ಸಲ್ಲಾಪ

Saturday, July 12, 2008

ಬೇಂದ್ರೆ ಕಾವ್ಯ : “ನನ್ನವಳು ”

›
ಬೇಂದ್ರೆಯವರು ರಚಿಸಿದ ಪ್ರೇಮ ಕವನಗಳಲ್ಲಿ ಅಥವಾ ದಾಂಪತ್ಯಕವನಗಳಲ್ಲಿ (--ಬೇಂದ್ರೆಯವರ ಎಲ್ಲ ಪ್ರೇಮಕವನಗಳು ದಾಂಪತ್ಯಕವನಗಳೇ ಆಗಿವೆ.--) ನನಗೆ ಅತಿ ಮೆಚ್ಚುಗೆಯಾದ ಕವನವ...
24 comments:
Saturday, July 5, 2008

ಭಾಷೆ ಎನ್ನುವ ಉಪಕರಣ

›
ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು ಬಣ್ಣಿಸುತ್ತಾರೆ. Primateಗಳ ಗುಂಪಿನಲ್ಲಿ ಒರಾಂಗ ಉಟುಂಗ, ಚಿಂಪಾಂಝಿ, ಗೋರಿಲ್ಲಾ, ಕಪಿ ಹಾಗು ಮಾನವ ಮೊದಲಾದ...
62 comments:
Saturday, June 28, 2008

ಹೆಸರಿನ ಕುಸುರು ಪಸರಿಸಿದಾಗ

›
ಹಿನ್ನೆಲೆಯ ಟಿಪ್ಪಣಿ: ಶ್ರೀ ಅನಂತ ಕಲ್ಲೋಳರು ಕನ್ನಡದ ಪ್ರಖ್ಯಾತ ಹಾಸ್ಯ ಲೇಖಕರು. ೧೯೯೫ರಲ್ಲಿ ಬೆಳಗಾವಿಯಲ್ಲಿ ಸ್ಥಾಪಿತವಾದ ‘ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ’ದ ...
35 comments:
Wednesday, June 25, 2008

ಶಂಕರ ಭಟ್ಟರ ಪದಕ್ರಾಂತಿ

›
ಶಂಕರ ಭಟ್ಟರು ಕನ್ನಡ ನುಡಿಯಲ್ಲಿ ಸಾಧ್ಯವಾದಷ್ಟು ಕನ್ನಡ ಪದಗಳೇ ಬಳಕೆಯಲ್ಲಿ ಬರಬೇಕೆಂದು ಹೇಳುತ್ತಾರೆ. ಈ ಹೇಳಿಕೆಗೆ ಸ್ವಾಗತವಿದೆ. ಕನ್ನಡದಲ್ಲಿ ಇಲ್ಲದ ಹೊಸ ಪದಗಳನ್ನು ರೂ...
30 comments:
Monday, June 23, 2008

ಶಂಕರ ಭಟ್ಟರ ವಾದದಲ್ಲಿಯ ದೋಷಗಳು

›
ಶಂಕರ ಭಟ್ಟರ ಪ್ರತಿಪಾದನೆಯಲ್ಲಿ ಕೆಳಗಿನ ಲೋಪದೋಷಗಳಿವೆ: ‘ಮೇಲ್ವರ್ಗ’ದವರು ‘ಕೆಳವರ್ಗ’ದವರನ್ನು ಶೋಷಿಸುವ ಉದ್ದೇಶದಿಂದಲೇ ಕನ್ನಡ ಲಿಪಿಯಲ್ಲಿ ೫೦ ಅಕ್ಷರಗಳನ್ನು ಇಟ್ಟುಕೊ...
77 comments:
Friday, June 20, 2008

I accuse

›
ಕನ್ನಡ ಬರಹದಲ್ಲಿ ನುಸುಳಿರುವ ಭಾಷಾದೋಷಗಳನ್ನು ಪರಿಶೀಲಿಸುತ್ತಿರುವಾಗಲೆ, ಶ್ರೀ ಶಂಕರ ಭಟ್ಟರ “ಕನ್ನಡ ಬರಹವನ್ನು ಸರಿಪಡಿಸೋಣ” ಕೃತಿಯ ಪ್ರಸ್ತಾವನೆ ಬಂದುದರಿಂದ, ನಮ್ಮೆಲ್ಲ...
20 comments:
Tuesday, June 17, 2008

ಕನ್ನಡಕ್ಕೆ ಬಂದ ಕುತ್ತು

›
ಈ ಲೇಖನದ ಹಿಂದಿನ ಲೇಖನದ ಬಗೆಗೆ ಶ್ರೀ ಹರೀಶರು ತಮ್ಮ commentನಲ್ಲಿ ನೀಡಿದ ಅಭಿಪ್ರಾಯದ ಜೊತೆಗೆ ಒಂದು ಕೊಂಡಿಯನ್ನು ಕೊಟ್ಟಿದ್ದಾರೆ. ಈ ಕೊಂಡಿಗೆ ಹೋದಾಗ, ಶ್ರೀ ಕಿ.ರಂ.ನಾ...
15 comments:
‹
›
Home
View web version

About Me

sunaath
View my complete profile
Powered by Blogger.