tag:blogger.com,1999:blog-5939841257923965225.post8807926391382262247..comments2024-02-29T07:14:52.690+05:30Comments on ಸಲ್ಲಾಪ: ಕಸ್ತೂರಿಯ ಕಂಪು..........ಪಾ. ವೆಂ. ಆಚಾರ್ಯರುsunaathhttp://www.blogger.com/profile/13386371953472087631noreply@blogger.comBlogger8125tag:blogger.com,1999:blog-5939841257923965225.post-77959091779055142702019-01-21T22:33:45.986+05:302019-01-21T22:33:45.986+05:30ನನ್ನ email-id upadhya.chaya@gmail.comನನ್ನ email-id upadhya.chaya@gmail.comAnonymoushttps://www.blogger.com/profile/14057909525430523551noreply@blogger.comtag:blogger.com,1999:blog-5939841257923965225.post-73601594188738929042019-01-21T22:32:14.987+05:302019-01-21T22:32:14.987+05:30ಸುನತ್ ನಮಸ್ಕಾರ. ನಾನು ಪಾವೆಂರವರ ಮೊಮ್ಮಗಳು. ಪಾವೆಂರವರ ಬಗ...ಸುನತ್ ನಮಸ್ಕಾರ. ನಾನು ಪಾವೆಂರವರ ಮೊಮ್ಮಗಳು. ಪಾವೆಂರವರ ಬಗ್ಗೆ ಬರೆದದ್ದನ್ನು ಓದಿ ತುಂಬಾ ಸಂತೋಷವಾಯಿತು. ನಾನು ಅವರ ಲೇಖನಗಳನ್ನು ಹುಡುಕುತ್ತಾ ಇದ್ದೇನೆ. ಸಹಾಯ ಮಾಡುವಿರಾ ದಯವಿಟ್ಟುAnonymoushttps://www.blogger.com/profile/14057909525430523551noreply@blogger.comtag:blogger.com,1999:blog-5939841257923965225.post-51093319566387060322016-03-11T22:20:05.685+05:302016-03-11T22:20:05.685+05:30ಧನ್ಯವಾದಗಳು, ಸ್ವರ್ಣಾ. ಧನ್ಯವಾದಗಳು, ಸ್ವರ್ಣಾ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-36456114817908481332016-03-11T16:16:51.922+05:302016-03-11T16:16:51.922+05:30ನಮಸ್ತೆ ಕಾಕಾ,
ಕಸ್ತೂರಿ ಪತ್ರಿಕೆಯ ಪುಸ್ತಕ ವಿಭಾಗ ಮತ್ತು ...ನಮಸ್ತೆ ಕಾಕಾ, <br />ಕಸ್ತೂರಿ ಪತ್ರಿಕೆಯ ಪುಸ್ತಕ ವಿಭಾಗ ಮತ್ತು ಶಬ್ದಸಂಪತ್ತು ನನ್ನ ನೆಚ್ಚಿನ ವಿಭಾಗಗಳು ಕೂಡ. ನಿಮ್ಮ ಅನುಭವದ ಮೂಟೆಯಿಂದ ಇನ್ನಷ್ಟು ಪ್ರಸಂಗಳನ್ನು ದಯವಿಟ್ಟು ಹಂಚಿಕೊಳ್ಳಿ.<br />ವಂದನೆಗಳೊಂದಿಗೆ <br />ಸ್ವರ್ಣಾSwarnahttps://www.blogger.com/profile/07755878001911618838noreply@blogger.comtag:blogger.com,1999:blog-5939841257923965225.post-81322254404458699402016-03-03T16:13:52.202+05:302016-03-03T16:13:52.202+05:30ಕಲಾವತಿ ಮೇಡಮ್,
ಅನಾಯಾಸವಾಗಿ ನನಗೆ ದೊರೆತ ಈ ಲಾಭವನ್ನು ತಮ್...ಕಲಾವತಿ ಮೇಡಮ್,<br />ಅನಾಯಾಸವಾಗಿ ನನಗೆ ದೊರೆತ ಈ ಲಾಭವನ್ನು ತಮ್ಮೊಡನೆ ಹಂಚಿಕೊಳ್ಳುವುದು ನನಗೂ ಸಂತೋಷದ ವಿಷಯವೇ ಆಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-42230806254224498852016-03-02T05:52:32.907+05:302016-03-02T05:52:32.907+05:30ಸುನಾಥ್ ಸರ್ ಜ್ಞಾನನಿಧಿ ಗಳೊಂದಿಗಿನ ತಮ್ಮ ಅನುಭವಗಳನ್ನು ನಮ...ಸುನಾಥ್ ಸರ್ ಜ್ಞಾನನಿಧಿ ಗಳೊಂದಿಗಿನ ತಮ್ಮ ಅನುಭವಗಳನ್ನು ನಮಗೂ ಪರಿಚಯಿಸುತ್ತಿರುವುದಕ್ಕೆ ಧನ್ಯವಾದಗಳು. KalavathiMadhusudanhttps://www.blogger.com/profile/12423833713292046816noreply@blogger.comtag:blogger.com,1999:blog-5939841257923965225.post-60335588647953189822016-02-26T17:25:20.151+05:302016-02-26T17:25:20.151+05:30ಸಚಿನರೆ, ಆಚಾರ್ಯರ ‘ಪದಾರ್ಥ ಚಿಂತಾಮಣಿ’ ನಿಮಗೆ ಸಿಕ್ಕಿದ್ದು...ಸಚಿನರೆ, ಆಚಾರ್ಯರ ‘ಪದಾರ್ಥ ಚಿಂತಾಮಣಿ’ ನಿಮಗೆ ಸಿಕ್ಕಿದ್ದು ಒಂದು ನಿಧಿ ಸಿಕ್ಕಂತೆ ಎಂದು ಹೇಳಬಹುದು. ನಾ. ಕಸ್ತೂರಿಯವರು ಮಲೆಯಾಳದಲ್ಲಿ ಜನಿಸಿದ ತಮಿಳರು. ಇವರ ಅನರ್ಥಕೋಶವು ಕನ್ನಡಕ್ಕೆ ಒಂದು ದೊಡ್ಡ ಕೊಡುಗೆ. ಇವರ ‘ರಂಗನಾಯಕಿ’ ಕಾದಂಬರಿಗೆ ನಾನು ಮರುಳಾಗಿದ್ದೇನೆ. ಆದರೆ ಇವರ ಇತರ ಕಾದಂಬರಿಗಳು (ಉದಾ: ಚೆಂಗೂಲಿ ಚೆಲುವ ಇತ್ಯಾದಿ) ನನಗೆ ಓದಲು ದೊರೆತಿಲ್ಲ. ದುರಂತವನ್ನು ಹಾಸ್ಯಮಯವಾಗಿ ಹೇಳಬಲ್ಲ ಕೆಲವೇ ಕನ್ನಡ ಸಾಹಿತಿಗಳಲ್ಲಿ ಕೈಲಾಸಮ್, ರಾಶಿ ಹಾಗು ಕಸ್ತೂರಿ ಇವರು ಅಗ್ರಗಣ್ಯರು. ‘ಸತ್ಯಂ ಶಿವಂ ಸುಂದರಮ್’ ಕೃತಿಯನ್ನು ಓದಿಲ್ಲ, ಓದುತ್ತೇನೆ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-21280528176163503212016-02-26T14:26:04.425+05:302016-02-26T14:26:04.425+05:30
ನಮ್ಮ ಮನೆಯ ಅಟ್ಟದ ಮೇಲಿದ್ದ ಹಳೆಯ ಕಸ್ತೂರಿಯಿಂದ ಪಾ ವೆಂ ಆ...<br />ನಮ್ಮ ಮನೆಯ ಅಟ್ಟದ ಮೇಲಿದ್ದ ಹಳೆಯ ಕಸ್ತೂರಿಯಿಂದ ಪಾ ವೆಂ ಆಚಾರ್ಯರ ಪದಾರ್ಥ ಚಿಂತಾಮಣಿಯನ್ನೆಲ್ಲ ಕತ್ತರಿಸಿಟ್ಟುಕೊಂಡಿದ್ದೇನೆ. ಕಸ್ತೂರಿ ಪತ್ರಿಕೆ ಕನ್ನಡದಲ್ಲಿ ರೀಡರ್ಸ್ ಡೈಜೆಸ್ಟ ಆದದ್ದು ಅವರಿಂದಲೇ. ಇನ್ನು ನಾ ಕಸ್ತೂರಿಯವರ ಅನರ್ಥಕೋಶವಂಥ ಇನ್ನೊಂದು ಪುಸ್ತಕ ಭಾರತೀಯ ಭಾಷೆಗಳಲ್ಲೆಲ್ಲೂ ಬಂದಿಲ್ಲ. ಅವರು ಬರೆದ ಬಾಬಾರ ಆತ್ಮಕಥಾ ಮಾಲಿಕೆ ಸತ್ಯಂ ಶಿವಂ ಸುಂದರಂ ಒಂದು ಬಾರಿ ಓದಲೇಬೇಕಾದ ಪುಸ್ತಕ.Sachin Bhathttps://www.blogger.com/profile/17725599056403529003noreply@blogger.com