ಸಲ್ಲಾಪ

Friday, May 30, 2008

ಕನ್ನರು, ಕರರು, ಶಿರರು, ಬಂಕರು, ಅಂಕರು

›
ಕನ್ನ ಜನಾಂಗದಿಂದಲೇ, ಈ ನಾಡಿಗೆ ಕಂನಾಡು (=ಕರ್ನಾಟಕ) ಎನ್ನುವ ಹೆಸರು ಬಂದಿತು; ಇವರ ನುಡಿಯೇ ಕಂನುಡಿ ಎಂದು ಕೀರ್ತಿಶೇಷ ಶಂ. ಬಾ. ಜೋಶಿಯವರು ಸಿದ್ಧ ಮಾಡಿದ್ದಾರೆ. ‘ಕನ್ನ...
8 comments:
Tuesday, May 27, 2008

ಗೊಂಡರು, ಮಂಡರು

›
ನಾಲ್ಕು ಲಕ್ಷ ಜನಸಂಖ್ಯೆಯುಳ್ಳ ಗೊಂಡ ಜನಾಂಗವು ಭಾರತದಲ್ಲಿ ಅತ್ಯಂತ ದೊಡ್ಡ ಆದಿವಾಸಿ ಜನಾಂಗವಾಗಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಓಡಿಸಾ...
11 comments:
Sunday, May 25, 2008

ಕೋಲರು, ಮುಂಡರು, ನಾಗರು, ಮಹಿಷರು

›
ದೇವಿಪುರಾಣದಲ್ಲಿ ಕಾಣಸಿಗುವ ಎರಡು ಮಹತ್ವದ ಸಮುದಾಯಗಳೆಂದರೆ ಕೋಲರು ಹಾಗು ಮುಂಡರು. ಕೋಲರು ಈಗ ತಮಿಳುನಾಡಿನಲ್ಲಿರುವ ನೀಲಗಿರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರಾಡುವ ಭ...
2 comments:
Tuesday, May 20, 2008

ಮಲ್ಲರು ಹಾಗು ಕಂದರು

›
ಕರ್ನಾಟಕದಲ್ಲಿ ಮಲ್ಲ ಹೆಸರನ್ನು ಸೂಚಿಸುವ ೩೮೦ ಗ್ರಾಮಗಳಿವೆ. ಕೆಲವು ಉದಾಹರಣೆಗಳು: ಮಲಂದೂರು, ಮಲಂಬಾ, ಮಲಗಾಳಿ, ಮಲಗೆರೆ, ಮಲಗೋಣ, ಮಲಘಾಣ, ಮಲ್ಲಸಂದ್ರ, ಮಲ್ಲೇಶ್ವರಮ್,...
10 comments:
Thursday, May 15, 2008

ಕರ್ನಾಟಕದ ಸ್ಥಳನಾಮಗಳು

›
‘ಕಂನಾಡು’ ಎನ್ನುವದು ‘ಕರ್ನಾಟಕ’ದ ಮೂಲರೂಪ. ಈ ಹೆಸರು ‘ಕನ್ನ’ ಜನಾಂಗದ ಮೂಲಕ ಬಂದಿದೆ ಎನ್ನುವದನ್ನು ಕೀರ್ತಿಶೇಷ ಶ್ರೀ ಶಂ.ಬಾ.ಜೋಶಿ ತೋರಿಸಿದರು. ಇದರಂತೆ ಕನ್ನರ ವಾಸಸ್ಥಾ...
4 comments:
Tuesday, May 6, 2008

ಶಂ. ಬಾ. ಜೋಶಿ

›
ಶಂ. ಬಾ. ಜೋಶಿಯವರು ಕರ್ನಾಟಕದ ಅದ್ವಿತೀಯ ಸಂಶೋಧಕರು ಹಾಗು ಸಾಂಸ್ಕೃತಿಕ ಚಿಂತಕರು. ಶಂಕರ ಬಾಳದೀಕ್ಷಿತ ಜೋಶಿಯವರು ಬೆಳಗಾವಿ ಜಿಲ್ಲೆಯಲ್ಲಿಯ ಸವದತ್ತಿ ತಾಲೂಕಿನ ಗುರ್ಲಹೊ...
13 comments:
Friday, May 2, 2008

ನನ್ನೊಳಗಿನ ‘ಅವನು’

›
“ ನನ್ನೊಳಗಿನ ‘ಅವನು’ ” ಇದು ನನ್ನ ಹಿರಿಯ ಸ್ನೇಹಿತ ಶ್ರೀ ನಾರಾಯಣ ಕುಲಕರ್ಣಿ ಇವರು ಬರೆದ ಕವಿತೆ. ಇದೊಂದು ಸರಳ, ಸುಂದರ ಹಾಗೂ ಲಲಿತವಾದ ಕವಿತೆಯಾಗಿದೆ. ಈ ಕವಿತೆ ದಿ: ೨೫...
9 comments:
‹
›
Home
View web version

About Me

sunaath
View my complete profile
Powered by Blogger.