tag:blogger.com,1999:blog-5939841257923965225.post9062830768744640366..comments2024-02-29T07:14:52.690+05:30Comments on ಸಲ್ಲಾಪ: ವಿವೇಕಾನಂದರ ‘ಕಾಳೀಮಾತಾ’………ಬೇಂದ್ರೆಯವರ ‘ರೌದ್ರಿ’sunaathhttp://www.blogger.com/profile/13386371953472087631noreply@blogger.comBlogger44125tag:blogger.com,1999:blog-5939841257923965225.post-39693460174711573832017-09-18T22:40:09.523+05:302017-09-18T22:40:09.523+05:30ಪ್ರಿಯ ಅಭಿಷೇಕರೆ,
ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ.ಪ್ರಿಯ ಅಭಿಷೇಕರೆ,<br />ಖಂಡಿತವಾಗಿಯೂ ಪ್ರಯತ್ನಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-78487523030235682342017-09-17T14:58:00.881+05:302017-09-17T14:58:00.881+05:30ನಾಳೆ ಬೆಳಿಗ್ಗೆ ಐತಿ ಮಹಾಮರಣ..
ಪೂರ್ತಿ ಕವನ ಇದ್ದರೆ ಹಾಕಿ....ನಾಳೆ ಬೆಳಿಗ್ಗೆ ಐತಿ ಮಹಾಮರಣ..<br />ಪೂರ್ತಿ ಕವನ ಇದ್ದರೆ ಹಾಕಿ...Abhishek Umeshhttps://www.blogger.com/profile/17958064411102016197noreply@blogger.comtag:blogger.com,1999:blog-5939841257923965225.post-9416708812416771342010-10-10T22:49:58.734+05:302010-10-10T22:49:58.734+05:30ಸುನಾಥ್ ಸರ್,
ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷ...ಸುನಾಥ್ ಸರ್,<br /><br />ತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ...ವಿವೇಕಾನಂದರ ಮೂಲ ಕವನವನ್ನು ಬೇಂದ್ರೆಯವರು ತುಂಬಾ ಚೆನ್ನಾಗಿ ಅನುವಾದಿಸಿದ್ದಾರೆ. ಆದರೆ ನನಗೆ ಇಷ್ಟವಾಗುವುದು ಈ ಅನುವಾದವನ್ನು ನೀವು ನಿರೂಪಿಸಿದ ರೀತಿ. ಅನುವಾದದ ಅರ್ಥ ವಿವರಣೆಯನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದೀರಿ. ಹೃದಯ ಪೂರ್ವಕ ಧನ್ಯವಾದಗಳು...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-5939841257923965225.post-44355878897969214832010-10-10T22:48:12.635+05:302010-10-10T22:48:12.635+05:30This comment has been removed by the author.Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-5939841257923965225.post-53217782533075222532010-10-09T13:01:19.221+05:302010-10-09T13:01:19.221+05:30ತಡವಾಗಿ ಓದಿದ್ದಕ್ಕೆ ನನಗೆ ರಾಘವೇಂದ್ರರ ಟಿಪ್ಪಣೆಯೊಡನೆ ಬೇಂ...ತಡವಾಗಿ ಓದಿದ್ದಕ್ಕೆ ನನಗೆ ರಾಘವೇಂದ್ರರ ಟಿಪ್ಪಣೆಯೊಡನೆ ಬೇಂದ್ರೆಯವರ ಅನುವಾದ ಕವನ, ವಿವೇಕಾನಂದರ ಮೂಲಕವನ ಒಟ್ಟಿನಲ್ಲಿ ಸೇರಿಸಿ ಪೂರ್ಣರಸಸ್ವಾದನಕ್ಕೆ ಕಾರಣವಾಗಿರುವದರಿಂದ ಸಂತಸವಾಗಿದೆ.<br />ಇದೊಂದು ಅದ್ಭುತ ಕವನ. ಆಧ್ಯಾತ್ಮ ತತ್ವದಲ್ಲಿ ಮೇರುವೆನಿಸುವಂತಹುದು.<br />ನಾಲ್ಕನೆಯ ಭಾಗ ನಿಜಕ್ಕೂ ಕವಿತೆಯ ಆತ್ಮ.<br />ಎರಡರ ಅದ್ಭುತ ತುಲನೆ ಮಾಡಿದ ನಿಮಗೂ, ಬಿಟ್ಟು ಹೋದ ಮುಖ್ಯ ಭಾಗವೊಂದರ ಗಧ್ಯರೂಪ ಕೊಟ್ಟ ರಾಘವೇ೦ದ್ರರಿಗೂ ನಮನಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-5939841257923965225.post-52215355614843278792010-10-06T19:30:09.808+05:302010-10-06T19:30:09.808+05:30ರಾಘವೇಂದ್ರರೆ,
ನೀವು ತೋರಿಸಿದ ಅನುವಾದ ಲೋಪವು ಅತ್ಯಂತ ಸಮಂಜ...ರಾಘವೇಂದ್ರರೆ,<br />ನೀವು ತೋರಿಸಿದ ಅನುವಾದ ಲೋಪವು ಅತ್ಯಂತ ಸಮಂಜಸವಾಗಿದೆ.<br />ಮತ್ತು ಅದರ ಅನುವಾದವನ್ನು ನೀವು ಅತ್ಯಂತ ಸಮರ್ಪಕವಾಗಿ ಗದ್ಯರೂಪದಲ್ಲಿ ನೀಡಿದ್ದೀರಿ. ಬೇಂದ್ರೆ ಯಾಕೆ ಈ ಭಾಗವನ್ನು ಬಿಟ್ಟರು ಎನ್ನುವದನ್ನು ನಾನು ಊಹಿಸಿಕೊಳ್ಳಲಾರೆ.ಒಟ್ಟಿನಲ್ಲಿ ಇದು ಬೇಂದ್ರೆಯವರಿಂದ ಘಟಿಸಿದ ಲೋಪ ಎಂದು ಹೇಳಲೇಬೇಕು.<br /><br />ದೇವಿಯ ವಿನಾಶಕಾರಿ ರೂಪದಿಂದ ತನ್ನ ಮನಸ್ಸಿಗೆ ಆಘಾತವಾಗುತ್ತಿದ್ದರೂ ಸಹ, ತಾನು ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳಲೇಬೇಕೆನ್ನುವದು ವಿವೇಕಾನಂದರ ಆಶಯ. ಆ ಆಶಯವನ್ನು ಬಿಟ್ಟು, ಕೇವಲ ದೇವಿಯ ರೂಪವನ್ನು ಚಿತ್ರಿಸುವದಷ್ಟೇ ಬೇಂದ್ರೆಯವರ ವಿಚಾರವಿದ್ದಿದ್ದೀತು. ಆದರೆ, ಅನುವಾದಕನು ಇಂತಹ ಸ್ವಾತಂತ್ರ್ಯವನ್ನು ವಹಿಸಬಾರದು.<br /><br />ನಿಮ್ಮ ಆಕ್ಷೇಪಣೆಯು ಮೌಲಿಕವಾಗಿರುವದರಿಂದ, ಈ ಆಕ್ಷೇಪಣೆಯನ್ನು ಹಾಗು ಅದಕ್ಕೆ ನನ್ನ ಸಮ್ಮತಿಯನ್ನು ನಾನು ಮೂಲಲೇಖನದ ಟಿಪ್ಪಣಿಯಲ್ಲಿ ಸೇರಿಸುತ್ತೇನೆ (ನಿಮ್ಮ ಅನುಮತಿಯ ಪೂರ್ವಗ್ರಹಿಕೆಯೊಂದಿಗೆ!)sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79613520731025587232010-10-06T12:48:22.802+05:302010-10-06T12:48:22.802+05:30ಪ್ರೀತಿಯ ಸುನಾಥ್ ಸರ್,
ವಿವೇಕಾನಂದರ ಈ ಕವನದ ಬೇಂದ್ರೆಯವರ ...ಪ್ರೀತಿಯ ಸುನಾಥ್ ಸರ್,<br /><br />ವಿವೇಕಾನಂದರ ಈ ಕವನದ ಬೇಂದ್ರೆಯವರ ಅನುವಾದ ಅತ್ಯಂತ ಸುಂದರವಾಗಿದೆ. ಆದರೆ, ವಿವೇಕಾನಂದರ ಈ ಕವನದ ಆತ್ಮ ಎಂದು ಯಾವ ಭಾಗವನ್ನು ಕರೆಯಬಹುದೋ ಅದೇ ಬೇಂದ್ರೆಯವರ ಅನುವಾದದಲ್ಲಿ ಮಿಸ್ ಆಗಿಬಿಟ್ಟಿದೆ. ನನಗಂತೂ ತುಂಬ ನಿರಾಸೆಯಾಗಿದೆ. ನಾನು ಆ ಭಾಗವನ್ನು ಬೇಂದ್ರೆಯವರು ಹೇಗೆ ಅನುವಾದಿಸಿರಬಹುದು ಎಂಬ ಕುತೂಹಲದಿಂದ ಓದುತ್ತ ಹೋದರೆ ಅದು ಇಲ್ಲವೇ ಇಲ್ಲವಾಗಿದೆ.<br /><br />Who dares misery love,<br />And hug the form of Death,<br />Dance in destruction's dance<br />To him the Mother comes.<br /><br />ಈ ಭಾಗ ಇಡೀ ಕವನದ ಆತ್ಮಭಾಗ ಅಂತ ನನಗೆ ಅನ್ನಿಸುತ್ತದೆ. ಮೊದಲ ಭಾಗದಲ್ಲಿ ನಿಸರ್ಗದ ಜಡರೂಪವು ಎರಡನೆಯ ಭಾಗದಲ್ಲಿ ಅತ್ಯಂತ ರೌದ್ರವಾದ ಚಲನೆಯನ್ನು ಪಡೆದುಕೊಳ್ಳುತ್ತದೆ, ಮತ್ತು ಮೂರನೆಯ ಭಾಗದಲ್ಲಿ ಮೃತ್ಯುವೇ ಆದ ಆ ದೇವಿಯನ್ನು ವಿವೇಕಾನಂದರು ಬಣ್ಣಿಸುತ್ತಾರೆ.<br /><br />ಈ ಮೂರು ಭಾಗಗಳಲ್ಲಿಯೂ ಹೊರಗೇ ಘಟಿಸುವ ಈ ಘಟನೆ ನಾಲ್ಕನೆಯ ಭಾಗದಲ್ಲಿ ಆಂತರ್ಯಕ್ಕೆ ಸಾಗುತ್ತದೆ. ಆ ಸಾಲುಗಳನ್ನು ಸ್ಥೂಲವಾಗಿ ಅನುವಾದಿಸುವುದಾದರೆ: "ಯಾರು ಸಾವಿನ ದೇವತೆಯ ಪ್ರೇಮವನ್ನು ಒಪ್ಪಿಕೊಳ್ಳುತ್ತಾನೆ, ಯಾರು ಲಯಕಾರಕಳಾದ ಕಾಳಿಯನ್ನು ಅಪ್ಪಿಕೊಳ್ಳುತ್ತಾನೆ ಮತ್ತು ಆ ವಿಧ್ವಂಸಕ ನರ್ತನದ ಜೊತೆಗೇ ನರ್ತಿಸಲು ಸಿದ್ಧನಾಗುತ್ತಾನೆ ಅಂತವನಲ್ಲಿಗೆ ಆ ದೇವಿ ಬರುತ್ತಾಳೆ, ದೈವತ್ವ ಅವನದಾಗುತ್ತದೆ"<br /><br />ಬ್ರಹ್ಮಾಂಡದಲ್ಲಿ ಹುಟ್ಟು-ಸಾವು ಒಟ್ಟಿಗೇ ಘಟಿಸುತ್ತಿರುತ್ತದೆ, ಸೃಷ್ಠಿಯಾಗುತ್ತಿದ್ದಂತೆ ಲಯವೂ ಒಟ್ಟೊಟ್ಟಿಗೇ ಆಗುತ್ತಿರುತ್ತದೆ. (ಪ್ರತೀ ಒಳ-ಉಸಿರೂ ಹುಟ್ಟು, ಪ್ರತೀ ಹೊರ-ಉಸಿರೂ ಸಾವು.) ಆದರೆ ಎಷ್ಟು ಜನರಿಗೆ ಆ ಮರಣವು ಮಹಾನವಮಿ ಎಂದು ಸ್ವೀಕರಿಸುವ ಚೈತನ್ಯವಿದ್ದೀತು? ಅಂತಹ ಚೈತನ್ಯವಿದ್ದವನಿಗೆ ಮಾತ್ರ ದೇವಿ ದೊರೆಯುತ್ತಾಳೆ ಎಂಬುದು ಕೊನೆಯ ಪ್ಯಾರಾದ ಅರ್ಥ ಎಂದು ನನಗನ್ನಿಸುತ್ತದೆ. <br /><br />ತಾಂಡವವಾಡುವ ಕಾಳಿಯ ವಿನಾಶೀ ವಿಜ್ರಂಭಣೆಯನ್ನು ಒಪ್ಪಿಕೊಳ್ಳುವವ, ಆ ವಿಜ್ರಂಭಣೆಯನ್ನು ತನ್ನಲ್ಲಿ ಸ್ವೀಕರಿಸುವವ ದೇವೀ ಸಾಕ್ಷಾತ್ಕಾರವನ್ನು ಪಡೆಯುತ್ತಾನೆ ಎಂಬುದೇ ಈ ಕವಿತೆಯ ಮುಖ್ಯ ಅರ್ಥ. ಆದರೆ ಬೇಂದ್ರೆಯವರು ಇದನ್ನು ಬಿಟ್ಟಿದ್ದಾರೆಯೇ? ನಿಮ್ಮ ವಿವರಣೆಯಲ್ಲಿಯೂ ಈ ಭಾಗ ನನಗೆ ಕಾಣಲಿಲ್ಲ.<br /><br />ಈ ನನ್ನ ಅನಿಸಿಕೆ ಸರಿಯೇ ತಿಳಿಸಿ.Anonymousnoreply@blogger.comtag:blogger.com,1999:blog-5939841257923965225.post-35399593970373865092010-10-04T11:55:12.617+05:302010-10-04T11:55:12.617+05:30ವನಮಾಲಾ,
ಧನ್ಯವಾದಗಳು.ವನಮಾಲಾ,<br />ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-74135071138667256412010-10-03T20:48:26.874+05:302010-10-03T20:48:26.874+05:30`For terror is Thy name,
Death is in thy breath,&...`For terror is Thy name,<br /> Death is in thy breath,' <br />ಎನ್ನುವ ಮೂಲಕವನದ ಸಾಲುಗಳಿಗಿಂತ, ‘ರೌದ್ರಿ ನಿನ್ನ ಹೆಸರು, ಮೃತ್ಯು ನಿನ್ನ ಉಸಿರು’ ಎನ್ನುವ ಅನುವಾದಿತ ಸಾಲುಗಳಲ್ಲೇ ಹೆಚ್ಚಿನ ಆವೇಶ ಕಂಡು ಬರುತ್ತದೆ.<br />ಈ ಅನುವಾದವು ಬೇಂದ್ರೆಯವರ ಪ್ರತಿಭೆಯನ್ನು ಬಿಂಬಿಸುತ್ತದೆ.<br />ಕವನಗಳನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.Unknownhttps://www.blogger.com/profile/17562392452625100328noreply@blogger.comtag:blogger.com,1999:blog-5939841257923965225.post-58007421254004384132010-10-02T11:43:41.961+05:302010-10-02T11:43:41.961+05:30ಸುನಾಥಣ್ಣ...ವಿಕಾಸೀಕರಣ..ಜೈವಿಕವಾದ ಸಮಾನಾಂತರದಲ್ಲೇ ಅತಿ ಪ...ಸುನಾಥಣ್ಣ...ವಿಕಾಸೀಕರಣ..ಜೈವಿಕವಾದ ಸಮಾನಾಂತರದಲ್ಲೇ ಅತಿ ಪ್ರಾಚೀನ ವೆನಿಸಿರುವ ಹಿಂದೂ ಹಿನ್ನೆಲೆಯೂ ಬಹು ಕ್ಲ್ಶಿಷ್ಟತೆಗಳ ಅಥವಾ ಕಾಂಪ್ಲೆಕ್ಸ್ ಗಳ ಗೂಡಾಗಿರುವುದು ಸ್ವಾಭಾವಿಕ...ವಿಕಸನಗೊಂಡ ಎಲ್ಲದರಲ್ಲೂ ಕಾಂಪ್ಲೆಕ್ಸಿಟಿ ಹೆಚ್ಚು...ನಿಮ್ಮ ಕಾಲಾನುಗುಣ ಬದಲಾವಣೆಯ ತರ್ಕ..ಸರಿಯೆನಿಸುತ್ತೆ...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-44944296975718200642010-10-02T10:45:24.506+05:302010-10-02T10:45:24.506+05:30ಜಲನಯನ,
The matter is very complex. ಭಾರತದಲ್ಲಿ
ಅನೇಕ...ಜಲನಯನ,<br />The matter is very complex. ಭಾರತದಲ್ಲಿ <br />ಅನೇಕ tribes ಇದ್ದು, ಅವು ವಿಭಿನ್ನ ದೇವತಾ ಆರಾಧನೆ ಮಾಡುತ್ತಿದ್ದವು. ಕೆಲವು tribeಗಳು matriarcheal ಆಗಿದ್ದರೆ, ಕೆಲವು patriarcheal ಆಗಿದ್ದವು. ಸದ್ಯಕ್ಕೆ ಭಾರತದಲ್ಲಿ ಕಂಡು ಬರುವ general form of gods etc. ಆಗಲು ಸಾವಿರಾರು ವರ್ಷಗಳ fusion and assimilation ಬೇಕಾದವು. ಯಾವ ರೀತಿಯಲ್ಲಿ ಚಂಡಿ ಕ್ಷುದ್ರದೇವತೆಯಾದಳೋ, ಅದೇ ರೀತಿಯಲ್ಲಿ ಮಲ್ಲಾರಿ ಮೊದಲಾದ ಸಣ್ಣ ದೇವತೆಗಳ ಉನ್ನತೀಕರಣವೂ ಆಗಿದೆ. ತಿರುಪತಿಯ ವೆಂಕಟೇಶನು ಕೇವಲ ಅತಿ ಸಣ್ಣ ಪ್ರಾದೇಶಿಕ ದೇವತೆಯಾಗಿದ್ದವನು ಇಂದು all India ಅಷ್ಟೇ ಅಲ್ಲ, international ದೇವತೆ ಸಹ ಆಗಿದ್ದಾನೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-34641443486508771482010-10-01T21:42:34.823+05:302010-10-01T21:42:34.823+05:30ಸುನಾಥಣ್ಣ,,,ಕಾಳಿಕಾ, ಚಂಡಿಕಾ, ಚಾಮುಂಡಿ, ಎಲ್ಲವನ್ನೂ ಶಕ್ತ...ಸುನಾಥಣ್ಣ,,,ಕಾಳಿಕಾ, ಚಂಡಿಕಾ, ಚಾಮುಂಡಿ, ಎಲ್ಲವನ್ನೂ ಶಕ್ತಿಯರೂಪಗಳನ್ನಾಗಿ ನೋಡಲಾಗುತ್ತೆ...ನನಗೆ ಅರ್ಥವಾಗದ ಅಂಶವೆಂದರೆ ಕ್ಷುದ್ರದೇವತೆಗಳಲ್ಲಿ ಚಂಡಿಯನ್ನೇಕೆ ಸಾಂಕೇತಿಕವಾಗಿ ಬಳಸಲಾಗುತ್ತೆ...ಕೆಲವು ಗೊಂದಲಗಳು ಪಾರ್ವತಿಯ ಎರಡು ಪರಸ್ಪರ ವಿರುದ್ದಾರ್ಥಕ ಅವತರಣಿಕೆಗಳು...ಮಾಟ..ಕ್ಷುದ್ರದೇವತೆಗಳ ಆರಾಧನೆ ಬಂಗಾಳದಲ್ಲಿಯೂ ಹೆಚ್ಚು ಎನ್ನುವುದು ನಿಮಗೆ ಗೊತ್ತಿರುವುದೇ..ಇದು ನನ್ನ ತಪ್ಪು ಗ್ರಹಿಕೆಯೇ ಅಥವಾ ದೈವದ ಎರಡೂ ರೂಪಗಳ ಸಾರ್ಥಕ್ಯಕ್ಕೆ ನಿದರ್ಶನವೋ..?ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-5939841257923965225.post-5906181527936657822010-10-01T11:00:23.825+05:302010-10-01T11:00:23.825+05:30ಪ್ರಕಾಶ,
ಬೇಂದ್ರೆಯವರು ‘ರೌದ್ರಿ’ ಕವನದ ಆಡಿಟಿಪ್ಪಣಿಯಲ್ಲಿ ...ಪ್ರಕಾಶ,<br />ಬೇಂದ್ರೆಯವರು ‘ರೌದ್ರಿ’ ಕವನದ ಆಡಿಟಿಪ್ಪಣಿಯಲ್ಲಿ ಇದು ವಿವೇಕಾನಂದರ ಕವನದ ಅನುವಾದವೆಂದು ಕೊಟ್ಟಿದ್ದರಿಂದಲೇ, ನಾನು ಮೂಲವನ್ನು ಹುಡುಕಿದೆ. ಇಲ್ಲವಾದರೆ, ಇದು ಬೇಂದ್ರೆಯವರ ಕವನವೆಂದೇ ತಿಳಿಯುತ್ತಿದ್ದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-79959764212883406292010-10-01T08:20:07.556+05:302010-10-01T08:20:07.556+05:30ಸುನಾಥ ಸರ್...
ಬೇಂದ್ರೆಯವರ ಕವನ ತುಂಬ ಸಹಜವಾಗಿ ಮೂಲ ಅ...ಸುನಾಥ ಸರ್...<br /><br />ಬೇಂದ್ರೆಯವರ ಕವನ ತುಂಬ ಸಹಜವಾಗಿ ಮೂಲ ಅವರೇ ರಚಿಸಿದ್ದಾರೇನೋ ಅನ್ನುವಂತಿದೆ..<br /><br />ಅದರ ಅರ್ಥ,ವಿವರಣೆಯನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ..<br /><br />ನಿಮ್ಮ ಬ್ಲಾಗ್ ಒಂದು ಜ್ಞಾನ ಭಂಡಾರ...<br /><br />ನಮಗೆಲ್ಲ ಪ್ರತಿಸಾರಿಯೂ ಹೊಸ ಹೊಸ ವಿಷಯ ತಿಳಿಸುತ್ತಿರುವ ನಿಮಗೆ ನಮ್ಮೆಲ್ಲರ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-5939841257923965225.post-76827592835221359752010-09-30T21:17:28.750+05:302010-09-30T21:17:28.750+05:30ದೇಸಾಯರ,
ಅಲೇಕುಮ್ ಸಲಾಮ್!ದೇಸಾಯರ,<br />ಅಲೇಕುಮ್ ಸಲಾಮ್!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-43604054019158487942010-09-30T09:38:08.194+05:302010-09-30T09:38:08.194+05:30ಕಾಕಾ ಬೇಂದ್ರೆ ಅವರ ಕವಿತೆ ಅದಕ್ಕಿರುವ ವಿಶೇಷ ಒಳಾರ್ಥಗಳು ಅ...ಕಾಕಾ ಬೇಂದ್ರೆ ಅವರ ಕವಿತೆ ಅದಕ್ಕಿರುವ ವಿಶೇಷ ಒಳಾರ್ಥಗಳು ಅದು ನಿಮ್ಮಿಂದ ಕೇಳಿದಾಗ ಸಿಗೋ ಖುಷಿ<br />ಏನ್ ಹೇಳೂದು ಸುಬಾಃನಲ್ಲಾumesh desaihttps://www.blogger.com/profile/17670005616901725682noreply@blogger.comtag:blogger.com,1999:blog-5939841257923965225.post-32465553700532502392010-09-29T15:04:18.364+05:302010-09-29T15:04:18.364+05:30ಶ್ರೀಧರ,
ವಿವೇಕಾನಂದರ ಪಾರಮಾನಸಿಕ ಭಾವನೆಯು ಎಷ್ಟು ಅದ್ಭುತವ...ಶ್ರೀಧರ,<br />ವಿವೇಕಾನಂದರ ಪಾರಮಾನಸಿಕ ಭಾವನೆಯು ಎಷ್ಟು ಅದ್ಭುತವಾಗಿದೆಯೋ, ಬೇಂದ್ರೆಯವರ ಅನುವಾದವೂ ಅಷ್ಟೇ ಅದ್ಭುತವಾಗಿದೆ. ಹೀಗಾಗಿ ಓದುಗನ ಸಂತೋಷವು ಇಮ್ಮಡಿಗೊಳ್ಳುತ್ತದೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-3046812029499105462010-09-29T15:02:08.955+05:302010-09-29T15:02:08.955+05:30ಮಂಜುನಾಥರೆ,
ಮರಳು ಪಡೆಯ ಆಟದ ಅಂಗಳ ರನ್ನನ ಗದಾಯುದ್ಧದಲ್ಲಿ ...ಮಂಜುನಾಥರೆ,<br />ಮರಳು ಪಡೆಯ ಆಟದ ಅಂಗಳ ರನ್ನನ ಗದಾಯುದ್ಧದಲ್ಲಿ ಎಂದು ತಿಳಿಸಿದ್ದಲ್ಲದೆ, ಅಲ್ಲಿಯ ಕೆಲವು ವಿಶೇಷತೆಯನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-69827847863070995102010-09-29T14:58:12.326+05:302010-09-29T14:58:12.326+05:30ಮಂಜುನಾಥರೆ,
ನಿಮ್ಮ ತಾತ್ವಿಕ ಪ್ರಶ್ನೆ ಸಾಧುವಾಗಿದೆ. ಅನುವಾ...ಮಂಜುನಾಥರೆ,<br />ನಿಮ್ಮ ತಾತ್ವಿಕ ಪ್ರಶ್ನೆ ಸಾಧುವಾಗಿದೆ. ಅನುವಾದಕನು ಮೂಲವನ್ನು ಮೀರಿ ಹೋಗಬಾರದು. ಈ ಅನುವಾದದಲ್ಲಿ ಬೇಂದ್ರೆಯವರು ಮೂರು ವಿಭಾಗಗಳನ್ನು ಮಾಡಿದ್ದು ವಿವೇಕಾನಂದರ ಕವನದ ಅರ್ಥವನ್ನು ಓದುಗರಿಗೆ ಸುಲಭವಾಗಿ ತಿಳಿಸಲು ಮಾತ್ರ. ಉಳಿದಂತೆ ಎಲ್ಲಿಯೂ ಅವರು ವಿವೇಕಾನಂದರ ಮೂಲವನ್ನು ದಾಟದೆ,ಹೆಚ್ಚಿನ ಸೊಬಗನ್ನು ನೀಡಿದ್ದಾರೆ. ವಿವೇಕಾನಂದರು ಬಂಗಾಲಿಯಲ್ಲಿ ಬರೆದಿದ್ದರೆ, ಈ ಕವನವು ಖಂಡಿತವಾಗಿಯೂ ಇನ್ನೂ ಚೆನ್ನಾಗಿರುತ್ತಿತ್ತು. ಇಂಗ್ಲೀಶಿನಲ್ಲಿಯೆ ಅತ್ಯುತ್ತಮವಾಗಿ ಬರೆಯಬಲ್ಲ ಏಕೈಕ ಕವಯಿತ್ರಿ ಎಂದರೆ ಸರೋಜಿನಿ ನಾಯಡು ಮಾತ್ರವೇನೊ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-88019649370316455282010-09-29T14:49:15.752+05:302010-09-29T14:49:15.752+05:30ದಿನಕರ,
ನಮ್ಮ ಕನ್ನಡ ಸಾಹಿತಿಗಳ, ಅವರ ಕೃತಿಗಳ ಬಗೆಗೆ ಬರೆದಷ...ದಿನಕರ,<br />ನಮ್ಮ ಕನ್ನಡ ಸಾಹಿತಿಗಳ, ಅವರ ಕೃತಿಗಳ ಬಗೆಗೆ ಬರೆದಷ್ಟೂ ಸಂತೋಷವೇ ಸಿಗುತ್ತದೆ. ಯಾವ ಪುಣ್ಯದಿಂದ ಕನ್ನಡ ನಾಡಿನಲ್ಲಿ ಹುಟ್ಟಿದ್ದೇನೋ ತಿಳಿಯದು!sunaathhttps://www.blogger.com/profile/13386371953472087631noreply@blogger.comtag:blogger.com,1999:blog-5939841257923965225.post-50766957380709534342010-09-29T14:19:49.882+05:302010-09-29T14:19:49.882+05:30ಕಾಕಾ,
ಸುಂದರ ನಿರೂಪಣೆಯೊಂದಿಗೆ ಬೇಂದ್ರೆಯವರ ಅನುವಾದವನ್ನ...ಕಾಕಾ,<br /> ಸುಂದರ ನಿರೂಪಣೆಯೊಂದಿಗೆ ಬೇಂದ್ರೆಯವರ ಅನುವಾದವನ್ನು ಸಾದರ ಪಡಿಸಿದ್ದೀರಾ ...<br />ತುಂಬಾ ತುಂಬಾ ಚೆನ್ನಾಗಿದೆ ... ವಿವೆಕಾನಂದರ ಮೂಲ ಕವನವೂ ಕೂಡ ಚೆನ್ನಾಗಿದೆ ...<br />ಎರಡನ್ನು ಪರಿಚಿಯಿಸಿದ್ದಕ್ಕೆ ಧನ್ಯವಾದಗಳು.shridharhttps://www.blogger.com/profile/10705163259031066828noreply@blogger.comtag:blogger.com,1999:blog-5939841257923965225.post-86606346614031826772010-09-29T00:48:58.857+05:302010-09-29T00:48:58.857+05:30"ಕುರುಕ್ಷೇತ್ರದ ರಣರಂಗದಲ್ಲಿ ಸತ್ತವರ, ಸಾಯುತ್ತಿರುವವ..."ಕುರುಕ್ಷೇತ್ರದ ರಣರಂಗದಲ್ಲಿ ಸತ್ತವರ, ಸಾಯುತ್ತಿರುವವರ ದೇಹಗಳನ್ನು ಭಕ್ಷಿಸಲು ಮರುಳ ಪಡೆ ನಲಿದಾಡುತ್ತಿತ್ತು ಎನ್ನುವ ವರ್ಣನೆ ಕನ್ನಡದ ಯಾವ ಮಹಾಕಾವ್ಯದಲ್ಲಿ ಬಂದಿದೆ ಎನ್ನುವದು ನನಗೆ ನೆನಪಾಗುತ್ತಿಲ್ಲ" - ರನ್ನನ ಗದಾಯುದ್ಧ. ಅಲ್ಲಿ ಶವಮಾಂಸವಿಕ್ರಯ ನಡೆಸುವ ವರ್ತಕಪಿಶಾಚಿಗಳಿಂದ ಹಿಡಿದು ಹಾರುವ ಪಿಶಾಚಿಗಳವರೆಗೂ ತರಹೇವಾರಿ ಪಿಶಾಚಿಗಳ ಪರಿಚಯ ಮಾಡಿಸುತ್ತಾನೆ ಕವಿ. ಅದರಲ್ಲೆರಡು ದುರ್ಯೋಧನನ್ನು ಅಟಕಾಯಿಸಿಕೊಳ್ಳುತ್ತವೆ :)Manjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5939841257923965225.post-4521841589398416142010-09-29T00:44:38.134+05:302010-09-29T00:44:38.134+05:30ವಿವೇಕಾನಂದರ ಇಂಗ್ಲಿಷ್ ಮೂಲಕ್ಕಿಂತ ಬೇಂದ್ರೆಯವರ ಕನ್ನಡ ’ಮೂ...ವಿವೇಕಾನಂದರ ಇಂಗ್ಲಿಷ್ ಮೂಲಕ್ಕಿಂತ ಬೇಂದ್ರೆಯವರ ಕನ್ನಡ ’ಮೂಲ’ವೇ ಹೆಚ್ಚು ಸಹಜ-ಶಕ್ತವಾಗಿ ಬಂದಿದೆಯೆನ್ನುವುದಂತೂ ನಿಜ. ಆ ದೃಷ್ಟಿಯಿಂದ ಇದು ಮರುಹುಟ್ಟೇ ಸರಿ. ಇಂಗ್ಲಿಷು ವಿವೇಕಾನಂದರ ಮಾತೃಭಾಷೆಯಲ್ಲದ್ದೂ ಇದಕ್ಕೆ ಕಾರಣವಿರಬಹುದು.<br /><br />ಆದರೆ ಅನುವಾದವೊಂದು ಮೂಲವನ್ನೇ ಮೀರಿ ಹೋಗುವ ಸ್ವಾತಂತ್ರ್ಯವನ್ನು ವಹಿಸಿಕೊಳ್ಳುವುದು, ಮೂಲದಲ್ಲಿಲ್ಲದ ಸೌಲಭ್ಯವನ್ನು ಅನುವಾದಕ ಹುಟ್ಟಿಸುವುದು ತಾತ್ತ್ವಿಕವಾಗಿ ಎಷ್ಟು ಸಾಧು ಎನ್ನುವುದೊಂದು ಪ್ರಶ್ನೆ.<br /><br />ಉತ್ತಮ ಕವನ ಪರಿಚಯಿಸಿದ್ದಕ್ಕೆ ಧನ್ಯವಾದManjunatha Kollegalahttps://www.blogger.com/profile/06597757236883289208noreply@blogger.comtag:blogger.com,1999:blog-5939841257923965225.post-32828627422384966112010-09-28T20:08:16.095+05:302010-09-28T20:08:16.095+05:30ಸುನಾಥ್ ಸರ್,
ನಾನು ನಿಮ್ಮ ಬ್ಲಾಗ್ ಓದಲು ಶುರು ಮಾಡಿದಾಗಿನಿ...ಸುನಾಥ್ ಸರ್,<br />ನಾನು ನಿಮ್ಮ ಬ್ಲಾಗ್ ಓದಲು ಶುರು ಮಾಡಿದಾಗಿನಿಂದ ಒಂದಲ್ಲಾ ಒಂದು ಮಹಾನ್ ಕವಿತೆ, ಪುಸ್ತಕದ ಬಗ್ಗೆ ತಿಳಿಯುತ್ತಾ ಇದ್ದೇನೆ..... ಇಂದೂ ಕೂಡ ಮಹಾನ್ ಕವಿಯರ ಬಗ್ಗೆ ಸಾಲು ಸಾಲನ್ನೂ ತಿಳಿಸಿ ಹೇಳಿದ್ದೀರಾ ಸರ್.... ತುಂಬಾ ತುಂಬಾ ತುಂಬಾ ಧನ್ಯವಾದ.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-5939841257923965225.post-71416073876555384342010-09-28T11:32:44.909+05:302010-09-28T11:32:44.909+05:30ಬೆಳಕಿನ ಮನೆಯವರೆ,
ನಿಜ, ಆ ಸಾಲುಗಳಲ್ಲಿ ದೇವಿಯ ಭಯಂಕರ ರುದ್...ಬೆಳಕಿನ ಮನೆಯವರೆ,<br />ನಿಜ, ಆ ಸಾಲುಗಳಲ್ಲಿ ದೇವಿಯ ಭಯಂಕರ ರುದ್ರರೂಪಕ್ಕೆ ಒತ್ತು ಕೊಡಲಾಗಿದೆ..sunaathhttps://www.blogger.com/profile/13386371953472087631noreply@blogger.com