ಸಲ್ಲಾಪ

Friday, July 3, 2020

ನಿರ್ಬುದ್ಧ.......ಬೇಂದ್ರೆಯವರ ಕವನ

›
ನಾಗರಿಕತೆಯ ಇತಿಹಾಸವು ಹಿಂಸೆ ಹಾಗು ವೈರದಿಂದ ಕೂಡಿದ್ದಾಗಿದೆ . ಅಂಧಕಾರದಲ್ಲಿ ಮುಳುಗಿದ ಇಂತಹ ಸಮಾಜವನ್ನು ಬದಲಾಯಿಸಲು ಅನೇಕ ಮಹಾತ್ಮರು ಪ್ರಯತ್ನಪಟ್ಟಿದ್ದಾರೆ...
4 comments:
Monday, May 18, 2020

ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ; ಉಮೇಶ ದೇಸಾಯಿಯವರ ‘ಬಿಡುಗಡೆ’.

›
ಕನ್ನಡ ಸಾಹಿತ್ಯದಲ್ಲಿ ನವೋದಯ ಸಾಹಿತ್ಯ , ನವ್ಯ ಸಾಹಿತ್ಯ , ಬಂಡಾಯ ಸಾಹಿತ್ಯ , ನವ್ಯೋತ್ತರ ಸಾಹಿತ್ಯ , ಅಂತರ್ಜಾಲ ಸಾಹಿತ್ಯ ಮೊದಲಾದ ಘಟ್ಟಗಳನ್ನು ಗುರುತಿಸಬಹುದು . ಈ ...
2 comments:
Sunday, April 19, 2020

ಟೊಂಕದ ಮ್ಯಾಲ ಕೈ ಇಟಗೊಂಡು............ದ.ರಾ. ಬೇಂದ್ರೆ

›
೧ ಟೊಂಕದ ಮ್ಯಾಲ ಕೈ ಇಟಗೊಂಡು ಬಿಂಕದಾಕಿ ಯಾರ ಈಕಿ ? ಒಂಕೀತೋಳ ತೋರಸತಾಳ ಸುಂಕದ ಕಟ್ಟ್ಯವಗ . ೨ ಯಣ್ಣಾ , ಮಾವಾ ಅಂತ ರಮಿಸಿ ಬಣ್ಣದ ಮಾತು...
12 comments:
‹
›
Home
View web version

About Me

sunaath
View my complete profile
Powered by Blogger.