tag:blogger.com,1999:blog-5939841257923965225.post7391011983326173201..comments2024-02-29T07:14:52.690+05:30Comments on ಸಲ್ಲಾಪ: ಇವ ನಮ್ಮವsunaathhttp://www.blogger.com/profile/13386371953472087631noreply@blogger.comBlogger32125tag:blogger.com,1999:blog-5939841257923965225.post-88310324060234624802022-04-04T18:15:08.339+05:302022-04-04T18:15:08.339+05:30ನನಗೆ PDF ಬಗೆಗೆ ಮಾಹಿತಿ ಇಲ್ಲ. ವ್ಯಾಸ ದೇಶಪಾಂಡೆಯವರ ನಾಟಕ...ನನಗೆ PDF ಬಗೆಗೆ ಮಾಹಿತಿ ಇಲ್ಲ. ವ್ಯಾಸ ದೇಶಪಾಂಡೆಯವರ ನಾಟಕಸಂಕಲನವು ಮೇ ತಿಂಗಳಿನ ಕೊನೆಯಲ್ಲಿ ಪ್ರಕಟವಾಗಬಹುದು ಎಂದು ಅವರು ತಿಳಿಸಿದ್ದಾರೆ. ಪ್ರಕಟವಾದ ತಕ್ಷಣವೇ ನಿಮಗೆ ವಿವರಗಳನ್ನು ತಿಳಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29900597298335839172022-04-04T11:15:12.447+05:302022-04-04T11:15:12.447+05:30ಈ ನಾಟಕದ PDF ಎಲ್ಲಿ ಸಿಗುತ್ತೆ....ಈ ನಾಟಕದ PDF ಎಲ್ಲಿ ಸಿಗುತ್ತೆ....Anonymoushttps://www.blogger.com/profile/18145621790161910997noreply@blogger.comtag:blogger.com,1999:blog-5939841257923965225.post-19423605894616062252022-04-01T21:21:30.585+05:302022-04-01T21:21:30.585+05:30Chennarajuರವರೆ, ಸದ್ಯಕ್ಕೆ ಈ ಪುಸ್ತಕ ಎಲ್ಲಿಯೂ ಸಿಗುವಂತೆ...Chennarajuರವರೆ, ಸದ್ಯಕ್ಕೆ ಈ ಪುಸ್ತಕ ಎಲ್ಲಿಯೂ ಸಿಗುವಂತೆ ಕಾಣುತ್ತಿಲ್ಲ. ಶ್ರೀ ವ್ಯಾಸ ದೇಶಪಾಂಡೆಯವರ ನಾಟಕಗಳ ಸಂಕಲನ ಪ್ರಕಟವಾಗುವದಿದೆಯಂತೆ. ಆನಂತರ ನಿಮಗೆ ತಿಳಿಸಿ ಹೇಳುವೆನು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-40092915543714814692022-03-23T16:33:29.587+05:302022-03-23T16:33:29.587+05:30ಇವ ನಮ್ಮವ ಪುಸ್ತಕ ಬೇಕಿತ್ತು. ಎಲ್ಲಿ ಸಿಗುತ್ತದೆ ಹೇಳುವಿರಾ...ಇವ ನಮ್ಮವ ಪುಸ್ತಕ ಬೇಕಿತ್ತು. ಎಲ್ಲಿ ಸಿಗುತ್ತದೆ ಹೇಳುವಿರಾ?<br />Chennaraju. Mhttps://www.blogger.com/profile/17736462238275765109noreply@blogger.comtag:blogger.com,1999:blog-5939841257923965225.post-45319693681014081682009-10-09T19:26:59.213+05:302009-10-09T19:26:59.213+05:30ಸುನಾಥರೆ,
‘ಇವ ನಮ್ಮವ’ ನಾಟಕದ ತತ್ವ ಜಟಿಲವಾಗಿದ್ದರೂ ರಚನೆ ...ಸುನಾಥರೆ,<br />‘ಇವ ನಮ್ಮವ’ ನಾಟಕದ ತತ್ವ ಜಟಿಲವಾಗಿದ್ದರೂ ರಚನೆ ಸರಳವಾಗಿದೆ ಎಂದು ಹೇಳಿರುವಿರಿ. ನವ್ಯಸಾಹಿತ್ಯದ ಯುಗದಿಂದ ಕನ್ನಡ ನಾಟಕಗಳು ಜಟಿಲವಾಗುತ್ತ ಸಾಗಿರುವ ಹಾಗಿದೆ. ಇದಕ್ಕೆ ಕಾರಣ ಬಹುಶಃ ಮೊದಲಿನ ನಾಟಕಗಳು ಕಥಾಪ್ರಧಾನವಾಗಿದ್ದರೆ, ನವ್ಯ ನಾಟಕಗಳು ತಂತ್ರಪ್ರಧಾನವಾದವು. ನಾಟಕಗಳು ಕೂಡ ನವ್ಯ ವೈಚಾರಿಕತೆಗೆ ಒಳಗಾಗಿ ದುರ್ಬಲ ನಾಯಕನನ್ನು ಸೃಷ್ಟಿಸಿದವು. ನಾಟಕಗಳು climaxಗೆ ಬದಲಾಗಿ anticlimaxನಲ್ಲಿ ಕೊನೆಗೊಳ್ಳತೊಡಗಿದವು. <br />‘ಇವ ನಮ್ಮವ’ ನಾಟಕವು ಕಥಾಪ್ರಧಾನವಾಗಿ ಸರಳ ರಚನೆಯನ್ನು ಹೊಂದಿದೆ. ಸಮಾಜದಲ್ಲಿ ಉತ್ತಮ ಮೌಲ್ಯಗಳ ಸ್ಥಾಪನೆಯ ಕುರಿತು ಆಶಾವಾದವನ್ನು ಪ್ರತಿಪಾದಿಸುತ್ತಿದ್ದ ಶರಣ ಚಳುವಳಿಯ ಮುಖವನ್ನು ಈ ನಾಟಕವು ಬಿಂಬಿಸುತ್ತಿದೆ. ನಾಟಕ ಮಾಧ್ಯಮದಲ್ಲಿ ತಂತ್ರದ ಜಟಿಲತೆಯು ತೋರಿಕೆಯದಾಗಿದ್ದು, ನಾಟಕವು ಮೂಲಭೂತವಾಗಿ ಸರಳ ಮಾಧ್ಯಮವಾಗಿದೆ. <br />-ವ್ಯಾಸ ದೇಶಪಾಂಡೆAnonymousnoreply@blogger.comtag:blogger.com,1999:blog-5939841257923965225.post-39275899685098115122009-06-15T12:51:47.657+05:302009-06-15T12:51:47.657+05:30ಸುನಾಥ್,
ಈ ನಾಟಕದ ವಿವರಣೆ ತುಂಬಾ ಚೆನ್ನಾಗಿದೆ.
ಅಣ್ಣ ಬಸ...ಸುನಾಥ್,<br /><br />ಈ ನಾಟಕದ ವಿವರಣೆ ತುಂಬಾ ಚೆನ್ನಾಗಿದೆ.<br /><br />ಅಣ್ಣ ಬಸವಣ್ಣ ಒಂದೆಡೆ ’ಕಳ್ಳನ ಮನೆಗೆ ಮತ್ತೊಬ್ಬ ಕಳ್ಳ ನುಗ್ಗಿದ’ ಅಂದದ್ದು ಓದಿದ ನೆನಪುShivhttps://www.blogger.com/profile/00914167328185472713noreply@blogger.comtag:blogger.com,1999:blog-5939841257923965225.post-16555466255430027442009-06-04T13:34:42.870+05:302009-06-04T13:34:42.870+05:30ಜಲನಯನ,
ನೀವು ರಂಗಾಸಕ್ತರೆಂದು ತಿಳಿದು ಖುಶಿಯಾಯಿತು. ಈ ನಾಟ...ಜಲನಯನ,<br />ನೀವು ರಂಗಾಸಕ್ತರೆಂದು ತಿಳಿದು ಖುಶಿಯಾಯಿತು. ಈ ನಾಟಕವನ್ನು ನಾನು ಓದಿ ಖುಶಿಪಟ್ಟಿದ್ದೇನೆಯೇ ಹೊರತು ನೋಡಿಲ್ಲ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-69664093621775785112009-06-03T21:40:03.039+05:302009-06-03T21:40:03.039+05:30ಸುನಾಥ್ ಸರ್
ನಿಮ್ಮ ಕಣ್ಣಿಗೆ ಕಟ್ಟುವಂತಿರುವ ವಿವರಣೆಯೇ ಈ ಪ...ಸುನಾಥ್ ಸರ್<br />ನಿಮ್ಮ ಕಣ್ಣಿಗೆ ಕಟ್ಟುವಂತಿರುವ ವಿವರಣೆಯೇ ಈ ಪರಿ ಅಂದ್ರೆ ನಾಟಕ ಓದಿದ್ರೆ ಹೇಗಿರಬೇಡ,..? ಅದನ್ನು ಅಭಿನಯಿಸಿದವ ನಿಜಕ್ಕೂ ಇದನ್ನು ಅನುಭವಿಸುತ್ತಾನೆ. ನಾನು ನಾಟಕಗಳಲ್ಲಿ ಮೊದಲಿನಿನಿಂದಲೂ ಆಸಕ್ತಿ ಇಟ್ಟುಕೊಂಡೇ ಬಂದಿದ್ದೇನೆ..ಊರಿನ ರಾಮನವಮಿ, ಗಣೇಶ ಚತುರ್ಥಿ ಸಮಯದಲ್ಲಿ ನಾಟಕಗಳಲ್ಲಿ ಯಾವಿದಾದರೂ ಸಣ್ಣ ಪಾತ್ರ ಸಿಗುತ್ತೇನೋ ಎಂದು ಮಾಸ್ತರು ಹಾರ್ಮೋನಿಯಂ ಶುರು ಮಾಡಿದ್ರೆ ಸಾಕು..ಚಾವಡಿಕಡೆ ಹೋಗ್ತಾ ಇದ್ವು. ನಿಮ್ಮ ವಿಷವ ಪ್ರಸ್ತಾವನೆ ತುಂಬಾ ಮೆಚ್ಚುಗೆಯಾಯಿತು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-25697270426455696892009-06-03T18:28:43.674+05:302009-06-03T18:28:43.674+05:30ಗೋದಾವರಿ,
ನಿಮಗೂ ನನ್ನ ಧನ್ಯವಾದಗಳು.ಗೋದಾವರಿ,<br />ನಿಮಗೂ ನನ್ನ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38122707647274755042009-06-03T12:08:11.745+05:302009-06-03T12:08:11.745+05:30ಸುನಾಥ್ ಅವರೇ,
ಈ ನಾಟಕದ ವಿವರಣೆಯನ್ನು ಬಹಳ ಸುಂದರವಾಗಿ ಮಾ...ಸುನಾಥ್ ಅವರೇ,<br /><br />ಈ ನಾಟಕದ ವಿವರಣೆಯನ್ನು ಬಹಳ ಸುಂದರವಾಗಿ ಮಾಡಿದ್ದೀರಿ.. ನಾನೂ ಈ ನಾಟಕ ಓದಿಲ್ಲ.. ಖಂಡಿತ ಓದುತ್ತೇನೆ.. <br /><br />ಬಸವಣ್ಣನಂತಹ ವ್ಯಕ್ತಿತ್ವದಿಂದ ಆಕರ್ಷಿತರಾಗದವರು ಯಾರಿದ್ದಾರೆ.. <br /><br />ಧನ್ಯವಾದಗಳು..Godavarihttps://www.blogger.com/profile/02417236660138086946noreply@blogger.comtag:blogger.com,1999:blog-5939841257923965225.post-81750598674639994732009-06-01T18:35:15.771+05:302009-06-01T18:35:15.771+05:30ಧರಿತ್ರಿ,
ಬೆಳದಿಂಗಳನ್ನು ಅನುಭವಿಸುವದು ಹಾಗೂ ಬೆಳದಿಂಗಳನ್ನ...ಧರಿತ್ರಿ,<br />ಬೆಳದಿಂಗಳನ್ನು ಅನುಭವಿಸುವದು ಹಾಗೂ ಬೆಳದಿಂಗಳನ್ನು ವರ್ಣಿಸುವದು ಬೇರೆ ಬೇರೆ ಅಲ್ಲವೆ? ಈ ನಾಟಕವನ್ನು ನೋಡಲು ಸಿಗದಿದ್ದರೆ, ಓದಿಯಾದರೂ ಸವಿಯಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29918220238803586002009-06-01T16:41:14.647+05:302009-06-01T16:41:14.647+05:30ಅಂಕಲ್..
ಇವ ನಮ್ಮವ ಕುರಿತಾದ ನಿಮ್ಮ ಬರಹ..ಇಡೀ ನಾಟಕವನ್ನೇ ...ಅಂಕಲ್..<br />ಇವ ನಮ್ಮವ ಕುರಿತಾದ ನಿಮ್ಮ ಬರಹ..ಇಡೀ ನಾಟಕವನ್ನೇ ನೋಡಿದಂಗೆ ಮಾಡಿತ್ತು. ಈ ನಾಟಕವನ್ನು ನಾನು ನೋಡಿಲ್ಲ..ರಂಗದ ಮೇಲೆ ನೋಡೋ ಆಸೆ<br />-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-5939841257923965225.post-9070233891464511572009-05-30T10:00:00.165+05:302009-05-30T10:00:00.165+05:30ಅಗ್ನಿ,
ಧನ್ಯವಾದಗಳು.ನಿಮ್ಮ ಲಿಂಕ್ ಮೂಲಕ ನಿಮ್ಮ ಎರಡೂ blog...ಅಗ್ನಿ,<br />ಧನ್ಯವಾದಗಳು.ನಿಮ್ಮ ಲಿಂಕ್ ಮೂಲಕ ನಿಮ್ಮ ಎರಡೂ blogs<br />ನೋಡಲು ಸಾಧ್ಯವಾಯಿತು. ಅರಬಸ್ತಾನದ ವಿಚಿತ್ರ ಚೆನ್ನಾಗಿದೆ.<br />ನಿಮ್ಮ paintings ಅದ್ಭುತವಾಗಿವೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-19205228548803214132009-05-30T01:35:20.724+05:302009-05-30T01:35:20.724+05:30baal pasand iatri....baal pasand iatri....ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-5939841257923965225.post-38562533785955358822009-05-29T22:35:02.460+05:302009-05-29T22:35:02.460+05:30ಸುಮಾಲಿನಿಯವರೆ,
ಮೂಲ ನಾಟಕವನ್ನೇ ಓದಿದ ನಿಮಗೆ, ಆ ನಾಟಕದಲ್ಲ...ಸುಮಾಲಿನಿಯವರೆ,<br />ಮೂಲ ನಾಟಕವನ್ನೇ ಓದಿದ ನಿಮಗೆ, ಆ ನಾಟಕದಲ್ಲಿಯ ಸಂಭಾಷಣೆಗಳು ಹೆಚ್ಚಿನ ಖುಶಿಯನ್ನು ಕೊಟ್ಟಿರಲಿಕ್ಕೇ ಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-38568036798941730292009-05-29T22:31:25.333+05:302009-05-29T22:31:25.333+05:30ಸುನಾಥ ಅವರೆ,
‘ಇವ ನಮ್ಮವ’ ನಾಟಕವನ್ನು ನಾನು ಓದಿರುತ್ತೇನೆ...ಸುನಾಥ ಅವರೆ, <br />‘ಇವ ನಮ್ಮವ’ ನಾಟಕವನ್ನು ನಾನು ಓದಿರುತ್ತೇನೆ.<br />ಪಾತ್ರಗಳ ಬೆಳವಣಿಗೆ ಹಾಗೂ ಸಂಭಾಷಣೆ ನನಗೆ ತುಂಬಾ ಹಿಡಿಸಿತು.<br />ನಿಮ್ಮ ವಿವರಣೆ ಓದಿ ಮತ್ತಷ್ಟು ಖುಶಿಯಾಯಿತು. ನಿಮ್ಮ ವಿಮರ್ಶೆ<br />ಚೆನ್ನಾಗಿ ಬಂದಿದೆ.Unknownhttps://www.blogger.com/profile/17562392452625100328noreply@blogger.comtag:blogger.com,1999:blog-5939841257923965225.post-73765537240208783122009-05-29T18:00:40.465+05:302009-05-29T18:00:40.465+05:30ಶಿವಪ್ರಕಾಶ!
ಧಾರವಾಡದ ಹುಡುಗೂರು ನಂಬಿಕಸ್ತರೆಪಾ!
(ನಾ ಧಾರವ...ಶಿವಪ್ರಕಾಶ!<br />ಧಾರವಾಡದ ಹುಡುಗೂರು ನಂಬಿಕಸ್ತರೆಪಾ!<br />(ನಾ ಧಾರವಾಡದಂವಾ ನೋಡ್ರಿ!)sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-4564860540053876732009-05-29T17:59:05.418+05:302009-05-29T17:59:05.418+05:30ಶೆಟ್ಟರ,
ನಿಮ್ಮ ದರ್ಶನಭಾಗ್ಯ ನನಗಾಗಲಿ!ಶೆಟ್ಟರ,<br />ನಿಮ್ಮ ದರ್ಶನಭಾಗ್ಯ ನನಗಾಗಲಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-35538489824281051432009-05-29T16:02:01.873+05:302009-05-29T16:02:01.873+05:30ಹಾಗೆ ನನ್ನೊಬ್ಬ ಧಾರವಾಢ ಗೆಳೆಯನಿಗೆ "ಧಾರವಾಡದ ಹುಡಗನ್ನ, ಬ...ಹಾಗೆ ನನ್ನೊಬ್ಬ ಧಾರವಾಢ ಗೆಳೆಯನಿಗೆ "ಧಾರವಾಡದ ಹುಡಗನ್ನ, ಬೆಳಗಾವಿ ಹುಡುಗೀನ ನಂಬಬಾರದು" ಅಂತ ಬದಲಾಯಿಸಿ ಚೂಡಯಿಸಿದೆ....ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-27951573408083239552009-05-29T15:56:41.825+05:302009-05-29T15:56:41.825+05:30ಕಾಕಾ,
ಪ್ರತಿ ಸಲದಂತೆ ಒಳ್ಳೆಯ ಸಂಗ್ರಹಯೋಗ್ಯ ವಿಶ್ಲೇಷನೆ.
...ಕಾಕಾ,<br /><br />ಪ್ರತಿ ಸಲದಂತೆ ಒಳ್ಳೆಯ ಸಂಗ್ರಹಯೋಗ್ಯ ವಿಶ್ಲೇಷನೆ.<br /><br />ಬಸವಣ್ಣ ಯಾಕೆ "ವಿಶ್ವಗುರು" ಎಂಬುದರ ಮಹತ್ವ ಹಾಗೂ ೧೨ನೆಯ ಶತಮಾನದಲ್ಲಿಯೇ ಬಸವಣ್ಣ ಮಂಡಿಸಿದ "ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು" ವಿಚಾರವನ್ನು, ವ್ಯಾಸ ದೇಶಪಾ೦ಡೆಯವರ " ಇವ ನಮ್ಮವ" ನಾಟಕವನ್ನು ಮತ್ತು ಅದರೊಳಗಿನ ಪಾತ್ರಗಳ ವಿವರಣೆಯೊ೦ದಿಗೆ ಛಲೊತಂಗೆ ವಿವರಿಸಿರಿ.<br /><br />ಒಂದು ಒಳ್ಳೆಯ ನಾಟಕ ಮತ್ತು ಒಬ್ಬ ಒಳ್ಳೆಯ ನಾಟಕಕಾರನನ್ನು ಪರಿಚಯಿಸಿದ್ದಿರಿ, ಧನ್ಯವಾದಗಳು.<br /><br />ಮುಂದಿನ ತಿಂಗಳು ಧಾರವಾಡಕ್ಕ ಬೆಟ್ಟಿ ಕೊಡಂವಿದ್ದಿನಿ, ನಿಮ್ಮ ದರ್ಶನಭಾಗ್ಯ ಸಿಗಲಿ.<br /><br />ಧನ್ಯವಾದಗಳೊಂದಿಗೆ<br />-ಶೆಟ್ಟರುAnonymousnoreply@blogger.comtag:blogger.com,1999:blog-5939841257923965225.post-56100952806716329872009-05-29T15:55:33.358+05:302009-05-29T15:55:33.358+05:30ದೇಸಾಯಿಯವರಿಗೆ ನೀವು ಕೊಟ್ಟ ಉತ್ತರದಲ್ಲಿ ಇರುವ ಗಾದೆ "ಧಾರ...ದೇಸಾಯಿಯವರಿಗೆ ನೀವು ಕೊಟ್ಟ ಉತ್ತರದಲ್ಲಿ ಇರುವ ಗಾದೆ "ಧಾರವಾಡದ ಮಳೀನ, ಬೆಳಗಾವಿ ಹುಡುಗೀನ ನಂಬಬಾರದು"! ನನಗೆ ಇಷ್ಟ ಆಯ್ತು... ಹ್ಹಾ ಹ್ಹಾ ಹ್ಹಾಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-83106390907534766202009-05-29T15:51:44.661+05:302009-05-29T15:51:44.661+05:30ವ್ಯಾಸ ದೇಶಪಾಂಡೆಯವರ ಹಾಗು ಅವರ "ಇವ ನಮ್ಮವ" ನಾಟಕದ ಬಗ್ಗೆ ...ವ್ಯಾಸ ದೇಶಪಾಂಡೆಯವರ ಹಾಗು ಅವರ "ಇವ ನಮ್ಮವ" ನಾಟಕದ ಬಗ್ಗೆ ಮಾಹಿತಿಯುಕ್ತ ಲೇಖನದ ಮೂಲಕ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು..ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-12286385721224132922009-05-29T10:46:18.563+05:302009-05-29T10:46:18.563+05:30ಪ್ರಕಾಶ,
ನಿಮಗೂ ನನ್ನ ಧನ್ಯವಾದಗಳು.ಪ್ರಕಾಶ,<br />ನಿಮಗೂ ನನ್ನ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-81507684193845406912009-05-29T10:45:13.777+05:302009-05-29T10:45:13.777+05:30ಚಂದ್ರಕಾಂತಾ,
‘ಇವ ನಮ್ಮವ’ ನಾಟಕದ ಪ್ರಕಾಶಕರ ವಿಳಾಸ ಹೀಗಿದೆ...ಚಂದ್ರಕಾಂತಾ,<br />‘ಇವ ನಮ್ಮವ’ ನಾಟಕದ ಪ್ರಕಾಶಕರ ವಿಳಾಸ ಹೀಗಿದೆ:<br />ಶ್ರೀ ವಿಷ್ಣು ನಾಯ್ಕ<br />ರಾಘವೇಂದ್ರ ಪ್ರಕಾಶನ<br />ಅಂಬಾರಕೊಡ್ಲ,<br />ಅಂಚೆ: ಅಂಕೋಲಾ,<br />ಉತ್ತರ ಕನ್ನಡ ಜಿಲ್ಲೆ.<br /><br />ನಾಟಕದ ಪ್ರತಿ ಅಲ್ಲಿ ಲಭ್ಯವಾಗಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-20876663881599480282009-05-29T10:00:28.377+05:302009-05-29T10:00:28.377+05:30ಸುನಾಥ ಸರ್...
ವ್ಯಾಸ ದೇಶಪಾಂಡೆಯವರ ಈ ನಾಟಕದ ಬಗೆಗೆ ನನ್ನ...ಸುನಾಥ ಸರ್...<br /><br />ವ್ಯಾಸ ದೇಶಪಾಂಡೆಯವರ ಈ ನಾಟಕದ ಬಗೆಗೆ ನನ್ನ ಮಿತ್ರ <br />ದಿವಾಕರ ಹೆಗಡೆಯವರ ಬಳಿ ಕೇಳಿದ್ದೆ..<br />(ಆಕಾಶವಾಣಿ ಧಾರವಾಡ)<br /><br />ಕಳ್ಳನ ಹ್ರದಯ ಪರಿವರ್ತನೆಯ ಕಥಾವಸ್ತು,<br />ಬಸವಣ್ಣನವರ ಹ್ರದಯ ವೈಶಾಲ್ಯ ಇಷ್ಟವಾಗುತ್ತದೆ..<br /><br />ನೀವು ವಿಮರ್ಶಿಸಿದ ರೀತಿಯೂ ಇಷ್ಟವಾಯಿತು...<br /><br />ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.com