ಸಲ್ಲಾಪ
Saturday, November 29, 2008
ಬಿದ್ದೀಯಬೆ ಮುದುಕಿ
›
ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ: ಬಿದ್ದೀಯಬೆ ಮುದುಕಿ ನೀ ದಿನ ಹೋದಾಕಿ ಬಲು ಜೋಕಿ ಬಿದ್ದೀಯಬೆ ಮುದುಕಿ ||ಪ|| ಸದ್ಯಕಿದು ಹುಲಗೂರ ಸಂತಿ ಗದ್ದಲದೊಳಗ ಯಾಕ ನಿಂತಿ...
20 comments:
Sunday, November 23, 2008
ಎಲ್ಲರಂಥವನಲ್ಲ ನನ ಗಂಡ
›
ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ: ಎಲ್ಲರಂಥವನಲ್ಲ ನನ ಗಂಡ ಬಲ್ಲಿದನು ಪುಂಡ ಎಲ್ಲರಂಥವನಲ್ಲ ನನ ಗಂಡ ||ಪಲ್ಲ|| ಸೊಲ್ಲು ಸೊಲ್ಲಿಗೆ ಬಯ್ದು ನನ್ನ ಎಲ್ಲಿಗೋಗದ್...
38 comments:
Tuesday, November 18, 2008
ತರವಲ್ಲ ತಗಿ ನಿನ್ನ ತಂಬೂರಿ
›
ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ|| ಸರಸ ಸಂಗೀತದ ಕುರುಹುಗಳನರಿಯದೆ ಬರದೆ ಬಾರಿಸದಿರು ತಂಬೂರಿ ||ಅ.ಪ.|| ಮದ್ದಲಿ ದನಿಯ...
39 comments:
Saturday, November 8, 2008
ಸಾಚಾರ ಸಮಿತಿಯ ಒಡಕು ತಂಬೂರಿ
›
ಭಾರತೀಯ ಸಂಗೀತದಲ್ಲಿ ತಂಬೂರಿಗೆ ಮಹತ್ವದ ಸ್ಥಾನವಿದೆ. ಗಾಯಕನಿಗೆ ಸ್ವರ ಹೊಂದಿಸಿಕೊಳ್ಳಲು ತಂಬೂರಿ ಬೇಕೆ ಬೇಕು. ಇಂತಹ ತಂಬೂರಿಯಲ್ಲಿ ನಾಲ್ಕು ತಂತಿಗಳಿರುತ್ತವೆ. ತಂಬೂರಿಯ...
20 comments:
Monday, November 3, 2008
ಸಂಯುಕ್ತ ಕರ್ನಾಟಕ: ಅಪಶಬ್ದಕೋಶ
›
‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸಂಪಾದಕ ಶ್ರೀ ಕೃಷ್ಣಮೂರ್ತಿ ಹೆಗಡೆ ಇವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಶ್ರೀಯುತರಿಗೆ ಅಭಿನಂದನೆಗಳು. ಸಂಯುಕ್ತ ಕ...
27 comments:
Friday, October 24, 2008
ಸುಷ್ಮಸಿಂಧುರವರ ಕನಸು
›
ಕನಸುಗಳಿಗಾಗಿಯೇ ಮೀಸಲಾಗಿಟ್ಟ ಕನ್ನಡ ತಾಣವೆಂದರೆ ಸುಷ್ಮಸಿಂಧುರವರ ಕಂಡೆನೊಂದು ಕನಸು . ಹಾಗೆಂದು ಇದು ಹಗಲುಗನಸಿನ ತಾಣವಲ್ಲ. ಅವರ ನೈಜ ಕನಸುಗಳ ತಾಣವಿದು. ಕನಸುಗಳ ವ...
12 comments:
Wednesday, October 15, 2008
ವಸುಧೇಂದ್ರರ ಸಂವೇದನಾ ಲೋಕ
›
ವಸುಧೇಂದ್ರರು ಈವರೆಗೆ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ: (೧) ಮನೀಷೆ (೨) ಚೇಳು (೩) ಯುಗಾದಿ. ಈ ಮೂರು ಕಥಾಸಂಕಲನಗಳಲ್ಲಿ ಒಟ್ಟು ೩೭ ಕಥೆಗಳಿವೆ. ಈ ಮೂ...
24 comments:
‹
›
Home
View web version