ಸಲ್ಲಾಪ

Wednesday, August 25, 2010

ಹೇ ರಾಮ್!

›
‘ದೇಶ ಶ್ರೀಮಂತವಾಗಿರುವಾಗ ಓರ್ವ ವ್ಯಕ್ತಿ ಬಡತನದಲ್ಲಿದ್ದರೆ  ಅವನು ತಪ್ಪುಗಾರ; ದೇಶ ಬಡತನದಲ್ಲಿದ್ದಾಗ ಓರ್ವ ವ್ಯಕ್ತಿ ಸಿರಿವಂತಿಕೆಯಲ್ಲಿದ್ದರೆ ಆ ವ್ಯಕ್ತಿ ಒಬ್ಬ ಪಾಪಿ’ ...
53 comments:
Thursday, August 19, 2010

"ಇದು ನಿನ್ನದೇ ಮನೆ !". . . . . ಸುಶೀಲಾ ಬಾಪಟ

›
ಮದುವೆಯ ನಂತರ ಮೊದಲ ಸಲ, ಅತ್ತೆಯ ಮನೆಗೆ ಹೊರಡಲು ಸಿದ್ಧಳಾದ ಮಗಳನ್ನು ಬೀಳ್ಕೊಡುವಾಗ, ಅವಳ ತಾಯಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳು ಹೇಗಿರಬಹುದು? ಇಂತಹ ಪ್ರಸಂಗವನ್ನು ವರ್...
53 comments:
Friday, August 6, 2010

ಜಗನ್ನಾಥ ಪಂಡಿತ…………ಗಂಗಾಲಹರಿ

›
ಬೇಂದ್ರೆಯವರು ಕಾಶಿ ಕ್ಷೇತ್ರಕ್ಕೆ ಹೋದಾಗ, ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ‘ಗಂಗಾಷ್ಟಕ’ ಎನ್ನುವ ಕವನವನ್ನು ರಚಿಸಿದರು. ಆ ಕವನದಲ್ಲಿಯ ಒಂದು ನುಡಿ ಹೀಗಿದೆ: ‘...
59 comments:
Monday, August 2, 2010

ಕರಿಯ ಸಾಹೇಬರು

›
೧೮೩೫ರಲ್ಲಿ ಬ್ರಿಟನ್ನಿನ ಮೆಕಾಲೆ ಸಾಹೇಬರು ಹಿಂದುಸ್ತಾನವೆನ್ನುವ ತಮ್ಮ ವಸಾಹತುವಿನ ಬಗೆಗೆ ಕಂಡ ಕನಸುಹೀಗಿದೆ: It is impossible for us, with our limited means,...
54 comments:
Sunday, July 25, 2010

ವಸಂತಮುಖ..........(ದ.ರಾ.ಬೇಂದ್ರೆ)

›
ಬೇಂದ್ರೆಯವರು ಬರೆದ ‘ವಸಂತಮುಖ’ ಕವನವನ್ನು ಕವಿಗಳ ಕೈಪಿಡಿ ಎಂದು ಬಣ್ಣಿಸಬಹುದು. ಕವನ ಇಲ್ಲಿದೆ: ೧ ಉದಿತ ದಿನ! ಮುದಿತ ವನ ವಿಧವಿಧ ವಿಹಗಸ್ವನ ಇದುವೆ ಜೀವ...
63 comments:
Monday, July 19, 2010

ಶಿಷ್ಟಾಚಾರ vs ದುಷ್ಟಾಚಾರ

›
ಕನ್ನಡದ ಖ್ಯಾತ ನಾಟಕಕಾರರಾದ ಶ್ರೀ ವ್ಯಾಸ ದೇಶಪಾಂಡೆಯವರು ಶಾಸಕರ ಬಗೆಗಿನ ತಮ್ಮ ಅಭಿಪ್ರಾಯವನ್ನು ಕವನರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ. ಆಳುವ ಪಕ್ಷದವರೇ ಇರಲಿ, ವಿರೋಧ ಪಕ...
48 comments:
Thursday, July 15, 2010

ಶಾಸಕರ ವರ್ತನೆಯ ಮಾನದಂಡ ಹಾಗು ಸಾರ್ವಜನಿಕ ಕಣ್ಗಾವಲು

›
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಧರಣಿ ಕೂತಿದ್ದಾರೆ. ಧರಣಿ ಕೂಡುವ ಹಕ್ಕು ಶಾಸಕರಿಗೆ ಇದೆ. ಈ ಧರಣಿಯ ಮೂಲಕ ಈ ಶಾಸಕರು ಏನನ್ನು...
40 comments:
‹
›
Home
View web version

About Me

sunaath
View my complete profile
Powered by Blogger.