tag:blogger.com,1999:blog-5939841257923965225.post8157598789320373958..comments2024-02-29T07:14:52.690+05:30Comments on ಸಲ್ಲಾಪ: ಟೊಂಕದ ಮ್ಯಾಲ ಕೈ ಇಟಗೊಂಡು............ದ.ರಾ. ಬೇಂದ್ರೆsunaathhttp://www.blogger.com/profile/13386371953472087631noreply@blogger.comBlogger12125tag:blogger.com,1999:blog-5939841257923965225.post-46861117022844903162020-08-18T20:42:11.552+05:302020-08-18T20:42:11.552+05:30ಧನ್ಯವಾದಗಳು, Unnownರೆ!ಧನ್ಯವಾದಗಳು, Unnownರೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-18587793626391245102020-08-18T08:03:10.853+05:302020-08-18T08:03:10.853+05:30ಎಷ್ಟೊಂದು ಚೆನ್ನಗಿನ ವಿವರಣೆ !ಎಷ್ಟೊಂದು ಚೆನ್ನಗಿನ ವಿವರಣೆ !Anonymoushttps://www.blogger.com/profile/06638197414848897699noreply@blogger.comtag:blogger.com,1999:blog-5939841257923965225.post-23163120576806008712020-08-10T22:17:13.051+05:302020-08-10T22:17:13.051+05:30ನಿಜಕ್ಕೂ ಸರ್ ಅಂತಹ ಮೇರು ಕವಿವರ್ಯರನ್ನು ಪಡೆದ ಕನ್ನಡಿಗರ...ನಿಜಕ್ಕೂ ಸರ್ ಅಂತಹ ಮೇರು ಕವಿವರ್ಯರನ್ನು ಪಡೆದ ಕನ್ನಡಿಗರು ಪುಣ್ಯವಂತರೆ ಸರಿ .<br />ರಸವೆ ಜನನ, ವಿರಸವೆ ಮರಣ, ಸಮರಸವೆ ಜೀವನ ಎಂದು ಒಂದೇ ಸಾಲಿನಲ್ಲಿ ಬದುಕಿನ ಅರ್ಥವನ್ನೆಲ್ಲ ಕಟ್ಟಿಕೊಟ್ಟ <br />ವರಕವಿ ಬೇಂದ್ರೆಯವರಿಗೆ, ಕಾವ್ಯ ಸಾಹಿತ್ಯದ ವಿರಾಟ ಸ್ವರೂಪವನ್ನು ತೋರಿಸಿದ ಧಾರವಾಡದ ಪ್ರೀತಿಯ ಬೇಂದ್ರೆ ಅಜ್ಜರಿಗೆ ಮನದಾಳದ ನಮನಗಳು !Arathihttps://www.blogger.com/profile/10710468286276305185noreply@blogger.comtag:blogger.com,1999:blog-5939841257923965225.post-16216612316064345902020-08-10T21:13:52.414+05:302020-08-10T21:13:52.414+05:30ಬೇಂದ್ರೆಯವರ ಪ್ರತಿಭೆ ಆಗಾಧವಾದದ್ದು, ಆರತಿ ಮೇಡಮ್!ಅವರ ಗ್ರ...ಬೇಂದ್ರೆಯವರ ಪ್ರತಿಭೆ ಆಗಾಧವಾದದ್ದು, ಆರತಿ ಮೇಡಮ್!ಅವರ ಗ್ರಹಣಶಕ್ತಿ, ಪದಭಾಂಡಾರ ಇವಷ್ಟೇ ಅಲ್ಲ, ಕವನಗಳು ಅವರ ಒಳಗಿನಿಂದ ಚಿಲುಮೆಯಂತ ಚಿಮ್ಮುತ್ತಿದ್ದವು.ಅಂತಹ ಕವಿಯನ್ನು ಪಡೆದ ಕನ್ನಡಿಗರ ಪುಣ್ಯಕ್ಕೆ ಎಣೆ ಇಲ್ಲ! sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-56358553798902194862020-08-09T18:41:57.528+05:302020-08-09T18:41:57.528+05:30ಕಮ್ಮನೆ ನಾಲಗಿ ಚಾಚತ್ತಾಳ ಅನ್ನೊದರ ಹಿಂದೆ ಎಷ್ಟೆಲ್ಲಾ ಅರ್ಥ...ಕಮ್ಮನೆ ನಾಲಗಿ ಚಾಚತ್ತಾಳ ಅನ್ನೊದರ ಹಿಂದೆ ಎಷ್ಟೆಲ್ಲಾ ಅರ್ಥಗಳಿವೆ ಸರ್.ಪ್ಯಾಟ್ಯಾಗ್ ಪಲ್ಯ ಮಾರುವಂತ ಹೆಣ್ಣುಮಕ್ಕಳ ಮನವನ್ನು ಇಂಚಿಂಚಾಗಿ ಗೃಹಿಸಿ , ಅಷ್ವೆ ಅಲ್ಲಾ ಕೆಲವು ಕಡೆ ಸುಂದರವಾಗಿ ಊಹಿಸಿರುವ ಅವರ ಕಾವ್ಯ ನೋಟಕ್ಕೆ ನಮೋ ಎನ್ನಬೇಕು.<br />ನಿಮ್ಮ ವಿಶ್ಲೇಷಣೆ ಆ ಕವನವನ್ನು ಇನ್ನಷ್ಟು ಒಳನೋಟಗಳಿಂದ ಚಂದಗಾಣಿಸಿದೆ ಸರ್. <br />Arathihttps://www.blogger.com/profile/10710468286276305185noreply@blogger.comtag:blogger.com,1999:blog-5939841257923965225.post-80783019443182581742020-05-30T12:51:23.875+05:302020-05-30T12:51:23.875+05:30ಸಹೃದಯವಂತರಿಗೆ ಧನ್ಯವಾದಗಳುಸಹೃದಯವಂತರಿಗೆ ಧನ್ಯವಾದಗಳುgronlinehttps://www.blogger.com/profile/10499959552623765442noreply@blogger.comtag:blogger.com,1999:blog-5939841257923965225.post-77189756752482540042020-05-16T20:40:20.787+05:302020-05-16T20:40:20.787+05:30ಪ್ರಿಯ gronlineರೆ,
ನಿರ್ಬುದ್ಧ ಕವನ ನನ್ನ ಹತ್ತಿರ ಇರಬಹುದ...ಪ್ರಿಯ gronlineರೆ,<br />ನಿರ್ಬುದ್ಧ ಕವನ ನನ್ನ ಹತ್ತಿರ ಇರಬಹುದು; ಹುಡುಕಿ ನೋಡುತ್ತೇನೆ. ಶಾಂಭವಿ ಕವನ ಬಹುಶಃ ಇಲ್ಲ. ಏನೇ ಇರಲಿ, ನಿಮ್ಮ ಆಸಕ್ತಿಯು ಖುಶಿಯನ್ನು ತರುತ್ತಿದೆ. ಕವನಗಳು ಲಭ್ಯವಾದ ತಕ್ಷಣ, ಅವುಗಳನ್ನು ಪ್ರಸ್ತುತಪಡಿಸುತ್ತೇನೆ.<br />ವಂದನೆಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-47978171781791571122020-05-15T01:34:50.735+05:302020-05-15T01:34:50.735+05:30ಮಾನ್ಯರೆ
ಬೇಂದ್ರೆಯವರ ಕವನಗಳ ಬಗ್ಗೆ ತಮ್ಮ ಬರಹಗಳನ್ನು ಓದಿದ...ಮಾನ್ಯರೆ<br />ಬೇಂದ್ರೆಯವರ ಕವನಗಳ ಬಗ್ಗೆ ತಮ್ಮ ಬರಹಗಳನ್ನು ಓದಿದ ಮೇಲೆ ಅನೇಕ ಅಂಶಗಳು ಮನದಟ್ಟಾಯಿತು. ಇದರಿಂದ ಉಪಕ್ಕತನಾಗಿದ್ದೇನೆ.<br />ಈ ಹಿನ್ನೆಲೆಯಲ್ಲಿ ಬಹಳ ದಿನಗಳಿಂದ ಮನದಲ್ಲೇ ಉಳಿದ ಬಯಕೆ ತಿಳಿಸಬಹುದೆಂದು ಅನಿಸಿದೆ. ಬೇಂದ್ರೆಯವರ<br />ಶಾಂಭವಿ ಹಾಗೂ ನಿಬು೯ದ್ಧ<br />ಕವನಗಳ ಕುರಿತಂತೆ ಪೂಣ೯ ಕವನ ಹಾಗೂ ವಿವರಣೆ ನೀಡುವಂತೆ ವಿನಯದಿಂದ ಕೋರುತ್ತೇನೆ <br />ವಂದನೆಗಳು<br />ರಾಘವೇ೦ದ್ರ ಜಿgronlinehttps://www.blogger.com/profile/10499959552623765442noreply@blogger.comtag:blogger.com,1999:blog-5939841257923965225.post-50526277840143195442020-05-13T22:35:41.672+05:302020-05-13T22:35:41.672+05:30ಸತೀಶರೆ, ನೀವು ಹೇಳಿದ ಹಾಗೆ ದಮ್ಮಡಿ ಎಂದರೆ ದುಡ್ಡಿನ ಯುನಿಟ...ಸತೀಶರೆ, ನೀವು ಹೇಳಿದ ಹಾಗೆ ದಮ್ಮಡಿ ಎಂದರೆ ದುಡ್ಡಿನ ಯುನಿಟ್ ಎನ್ನುವುದು ಸರಿಯೇ. ಅದು ಚರ್ಮದ್ದೋ ಎನ್ನುವುದು ನನಗೆ ತಿಳಿಯದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-14520335602802138172020-04-25T07:07:45.548+05:302020-04-25T07:07:45.548+05:30ಬೇಂದ್ರೆಯವರ ರೂಪಕಗಳೇ ಸುಂದರ, ನಮ್ಮ ಮೇಷ್ಟ್ರು ಇಂಥ ಕವನಗಳನ...ಬೇಂದ್ರೆಯವರ ರೂಪಕಗಳೇ ಸುಂದರ, ನಮ್ಮ ಮೇಷ್ಟ್ರು ಇಂಥ ಕವನಗಳನ್ನ ಅನುವಾದಕರ ನೈಟ್ಮೇರ್ ಎಂದು ಹೇಳುತ್ತಿದ್ದರು... "ಒಂದು, ದಮ್ಮಡೀ ಕಾಸೂ ಕೊಡೋದಿಲ್ಲ... ಹೋಗ್" ಅಂತಾ ಹಿಂದಿನವರು ಬೈಯುತ್ತಿದ್ದಾಗ, ನಾವೆಲ್ಲ ಅದನ್ನು ಒಂದು ದುಡ್ಡಿನ ಯುನಿಟ್ ಎಂದು ಗುರುತಿಸುತ್ತಿದ್ದೆವು, ನನ್ನ ಊಹೆಯ ಪ್ರಕಾರ ಅದು ಹಿಂದಿನ ಕಾಲದಲ್ಲಿ ಚಲಾವಣೆಯಲ್ಲಿದ್ದ (ಚರ್ಮದಲ್ಲಿ ಮಾಡಿದ?) "ನಾಣ್ಯ"ವಿರಬಹುದು!Satishhttps://www.blogger.com/profile/18348145837047496415noreply@blogger.comtag:blogger.com,1999:blog-5939841257923965225.post-50932458698795882682020-04-24T17:28:14.002+05:302020-04-24T17:28:14.002+05:30ಬದರಿನಾಥರೆ, ನಿಮ್ಮ ಸ್ಪಂದನವೂ ಕೂಡ ಕವನದಷ್ಟೇ ಆಕರ್ಷಕವಾಗಿದ...ಬದರಿನಾಥರೆ, ನಿಮ್ಮ ಸ್ಪಂದನವೂ ಕೂಡ ಕವನದಷ್ಟೇ ಆಕರ್ಷಕವಾಗಿದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-81479585737433510982020-04-23T13:24:06.369+05:302020-04-23T13:24:06.369+05:30ನಾಟಕ, ಕವನದ ಹೂರಣ ಮತ್ತು ಸಾಕ್ಷ್ಯ ಚಲನಚಿತ್ರ ಈ ಮೂರು ಕೋನಗ...ನಾಟಕ, ಕವನದ ಹೂರಣ ಮತ್ತು ಸಾಕ್ಷ್ಯ ಚಲನಚಿತ್ರ ಈ ಮೂರು ಕೋನಗಳಿಂದ ಕವನವನ್ನು ತೆರೆದಿಟ್ಟ ಈ ಬರಹ ಬಹಳ ಇಷ್ಟವಾಯಿತು.<br /><br />ಬೇಂದ್ರೆಯವರ ಕವನಗಳಲ್ಲಿನ 'ನಿರೀಕ್ಷಣೆ' ಭಾವ ಪ್ರಮುಖವಾದದ್ದು.Badarinath Palavallihttps://www.blogger.com/profile/06134535730447920619noreply@blogger.com