tag:blogger.com,1999:blog-5939841257923965225.post7701037459905838659..comments2024-02-29T07:14:52.690+05:30Comments on ಸಲ್ಲಾಪ: ಕರ್ಣಪಿಶಾಚಿಯ ಸಂದರ್ಶನಗಳು...೩sunaathhttp://www.blogger.com/profile/13386371953472087631noreply@blogger.comBlogger32125tag:blogger.com,1999:blog-5939841257923965225.post-77136921950311505352011-05-11T23:51:48.819+05:302011-05-11T23:51:48.819+05:30ಕನ್ನಡಮ್ಮನ ಕಾಲು ಬಾಲ ಕತ್ತರಿಸಲು ಯತ್ನಿಸುತ್ತಿರುವ ಪಿಶಾಚಿ...ಕನ್ನಡಮ್ಮನ ಕಾಲು ಬಾಲ ಕತ್ತರಿಸಲು ಯತ್ನಿಸುತ್ತಿರುವ ಪಿಶಾಚಿಗಳಿಗೆ ಸರಿಯಾಗೆ ಬಿಸಿ ಮುಟ್ಟಿಸಿದ್ದೀರಿ. ಮುಂದುವರೆಯಲಿ ಈ ಸರಣಿHarisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-5939841257923965225.post-14861582159994463162011-05-10T15:57:51.080+05:302011-05-10T15:57:51.080+05:30vidambaneyondige kannada bhaashe saagi banda daari...vidambaneyondige kannada bhaashe saagi banda daari chennaagi vivarisiddiraa...dhanyavaadagalu sunaathare!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-29270550824563541912011-04-29T10:25:41.841+05:302011-04-29T10:25:41.841+05:30ನಿಮ್ಮ ಕ.ಪಿ.ಯ ಸಂದರ್ಶನಗಳು ನನ್ನ ಕಚೇರಿಯ ಕೆಲ ನಿರಭಿಮಾನಿ ...ನಿಮ್ಮ ಕ.ಪಿ.ಯ ಸಂದರ್ಶನಗಳು ನನ್ನ ಕಚೇರಿಯ ಕೆಲ ನಿರಭಿಮಾನಿ ಕನ್ನಡಿಗರ ಕಣ್ಣು ತೆರೆಸಿವೆ :)Karthik Kamannahttps://www.blogger.com/profile/10644304401602862469noreply@blogger.comtag:blogger.com,1999:blog-5939841257923965225.post-72199712886630598692011-04-20T15:15:31.669+05:302011-04-20T15:15:31.669+05:30ಅದ್ಭುತ ಲೇಖನ......!!!ಅದ್ಭುತ ಲೇಖನ......!!!ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-5939841257923965225.post-19874195497286739822011-04-11T00:16:38.380+05:302011-04-11T00:16:38.380+05:30ನನ್ನ ತಲೆಯಲ್ಲಿ ಕುಣಿಯುತ್ತಿದ್ದ ಅನೇಕ ವಿಷಯಗಳನ್ನು ನೀವು ಬ...ನನ್ನ ತಲೆಯಲ್ಲಿ ಕುಣಿಯುತ್ತಿದ್ದ ಅನೇಕ ವಿಷಯಗಳನ್ನು ನೀವು ಬರೆದಿದ್ದೀರಿ. ಕನ್ನಡಮ್ಮನನ್ನು ಹರಿದು ತಿನ್ನುವ ಪಿಚಾಚಿಗಳಿಗಿಂತ ಈ ಪಿಶಾಚಿ ಎಷ್ಟೋ ವಾಸಿ.<br /><br />ಪರಿಣಾಮಕಾರಿ ಬರಹ.Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5939841257923965225.post-15583299030543922922011-04-04T12:20:58.896+05:302011-04-04T12:20:58.896+05:30Sundara vidambanaathmaka baraha, tumbaa vishaygala...Sundara vidambanaathmaka baraha, tumbaa vishaygalannu tumbaa chennagi vivarisiddiri....Dhanyavadagalu...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-5939841257923965225.post-42295948652469776602011-03-31T12:49:40.762+05:302011-03-31T12:49:40.762+05:30ಕಟ್ಟಿಯವರೆ,
೬ನೆಯ ತರಗತಿಯಲ್ಲಿದ್ದಾಗಲೇ ನೀವು ತೋರಿಸಿದ ತರ್...ಕಟ್ಟಿಯವರೆ,<br />೬ನೆಯ ತರಗತಿಯಲ್ಲಿದ್ದಾಗಲೇ ನೀವು ತೋರಿಸಿದ ತರ್ಕಬದ್ಧ ವಿಚಾರಸರಣಿಯು ಪ್ರಶಂಸನೀಯವಾಗಿದೆ. ಏನೇ ಆದರೂ, ಕೊಂಬು ಅಥವಾ ಬಾಲವನ್ನು ಒತ್ತಕ್ಷರದ ಕೊನೆಯ ಧ್ವನಿಸಂಕೇತಕ್ಕೆ ತಗಲಿಸುವದು ಸಮಸ್ಯಾತ್ಮಕವಾಗುವದರಿಂದ ನಮ್ಮ ಹಿರಿಯರು ಮೊದಲ ಧ್ವನಿಸಂಕೇತಕ್ಕೇನೆ ತಗಲಿಸುತ್ತಿರಬಹುದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-26352502431433953622011-03-31T12:45:09.539+05:302011-03-31T12:45:09.539+05:30ಕಟ್ಟಿಯವರೆ,
ಕನ್ನಡಿಗರು ಕರ್ನಾಟಕದಲ್ಲಿ ತಾತ್ಪೂರ್ತಿಕವಾಗಿ ...ಕಟ್ಟಿಯವರೆ,<br />ಕನ್ನಡಿಗರು ಕರ್ನಾಟಕದಲ್ಲಿ ತಾತ್ಪೂರ್ತಿಕವಾಗಿ ಪಯಣಿಸುತ್ತಿರುವ ಪರಭಾಷಿಕರಿಗೆ ತೋರುವ ಔದಾರ್ಯವನ್ನು ನಾವು ಮೆಚ್ಚಬಹುದು. ಆದರೆ ಇಲ್ಲಿಯೇ ನೆಲೆಸಿದ ಪರಭಾಷಿಕರು ಕನ್ನಡಿಗರೊಂದಿಗೆ ಕನ್ನಡೇತರ ಭಾಷೆಯಲ್ಲಿ ಮಾತನಾಡುವದು ವಿಚಿತ್ರವೆನಿಸುತ್ತದೆ. ಇದನ್ನು ಕನ್ನಡಿಗರು ಕನ್ನಡಮ್ಮನಿಗೆ ತೊಡಿಸಿದ ‘ಔದಾರ್ಯದ ಉರುಳು’ ಎನ್ನಬಹುದೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-37303807216252046012011-03-31T10:32:56.325+05:302011-03-31T10:32:56.325+05:30ಕನ್ನಡವೂ ನುಡಿದಂತೆ ಬರೆಯುವ ಭಾಷೆ ಎನ್ನುವದು ಸರಿಯಲ್ಲ ಎಂದು...ಕನ್ನಡವೂ ನುಡಿದಂತೆ ಬರೆಯುವ ಭಾಷೆ ಎನ್ನುವದು ಸರಿಯಲ್ಲ ಎಂದು ನನ್ನ ಅಭಿಪ್ರಾಯ. ಒತ್ತಕ್ಷರಗಳನ್ನು ನೋಡಿ ! ಉದಾಹರಣೆ : ಅದ್ಭುತ = ಅ + ದ್ + ಭ್ + ಉ + ತ್ + ಅ. ಆದರೆ ನಾವು ಕನ್ನಡದಲ್ಲಿ ಬರೆಯುವದು ಅದ್ಭುತ ಎಂದಲ್ಲ. ಉ ಸ್ವರವು ಭ್ ದ ಬದಲು ದ್ ಕ್ಕೆ ಬರೆಯುವೆವು. ಈ ಸಮಸ್ಯೆಯನ್ನು ನಾನು ಕನ್ನಡ ೬ನೇ ವರ್ಗದಲ್ಲಿ ಇರುವಾಗ ನಮ್ಮ ಗುರುಗಳಿಗೆ ಕೇಳಿ, "ಬಹಳ ಬುದ್ಧಿವಂತನಾಗಬೇಡ" ಎಂದು ಬೈಸಿಕೊಂಡದ್ದು ನೆನಪಿದೆ.ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-48346151965107339662011-03-31T10:23:25.017+05:302011-03-31T10:23:25.017+05:30ಕರ್ಣ ಪಿಶಾಚಿಯ ಸಂದರ್ಶನ ತುಂಬ ಮಾರ್ಮಿಕವಾಗಿದೆ. ಕನ್ನಡಿಗರ ...ಕರ್ಣ ಪಿಶಾಚಿಯ ಸಂದರ್ಶನ ತುಂಬ ಮಾರ್ಮಿಕವಾಗಿದೆ. ಕನ್ನಡಿಗರ ಮನೋಸ್ಠಿತಿಯನ್ನು ಸರಿಯಾಗಿ ತೋರಿಸುತ್ತದೆ. ಕಳೆದ ೬ ತಿಂಗಳು ಅಮೆರಿಕದಲ್ಲಿದೆ. ಅಲ್ಲಿ ಇಂಡಿಯನ್ ಸ್ಟೋರ್ಸಗೆ ಹೋದರೆ, ಕಿವಿಗೆ ಬೀಳುವದು ಮುಖ್ಯವಾಗಿ ತೆಲುಗು, ನಂತರ ತಮಿಳು. ಅಲ್ಲಿಯ ಕನ್ನಡಿಗರೆಲ್ಲರೂ ಮಾತನಾಡುವದು ಇಂಗ್ಲಿಷ್. ಉತ್ತರ ಕರ್ನಾಟಕದವರು ಮಾತ್ರ ಮಾತನಾಡುವದು ಕನ್ನಡ. ಅಲ್ಲಿ, ಕರ್ನಾಟಕ ಸಂಘದ ಕಲಾಪಗಳು ನಡೆಯುವದು ಇಂಗ್ಲಿಷ್ನಲ್ಲಿ. ಇದಕ್ಕಿಂತಲೂ ಹೆಚ್ಚಿಗೆ ಬೇಕೆ ನಮ್ಮ ಕನ್ನಡಾಭಿಮಾನಕ್ಕೆ ಸಾಕ್ಷಿ ?ಶ್ರೀನಿವಾಸ ಮ. ಕಟ್ಟಿnoreply@blogger.comtag:blogger.com,1999:blog-5939841257923965225.post-38419913999810410782011-03-30T20:02:01.211+05:302011-03-30T20:02:01.211+05:30ಅನಂತರಾಜರೆ,
ಸುಪುತ್ರನ ದರ್ಶನವನ್ನು ಶೀಘ್ರದಲ್ಲಿಯೇ ಪಡೆಯೋಣ...ಅನಂತರಾಜರೆ,<br />ಸುಪುತ್ರನ ದರ್ಶನವನ್ನು ಶೀಘ್ರದಲ್ಲಿಯೇ ಪಡೆಯೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9550152222412293262011-03-30T18:11:14.443+05:302011-03-30T18:11:14.443+05:30ಸುನಾತ್ ಸರ್ - ಈ ಪ್ರಯೋಗ ತು೦ಬಾ ಪರಿಣಾಮಕಾರಿಯಾಗಿದೆ. ಎಷ್ಟ...ಸುನಾತ್ ಸರ್ - ಈ ಪ್ರಯೋಗ ತು೦ಬಾ ಪರಿಣಾಮಕಾರಿಯಾಗಿದೆ. ಎಷ್ಟೊ೦ದು ವಿಚಾರಗಳು ತಿಳಿದವು. ವಿಡ೦ಬನೆಯ ಮೂಲಕ ಪ್ರಸ್ತುತ ಪಡಿಸಿದ ನೈಜ ವಿಚಾರಗಳ ಹಿ೦ದೆ ನೋವಿದೆ, ಕಳಕಳಿಯಿದೆ. ಸುಪುತ್ರನ ದರ್ಶನಾಭಿಲಾಷಿಗಳಲ್ಲಿ...ನಾನೂ ಟ್ಯಾಗ್ ಕಟ್ಟಿಕೊ೦ಡು ಪಾಳಿಯಲ್ಲಿ ನಿ೦ತಿದ್ದೇನೆ..!<br /><br />ಧನ್ಯವಾದಗಳು<br />ಅನ೦ತ್ಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-5939841257923965225.post-46375168665031662802011-03-30T15:48:50.401+05:302011-03-30T15:48:50.401+05:30ಭಟ್ಟರೆ,
ಕ.ಪಿ.ಯ ಸಂದರ್ಶನವನ್ನೇ ಒಮ್ಮೆ ತೆಗೆದುಕೊಳ್ಳೋಣ. ಅ...ಭಟ್ಟರೆ,<br />ಕ.ಪಿ.ಯ ಸಂದರ್ಶನವನ್ನೇ ಒಮ್ಮೆ ತೆಗೆದುಕೊಳ್ಳೋಣ. ಅಂದರೆ ಅದರ ಪೂರ್ವಜನ್ಮದ ಮಾಹಿತಿ ಸಿಕ್ಕೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-84505357848763454852011-03-30T13:48:46.371+05:302011-03-30T13:48:46.371+05:30ಸಾರಾಸಗಾಟಾಗಿ ಹಲವು ಮಾಹಿತಿಗಳನ್ನೂ ಲಘು ಹಾಸ್ಯವನ್ನೂ ಮತ್ತಷ...ಸಾರಾಸಗಾಟಾಗಿ ಹಲವು ಮಾಹಿತಿಗಳನ್ನೂ ಲಘು ಹಾಸ್ಯವನ್ನೂ ಮತ್ತಷ್ಟು ನೈಜ ಅನಿಸಿಕೆಗಳನ್ನೂ ಮಿಶ್ರಣಮಾಡಿ ಬರೆಯುವ ಕ.ಪಿ.ಯ ಸಂವಾದ ಬಹಳ ಮುದನೀಡುತ್ತದೆ. ಅಂದಹಾಗೇ ಕ.ಪಿ. ಹೋದ ಜನ್ಮದಲ್ಲಿ ಕ್ರಿಕೆಟ್ ಆಟಗಾರನಾಗಿತ್ತೋ ಏನೋ ...ಕ್ರಿಕೆಟಿಗರ ಕುರಿತು ಕ.ಪಿ.ಯ ಸಂದರ್ಶನ ನಡೆದರೆ ಸ್ವಲ್ಪ ಒಳ್ಳೆಯದೆನಿಸುತ್ತದೆ, ನಮಸ್ಕಾರV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-5939841257923965225.post-27066343888071271972011-03-29T22:25:13.965+05:302011-03-29T22:25:13.965+05:30ಜಲನಯನ,
ಭಾರತದ ವಿವಿಧ ಭಾಗಗಳಲ್ಲಿ ನೀವಿದ್ದಾಗ ಅಲ್ಲಿಯ ಭಾಷಾ...ಜಲನಯನ,<br />ಭಾರತದ ವಿವಿಧ ಭಾಗಗಳಲ್ಲಿ ನೀವಿದ್ದಾಗ ಅಲ್ಲಿಯ ಭಾಷಾರೂಪಗಳನ್ನು ಸೂಕ್ಷ್ಮವಾಗಿ ಗಮನಿಸಿ, ವಿಶ್ಲೇಷಿಸಿದ್ದು, ನಿಜವಾಗಿಯೂ ಪ್ರಶಂಸನೀಯ. ಇದೀಗ ವಿದೇಶದಲ್ಲಿಯೂ ಸಹ<br />ಕನ್ನಡದ ಕಂಪನ್ನು ಹರಡುತ್ತಿದ್ದೀರಿ. ನಿಮಗೆ ಶುಭ ಹಾರೈಕೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-29247191432114992462011-03-29T20:12:55.030+05:302011-03-29T20:12:55.030+05:30ಕರ್ಣ ಪಿಶಾಚಿ ಮತ್ತು ಕನ್ನಡಮ್ಮ ಅಷ್ಟು ಸವಿಸ್ತಾರವಾಗಿ ನಮ್ಮ...ಕರ್ಣ ಪಿಶಾಚಿ ಮತ್ತು ಕನ್ನಡಮ್ಮ ಅಷ್ಟು ಸವಿಸ್ತಾರವಾಗಿ ನಮ್ಮ ಭಾಷಾ ಸಂಪತ್ತಿನ ಮತ್ತು ಅದರ ಗಾಢ ಹಾಗೂ ಪ್ರಾಚೀನ ಹಿನ್ನೆಲೆಯ ಬಗ್ಗೆ ಚರ್ಚಿಸುವಂತೆ ತಂದ ಈ ನಿಮ್ಮ ಪ್ರಸ್ತುತಿ ..ಬಹಳ ಹಿಡಿಸಿತು ಸುನಾಥಣ್ಣ,,,,ನಿಜ ನೋಡಿ ಕನ್ನಡವೊಂದೇ ನುಡಿದಂತೆ ಬರೆಯಬಲ್ಲ ಮತ್ತು ಬರೆದಂತೆ ಉಚ್ಛರಿಸಬಲ್ಲ ಭಾಷೆ...ಇದರ ಅನುಭವ ನಾನು ಮಣಿಪುರದಲ್ಲಿ ಮತ್ತು ಮದ್ರಾಸಿನಲ್ಲಿ ನೌಕರಿಯಲ್ಲಿದ್ದಾಗ ಆಗಿದೆ.<br />ಕ, ಚ, ಟ, ತ, ಪ ಗಳ ಉಚ್ಛಾರದಲ್ಲಿರುವ ವಿಶೇಷತೆ ಗಮನಿಸಿದೆ. ನಾಲಗೆಯ ಮಧ್ಯಭಾಗ ಬಾಯ ಮೇಲ್ಚಾವಣಿಯನ್ನು ಮುಟ್ಟಿ ಕ ..ಆದರೆ ಚ- ನಾಲಗೆ ತುದಿಯ ಪ್ರಾರಂಭ (ಕಡೆಯ ನಾಲ್ಕನೇ ಭಾಗ)ಬಾಯ ಮೇಲ್ಚಾವಣಿಯನ್ನು ಮುಟ್ಟಿ ಉಚ್ಛರಿಸಲಾಗುತ್ತದೆ, ಹಾಗೇ ಟ ಗೆ ನಾಲಗೆಯ ತುದಿ ಹೊರಳಿ ಮುಟ್ಟಿದರೆ, ನಾಲಗೆಯ ತುತ್ತ ತುದಿ ಮೇಲಿನ ಮುಂಭಾಗದ ಹಲ್ಲಿನ ಬುಡವನ್ನು ಮುಟ್ಟಿದರೆ ’ತ’, ಮತ್ತೆ ’ಪ’ ಗೆ ನಾಲಗೆ ಸಹಾಯವಿಲ್ಲದೇ ತುಟಿಗಳ ಮೂಲಕ...ಇತ್ಯಾದಿ...<br />ನಿಮ್ಮ ಮುಂದಿನ ಕಂತಿಗೆ ಕಾಯ್ತೇನೆ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-42504474716274094912011-03-29T00:09:36.587+05:302011-03-29T00:09:36.587+05:30ಮನಸು,
ಕನ್ನಡಮ್ಮನು ದಿವ್ಯರೂಪದಲ್ಲಿಯೇ ಇರಲಿ ಎನ್ನುವದು ನಮ್...ಮನಸು,<br />ಕನ್ನಡಮ್ಮನು ದಿವ್ಯರೂಪದಲ್ಲಿಯೇ ಇರಲಿ ಎನ್ನುವದು ನಮ್ಮೆಲ್ಲರ ಹಾರೈಕೆ. ಏನಾದೀತೊ ನೋಡೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65889259300365572962011-03-29T00:08:07.738+05:302011-03-29T00:08:07.738+05:30ಮನಮುಕ್ತಾ,
ಕರ್ಣಪಿಶಾಚಿಗೆ ಮುಕ್ತಿ ದೊರೆಯುವವರೆಗೆ ಸರಣಿ ಸಾ...ಮನಮುಕ್ತಾ,<br />ಕರ್ಣಪಿಶಾಚಿಗೆ ಮುಕ್ತಿ ದೊರೆಯುವವರೆಗೆ ಸರಣಿ ಸಾಗುತ್ತದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-12598437036228694822011-03-28T18:03:12.975+05:302011-03-28T18:03:12.975+05:30ವಿಡಂಬನಾತೀತವಾಗಿ ಕನ್ನಡಾಂಬೆ ಮತ್ತು ಮಕ್ಕಳ ಸಂಭಾಷೇ ಚೆನ್ನಾ...ವಿಡಂಬನಾತೀತವಾಗಿ ಕನ್ನಡಾಂಬೆ ಮತ್ತು ಮಕ್ಕಳ ಸಂಭಾಷೇ ಚೆನ್ನಾಗಿದೆ. ಒಟ್ಟಲ್ಲಿ ದಿವ್ಯರೂಪನ್ನೇ ನೀಡಿದ್ದೀರಿ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-5939841257923965225.post-5331047538721250882011-03-28T15:13:30.117+05:302011-03-28T15:13:30.117+05:30ಅನೇಕ ವಿಚಾರಗಳ ವಿವರಣೆಗಳೊ೦ದಿಗೆ ನವಿರಾದ ವಿಡ೦ಬನಾತ್ಮಕ ಬರ...ಅನೇಕ ವಿಚಾರಗಳ ವಿವರಣೆಗಳೊ೦ದಿಗೆ ನವಿರಾದ ವಿಡ೦ಬನಾತ್ಮಕ ಬರಹ .. ಚೆನ್ನಾಗಿದೆ.. ಕಾಕಾ..ವಿಚಾರಗಳ ಸರಣಿ ಮು೦ದುವರಿಯಲಿ.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-5939841257923965225.post-63170968083272874022011-03-28T14:32:49.828+05:302011-03-28T14:32:49.828+05:30ಗಿರೀಶ,
ಕನ್ನಡಾಂಬೆಯ ಈಗಿನ ಸ್ಥಿತಿ ಸುಧಾರಿಸೀತು; ಅವಳ ಹಳೆಯ...ಗಿರೀಶ,<br />ಕನ್ನಡಾಂಬೆಯ ಈಗಿನ ಸ್ಥಿತಿ ಸುಧಾರಿಸೀತು; ಅವಳ ಹಳೆಯ ವೈಭವ ಅವಳಿಗೆ ಮರಳೀತು ಎಂದು ಹಾರೈಸೋಣ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-83706537347150596982011-03-28T13:42:12.767+05:302011-03-28T13:42:12.767+05:30ಸರ್ ,ಕನ್ನಡ ಭಾಷೆಯ ಈಗಿನ ಸ್ಥಿತಿ ಗತಿಯನ್ನು ತುಂಬ ಚೆನ್ನಾಗ...ಸರ್ ,ಕನ್ನಡ ಭಾಷೆಯ ಈಗಿನ ಸ್ಥಿತಿ ಗತಿಯನ್ನು ತುಂಬ ಚೆನ್ನಾಗಿ ತೋರಿಸಿದ್ದೀರ ಎ ಸಂದರ್ಶನದಲ್ಲಿಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-5939841257923965225.post-25075083110168875052011-03-28T11:51:58.992+05:302011-03-28T11:51:58.992+05:30ಶಿವು,
ಪಂಚದ್ರಾವಿಡ ಭಾಷೆಗಳು ಒಂದು ಕಾಲದಲ್ಲಿ ಒಂದೇ ರೂಪದಲ್...ಶಿವು,<br />ಪಂಚದ್ರಾವಿಡ ಭಾಷೆಗಳು ಒಂದು ಕಾಲದಲ್ಲಿ ಒಂದೇ ರೂಪದಲ್ಲಿದ್ದು, ಬೇರೆ ಬೇರೆಯಾಗಿ ಬೆಳೆದು ನಿಂತವು. ಇವುಗಳ ಇತಿಹಾಸ ಸಂಕೀರ್ಣ ಹಾಗು ರೋಚಕ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-34154342414177273852011-03-28T11:49:21.555+05:302011-03-28T11:49:21.555+05:30ಸುಮಾ,
ಕನ್ನಡದ ಇತಿಹಾಸ ಎಷ್ಟು ದೀರ್ಘಕಾಲದ್ದು ಹಾಗು ಎಷ್ಟು ...ಸುಮಾ,<br />ಕನ್ನಡದ ಇತಿಹಾಸ ಎಷ್ಟು ದೀರ್ಘಕಾಲದ್ದು ಹಾಗು ಎಷ್ಟು ಸಂಕೀರ್ಣವಾಗಿದ್ದು! ಈ ಲೇಖನದಲ್ಲಿ ಅದರ ಸಣ್ಣ ಹೊಳವನ್ನು ತೋರಿಸಲು ಮಾತ್ರ ಸಾಧ್ಯವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14321244318598866592011-03-28T11:14:05.837+05:302011-03-28T11:14:05.837+05:30ವಿಜಯಶ್ರೀ,
ಕನ್ನಡಮ್ಮನ ಕರುಳಿನ ಕರೆಗೆ ಕರ್ಣಪಿಶಾಚಿಯದೇ ಆಲಂ...ವಿಜಯಶ್ರೀ,<br />ಕನ್ನಡಮ್ಮನ ಕರುಳಿನ ಕರೆಗೆ ಕರ್ಣಪಿಶಾಚಿಯದೇ ಆಲಂಬನ!sunaathhttps://www.blogger.com/profile/13386371953472087631noreply@blogger.com