ಸಲ್ಲಾಪ
Thursday, November 24, 2011
ಚಿತ್ತಿಯ ಮಳೆಯ ಸಂಜೆ..........ದ.ರಾ.ಬೇಂದ್ರೆ
›
ಕುರುಡು ಪ್ರೀತಿಯ ಹಾಂಗ ಕುರುಡು ಚಿತ್ತಿಯ ಮಳೆಯೆ ಮುಗುಳು ನಗಿ ಸುತ್ತುರುಳಿಸಿ ಸುರದ s ತ್ತ ಸುರದಾವ ||೧|| ಎತ್ತೇನೋ ಬಿತ್ತೇನೊ ಮಿಂಚಿನ ಮುತ್ತೇನೊ ಕಣ್ಮುಚ್ಚಿ ತೆರೆವು...
46 comments:
Friday, November 4, 2011
“ಮಾ ನಿಷಾದ...."
›
“ಮಾ ನಿಷಾದ, ಪ್ರತಿಷ್ಠಾಂ ತ್ವಮಗಮ: ಶಾಶ್ವತೀಸ್ಸಮಾಃ ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್!” “ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊ...
50 comments:
Thursday, October 20, 2011
‘ನಾನು ಹೋದರೆ ಹೋಗಬಹುದು’----ಕನಕದಾಸರು
›
ಶ್ರೀ ವ್ಯಾಸರಾಯರು (೧೪೪೭-೧೫೩೯) ವಿಜಯನಗರದ ರಾಜರಿಗೆ ಗುರುಸ್ಥಾನದಲ್ಲಿ ಇದ್ದವರು. ಭಕ್ತಿಪಂಥದ ದಾಸಕೂಟಕ್ಕೆ ಇವರು ಅಧ್ವರ್ಯರು. ಇಂತಹ ಉಚ್ಚ ತರಗತಿಯ ದಾಸಕೂಟದಲ್ಲಿ ಮೋಕ್...
40 comments:
Monday, September 26, 2011
ಡೊಂಕು ಬಾಲದ ನಾಯಕರೆ...
›
ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ? ಕಣಕವ ಕುಟ್ಟುವ ಅಲ್ಲಿಗೆ ಹೋಗಿ, ಹಣಿಕೀ ಹಣಿಕೀ ನೋಡುವಿರಿ; ಕಣಕವ ಕುಟ್ಟುವ ಒನಕೆಲಿ ಹೊಡೆದರೆ ಕಂಯ್ ಕುಂಯ್ ರಾಗವ ಮಾಡುವಿರ...
61 comments:
Sunday, August 28, 2011
ಸಂಭವಾಮಿ ಯುಗೇ ಯುಗೇ
›
ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ನಡೆಯಿಸುತ್ತಿರುವ ‘ ನಾಗರಿಕ ಆಂದೋಲನ ’ ಕ್ಕೆ ಮೊದಲ ಹಂತದ ಜಯ ಲಭಿಸಿದೆ. ಇದು ಅರ್ಧ ಜಯ ಮಾತ್ರ ಎಂದು ಅಣ್ಣಾ ಎಚ್ಚರಿಕೆ ನೀಡಿದ...
31 comments:
‹
›
Home
View web version