ಸಲ್ಲಾಪ

Friday, March 18, 2011

ಕರ್ಣಪಿಶಾಚಿಯ ಸಂದರ್ಶನಗಳು...೨

›
ಆ ಆಲದ ಮರದ ಬೇರೆ ಬೇರೆ ಟೊಂಗೆಗಳಿಗೆ ಬೇರೆ ಬೇರೆ ಜಿಲ್ಲೆಯ ಹೆಸರುಗಳನ್ನು ಬರೆದು, ನೂರಾರು ನೇಣುಗಳನ್ನು ಜೋತು ಬಿಟ್ಟಿದ್ದರು. ಪಕ್ಕದಲ್ಲಿ ಒಂದು ಫಲಕವಿತ್ತು. WORLD TR...
24 comments:
Monday, March 14, 2011

ಕರ್ಣಪಿಶಾಚಿಯ ಸಂದರ್ಶನಗಳು...೧

›
ಅನೇಕ ದಿನಗಳಿಂದ ನಮ್ಮ ಪ್ರಿಯ ಮಿತ್ರರಾದ ಅಸತ್ಯಾನ್ವೇಷಿಗಳ ಮುಖವನ್ನೇ ನಾವು ಕಂಡಿಲ್ಲ ; ಅವರ ‘ ಬೊಗಳೆ ರಗಳೆ ’ಯನ್ನು  ಓದಿಲ್ಲ.  ಅಸತ್ಯಾನ್ವೇಷಿಗಳ ಕಟ್ಟಾ ಅಭಿಮಾನಿ ಹಾ...
45 comments:
Monday, March 7, 2011

`ಗೃಹಿಣಿ'.........................ಬೇಂದ್ರೆ

›
ಮಾರ್ಚ ೮, ೨೦೧೧-- ಇದು ಅಂತರರಾಷ್ಟ್ರೀಯ ಮಹಿಳಾದಿನದ ಶತಮಾನೋತ್ಸವದ ದಿನ. ಈ ಸಂದರ್ಭದಲ್ಲಿ ಬೇಂದ್ರೆಯವರು  ಸ್ತ್ರೀಯ ಜೊತೆಗೆ ಯಾವ ರೀತಿಯ ಭಾವಸಂಬಂಧವನ್ನು ಹೊಂದಿದ್ದ...
51 comments:
Thursday, March 3, 2011

ಭೋಜಪಾಲ

›
ಒಂದು ಊರಿನ  ಹೆಸರು   ಏಕೆ ಬದಲಾಗುತ್ತದೆ? ಇದಕ್ಕೆ ಎರಡು ಕಾರಣಗಳನ್ನು ಊಹಿಸಬಹುದು. ಮೊದಲನೆಯದು ಅಲ್ಲಿಯ ನಿವಾಸಿಗಳು ಉಚ್ಚಾರದ ಭರಾಟೆಯಲ್ಲಿ ಮಾಡಿಕೊಂಡಂತಹ ಬದಲಾವಣೆ. ಎರಡ...
27 comments:
Monday, February 21, 2011

ಕಾಮಕಸ್ತೂರಿ....................ದ.ರಾ.ಬೇಂದ್ರೆ

›
ಕಾಮಕಸ್ತೂರಿ (ಹೊಲದ ಹತ್ತರ) ತಂದೇನಿ ನಿನಗೆಂದ ತುಂಬಿ ತುರುಬಿನವಳ, ಕಾಮಕಸ್ತೂರಿಯಾ ತೆನಿಯೊಂದ. ಅದನ s ನೀ ಮುಡಿದಂದ ಮುಡಿದಂಥ ಮುಡಿಯಿಂದ ಗಾಳಿಯ ಸುಳಿಯೊಂದ ಬಂದೆನಗ ತ...
47 comments:
Thursday, February 17, 2011

ಕಾವುದಾನತ ಜನವ ಗದುಗಿನ ವೀರನಾರಯಣ

›
ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿ ಯನ್ನು ಅಂತರಜಾಲದಲ್ಲಿ ತರಲು ಶ್ರೀ ಮಂಜುನಾಥರು ಪ್ರೇರಕರಾದ ಬಳಿಕ, ಅವರ ಪ್ರಯತ್ನದಲ್ಲಿ ಅಳಿಲುಸೇವೆಯನ್ನು ಸಲ್ಲಿಸುವ ಸುಯೋಗ ನನಗೂ ...
34 comments:
Friday, February 11, 2011

‘ಹೊಸ ವರುಷ’…..........................ರೂಪಾ ಕೆ.

›
ಗೋಡೆಯಂಚಿನಲ್ಲಿ ಬಂದಿತು ಹೊಸದೊಂದು, ಹೊಸ ವರುಷದ ಕ್ಯಾಲೆಂಡರ. ಅದೇ ಜನೇವರಿ, ಅದೇ ಡಿಸೆಂಬರ, ಆದರೆ ಇತ್ತು ದಿನ, ದಿನಾಂಕಗಳ ಬದಲಾವಣೆ. ಅದೇಕೊ ಮನಸ್ಸಿಗೆ ಅನ್ನಿಸಿತ್ತು ಸ...
30 comments:
‹
›
Home
View web version

About Me

sunaath
View my complete profile
Powered by Blogger.