tag:blogger.com,1999:blog-5939841257923965225.post79812745495980394..comments2024-02-29T07:14:52.690+05:30Comments on ಸಲ್ಲಾಪ: `Things fall apart, the center cannot hold’. sunaathhttp://www.blogger.com/profile/13386371953472087631noreply@blogger.comBlogger14125tag:blogger.com,1999:blog-5939841257923965225.post-15703677030485777792020-02-25T22:41:56.509+05:302020-02-25T22:41:56.509+05:30ಸರಿಯಾಗಿ ಹೇಳಿದಿರಿ, ಆರತಿ ಮೇಡಮ್! ದೇಶದ್ರೋಹಿಗಳನ್ನು ಪರಲೋ...ಸರಿಯಾಗಿ ಹೇಳಿದಿರಿ, ಆರತಿ ಮೇಡಮ್! ದೇಶದ್ರೋಹಿಗಳನ್ನು ಪರಲೋಕಕ್ಕೆ ಕಳುಹಿಸಿದರೆ ಮಾತ್ರ ದೇಶ ಉಳಿದೀತು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-9526249077916158532020-02-24T20:24:10.785+05:302020-02-24T20:24:10.785+05:30ಬಹಳ ಉತ್ಮಮ ವಿಶ್ಲೇಷಣೆ ಸರ. .ಮೋದಿಯವರು ಯವರು ಪ್ರಧಾನಿಯಾದ...ಬಹಳ ಉತ್ಮಮ ವಿಶ್ಲೇಷಣೆ ಸರ. .ಮೋದಿಯವರು ಯವರು ಪ್ರಧಾನಿಯಾದ ನಂತರ ಅಸಹಿಷ್ಣುತೆ ಎಂಬ ಕಪೋಲಕಲ್ಪಿತ ಮನೋಭಾವ ಬುದ್ದಿಜೀವಿಗಳಲ್ಲಿ ಅಚಾನಕ್ಕಾಗಿ ಹುಟ್ಟಿಕೊಂಡು ಬಾಲ ಸುಟ್ಟ ಬೆಕ್ಕಿನಂತೆ ಎಗಾರಾಡುವುದನ್ನು ತಮ್ಮಬೌದ್ದಿಕ ದಾರಿದ್ರ್ಯ ್ಳನ್ನು ಆಗಾಗ ಪ್ರದರ್ಶಿಸುವುದನ್ನು ನೋಡುತ್ತಿದ್ದರೆ ಅತಿಯಾದ ಬೇಸರ , ವಿಷಾಧ ಮೂಡುತ್ತೆ.(ಭಾರತದ ಭವಿಷ್ಯದ ಕಡೆಗೆ)<br />ಅಲ್ಪ ಸಂಖ್ಯಾತರಿಗೆ , ತುಕಡೆ ಗ್ಯಾಂಗುಗಳಿಗೆ , ಒಳಗಿಂದಲೆ ಕುಮ್ಮಕ್ಕು ನೀಡುತ್ತಿರುವ ಎಡ ಪಕ್ಷಗಳ ಓಟು ಬ್ಯಾಂಕಿನ ಹೊಲಸು ನೀತಿ , ಅದು ಸಹ part tym ಅನುಕೂಲ ಸಿಂಧು ನಡೆಯೆ ಸರಿ.<br />ಭಾರತದ ನಿರಪೇಕ್ಷ ನೀತಿಯೆ ಇದನ್ನೆಲ್ಲ ಸಹಿಸಿ ಇವರನ್ನೆಲ್ಲ <br />ಗೌರವದಿಂದ ನೋಡುತ್ತಿರುವುದನ್ನು ಇವರು ಮರೆಯಬಾರದು.<br />ಬೇರೆ ಮುಸ್ಲಿಮ್ ದೇಶದಲ್ಲಿ ಇಂತಾ ದೇಶ ದ್ರೋಹಿಗಳಗೆ ಜೇಲು ಬಿಡಿ ಅವರು ಜೀವಸಹಿತ ಉಳಿಯುವುದಿಲ್ಲ. <br />Arathihttps://www.blogger.com/profile/10710468286276305185noreply@blogger.comtag:blogger.com,1999:blog-5939841257923965225.post-77063303962786127772020-02-07T21:05:28.859+05:302020-02-07T21:05:28.859+05:30ಸ್ವರ್ಣಾ, ನಮ್ಮೆಲ್ಲರ ಆಶಯ ಫಲಿಸಲಿ ಎನ್ನುವುದೇ ನಮ್ಮ ಈಗಿನ ...ಸ್ವರ್ಣಾ, ನಮ್ಮೆಲ್ಲರ ಆಶಯ ಫಲಿಸಲಿ ಎನ್ನುವುದೇ ನಮ್ಮ ಈಗಿನ ಪ್ರಾರ್ಥನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-67482964380866511132020-02-06T15:06:18.383+05:302020-02-06T15:06:18.383+05:30ಕಾಕಾ, ಬಹಳ ತಿಂಗಳುಗಳ ನಂತರ ನಿಮ್ಮ ಬ್ಲಾಗ್ ಓದಿದೆ. ಪಂಡಿತರ...ಕಾಕಾ, ಬಹಳ ತಿಂಗಳುಗಳ ನಂತರ ನಿಮ್ಮ ಬ್ಲಾಗ್ ಓದಿದೆ. ಪಂಡಿತರಿಗಾದ ಅನ್ಯಾಯದ ಬಗ್ಗೆ ಹೇಳಲು ಮಾತು ಬಾರದು. ನ್ಯಾಯ ಸತ್ಯ ಇವೆಲ್ಲವನ್ನೂ ಹಿಡಿದಿಟ್ಟು ಕೊಳ್ಳಬಲ್ಲ ಶಕ್ತಿ ಕೇಂದ್ರವೊಂದು ಉದಯಿಸಲಿ ಎನ್ನುವ ಆಶಯ ನಮ್ಮೆಲ್ಲರದು. Swarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-62920232757253548162020-01-31T21:21:47.720+05:302020-01-31T21:21:47.720+05:30ಜಯಶ್ರೀ ಮೇಡಮ್, ಅಖಂಡ ಭಾರತವು ಸಾವಿರಾರು ವರ್ಷಗಳಷ್ಟು ಹಳೆಯ...ಜಯಶ್ರೀ ಮೇಡಮ್, ಅಖಂಡ ಭಾರತವು ಸಾವಿರಾರು ವರ್ಷಗಳಷ್ಟು ಹಳೆಯದು. ಈ ದೇಶವನ್ನು ಖಂಡತುಂಡ ಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ೧೯೪೭ರಲ್ಲಂತೂ ಇದು ಎರಡು ಹೋಳಾಯಿತು. ಇನ್ನೆಷ್ಟು ತುಂಡಾಗುವುದೋ ವಿಧಿಗೇ ತಿಳಿದಿರಬಹುದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-65954873548864494772020-01-31T04:51:36.922+05:302020-01-31T04:51:36.922+05:30ಭಾರತದ ಅಖಂಡತೆ ಇಂದು ನಿನ್ನೆಯಲ್ಲ, ನೂರಾರು ವರ್ಷಗಳಿಂದಲೇ ದ...ಭಾರತದ ಅಖಂಡತೆ ಇಂದು ನಿನ್ನೆಯಲ್ಲ, ನೂರಾರು ವರ್ಷಗಳಿಂದಲೇ ದುಷ್ಟರ ಕಣ್ಣಿಗೆ ಈಡಾಗುತ್ತ ಬಂದಿದೆ.ಒಳಗಿನ ಶತ್ರುಗಳು ಇಂದು ಹಿಂದೆಂದಿಗಿಂತಲೂ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ರಕ್ತಬೀಜಾಸುರರಂತೆ ಎದ್ದು ನಿಂತಿದ್ದಾರೆ.Things fall apart..ಭವಿಷ್ಯವನ್ನು ನಿಜವಾಗಿಸಲು ಸಹಾಯಕರಾಗಿದ್ದಾರೆ.ವಿನಾಶದ ಬಗ್ಗೆ ಕುರುಡರಾಗಿ ತಿಳಿ ಹೇಳಲು ಯತ್ನಿಸಿದವರ ತೇಜೋವಧೆ ಮಾಡುತ್ತಾರೆ.Jayashree Deshpandehttps://www.blogger.com/profile/00300455184638416638noreply@blogger.comtag:blogger.com,1999:blog-5939841257923965225.post-61419468607992363432020-01-30T22:37:18.738+05:302020-01-30T22:37:18.738+05:30ತೇಜಸ್ವಿನಿ, ಪಂಡಿತರಿಗೆ ಇನ್ನಾದರೂ ನ್ಯಾಯ ದೊರೆಯಲಿ ಎಂದು ದ...ತೇಜಸ್ವಿನಿ, ಪಂಡಿತರಿಗೆ ಇನ್ನಾದರೂ ನ್ಯಾಯ ದೊರೆಯಲಿ ಎಂದು ದೇವರಲ್ಲಿ ಬೇಡಿಕೊಳ್ಳಬೇಕಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-46379780903023506372020-01-30T22:36:03.549+05:302020-01-30T22:36:03.549+05:30ಬದರಿನಾಥರೆ, ಪರಿಸ್ಥಿತಿ ಬಹಳ ಗಂಭೀರವಾಗುತ್ತಿದೆ. ಸ್ವಾರ್ಥಿ...ಬದರಿನಾಥರೆ, ಪರಿಸ್ಥಿತಿ ಬಹಳ ಗಂಭೀರವಾಗುತ್ತಿದೆ. ಸ್ವಾರ್ಥಿಗಳು ದೇಶವನ್ನು ಹರಿದು ಹಂಚಿಕೊಳ್ಳಲು ಹೊರಟಿದ್ದಾರೆ. ದೇವರೇ ಕಾಪಾಡಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-20402366737976487382020-01-30T15:18:49.139+05:302020-01-30T15:18:49.139+05:30ಶೋಚನೀಯ ಪರಿಸ್ಥಿತಿಯನ್ನು ಅರ್ಥವಾಗುವಂತೆ ವಿಶ್ಲೇಷಿಸಿದ್ದೀರ...ಶೋಚನೀಯ ಪರಿಸ್ಥಿತಿಯನ್ನು ಅರ್ಥವಾಗುವಂತೆ ವಿಶ್ಲೇಷಿಸಿದ್ದೀರಾ ಸಾರ್.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5939841257923965225.post-41579757534024228922020-01-29T22:52:36.189+05:302020-01-29T22:52:36.189+05:30ಕಾಕಾ.... �������������� ಆದರೆ ಎಷ್ಟು ಹೇಳಿದರೂ ಕೋಣನ ಮು...ಕಾಕಾ.... �������������� ಆದರೆ ಎಷ್ಟು ಹೇಳಿದರೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತೇ... ರಾಹುಲ್ ಪಂಡಿತ್ ಅವರ Our moon has blood clots ಕನ್ನಡದಲ್ಲಿ 'ಕದಡಿದ ಕಣಿವೆ' biography ಓದಿದ ಮೇಲೆ ತಲ್ಲಣಿಸಿ ಹೋಗಿದ್ದೇನೆ!! ಪಂಡಿತರಿಗಾದ ಆ ಹೀನ ಸ್ಥಿತಿ ಯಾರಿಗೂ ಬೇಡ.. ಅಷ್ಟೇ ಹೇಳಲು ಇಚ್ಛಿಸುವೆ. ����Tejaswini Hegdehttp://www.manasa-hegde.blogspot.comnoreply@blogger.comtag:blogger.com,1999:blog-5939841257923965225.post-47506033211858427262020-01-29T22:13:25.996+05:302020-01-29T22:13:25.996+05:30ಚಿತ್ರಾ ಮೇಡಮ್, ಯಾರಿಗೆ ಬೇಕು ಸಂವಿಧಾನ?-- ರಾಜಕಾರಣಿಗಳಿಗೆ...ಚಿತ್ರಾ ಮೇಡಮ್, ಯಾರಿಗೆ ಬೇಕು ಸಂವಿಧಾನ?-- ರಾಜಕಾರಣಿಗಳಿಗೆ ಬೇಕಾಗಿರುವುದು ವಿಧಾನ(ಸಭೆಯ) ಕುರ್ಚಿ! ಒಂದು ವೇಳೆ ಇವರ ವಿರುದ್ಧ ಯಾರಾದರೂ ನ್ಯಾಯಾಲಯಕ್ಕೆ ಹೋದರೂ ಸಹ, ನ್ಯಾಯನಿರ್ಣಯ ಹೊರಬರಲು ಹತ್ತು ವರ್ಷಗಳೇ ಬೇಕು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-64397221734216724372020-01-29T22:08:03.862+05:302020-01-29T22:08:03.862+05:30ನಾರಾಯಣ ಭಟ್ಟ, Sir, ನೀವು ಹೇಳಿದಂತೆ ‘ಉದರ ನೀತಿ’ಯೇ ಮುಖ್ಯ...ನಾರಾಯಣ ಭಟ್ಟ, Sir, ನೀವು ಹೇಳಿದಂತೆ ‘ಉದರ ನೀತಿ’ಯೇ ಮುಖ್ಯವಾದಾಗ, ಉದಾರನೀತಿ ಎನ್ನುವುದು ‘ಉದ್ದರಿ ನೀತಿ’ಯಾಗಿ ಮಾತ್ರ ಉಳಿಯುವುದು! sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-19828844993286235362020-01-29T14:56:00.587+05:302020-01-29T14:56:00.587+05:30ಕಾಕಾ ,
ತುಂಬಾ ಉತ್ತಮ ವಿಶ್ಲೇಷಣೆ !
ಕೇವಲ " ಅಲ್ಪ...ಕಾಕಾ , <br />ತುಂಬಾ ಉತ್ತಮ ವಿಶ್ಲೇಷಣೆ ! <br />ಕೇವಲ " ಅಲ್ಪಸಂಖ್ಯಾತರಿಗಾಗಿ " ತಾವಿರುವುದು ಎಂಬ ಸೋಗು ಹಾಕುತ್ತಾ , ಜನರಿಗೆ ಸರಿಯಾದ ಮಾಹಿತಿ ಸಿಗದಂತೆ ನೋಡಿಕೊಳ್ಳುತ್ತಾ, ದೇಶದ ಪ್ರಗತಿಗೆ ಅಡ್ಡಗಾಲಿಡುವಂತ " ಪ್ರಗತಿಗಾಮಿ(?) ಗಳಿಂದ ಇಂದು ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದೆ !<br /> ಹಲವು ರಾಜ್ಯಗಳು ತಾವು ಭಾರತದ ಭಾಗವೇ ಅಲ್ಲ ಎಂಬಂತೆ ವರ್ತಿಸುತ್ತಿರುವುದು ಅಕ್ಷಮ್ಯವೇ ಸರಿ ! ಇದು ಆ ರಾಜ್ಯಗಳ ರಾಜಕಾರಣಿಗಳು ಸಂವಿಧಾನಕ್ಕೆ ಮಾಡುತ್ತಿರುವ ಅಪಮಾನವಲ್ಲವೇ? <br /><br /> ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-5939841257923965225.post-65049794887641188712020-01-29T09:33:01.117+05:302020-01-29T09:33:01.117+05:30ಸರ್ ,
ನಿಮ್ಮ ವಿಚಾರ ತುಂಬಾ ಪ್ರಸ್ತುತ .
ಆದರೆ ಉದಾರ ಭಾರ...ಸರ್ ,<br />ನಿಮ್ಮ ವಿಚಾರ ತುಂಬಾ ಪ್ರಸ್ತುತ . <br />ಆದರೆ ಉದಾರ ಭಾರತದಲ್ಲಿ ಉದರ -ನೀತಿಯನ್ನು ಬಿಡಲಾದೀತೇ ?Narayan Bhathttps://www.blogger.com/profile/01894752958026732722noreply@blogger.com