tag:blogger.com,1999:blog-5939841257923965225.post7635377776692538065..comments2024-02-29T07:14:52.690+05:30Comments on ಸಲ್ಲಾಪ: ಮನೋಹರ ಗ್ರಂಥಮಾಲೆಯ ಎರಡು ಕೃತಿಗಳುsunaathhttp://www.blogger.com/profile/13386371953472087631noreply@blogger.comBlogger8125tag:blogger.com,1999:blog-5939841257923965225.post-66109115890522268242022-10-29T18:31:48.091+05:302022-10-29T18:31:48.091+05:30 Richland Hills, Thank you so much! Richland Hills, Thank you so much!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14667365282074169772022-10-26T18:31:39.558+05:302022-10-26T18:31:39.558+05:30Nice blogg you haveNice blogg you havePool Installation North Richland Hillshttps://www.expert-pools.com/us/texas-pool-builders/pool-installation-north-richland-hills.shtmlnoreply@blogger.comtag:blogger.com,1999:blog-5939841257923965225.post-972098200695889162018-06-18T18:56:06.339+05:302018-06-18T18:56:06.339+05:30ರಾಜೋ, ನಿಮ್ಮಲ್ಲಿ ಕಾಲೆಳೆಯುವ ಪ್ರವೃತ್ತಿ ಇದೆ ಎನ್ನುವುದರ ...ರಾಜೋ, ನಿಮ್ಮಲ್ಲಿ ಕಾಲೆಳೆಯುವ ಪ್ರವೃತ್ತಿ ಇದೆ ಎನ್ನುವುದರ ಅರಿವಾಯಿತು. ಇನ್ನು ನಾನು ಎಚ್ಚರಿಕೆಯಿಂದ ಇರಬೇಕು! ವಿಭಿನ್ನ ದೇಶಗಳಲ್ಲಿ ವಿಭಿನ್ನ ಕಾಲಗಳಲ್ಲಿ ರಚಿತವಾದ ಸಾಹಿತ್ಯಕೃತಿಗಳಲ್ಲಿ ಮೂಡುವ ಸಾಮ್ಯತೆಯ ಬಗೆಗೆ ಹೇಳಿದ್ದೀರಲ್ಲ. ಅದರ ಒಂದು amazing ಉದಾಹರಣೆಯನ್ನು ಕೊಡುತ್ತೇನೆ. ನಮ್ಮ ಪುರಂದರದಾಸರ ಪ್ರಸಿದ್ಧ ಕೀರ್ತನೆ ನಿಮಗೆ ಗೊತ್ತಿದೆ:<br />“ಹೆಂಡತಿ ಸಂತತಿ ಸಾವಿರವಾಗಲಿ….”<br /><br />ಇಂತಹದೇ ಒಂದು ಸಾಲು ಲೀ ಹಂಟ ಎನ್ನುವ ಆಂಗ್ಲ ಲೇಖಕನ ಒಂದು ಕೃತಿಯಲ್ಲಿ ಸಹ ಕಾಣುತ್ತದೆ:<br />“Abou Ben Adhem may his tribe increase.”<br /><br />ಈ ಸಾಲುಗಳ ಸಂದರ್ಭ ಹಾಗು ಮಥಿತಾರ್ಥ ಬೇರೆ ಇರಬಹುದು. ಆದರೆ ಸಾಲುಗಳ ರಚನೆಯಲ್ಲಿ ಎಂಥಾ ಸಾಮ್ಯತೆ ಇದೆಯಲ್ಲವೆ? ದಾಸರ ಕಾಲ (೧೪೮೦-೧೫೬೪), ದೇಶ (ಕನ್ನಡ ನಾಡು); ಲೀ ಹಂಟನ ಕಾಲ(1784-1859), ದೇಶ ಯಾವುದು (ಇಂಗ್ಲಂಡ). ಆದರೆ ಈ ಸಾಲುಗಳ ನಡುವಿನ ಸಾಮ್ಯತೆ ಅಚ್ಚರಿ ಹುಟ್ಟಿಸುವಂತಹದು!<br /><br /><br />sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-54345719921201218582018-06-18T11:18:42.178+05:302018-06-18T11:18:42.178+05:30ನಮಸ್ಕಾರ ಸರ್,
ಸಾಹಿತ್ಯದಲ್ಲಿ ಈ ರೀತಿಯ ಸಾಮ್ಯತೆಗಳು ಸಾಮಾನ...ನಮಸ್ಕಾರ ಸರ್,<br />ಸಾಹಿತ್ಯದಲ್ಲಿ ಈ ರೀತಿಯ ಸಾಮ್ಯತೆಗಳು ಸಾಮಾನ್ಯ ಎನಿಸುವಷ್ಟರಮಟ್ಟಿಗೆ ಪ್ರಚಲಿತದಲ್ಲಿವೆ. ಅನೇಕ ಸಂದರ್ಭಗಳಲ್ಲಿ ಇದು ಕೃತಿಚೌರ್ಯವೇ ಆಗಿರುತ್ತದೆ. ಅದೇ ರೀತಿ ದೇಶಕಾಲ ಬೇರೆಬೇರೆಯಾಗಿದ್ದರೂ ಒಬ್ಬರ ಕೃತಿಯನ್ನು ಇನ್ನೊಬ್ಬರು ಓದಿರಬಹುದಾದ ಸಂಭವಗಳು ಇಲ್ಲದೇ ಇದ್ದರೂ ಇಬ್ಬರ ಲೇಖಕರ ಸಾಹಿತ್ಯವು ಅಚ್ಚರಿ ಎನಿಸುವಷ್ಟು ಸಾಮ್ಯತೆಯಿಂದ ಕೂಡಿರುವದನ್ನು ನೋಡಿದ್ದೇನೆ. ಒಂಭತ್ತನೇ ತರಗತಿಯಲ್ಲಿದ್ದಾಗ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮೊದಲ ಹನಿಗವನ ಪಕ್ಕಾ ಕದ್ದಮಾಲೇ ಆಗಿತ್ತು. ಅದೇ ರೀತಿ ಒಂದೆರೆಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಾನು ಮತ್ತು ನನ್ನ ಸ್ನೇಹಿತರೊಬ್ಬರು ಬರೆದ ವಿಚಾರ ಒಂದೇ ಆಗಿತ್ತಲ್ಲದೇ ಇಬ್ಬರೂ ಪೋಸ್ಟ್ ಮಾಡಿದ ಸಮಯ ಸೆಕೆಂಡುಗಳೂ ಸೇರಿದಂತೆ ಒಂದೇ ಸಮಯವಾಗಿತ್ತು!ಅಷ್ಟೇ ಅಲ್ಲ, ಅದಕ್ಕೆ ಸಂಬಂಧಿಸಿದಂತೆ ನಾವು ಪರಸ್ಪರ ವ್ಯಕ್ತಪಡಿಸಿದ್ದ ಅಚ್ಚರಿಯ ಮಾತುಗಳೂ ಒಂದೇ ಸಮಯದಲ್ಲಿ ಒಂದೇ ತೆರನಾಗಿ ಮೂಡಿ ಬಂದಿದ್ದುಂಟು.<br /><br />ಎಲ್ಲಕ್ಕಿಂತ ತಮಾಷೆಯೆಂದರೆ, ತೀರ ಇತ್ತೀಚೆಗೆ ಬೆಂಗಳೂರಿನ ಹೋಟೆಲ್ ಒಂದರಲ್ಲಿ ಚಹಾ ಸೇವಿಸುತ್ತಿದ್ದ ನಾನು ಒಬ್ಬ ವ್ಯಕ್ತಿಯನ್ನು ನೋಡುತ್ತಲೇ ಅಚ್ಚರಿಗೊಳಗಾಗಿದ್ದೆ. ತಡಮಾಡದೇ ಅವರಿಗೆ ಗೊತ್ತಾಗದಂತೆ ನನ್ನ ಮೊಬೈಲ್ ನಲ್ಲಿ ಅವರ ಫೋಟೋ ತೆಗೆದು ಊರಲಿದ್ದ ನನ್ನ ಲೆಕ್ಚರರ್ ಒಬ್ಬರಿಗೆ ರವಾನಿಸಿದ್ದೆ. ತಕ್ಷಣ ನನಗೆ ಪೋನಾಯಿಸಿದ್ದ ಆ ಲೆಕ್ಚರರು ತಾವು ಬೆಂಗಳೂರಿಗೆ ಕೆಲದಿನಗಳ ಹಿಂದೆ ಬಂದಿದ್ದನ್ನೂ ಹೇಳಿಕೊಂಡು, ತಮ್ಮನ್ನು ಹೀಗೆ ನೋಡಿದ್ದರೂ ಯಾಕೆ ತಮ್ಮನ್ನು ಮಾತನಾಡಿಸಲಿಲ್ಲವೆಂದೂ ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು! <br />ಆಗ ನಾನು ಕುಶಾಲಿನಿಂದ 'ಗುರುಗಳೇ, ಫೋಟೋದಲ್ಲಿರುವದು ನೀವಲ್ಲ, ನಿಮ್ಮ ಲೀಲೆ! ನಾನೀಗ ನಿಮ್ಮೆದುರಿಗೇ ನಿಂತು ಚಹಾ ಕುಡಿಯುತ್ತಿದ್ದೇನೆ..' ಅಂತ ಅವರ ಕಾಲೆಳೆದಿದ್ದೆ. <br /><br />ವಿಷಯ ಹೇಳಿದ ಮೇಲೆ ಸ್ವತಃ ಮೆಷ್ಟರೇ ಬೇಸ್ತುಬಿದ್ದಿದ್ದರು..<br /><br />-ರಾಜೋರಾಘವೇಂದ್ರ ಜೋಶಿhttps://www.blogger.com/profile/17363727726010521224noreply@blogger.comtag:blogger.com,1999:blog-5939841257923965225.post-74519645318960892612018-06-08T22:25:23.577+05:302018-06-08T22:25:23.577+05:30kalasakriಯವರೆ, ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ...kalasakriಯವರೆ, ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.<br />ಇಂತಹ ಲೇಖನಗಳನ್ನು ಬರೆಯುವವರು ಕೊನೆಯ ಪಕ್ಷದಲ್ಲಿ, ‘ಆಧಾರಿತ, ಪ್ರೇರಿತ’ ಎಂದಾದರೂ ನಮೂದಿಸಿದರೆ, ಅಷ್ಟರ ಮಟ್ಟಿಗೆಯಾದರೂ ಪ್ರಾಮಾಣಿಕರಾಗುತ್ತಾರೆ. ನನ್ನ ಮತ್ತೊಂದು ಅನುಭವವನ್ನು ನಿಮಗೆ ಹೇಳುತ್ತೇನೆ. ಬಹುಶಃ ೧೯೬೮ನೆಯ ಇಸವಿಯಲ್ಲಿ ನಾನು ‘ಮಯೂರ’ ಮಾಸಪತ್ರಿಕೆಯಲ್ಲಿ ಒಂದು ‘ಸತ್ಯಕಥೆ’ಯನ್ನು ಒದಿದೆ. ಕೆಲವು ವರ್ಷಗಳ ಹಿಂದೆ Readers' Digestದಲ್ಲಿ ಪ್ರಕಟಿತವಾದ First Prson Account ಶೀರ್ಷಿಕೆಯಲ್ಲಿ ಪ್ರಕಟವಾದ ವೈದ್ಯಕೀಯ ಅನುಭವವೆ ಇದೀಗ ಡಾಕ್ಟರ್ ಶಿವಣ್ಣ ಎನ್ನುವವರ ಹೆಸರಿನಲ್ಲಿ ಪ್ರಕಟವಾಗಿತ್ತು. ನಾನು Readers' Digestನ ಸಂಪಾದಕರಿಗೆ ಪತ್ರ ಬರೆದು ಈ ವಿಷಯವನ್ನು ತಿಳಿಸಿದೆ. ಅವರು ಬಹುಶಃ ಇದೊಂದು Case of plagiarism ಇರಬಹುದು ಎಂದಷ್ಟೆ ನನಗೆ ಉತ್ತರಿಸಿದರು. ಅವರು ಏನಾದರೂ ಕ್ರಮ ತೆಗೆದುಕೊಂಡರೊ ಎನ್ನುವುದು ನನಗೆ ಗೊತ್ತಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-60264102775598064372018-06-08T19:15:03.812+05:302018-06-08T19:15:03.812+05:30ನಾನೂ ಸಾಮ್ಯ ಇರುವ ಎರಡು ಜತೆ ಕತೆಗಳನ್ನು 20-25 ವರುಷಗಳ ಅಂ...ನಾನೂ ಸಾಮ್ಯ ಇರುವ ಎರಡು ಜತೆ ಕತೆಗಳನ್ನು 20-25 ವರುಷಗಳ ಅಂತರದಲ್ಲಿ ಮಯೂರ / ತುಷಾರ / ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಓದಿದ್ದೇನೆ. <br /><br />1) ಒಂದು ಜತೆ ಕತೆಗಳಲ್ಲಿ ಒಂದು ಮಠ, ಅಲ್ಲಿನ ತಾಳೆಗರಿಗಳಿಗೆ ಬಲು ಗೌರವ. ಯಾರೂ ಓದಿಲ್ಲ. ಒಬ್ಬ ಸಂಶೋಧಕ ಅದನ್ನು ಕಷ್ಟಪಟ್ಟು ಪಡೆದು ಓದಿದರೆ .... ಅಲ್ಲಿದ್ದದ್ದು ಜಂಕ್! ಮೂಲ ಕತೆಯಲ್ಲಿ ನ ಮಠದ ಹೆಸರು ಸುದ್ದಂಗಿ ಅಂತ ನೆನಪಿದೆ.<br /><br />2) ಇನ್ನೊಂದು ಜತೆ ಕತೆಗಳಲ್ಲಿ ಎಳೆಯ ಮಗು ತಾಯಿಯನ್ನು ಹುಡುಕುತ್ತದೆ. ಸ್ವಲ್ಪ ಹೊತ್ತಿನ ನಂತರ ತಾಯಿ ತಂದೆ ಸರಸ ಮುಗಿಸಿ ಬರುತ್ತಾರೆ ! <br /><br /> ಪುಟ್ಟ ನ ಅರಿವಿನ ಬಟ್ಟಲಿಗೆ .... ಅಂತಲೋ ಮಗುವಿನ ಜಗತ್ತಿಗೆ ತಾಯಿಯೇ ಕೇಂದ್ರ ' ಆದರೆ .... ಎಂಬ ಟಿಪ್ಪಣಿಗಳಿದ್ದವುkalsakrihttps://www.blogger.com/profile/12528641666780167912noreply@blogger.comtag:blogger.com,1999:blog-5939841257923965225.post-75900404774828369562018-06-07T12:07:05.658+05:302018-06-07T12:07:05.658+05:30ಧನ್ಯವಾದಗಳು, ಶ್ರೀಕಾಂತರೆ. ಕೆಲವು ಲೇಖಕರು ತಾವು ಮಾಡಿದ ಅನ...ಧನ್ಯವಾದಗಳು, ಶ್ರೀಕಾಂತರೆ. ಕೆಲವು ಲೇಖಕರು ತಾವು ಮಾಡಿದ ಅನುಕರಣೆಗಳನ್ನು, ಅನುಸರಣೆಗಳನ್ನು ಹಾಗು ಪ್ರೇರಣೆಗಳನ್ನು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಕೆಲವರು ತಮ್ಮ ಮೇಲಾದ ಪ್ರಭಾವಗಳನ್ನು ಬಹಿರಂಗವಾಗಿ ಹೇಳುತ್ತಾರೆ. ಎರಡನೆಯವರ ಗುಂಪಿನಲ್ಲಿ ಬೇಂದ್ರೆಯವರು ಬರುತ್ತಾರೆ. ಬೇಂದ್ರೆಯವರ ಮೇಲೆ ಅಲ್ಲಮಪ್ರಭುಗಳ ತಾತ್ವಿಕ ಹಾಗು ಭಾಷಿಕ ಪ್ರಭಾವ ಸಾಕಷ್ಟಾಗಿತ್ತು. ಬೇಂದ್ರೆಯವರ ಕೆಲವು ಕವನಗಳಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಆದರೆ ಬೇಂದ್ರೆಯವರ ಪ್ರತಿಭೆ ಎಷ್ಟಿದೆಯೆಂದರೆ, ನಿಮ್ಮ ಕವನವನ್ನು ಅವರು ತಮ್ಮದೇ ಕವನವೆನ್ನುವಷ್ಟು ಚೆನ್ನಾಗಿ ಮಾರ್ಪಡಿಸಿ ಬರೆಯಬಲ್ಲವರಾಗಿದ್ದರು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-45720175956176974702018-06-07T10:26:52.684+05:302018-06-07T10:26:52.684+05:30ಪ್ರಪಂಚದಲ್ಲಿ ಒಂದೇ ರೂಪದ ಏಳು ಮಂದಿ ಇರುತ್ತಾರೆ ಎನ್ನುತ್ತದ...ಪ್ರಪಂಚದಲ್ಲಿ ಒಂದೇ ರೂಪದ ಏಳು ಮಂದಿ ಇರುತ್ತಾರೆ ಎನ್ನುತ್ತದೆ ಲೋಕೋಕ್ತಿ.. ಓದಿದ ನೆನಪು.. ದೇಶದ ಎಲ್ಲಾ ಸಾಹಿತಿಗಳನ್ನು, ಲೇಖಕರನ್ನು ಸಾಲಾಗಿ ನಿಲ್ಲಿಸಿದರೆ ಒಬ್ಬರ ಕೈ ಇನ್ನೊಬ್ಬರ ಜೇಬಿನಲ್ಲಿರುತ್ತದೆ.. <br /><br />ಈ ರೀತಿಯ ಅನುಭವಗಳು ಒಂದು ರೀತಿಯ ಮಿಶ್ರ ಪ್ರತಿಕ್ರಿಯೆ ನೀಡುತ್ತದೆ.. ತಪ್ಪೋ ಒಪ್ಪೋ ಹೇಳೋಕೆ ಆಗದ ಸಂದಿಗ್ಧ.. <br /><br />ಅಚಾನಕ್ ನಮ್ಮನ್ನು ಅರವತ್ತು ವರ್ಷಗಳ ಹಿಂದಕ್ಕೆ ಕರೆದೊಯ್ಯುವ ನಿಮ್ಮ ಲೇಖನ ಸೂಪರ್ ಗುರುಗಳೇ.. ಅದರ ಸಾಮ್ಯತೆಯ ತುಣುಕುಗಳನ್ನು ಪರಿಪರಿಯಾಗಿ ಬಿಡಿಸಿಟ್ಟ ಬಗೆ ಇಷ್ಟವಾಗುತ್ತದೆ.. <br /><br />ಸುಂದರ ಲೇಖನ ಗುರುಗಳೇ Srikanth Manjunathhttps://www.blogger.com/profile/04152086368173454221noreply@blogger.com