ಸಲ್ಲಾಪ

Saturday, May 28, 2011

ರಾಗರತಿ.............................ದ.ರಾ.ಬೇಂದ್ರೆ

›
ಬೇಂದ್ರೆಯವರನ್ನು ಪ್ರಕೃತಿಕವಿ ಎಂದು ಕರೆಯಬಹುದೆ? ಪ್ರಕೃತಿವೈಭವದ ಬಗೆಗೆ ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ.   ನಿಸರ್ಗದ ವಿವಿಧ ಮುಖಗಳನ್ನು ಅವರಷ್ಟು ವಿಸ್...
48 comments:
Wednesday, May 11, 2011

ನನ್ನ ಹಾಡು……………….ದ.ರಾ.ಬೇಂದ್ರೆ

›
ನನ್ನ ಹರಣ ನಿನಗೆ ಶರಣ ಸಕಲ ಕಾರ್ಯ ಕಾರಣಾ ನಿನ್ನ ಮನನ- ದಿಂದ ತನನ- ವೆನುತಿದೆ ತನು ಪಾವನಾ. ಸುಖದ ಮಿಷವು ದುಃಖ ವಿಷವು ಹಿಗ್ಗಿ ಪ್ರಾಣಪೂರಣಾ ಪ...
52 comments:
Thursday, March 31, 2011

ಕರ್ಣಪಿಶಾಚಿಯ ಸಂದರ್ಶನಗಳು.....೪

›
ಕನ್ನಡ ತಾಯಿಯ ಆಶೀರ್ವಾದವನ್ನು ಪಡೆದ ಕರ್ಣಪಿಶಾಚಿಯು ಕಾಲ್ನಡಿಗೆಯಿಂದ ನೈಸ್ ಕಾ‍^ರಿಡಾ^ರ್‍ ತಲುಪಿತು. ಅನೇಕ ರಾಜಕಾರಣಿಗಳು ಧರಣಿ ಹಾಗು ಪಾದಯಾತ್ರೆಗಳ ಮೂಲಕ ಪವಿತ್ರಗೊಳಿಸ...
72 comments:
Sunday, March 27, 2011

ಕರ್ಣಪಿಶಾಚಿಯ ಸಂದರ್ಶನಗಳು...೩

›
ಕನ್ನಡಮ್ಮ : ಬಾಳಾ, ನೀ ಈಗೇನು ನನ್ನ ರೂಪಾ ನೋಡತಿದ್ದೀಯಲ್ಲಾ, ಇದು ನಿನ್ನ                ಸಲುವಾಗಿ ನಾ ತಾಳಿದ ಮಾನವ ರೂಪ. ನನ್ನ ಪರಮದಿವ್ಯರೂಪವನ್ನ               ...
32 comments:
‹
›
Home
View web version

About Me

sunaath
View my complete profile
Powered by Blogger.