ಸಲ್ಲಾಪ

Wednesday, March 27, 2013

ತರವಲ್ಲ ತಗಿ ನಿನ್ನ ತಂಬೂರಿ................ಶಿಶುನಾಳ ಶರೀಫರು

›
ತರವಲ್ಲ ತಗಿ ನಿನ್ನ ತಂಬೂರಿ ಸ್ವರ ಬರದೆ ಬಾರಿಸದಿರು ತಂಬೂರಿ     ||ಪಲ್ಲ|| ಸರಸ ಸಂಗೀತದ ಕುರುಹುಗಳನರಿಯದೆ ಬರಿದೆ ಬಾರಿಸದಿರು ತಂಬೂರಿ      ||ಅನುಪಲ್...
24 comments:
Wednesday, March 6, 2013

ಭಿನ್ನಭೇದವ ಮಾಡಬ್ಯಾಡಿರಿ................ಶಿಶುನಾಳ ಶರೀಫರು

›
ಮಾರ್ಚ ೭ ಇದು ಶಿಶುನಾಳ ಶರೀಫರ ಭಕ್ತರಿಗೆ ಹಾಗು ಕನ್ನಡ ಸಾಹಿತ್ಯಪ್ರೇಮಿಗಳಿಗೆ ಮಹತ್ವದ ದಿನಾಂಕ. ೧೮೧೯ ಮಾರ್ಚ ೭ರಂದು ಜನಿಸಿದ ಶಿಶುನಾಳ ಶರೀಫರು ಸರಿಯಾಗಿ ೭೦ ವರ್ಷಗ...
18 comments:
Monday, February 25, 2013

‘ಆಲಯವು ಬಯಲೊಳಗೊ’...ವ್ಯಾಸ ದೇಶಪಾಂಡೆಯವರ ಹೊಸ ನಾಟಕ

›
ಕನ್ನಡ ನಾಟಕಸಾಹಿತ್ಯದಲ್ಲಿ ಹೆಸರು ಮಾಡಿದ ಶ್ರೀ ವ್ಯಾಸ ದೇಶಪಾಂಡೆಯವರು ಈವರೆಗೆ ಐದು ನಾಟಕಗಳನ್ನು ರಚಿಸಿದ್ದಾರೆ. ಅವರ ಮೊದಲನೆಯ ನಾಟಕವಾದ ‘ಮುಂದೇನ ಸಖಿ ಮುಂದೇನ’ ಇ...
18 comments:
Thursday, December 27, 2012

ಅತ್ಯಾಚಾರೀ ಸಮಾಜ ಹಾಗು ಪರಿಹಾರದ ಹಕ್ಕು

›
ಈಗಿನ ಭಾರತೀಯ ಸಮಾಜವು ಅತ್ಯಾಚಾರೀ ಸಮಾಜವಾಗಿದೆ. ಸ್ತ್ರೀಯರ ಮೇಲಿನ ದೌರ್ಜನ್ಯದ ಹಾಗು ಸಾರ್ವಜನಿಕ ಅಪಮಾನದ ಸಮಾಚಾರಗಳು ಪ್ರತಿದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇವೆ. ಈ ...
30 comments:
Friday, December 21, 2012

"ಬರುವದೇನೆ ನೆಪ್ಪಿಗೆ".........................ಬೇಂದ್ರೆ

›
ಬರುವದೇನೆ ನೆಪ್ಪಿಗೆ ನಮ್ಮ ನಿಮ್ಮ ಒಪ್ಪಿಗೆ          ಎಲ್ಲೊ ಏನೊ ನೋಡಿದೆ           ಹಾಗೆ ಬಂದು ಕೂಡಿದೆ.                     ಬೆಳಕು ಬೆಂಕಿ ಬ...
22 comments:
‹
›
Home
View web version

About Me

sunaath
View my complete profile
Powered by Blogger.