11:40:00.000+05:302008-03-13T11:40:00.000+05:30ಮನಸ್ವಿನಿ,ಖುಶಿ ಎನ್ನುವದು ಸಾಂಸರ್ಗಿಕ. ನಮ್ಮೆಲ್ಲರಲ್ಲೂ ಒಟ...ಮನಸ್ವಿನಿ,<BR/>ಖುಶಿ ಎನ್ನುವದು ಸಾಂಸರ್ಗಿಕ. ನಮ್ಮೆಲ್ಲರಲ್ಲೂ ಒಟ್ಟಾಗಿ ಹರಡುವದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-49626016703367663392008-03-13T11:28:00.000+05:302008-03-13T11:28:00.000+05:30"ಆವು ಈವಿನ ನಾವು ನೀವಿಗೆ ಆನು ತಾನಾದ ತನನನ..." ಕೇಳಲು ಹಾಡ..."ಆವು ಈವಿನ ನಾವು ನೀವಿಗೆ ಆನು ತಾನಾದ ತನನನ..." ಕೇಳಲು ಹಾಡು ಬಲು ಪ್ರಾಸಬದ್ಧವಾಗಿದೆ.. ಆದರೆ ಅರ್ಥ ಇನ್ನೂ ಆಗಿಲ್ಲ.. :-( ಸುನಾಥರೇ ನಾಕುತಂತಿಯನ್ನ ನಾಕು ಜನ ಒಟ್ಟಾಗಿ ಸೇರಿ ಕಲಿಯಬಹುದೇನೋ..<BR/>ದಾಂಪತ್ಯ ಗೀತೆಗಳ ಲೇಖನ ಚೆನ್ನಾಗಿ ಮೂಡಿ ಬಂದಿದೆ.. :-)Manjulahttps://www.blogger.com/profile/00527450030822152275noreply@blogger.comtag:blogger.com,1999:blog-5939841257923965225.post-65957935485429131302008-03-12T23:03:00.000+05:302008-03-12T23:03:00.000+05:30ಸುನಾಥರೇ ನೀವಂದಂತೆ, ಬೇಂದ್ರೆ ಕಾವ್ಯದಲ್ಲಿ ಪ್ರೇಮಗೀತೆಗಳು ...ಸುನಾಥರೇ ನೀವಂದಂತೆ, ಬೇಂದ್ರೆ ಕಾವ್ಯದಲ್ಲಿ ಪ್ರೇಮಗೀತೆಗಳು ಅಲ್ಲಲ್ಲಿ ಕಾಣಬಹುದಾದರೂ, ದಾಂಪತ್ಯ ಗೀತೆಗಳ ಪಾಲು ಅಧಿಕ. <BR/>ಬೇಂದ್ರೆ ಕವಿತೆಯ ನಾಯಕ-ನಾಯಕಿಯರು "ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ ನಾನೂನು ನಕ್ಕೇನ" ಎಂದು ಪ್ರಯತ್ನಪೂರ್ವಕವಾಗಿ ನಕ್ಕಿರುವುದೇ ಹೆಚ್ಚು.<BR/><BR/>ಅಂದ ಹಾಗೆ, ನಾಜೂಕ್ ಸಿಪಾಯಿ ಜಾಣ - ಇದು ಬೇಂದ್ರೆಯವರದೇ ಅಥವಾ ಜನಪದ ಗೀತೆಯೇ? ಗೊತ್ತಿದ್ದರೆ ತಿಳಿಸಿ.Anonymousnoreply@blogger.comtag:blogger.com,1999:blog-5939841257923965225.post-16171960674370093192008-03-12T23:01:00.000+05:302008-03-12T23:01:00.000+05:30U r kidding !! Have not enjoyed rendering of Bendr...U r kidding !! Have not enjoyed rendering of Bendre's song " gama gama gamdastava malligi" by sou Vanamala's daughter !!! ???<BR/><BR/>Geeta KattiAnonymousnoreply@blogger.comtag:blogger.com,1999:blog-5939841257923965225.post-21240910178252981012008-03-12T22:55:00.000+05:302008-03-12T22:55:00.000+05:30Hi, Sunath What happened ? U did not write anythin...Hi, Sunath <BR/>What happened ? U did not write anything today !? I suggest to write a comparative study of " Roopakas" of Bendre and of Kumaravyasa. Kumaravyasa is known as "Roopaka Samrajyada Chakravarti" and Bendre is no less.<BR/>Pl try. Best wishes. Of course, this has be in addition to `naku tanti'<BR/><BR/>Geeta KattiShriniwas M Kattihttps://www.blogger.com/profile/00150345436609741334noreply@blogger.comtag:blogger.com,1999:blog-5939841257923965225.post-28137655230246548592008-03-12T22:05:00.000+05:302008-03-12T22:05:00.000+05:30ನಿಮ್ಮ ಬ್ಲಾಗ್ ಓದಲು ತುಂಬಾ ಖುಶಿಯಾಗುತ್ತೆ. ಒಳ್ಳೆಯ ಲೇಖನ....ನಿಮ್ಮ ಬ್ಲಾಗ್ ಓದಲು ತುಂಬಾ ಖುಶಿಯಾಗುತ್ತೆ. ಒಳ್ಳೆಯ ಲೇಖನ. ಬರೆಯುತ್ತಿರಿ. ಧನ್ಯವಾದಗಳು. :)ಮನಸ್ವಿನಿhttps://www.blogger.com/profile/07867088385656824818noreply@blogger.comtag:blogger.com,1999:blog-5939841257923965225.post-24262025148131801862008-03-12T20:41:00.000+05:302008-03-12T20:41:00.000+05:30ವನಮಾಲಾ,ಬೇಂದ್ರೆಯವರ ಮಲ್ಲಿಗಿ ಕನ್ನಡದ ಎಲ್ಲ ಮನೆಗಳಲ್ಲಿ ಗಮ...ವನಮಾಲಾ,<BR/>ಬೇಂದ್ರೆಯವರ ಮಲ್ಲಿಗಿ ಕನ್ನಡದ ಎಲ್ಲ ಮನೆಗಳಲ್ಲಿ ಗಮ ಗಮಾ ಅಂತ ಕಂಪು ಬೀರುತ್ತಿದೆ, ಅಲ್ಲವೆ. ನಿಮ್ಮ ಮಗಳು ಇದನ್ನು ಚೆನ್ನಾಗಿ ಹಾಡುವದನ್ನು ಓದಿ ಸಂತೋಷವಾಯಿತು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-82497184432836215772008-03-12T20:27:00.000+05:302008-03-12T20:27:00.000+05:30ಸುನಾಥರೆ ,"ಗಮ ಗಮಾ ಗಮಾಡಸ್ತಾವ ಮಲ್ಲಿಗಿ..." ಈ ಕವನದ ಹೆಸರ...ಸುನಾಥರೆ ,<BR/>"ಗಮ ಗಮಾ ಗಮಾಡಸ್ತಾವ ಮಲ್ಲಿಗಿ..." ಈ ಕವನದ ಹೆಸರನ್ನಷ್ಟೆ ಕೊಟ್ಟಿರುವುರಿ. ಈ ಕವನದ ಪೂರ್ಣ ವಿವರಣೆ ಬರೆದಿದ್ದರೆ ಚೆನ್ನಾಗಿರುತ್ತಿತ್ತು.<BR/>ಇದು ನನಗೆ ತುಂಬಾ ಇಷ್ಟವಾದ ಕವನ. ನನ್ನ ಮಗಳು ಈ ಕವನವನ್ನು ಚೆನ್ನಾಗಿ ಹಾಡುತ್ತಾಳೆ.Unknownhttps://www.blogger.com/profile/17562392452625100328noreply@blogger.comtag:blogger.com,1999:blog-5939841257923965225.post-56936227719354666122008-03-12T19:01:00.000+05:302008-03-12T19:01:00.000+05:30ಪ್ರಿಯ ಕಟ್ಟಿಯವರೆ,ಮೊದಲು ಒಂದು ತಂತಿಯನ್ನಂತೂ ಎಲ್ಲರೂ ಕೂಡಿ...ಪ್ರಿಯ ಕಟ್ಟಿಯವರೆ,<BR/>ಮೊದಲು ಒಂದು ತಂತಿಯನ್ನಂತೂ ಎಲ್ಲರೂ ಕೂಡಿ ಮಿಡಿಯೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11584710476687167452008-03-12T16:31:00.000+05:302008-03-12T16:31:00.000+05:30ನರಸಿಂಹ ಸ್ವಾಮಿಯವರ ಕವನಗಳು ಶುದ್ದ ಮಾನವೀಯ ಸಾತ್ವಿಕತೆಯ ಪ್...ನರಸಿಂಹ ಸ್ವಾಮಿಯವರ ಕವನಗಳು ಶುದ್ದ ಮಾನವೀಯ ಸಾತ್ವಿಕತೆಯ ಪ್ರತೀಕವಾಗಿವೆ. ಬೇಂದ್ರೆ ಕಾವ್ಯದ ಒಲವು ಅಧ್ಯಾತ್ಮದೆಡೆ. ಅವರೆದೆಯ ಎತ್ತರಕೆ ಏರುವದು ಬಹು ಕಷ್ಟ. `ಹುಬ್ಬಳ್ಳಿಯಾಂವ' ದಲ್ಲಿ ಕೂಡ ಹುಡುಕಿದರೆ `ಅಧ್ಯಾತ್ಮ' ಕಾಣುತ್ತದೆ. ನಾನು ನಿಮ್ಮಂತೆ ಬೇಂದ್ರೆಯವರನ್ನು ಅಭ್ಯಾಸ ಮಾಡಿದವನಲ್ಲ. ಅದರಲ್ಲೂ 15-16 ವರ್ಷ ಮಧ್ಯಪ್ರದೇಶದಲ್ಲಿರುವಾಗ ಕನ್ನಡ ಓದುವ ಅವಕಾಶವೇ ಇರಲಿಲ್ಲ. ನೀವು `ನಾಕುತಂತಿ' ಯ ಬಗ್ಗೆ ಬರೆಯಲೇ ಬೇಕು. ಒಂದು ತಂತಿ ನಿಮಗೆ ಸಿಕ್ಕಿದೆ. ಅದನ್ನೇ ಭದ್ರವಾಗಿ ಹಿಡಿದರೆ ಉಳಿದ ಮೂರು ತಂತಿ ಸಿಕ್ಕೇಸಿಗುವವು.<BR/><BR/>ಶ್ರೀನಿವಾಸ ಕಟ್ಟಿ,Shriniwas M Kattihttps://www.blogger.com/profile/00150345436609741334noreply@blogger.comtag:blogger.com,1999:blog-5939841257923965225.post-21380268680347672262008-03-12T14:28:00.000+05:302008-03-12T14:28:00.000+05:30ಅಮರ,ನಾಕು ತಂತಿಯನ್ನು ಅರಿತುಕೊಳ್ಳುವ ಮಟ್ಟಕ್ಕೆ ನಾನು ಏರಿಲ...ಅಮರ,<BR/>ನಾಕು ತಂತಿಯನ್ನು ಅರಿತುಕೊಳ್ಳುವ ಮಟ್ಟಕ್ಕೆ ನಾನು ಏರಿಲ್ಲ!<BR/>ಬೇಂದ್ರೆಯವರ ಒಂದೇ ತಂತಿಯೊಡನೆ ನಾನು ಈಗ ಆಟವಾಡುತ್ತಿದ್ದೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18650050417830026382008-03-12T14:26:00.000+05:302008-03-12T14:26:00.000+05:30ಮಾಣಿ,ನಾಕು ತಂತಿಯನ್ನು ನುಡಿಸುವದು ಭಾಳಾ ಕಷ್ಟವಪ್ಪಾ!-ಕಾಕಾ...ಮಾಣಿ,<BR/>ನಾಕು ತಂತಿಯನ್ನು ನುಡಿಸುವದು ಭಾಳಾ ಕಷ್ಟವಪ್ಪಾ!<BR/>-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65073936439789583802008-03-12T14:24:00.000+05:302008-03-12T14:24:00.000+05:30ಕೇಶವ,ನಿಮ್ಮ blogನಲ್ಲಿ ನೀವು "ನಾನು ಬಡವಿ..."ಕವನದ ಬಗೆಗೆ...ಕೇಶವ,<BR/>ನಿಮ್ಮ blogನಲ್ಲಿ ನೀವು "ನಾನು ಬಡವಿ..."ಕವನದ ಬಗೆಗೆ ಬರೆದ ವಿಶ್ಲೇಷಣೆಯನ್ನು ಓದಿದೆ. ತುಂಬಾ ಖುಶಿಯಾಯಿತು. ಆ ಕವನದಲ್ಲಿ ನೀವು ಕೊಟ್ಟಿರುವ ಚಿತ್ರವೂ ಚೆನ್ನಾಗಿದೆ. ಯಾರು ತೆಗೆದ ಚಿತ್ರ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64322782599292477852008-03-12T14:14:00.000+05:302008-03-12T14:14:00.000+05:30ಪ್ರಿಯ ಮಾಘಾಶ್ವ (=decemberstud?),ನಿಮ್ಮ ಅಭಿಪ್ರಾಯಕ್ಕೆ ...ಪ್ರಿಯ ಮಾಘಾಶ್ವ (=decemberstud?),<BR/>ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ. ಬೇಂದ್ರೆಯವರ ಅನೇಕ ಕವನಗಳಲ್ಲಿ ಕೇವಲ ಒಲವಿನ ಅಭಿವ್ಯಕ್ತಿ ಇದೆ ಎಂದು ಒಪ್ಪಿಕೊಳ್ಳುವೆ. ಆದರೆ ಅವರ ದಾಂಪತ್ಯಗೀತೆಗಳ ಒಟ್ಟಂದದ ಮುಖವು ದುಃಖಿಮುಖ ಎಂದು ಹೇಳಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45114415600773343492008-03-12T14:06:00.000+05:302008-03-12T14:06:00.000+05:30ಕಟ್ಟಿಯವರೆ,ಬೇಂದ್ರೆಯವರ ಕಾವ್ಯ ಸಮಗ್ರವಾಗಿ ಪ್ರೇಮಕಾವ್ಯ ಎಂ...ಕಟ್ಟಿಯವರೆ,<BR/>ಬೇಂದ್ರೆಯವರ ಕಾವ್ಯ ಸಮಗ್ರವಾಗಿ ಪ್ರೇಮಕಾವ್ಯ ಎಂದು ನೀವು ಹೇಳುವದು ಸರಿ. ಉದಾಹರಣೆಗೆ ಅವರ "ಶ್ರಾವಣ" ಕವನವನ್ನು ನೋಡಬಹುದು.<BR/>"ಗುಡ್ಡ ಗುಡ್ಡ ಆಗ್ಯಾವ ಸ್ಥಾವರಲಿಂಗ/<BR/>ಅವಕ ಅಭ್ಯಂಗ/<BR/>ಎರಿತಾವನ್ನೊ ಹಾಂಗ/<BR/>ಕೂಡ್ಯಾವ ಮೋಡ/ಸುತ್ತೆಲ್ಲ ನೋಡ ನೋಡ//<BR/><BR/>ನಾಡೆಲ್ಲ ಏರಿಯ ವಾರಿ/<BR/>ಹರಿತಾವ ಝರಿ/<BR/>ಹಾಲಿನ ತೊರಿ/<BR/>ಈಗ ಯಾಕs/<BR/>ನೆಲಕೆಲ್ಲ ಕುಡಿಸಲಾಕ//<BR/>ಶ್ರಾವಣ ಬಂತು//<BR/><BR/>ಈ ಸಾಲುಗಳನ್ನು ಓದಿದರೆ ಪ್ರಕೃತಿಯೆಲ್ಲ ದೇವಚೇತನವಾಗಿ<BR/>ಚರಾಚರದ ಮೇಲೆ ವಾತ್ಸಲ್ಯದ ಧಾರೆಯನ್ನು ಎರೆಯುತ್ತಿರೊವದೊ ಎನ್ನುವ ಭಾಸವಾಗುವದು.<BR/><BR/>ಆದರೆ, ನಾನು ಬೇಂದ್ರೆಯವರ ದಾಂಪತ್ಯಗೀತೆಗಳ ಸೀಮಿತ ಪರಿಧಿಯಲ್ಲಿ ನರಸಿಂಹಸ್ವಾಮಿಯವರ ದಾಂಪತ್ಯಗೀತೆಗಳೊಡನೆ<BR/>ಹೋಲಿಸಿ ಬರೆದಿದ್ದೇನಷ್ಟೆ. ಬೇಂದ್ರೆಯವರ ಇನ್ನೂ ಕೆಲವು ಗೀತೆಗಳಲ್ಲಿ (ಉದಾ: ಶೃಂಗಾರ ಮಾಸ) ದುಃಖಛಾಯೆ ಇಲ್ಲವೆಂದು ಹೇಳಬಹುದು. ಆದರೆ ಅದು Exception proves the rule. ಎರಡನೆಯದಾಗಿ ಬೇಂದ್ರೆಯವರ<BR/>ಶೃಂಗಾರ ಗೀತೆಗಳಲ್ಲಿ (-ನರಸಿಂಹಸ್ವಾಮಿಯವರ ಗೀತೆಗಳಲ್ಲಿ<BR/>ಇರುವಂತೆ-) ಪ್ರೇಮದ ಉತ್ಕಟತೆ ಇಲ್ಲ. ವಿರಹದ ಉತ್ಕಟತೆ<BR/>ಕೆಲವೊಂದರಲ್ಲಿ ಇದೆ. (ಉದಾ: ಗಮಗಮಾ ಗಮಾಡಸ್ತಾವ ಮಲ್ಲಿಗಿ).<BR/>ನೀವು ಭಿನ್ನಾಭಿಪ್ರಾಯ ಹೊಂದಿದ್ದರೆ, ದಯವಿಟ್ಟು ಮತ್ತೆ ಬರೆಯಿರಿ. ಚರ್ಚೆಗಳಿಂದಲೇ, ಹೆಚ್ಚಿನ understanding ಹಾಗು ಹೆಚ್ಚಿನ ರಸಾನುಭವ ಸಾಧ್ಯ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-6227757602864234822008-03-12T10:54:00.000+05:302008-03-12T10:54:00.000+05:30ಪ್ರಿಯ ಸುನಾಥರೇ,ನಾನು ಕವನಗಳ ಹಿಂದೆ ಬಿದ್ದದ್ದು ಇಚಿನ ೨ ವರ...ಪ್ರಿಯ ಸುನಾಥರೇ,<BR/><BR/>ನಾನು ಕವನಗಳ ಹಿಂದೆ ಬಿದ್ದದ್ದು ಇಚಿನ ೨ ವರ್ಷಗಳಿಂದ, ಕೆ ಎಸ್ ನ, ಬಿ ಆರ್ ಎಲ್, ಭಟ್ಟರ ಕವನಗಳು ತುಂಬಾ ಹಿಡಿಸಿದವು ಅಲ್ಪ ಸ್ವಲ್ಪ ಅರ್ಥವು ಆದವು. ಆಗ ತುಂಬ ಕುತೂಹಲದಿಂದ ಕೊಂಡ "ನಾಕು ತಂತಿ" ನನ್ನಿಂದ ಅರಗಿಕೊಳ್ಳಲು ಅಗಲಿಲ್ಲ, ನಾಕು ತಂತಿಯ ಬಗ್ಗೆ ವಿಸ್ತೃತವಾಗಿ ಬರೆಯಿರಿ ಆದಷ್ಟು ಬೇಗ.<BR/><BR/>ಒಲವಿನಿಂದ<BR/>-ಅಮರಅಮರhttps://www.blogger.com/profile/00873581815725673669noreply@blogger.comtag:blogger.com,1999:blog-5939841257923965225.post-76457971323256423532008-03-12T07:34:00.000+05:302008-03-12T07:34:00.000+05:30ಕಾಕಾ,ನಾಕುತಂತಿಯ ಬಗ್ಗೆ ಬರಿತೀರಾ, ಪ್ಲೀಸ್ಕಾಕಾ,<BR/><BR/>ನಾಕುತಂತಿಯ ಬಗ್ಗೆ ಬರಿತೀರಾ, ಪ್ಲೀಸ್Jagali bhaagavatahttps://www.blogger.com/profile/17490977332632133975noreply@blogger.com