ಸಲ್ಲಾಪ
Tuesday, February 24, 2015
ಹುದುಗಲಾರದ ದುಃಖ............ಬೇಂದ್ರೆ
›
ಹುದುಗಲಾರದ ದುಃಖ ಹುಗಿದಿರಿಸಿ ನಗೆಯಲ್ಲಿ ನಸುನಗುತ ಬಂದೆ ಇದಿರು; ಇನಿತು ತಿಳಿಯದ ಮೂಢನೆಂದು ಬಗೆದೆಯೆ ನನ್ನ ಇದು ಯಾವ ಊರ ಚದುರು? ...
20 comments:
Tuesday, February 17, 2015
ಮುದುಕಿ, ನಿನ್ನಾಟ ಮುಂದ ಅದ!
›
ಅರವಿಂದ ಕೇಜರಿವಾಲಾರು ಮೊದಲ ಸಲ ದಿಲ್ಲಿಯ ಮುಖ್ಯ ಮಂತ್ರಿಯಾಗುವ ಸಮಯದಲ್ಲಿ ನನಗೆ ಅವರ ಬಗೆಗೆ ತುಂಬ ಗೌರವವಿತ್ತು. ಇವರು ಅನೇಕ ಸಾಮಾಜಿಕ ಹೋರಾಟಗಳಲ್ಲಿ ಭಾಗಿಯಾದವರು...
6 comments:
Friday, January 30, 2015
‘ಎಂಥಾ ಮೋಜಿನ ಕುದರಿ’...........ಶಿಶುನಾಳ ಶರೀಫರು
›
ಎಂಥಾ ಮೋಜಿನ ಕುದರಿ ಹತ್ತಿದ ಮ್ಯಾಲೆ ತಿರುಗುವುದು ಹನ್ನೊಂದು ಫೇರಿ ||ಪಲ್ಲ|| ಸಾರಿ ನಾನು ಹೇಳತೇನಿ ಸಟಿಯಲ್ಲ ಈ ಮಾತು ಸತ್ಯಸದ್ಗುರುವಿನ ಪಾದ ಗಟ್ಯಾಗಿ ಮ...
17 comments:
Thursday, January 22, 2015
ವಿಶ್ವ ಪರಿಸರ ದಿನಾಚರಣೆ.........ತನ್ಮಯಿಯ ಕವನ
›
ಪ್ರತಿ ವರುಷ ಜೂನ್ ೫ರಂದು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ತನ್ಮಯಿ ಶೂರ್ಪಾಲಿ ಎನ್ನುವ ೮ನೆಯ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿಯೊಬ್ಬಳು ಈ ವ...
11 comments:
Saturday, January 17, 2015
ಸಾಹಿತ್ಯಸುಖ-೨
›
ಭಾಸ (ಕ್ರಿ.ಶ.೩೦೦), ಶೂದ್ರಕ (ಕ್ರಿ.ಶ.೪೦೦) ಹಾಗು ಕಾಲೀದಾಸ (ಕ್ರಿ.ಶ.೪೦೦) ಇವರು ವಿಶ್ವದ ಶ್ರೇಷ್ಠ ನಾಟಕಕಾರರಲ್ಲಿ ಅಗ್ರಗಣ್ಯರಾಗಿದ್ದಾರೆ. ಈ ಮೂವರ ನಾಟಕರಚನಾ...
4 comments:
‹
›
Home
View web version