tag:blogger.com,1999:blog-5939841257923965225.post746629986743962346..comments2024-02-29T07:14:52.690+05:30Comments on ಸಲ್ಲಾಪ: ಗಂಗಾವತರಣ..........ದ.ರಾ.ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger54125tag:blogger.com,1999:blog-5939841257923965225.post-17280227932001032023-08-07T17:19:46.526+05:302023-08-07T17:19:46.526+05:30Anonumusರೆ, ನೀವು ಯಾವುದೇ ಪಂಚಾಂಗ ಅಥವಾ ephemeris ದಲ್ಲ...Anonumusರೆ, ನೀವು ಯಾವುದೇ ಪಂಚಾಂಗ ಅಥವಾ ephemeris ದಲ್ಲಿ ಹುಡುಕಿದರೆ ನಿಮಗೆ ಎಲ್ಲ ಗ್ರಹಗಳ ಚಲನೆಗಳ ವಿವರಗಳು ಲಭ್ಯವಾಗುವವು. ಆದರೆ, ಬಹುತೇಕ ಪಂಚಾಂಗಗಳಲ್ಲಿ ನಿರಯನ ಚಲನೆಯನ್ನು ಕೊಟ್ಟಿರುತ್ತಾರೆ. ephemerisಗಳಲ್ಲಿ ಸಾಯನ ಚಲನೆಯನ್ನು ಕೊಟ್ಟಿರುತ್ತಾರೆ. ನೀವು ಸಾಯನ ಚಲನೆಯಲ್ಲಿ ಅಜಮಾಸು ೨೩.೫ ಕೂಡಿಸಿದರೆ, ನಿಮಗೆ ನಿರಯನ ಚಲನೆ ದೊರೆಯುವುದು. ಉದಾಹರಣೆಗೆ, ephemeris ಪ್ರಕಾರ, ಸೂರ್ಯನು ಡಿಶಂಬರ ೨೧/೨೨ರಂದು ಮಕರವೃತ್ತದ ಮೇಲೆ ಇರುತ್ತಾನೆ. ಇದರಲ್ಲಿ ೨೩.೫ ದಿನಗಳನ್ನು ಕೂಡಿಸಿದರೆ, ಸೂರ್ಯನು ಜನೇವರಿ ೧೪ರಂದು ಮಕರವೃತ್ತದಲ್ಲಿ ಇರುತ್ತಾನೆ. ಸಾಯನವು ನಮಗೆ ಗೋಚರವಾಗುವ ವಾಸ್ತವ ಸ್ಥಿತಿ. ನಿರಯನವು ಲೆಕ್ಕದಿಂದ ದೊರೆಯುವ ಸ್ಥಿತಿ. ಗುರುವು ಕನ್ಯಾಗತ ಎಂದು ಹೇಳುವಾಗ, ನಿರಯನವನ್ನು ಅವಲಂಬಿಸಿಯೇ ಹೇಳಿರುತ್ತಾರೆ. ನೀವು ಪಂಚಾಂಗದಲ್ಲಿ ಗುರುವು ಕನ್ಯಾರಾಶಿಗೆ ಯಾವಾಗ ಬಂದಿರುತ್ತಾನೆ ಎನ್ನುವುದನ್ನು ನೋಡಿದರೆ, ಆ ಸಮಯದಲ್ಲಿ, ಕೃಷ್ಣಾನದಿಯಲ್ಲಿ ಕನ್ಯಾಗತ ಇರುತ್ತದೆ. ( ಏಕೆಂದರೆ, ನನಗೆ ತಿಳಿದ ಮಟ್ಟಿಗೆ, ಕೃಷ್ಣಾ ನದಿಯು ಭೂಮಿಯ ಮೇಲೆ, ಕನ್ಯಾ ರಾಶಿಯ ಕೆಳಗೆ ಇದ್ದಿರಬಹುದು.) ಈ ವರ್ಷಪೂರ್ತಿ ಗುರುವು ಬಹುಶಃ ಮಕರ ರಾಶಿಯಲ್ಲಿ ಇದ್ದಂತೆ ತೋರುತ್ತದೆ. In that case, ಇನ್ನು ೬-೭ ವರ್ಷಗಳವರೆಗೆ ಕನ್ಯಾಗತ (ಅಂದರೆ ಗುರುವು ಕನ್ಯಾರಾಶಿಗೆ) ಬರುವುದಿಲ್ಲ. ಇದೆಲ್ಲವೂ ನನ್ನ ಅರೆಬರೆ ತಿಳಿವಳಿಕೆಯ ವಿವರಗಳು. ಇದರಲ್ಲಿ ಸಾಕಷ್ಟು ತಪ್ಪುಗಳು ಇರಬಹುದು. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-50322036412107990392023-07-26T21:17:14.696+05:302023-07-26T21:17:14.696+05:30ಧನ್ಯವಾದಗಳು. ಲೇಖನದಲ್ಲಿರುವ ಗುರುಗ್ರಹದ ರಾಶಿಚಲನೆ ಹಾಗೂ ಗ...ಧನ್ಯವಾದಗಳು. ಲೇಖನದಲ್ಲಿರುವ ಗುರುಗ್ರಹದ ರಾಶಿಚಲನೆ ಹಾಗೂ ಗಂಗೆಯ ಚಲನೆ ವಿವರ ಪೂರ್ತಿ ಎಲ್ಲಿ ಸಿಗಬಹುದು? Anonymousnoreply@blogger.comtag:blogger.com,1999:blog-5939841257923965225.post-27961104566280905522023-06-11T23:06:58.263+05:302023-06-11T23:06:58.263+05:30ಪ್ರಿಯ ಜಯಕುಮಾರರೆ, ನನ್ನ ಯಾವುದೇ ಲೇಖನದ ಯಾವುದೇ ಭಾಗವನ್ನು...ಪ್ರಿಯ ಜಯಕುಮಾರರೆ, ನನ್ನ ಯಾವುದೇ ಲೇಖನದ ಯಾವುದೇ ಭಾಗವನ್ನು ಬಳಸಿಕೊಳ್ಳಲು ನೀವು ಮುಕ್ತರಿದ್ದೀರಿ. ನನ್ನ ಅನುಮತಿ ನಿಮಗೆ ಬೇಕಾಗಿಲ್ಲ. ಆದುದರಿಂದ ನೀವು ಯಾವುದೇ ಸಂಕೋಚ ಹಾಗು ಸಂದೇಹವಿಲ್ಲದೆ ಮುಂದುವರಿಯಬಹುದು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-11958489138835069462023-06-09T15:06:04.796+05:302023-06-09T15:06:04.796+05:30ನಮಸ್ಕಾರ ಸುನಾಥರಿಗೆ...
ನಾವು ʻದೃಶ್ಯಕಾವ್ಯ ಕನ್ನಡʼ ಅಂತ ...ನಮಸ್ಕಾರ ಸುನಾಥರಿಗೆ... <br />ನಾವು ʻದೃಶ್ಯಕಾವ್ಯ ಕನ್ನಡʼ ಅಂತ ಯುಟ್ಯೂಬ್ ವಾಹಿನಿ ಶುರು ಮಾಡಿದ್ದೇವೆ. ಕನ್ನಡದ ಹಳೆ-ಹೊಸ ಗದ್ಯ,ಪದ್ಯ,ತಾಳೆಗರಿ,ಶಾಸನ ಇತ್ಯಾದಿಗಳಲ್ಲಿರುವ ವಿಷಯಗಳನ್ನು ಹೊಸ ಡಿಜಿಟಲ್ ತಲೆಮಾರಿಗೆ ತಲುಪಿಸುವ ಸಲುವಾಗಿ ಈ ವಾಹಿನಿ. ಇದರಲ್ಲಿ ತಾವು ʻಗಂಗಾವತರಣʼ ಕಾವ್ಯದ ಜೊತೆಗೆ ತಾವು ಬರೆದ ವಿವರ ವಾಚನ ಮಾಡಲು ಉತ್ಸುಕನಾಗಿದ್ದೇನೆ. ಇದಕ್ಕೆ ಹಾಗೂ ತಮ್ಮ ಹೆಸರು ನಮೂದಿಸಲು ಸಹ ಅನುಮತಿ ನೀಡಬೇಕಾಗಿ ವಿನಂತಿ.ಕಾಶಿಗೆ ಹೋಗಿ ಗಂಗೆಯ ಚಿತ್ರೀಕರಣ ಮಾಡಿಕೊಂಡು ಬಂದಿದ್ದೇವೆ. ಆ ದೃಶ್ಯಾವಳಿ ಜೋಡಿಸುತ್ತೇವೆ. <br /><br />ನಮ್ಮ ಯುಟ್ಯೂಬ್ ವಾಹಿನಿ : drishyakavyakannada<br />contact: 8310125604 (Jayakumar Vinayak)Anonymousnoreply@blogger.comtag:blogger.com,1999:blog-5939841257923965225.post-43454567242853754002021-03-22T20:35:41.441+05:302021-03-22T20:35:41.441+05:30ಧನ್ಯವಾದಗಳು, ಪ್ರದೀಪರೆ.ಧನ್ಯವಾದಗಳು, ಪ್ರದೀಪರೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-73707659701106759612021-03-21T09:44:38.240+05:302021-03-21T09:44:38.240+05:30ಕವಿತೆಯ ಒಳಹೊರಗನ್ನು ಅತ್ಯಂತ ಅರ್ಥಗರ್ಭಿತವಾಗಿ ವಿವರಣೆ ನೀಡ...ಕವಿತೆಯ ಒಳಹೊರಗನ್ನು ಅತ್ಯಂತ ಅರ್ಥಗರ್ಭಿತವಾಗಿ ವಿವರಣೆ ನೀಡಿರುವಿರಿ, ಬೇಂದ್ರೆಯವರ ಮನೋಭೂಮಿಕೆಯ ಪ್ರತಿಬಿಂಬದಂತಿದೆ ನಿಮ್ಮ ವಿಶ್ಲೇಷಣೆ.Pradeep M Bhttps://www.blogger.com/profile/00448730229399374552noreply@blogger.comtag:blogger.com,1999:blog-5939841257923965225.post-55546565053064350882018-08-23T21:49:16.729+05:302018-08-23T21:49:16.729+05:30ಪುನೀತರೆ,
ನಿಮಗೆ ಪ್ರತಿಕ್ರಿಯಿಸಲು ನನ್ನಿಂದ ದೀರ್ಘ ವಿಲಂಬ...ಪುನೀತರೆ, <br />ನಿಮಗೆ ಪ್ರತಿಕ್ರಿಯಿಸಲು ನನ್ನಿಂದ ದೀರ್ಘ ವಿಲಂಬವಾಯಿತು. ಕ್ಷಮಿಸಿರಿ. ನಿಮ್ಮ ದೃಶ್ಯಜೋಡಣೆ ಅತ್ಯುತ್ತಮವಾಗಿದೆ. ಈ ದೃಶ್ಯಾವಳಿಯನ್ನು ನನಗೆ ತೋರಿಸಿದ ಹಾಗು ಉತ್ಕೃಷ್ಟವಾದ ಹಾಡು ಕೇಳಿಸಿದ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-52931371262799698172018-08-16T11:38:27.852+05:302018-08-16T11:38:27.852+05:30ಸುನಾಥ್ ಸರ್,
ಈ ಮಳೆಗಾಲದಲ್ಲಿ ಮಳೆನಾಡಲ್ಲಿ ಈ ಹಾಡು ಗುನುಗ...ಸುನಾಥ್ ಸರ್,<br /><br />ಈ ಮಳೆಗಾಲದಲ್ಲಿ ಮಳೆನಾಡಲ್ಲಿ ಈ ಹಾಡು ಗುನುಗುತ್ತಾ ನೋಡಿದ ಜಲಪಾತಗಳ ದೃಶ್ಯಗಳ್ನ ಜೋಡಿಸಿ ಮಾಡಿದ ಹಾಡು . <br /><br />https://www.youtube.com/watch?v=qxbm2oLn_DwPunithhttps://www.blogger.com/profile/10692970150696805340noreply@blogger.comtag:blogger.com,1999:blog-5939841257923965225.post-72901842014549933432015-10-27T21:13:50.595+05:302015-10-27T21:13:50.595+05:30ಧನ್ಯವಾದಗಳು, ಮೇಡಮ್!ಧನ್ಯವಾದಗಳು, ಮೇಡಮ್!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65595938846818812652015-10-27T11:50:26.501+05:302015-10-27T11:50:26.501+05:30ಅದ್ಭುತ ! ಧನ್ಯವಾದಗಳು ಅದ್ಭುತ ! ಧನ್ಯವಾದಗಳು Mamta Rivonkarhttps://www.blogger.com/profile/00696918498503667728noreply@blogger.comtag:blogger.com,1999:blog-5939841257923965225.post-35800084100220611632015-10-26T23:00:58.500+05:302015-10-26T23:00:58.500+05:30ಮಮತಾ ಮೇಡಮ್,
‘ನಾಕು ತಂತಿ’ ಕವನದ ಬಗೆಗೆ ಒಂದು ಲೇಖನವನ್ನು ...ಮಮತಾ ಮೇಡಮ್,<br />‘ನಾಕು ತಂತಿ’ ಕವನದ ಬಗೆಗೆ ಒಂದು ಲೇಖನವನ್ನು ಇದೇ ಬ್ಲಾ^ಗಿನಲ್ಲಿ ಬರೆದಿದ್ದೇನೆ. ಅದರ ಕೊಂಡಿ ಹೀಗಿದೆ: http://sallaap.blogspot.in/2008/04/blog-post.html<br /><br />ಬ್ಲಾ^ಗ್ ಪೋಸ್ಟಿನ ಬಲಬದಿಯಲ್ಲಿ ನಿಮಗೆ Search this blog ಎನ್ನುವ ಒಂದು box ಸಿಗುತ್ತದೆ. ಅಲ್ಲಿ ನೀವು ಟೈಪ್ ಮಾಡಿದರೆ, ನೀವು ಹುಡುಕುತ್ತಿರುವ ವಿಷಯ ಸಿಗಬಹುದು.<br />sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47243137139699340992015-10-26T17:58:34.892+05:302015-10-26T17:58:34.892+05:30ಧನ್ಯವಾದಗಳು ... "ನಾಕು ತಂತಿ"ಯ ತಾತ್ಪರ್ಯ ಹುಡ...ಧನ್ಯವಾದಗಳು ... "ನಾಕು ತಂತಿ"ಯ ತಾತ್ಪರ್ಯ ಹುಡುಕುತ್ತಿದ್ದೆ ... ಸಾಧ್ಯವಾದರೆ ಪೋಸ್ಟ್ ಮಾಡುವಿರಾ ?Mamta Rivonkarhttps://www.blogger.com/profile/00696918498503667728noreply@blogger.comtag:blogger.com,1999:blog-5939841257923965225.post-62913510980734912472015-10-24T12:02:49.141+05:302015-10-24T12:02:49.141+05:30ಮಮತಾ ಮೇಡಮ್,
ಬೇಂದ್ರೆ ಅಸಾಮಾನ್ಯರು, ನಾನಲ್ಲ!! ನಿಮ್ಮ ಪ್ರ...ಮಮತಾ ಮೇಡಮ್,<br />ಬೇಂದ್ರೆ ಅಸಾಮಾನ್ಯರು, ನಾನಲ್ಲ!! ನಿಮ್ಮ ಪ್ರೀತಿಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-74270386613771733462015-10-23T12:33:43.928+05:302015-10-23T12:33:43.928+05:30ನಮಸ್ಕಾರ ಸುನಾಥರೇ!
ಬೇಂದ್ರೆಯವರ "ನಾಕು ತಂತಿ&quo...ನಮಸ್ಕಾರ ಸುನಾಥರೇ!<br /><br />ಬೇಂದ್ರೆಯವರ "ನಾಕು ತಂತಿ" ಭಾವಾರ್ಥ ಹುಡುಕುತಿದ್ದಾಗ ನನ್ನ ಪುನ್ಯವೇನೋ ಎಂಬಂತೆ ನಿಮ್ಮ ಬರವಣಿಗೆ ಸಿಕ್ಕಿದೆ ! "ನಾಕು ತಂತಿ" ಸಿಗಲಿಲ್ಲ ಆದರೆ ಅತ್ಯದ್ಭುತ ಸಂಕಲನ ಸಿಕ್ಕಿತು. <br />ನಿಮ್ಮ ಬರವಣಿಗೆ ನೋಡಿದರೆ ತಾವು ಅಸಮಾನ್ಯರು ಎಂದೆನಿಸುತ್ತದೆ. ಕೋಟಿ ಪ್ರಣಾಮಗಳು ನಿಮಗೆ.<br /><br />ಗಂಗಾವತರಣ ತಾತ್ಪರ್ಯ ಓದಿ ಖುಷಿಯಾಯಿತು.<br /> <br />ಶ್ರೇಷ್ಟರು ನೀವು..<br /><br />ನಮಸ್ಕಾರ <br />ಮಮತಾ Mamta Rivonkarhttps://www.blogger.com/profile/00696918498503667728noreply@blogger.comtag:blogger.com,1999:blog-5939841257923965225.post-40402214608274893852009-04-23T16:45:00.000+05:302009-04-23T16:45:00.000+05:30ಸುನಾಥ್ ಸರ್,
ನಿಜಕ್ಕೋ ನಿಮ್ಮ ಬರವಣಿಗೆ ಅಪೂರ್ವವಾದದ್ದು. ...ಸುನಾಥ್ ಸರ್,<br /><br />ನಿಜಕ್ಕೋ ನಿಮ್ಮ ಬರವಣಿಗೆ ಅಪೂರ್ವವಾದದ್ದು. ಅರ್ಥ ಗರ್ಭಿತ, ಸಾಮಾನ್ಯ ಮನುಷ್ಯನಿಗೂ ನಿಲುಕುವಂಥದ್ದು. ನಿಮ್ಮ ಬರಹಗಳನ್ನು ಓದುವಾಗ ನಿಜಕ್ಕೋ ವರ್ಣನಾತೀತ ಆನಂದವಾಗುತ್ತದೆ. ಹೀಗೆ ನಿಮ್ಮ ಬರವಣಿಗೆ ನಿರಂತರವಾಗಿರಲಿಅವೀನ್https://www.blogger.com/profile/05444398291071443776noreply@blogger.comtag:blogger.com,1999:blog-5939841257923965225.post-58668259097343269422008-09-19T15:17:00.000+05:302008-09-19T15:17:00.000+05:30ಅರ್ಚನಾ,ನಿನಗೆ ಧನ್ಯವಾದಗಳು.-ಕಾಕಾಅರ್ಚನಾ,<BR/>ನಿನಗೆ ಧನ್ಯವಾದಗಳು.<BR/>-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-89630508304633800062008-09-17T16:49:00.000+05:302008-09-17T16:49:00.000+05:30ಸುನಾಥ ಕಾಕಾ,ನೀವು ಇಷ್ಟು ಚಂದ ವಿವರಣೆ ನೀಡಿದ್ದೀರಲ್ಲಾ..ನನ...ಸುನಾಥ ಕಾಕಾ,<BR/>ನೀವು ಇಷ್ಟು ಚಂದ ವಿವರಣೆ ನೀಡಿದ್ದೀರಲ್ಲಾ..ನನಗೆ ಓದಲು ಬಹಳ ಖುಷಿ.<BR/>ಪ್ರೀತಿಯಿಂದ,<BR/>ಅರ್ಚನಾArchuhttps://www.blogger.com/profile/08123410119357697404noreply@blogger.comtag:blogger.com,1999:blog-5939841257923965225.post-78553685042697623142008-09-11T01:21:00.000+05:302008-09-11T01:21:00.000+05:30ಶ್ರೀ ಕೃಷ್ಣ ಕಟ್ಟಿ ನನ್ನ ಸೋದರ ಸಂಬಂಧಿ. ಅವರಿರುವದು ಹೊಸಪೇ...ಶ್ರೀ ಕೃಷ್ಣ ಕಟ್ಟಿ ನನ್ನ ಸೋದರ ಸಂಬಂಧಿ. ಅವರಿರುವದು ಹೊಸಪೇಟೆಯಲ್ಲಿ. ಅವರ ಜಂಗಮ ದೂರವಾಣಿ ಸಂಖ್ಯೆ 9448580056. ಕನ್ನಡ ಸಾಹಿತ್ಯದ, ಅದರಲ್ಲಿಯೂ ಅಂಬಿಕಾತನಯದತ್ತರ ಪರಮ ಭಕ್ತರು.ಶ್ರೀ ಕುರ್ತಕೋಟಿಯವರ ಶಿಷ್ಯರು. ಅವರಿಂದ ನಮ್ಮ ಬ್ಲಾಗಿಗೆ ಒಳ್ಳೆ ಲೇಖನಗಳು ಬರಬಹುದೆಂಬ ಆಸೆ.Anonymousnoreply@blogger.comtag:blogger.com,1999:blog-5939841257923965225.post-10495536843119402132008-09-10T12:04:00.000+05:302008-09-10T12:04:00.000+05:30ವಿನಾಯಕರೆ,ಬೇಂದ್ರೆಯವರನ್ನು ನಾನು ಕೆಲವೊಮ್ಮೆ ನೋಡಿದ್ದೇನೆ....ವಿನಾಯಕರೆ,<BR/>ಬೇಂದ್ರೆಯವರನ್ನು ನಾನು ಕೆಲವೊಮ್ಮೆ ನೋಡಿದ್ದೇನೆ. ಆದರೆ ಆ ಮಹಾಕವಿಯ ಹತ್ತಿರ ಹೋಗುವ ಧೈರ್ಯ ಮಾಡಿಲ್ಲ.<BR/>ಅವರ ವ್ಯಕ್ತಿತ್ವ ಸಂಕೀರ್ಣವಾದದ್ದು.<BR/>"ಪಲವುಂ ನಾಲಗೆಯುಳ್ಳವಂ ಬಣ್ಣಿಸಲ್ಕಾರನಾ ಕವಿಯಮ್,<BR/>ಮತ್ತಿನ ಮಾನಸರೇನ್ ಬಣ್ಣಿಪರು?" ಎಂದು ಆಂಡಯ್ಯನ ಸಾಲುಗಳನ್ನು ತಿರುಚಿ ಹೇಳಬಹುದು, ಬೇಂದ್ರೆಯವರ ಬಗೆಗೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-48136983643300734962008-09-10T11:58:00.000+05:302008-09-10T11:58:00.000+05:30nilಗಿರಿಜಾ,ನಾನು ನಿಮಗೆಲ್ಲರಿಗೂ ಕಾಕಾ.ನೀವು ಕಾಕಾ ಅಂದರೆ ನ...nilಗಿರಿಜಾ,<BR/>ನಾನು ನಿಮಗೆಲ್ಲರಿಗೂ ಕಾಕಾ.<BR/>ನೀವು ಕಾಕಾ ಅಂದರೆ ನನಗೆ ಖುಶಿ.<BR/>-ಕಾಕಾsunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-25538257266674732402008-09-10T11:56:00.000+05:302008-09-10T11:56:00.000+05:30ಕಟ್ಟಿಯವರೆ,ಕೃಷ್ಣ ಕಟ್ಟಿಯವರು ಧಾರವಾಡಕ್ಕೆ ಬಂದಾಗ ಸಂಪರ್ಕಿ...ಕಟ್ಟಿಯವರೆ,<BR/>ಕೃಷ್ಣ ಕಟ್ಟಿಯವರು ಧಾರವಾಡಕ್ಕೆ ಬಂದಾಗ ಸಂಪರ್ಕಿಸುವೆ.<BR/>ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-2876324035432366322008-09-10T11:44:00.000+05:302008-09-10T11:44:00.000+05:30ನಮಸ್ತೆ,ಸುನಾಥರೇ ನಿಮ್ಮ ಬ್ಲಾಗು ಇವತ್ತು ಕಣ್ಣಿಗೆ ಬಿತ್ತು....ನಮಸ್ತೆ,<BR/>ಸುನಾಥರೇ ನಿಮ್ಮ ಬ್ಲಾಗು ಇವತ್ತು ಕಣ್ಣಿಗೆ ಬಿತ್ತು. ತುಂಬಾ ಚೆನ್ನಾಗಿದೆ. ಬೇಂದ್ರೆ ನಿಜಕ್ಕೂ ಎಲ್ಲಾ ತಲೆಮಾರಿನವರು ನೆನಪಿಸಿಕೊಳ್ಳಬೇಕಾದ ಕವಿ. ಆದರೆ ದುರಂತವೆಂಬಂತೆ ಈ ತಲೆಮಾರಿಗೆ ಅವರ ನೆನಪು ಮಾಸಿಹೋಗುತ್ತಿದೆ. ಬೇಂದ್ರೆ ಒಡನಾಡಿಗಳಾದ ಸುರೇಶ್ ಕುಲಕರ್ಣಿ ಸಿಕ್ಕಾಗಲೆಲ್ಲಾ ಬೇಂದ್ರೆ ವ್ಯಕ್ತಿತ್ವದ ಕುರಿತು ವಿವರಿಸುತ್ತಿರುತ್ತಾರೆ. ಅವರ ಕವಿತೆಗಿಂತ ವ್ಯಕ್ತಿತ್ವ ಇನ್ನೂ ದೊಡ್ಡದು ಅಂತಾ ನನ್ನ ಭಾವನೆ. ಆ ಕುರಿತು ನಿಮಗೆ ತಿಳಿದಿದ್ದರೆ ಒಂಚೂರು ಬರೆಯಿರಿ. (ನಮಗಾಗಿ!)<BR/>ವಿನಾಯಕ ಕೋಡ್ಸರವಿನಾಯಕ ಕೆ.ಎಸ್https://www.blogger.com/profile/01365573644975654456noreply@blogger.comtag:blogger.com,1999:blog-5939841257923965225.post-45187325158494413532008-09-10T03:53:00.000+05:302008-09-10T03:53:00.000+05:30" ಇಳಿದು ಬಾ ತಾಯಿ...." ನನಗೆ ತುಂಬಾ ಇಷ್ಟವಾದ ಹಾಡು. ಪೂ..." ಇಳಿದು ಬಾ ತಾಯಿ...." ನನಗೆ ತುಂಬಾ ಇಷ್ಟವಾದ ಹಾಡು. ಪೂರ್ಣ ಅರ್ಥ ತಿಳಿಸಿ, ಬಿಡಿಸಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. <BR/><BR/>ಆಂದ ಹಾಗೆ ನಾನೂ ನಿಮ್ಮನ್ನು " ಕಾಕಾ" ಎಂದೇ ಕರೆಯಲೇ? ;)<BR/><BR/><BR/>ನಿಮ್ಮ ಪುಣ್ಯ ಒಳ್ಳೆಯ ಕನ್ನಡ ಮೇಷ್ಟ್ರು ಸಿಕ್ಕಿದ್ರು. ನಮಗೆ ಸಿಕ್ಕ ಕನ್ನಡ ಲೆಕ್ಚರರ್ ಬಗ್ಗೆ ಏನು ಹೇಳುವುದು? :( <B>" ನಾಗರ ಹಾವೇ.."</B> ಅಂದ್ರೆ ಏನಪ್ಪಾ ಅಂದ್ರೇ ....ನಾಗರ ಹಾವೇ...."<B> ಹಾವೊಳು ಹೂವೇ..</B>" ಅಂದ್ರೆ ಏನಪ್ಪಾ ಅಂದ್ರೇ... ಹಾವೊಳು ಹೂವೇ.." ಎಂದು ಹೇಳಿಕೊಟ್ಟ ಜಾತಿಯವರು.NilGirihttps://www.blogger.com/profile/05878649568367403490noreply@blogger.comtag:blogger.com,1999:blog-5939841257923965225.post-33917916896302725962008-09-08T23:04:00.000+05:302008-09-08T23:04:00.000+05:30ಶ್ರೀ ಕೃಷ್ಣ ಕಟ್ಟಿಯವರು ಬೇಂದ್ರೆ ಸಾಹಿತ್ಯದಲ್ಲಿಯೇ ಪಿ.ಎಚ್...ಶ್ರೀ ಕೃಷ್ಣ ಕಟ್ಟಿಯವರು ಬೇಂದ್ರೆ ಸಾಹಿತ್ಯದಲ್ಲಿಯೇ ಪಿ.ಎಚ್ ಡಿ., ಮಾಡಿರುವರು. ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆವರಿಗೆ ಲಸ ಮಾಡುತ್ತಿರುವರು. ಅವರಿಗೆ ಕುರ್ತಕೋಟಿಯವರು 'ಗೈಡ' ಆಗಿದ್ದರು. 'ಸಲ್ಲಾಪ'ದ ಕುರಿತು ಅವರಿಗೆ ಹೇಳಿದ್ದೆ.Anonymousnoreply@blogger.comtag:blogger.com,1999:blog-5939841257923965225.post-66747599664350078772008-09-07T10:54:00.000+05:302008-09-07T10:54:00.000+05:30ಮಗೂ,ನಂದೇನು ಅಂಥಾ ದೊಡ್ಡ ಅಧ್ಯಯನವಲ್ಲ. ಕೀರ್ತಿನಾಥ ಕುರ್ತಕ...ಮಗೂ,<BR/>ನಂದೇನು ಅಂಥಾ ದೊಡ್ಡ ಅಧ್ಯಯನವಲ್ಲ. ಕೀರ್ತಿನಾಥ ಕುರ್ತಕೋಟಿ ಇದ್ದರು. ಅವರನ್ನು ನಿಜವಾಗಿಯೂ 'ಬೇಂದ್ರೆ ಡಿಕ್ಷನರಿ' ಅಂತಾ ಕರೀಬಹುದು. ಜಿ.ಎಸ್.ಆಮೂರ, ವಾಮನ ಬೇಂದ್ರೆ ಇವರೆಲ್ಲ ಬೇಂದ್ರೆ ಸಾಹಿತ್ಯದ ಆಳವಾದ ಅಭ್ಯಾಸಿಗಳು.<BR/>-ಕಾಕಾsunaathhttps://www.blogger.com/profile/13386371953472087631noreply@blogger.com