ಸಲ್ಲಾಪ
Friday, August 21, 2020
ಕರಣಂ ಇವರ ಕಾದಂಬರಿ ‘ಗ್ರಸ್ತ’...................... ಸುದರ್ಶನ ಗುರುರಾಜರಾವ ಇವರ ಒಂದು ವಿಶ್ಲೇಷಣೆ
›
ಸುದರ್ಶನ ಗುರುರಾಜರಾವ ಇವರು ಕರಣಂ ರಚಿಸಿದ ಕಾದಂಬರಿ ‘ಗ್ರಸ್ತ’ ಬಗೆಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾರೆ. ಇದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಸಂತೋಷವಾಗುತ್ತಿದೆ. ಈ ಲ...
Wednesday, August 5, 2020
ಅಸ್ಪಷ್ಟ ತಲ್ಲಣಗಳು.......ಟಿ.ಎಸ್.ಶ್ರವಣಕುಮಾರಿ
›
‘ಅಸ್ಪಷ್ಟ ತಲ್ಲಣಗಳು’ ಎನ್ನುವ ಕಥಾಸಂಕಲನಕ್ಕಾಗಿ ಶ್ರೀಮತಿ ಟಿ.ಎಸ್. ಶ್ರವಣಕುಮಾರಿಯವರನ್ನು ಕನ್ನಡ ಓದುಗರು ಅಭಿನಂದಿಸಲೇಬೇಕು. ಈ ಕಥಾಸಂಕಲನದಲ್ಲಿಯ ಹನ್ನೆರಡು ಕಥೆಗಳು ...
5 comments:
Friday, July 3, 2020
ನಿರ್ಬುದ್ಧ.......ಬೇಂದ್ರೆಯವರ ಕವನ
›
ನಾಗರಿಕತೆಯ ಇತಿಹಾಸವು ಹಿಂಸೆ ಹಾಗು ವೈರದಿಂದ ಕೂಡಿದ್ದಾಗಿದೆ . ಅಂಧಕಾರದಲ್ಲಿ ಮುಳುಗಿದ ಇಂತಹ ಸಮಾಜವನ್ನು ಬದಲಾಯಿಸಲು ಅನೇಕ ಮಹಾತ್ಮರು ಪ್ರಯತ್ನಪಟ್ಟಿದ್ದಾರೆ...
4 comments:
Monday, May 18, 2020
ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ; ಉಮೇಶ ದೇಸಾಯಿಯವರ ‘ಬಿಡುಗಡೆ’.
›
ಕನ್ನಡ ಸಾಹಿತ್ಯದಲ್ಲಿ ನವೋದಯ ಸಾಹಿತ್ಯ , ನವ್ಯ ಸಾಹಿತ್ಯ , ಬಂಡಾಯ ಸಾಹಿತ್ಯ , ನವ್ಯೋತ್ತರ ಸಾಹಿತ್ಯ , ಅಂತರ್ಜಾಲ ಸಾಹಿತ್ಯ ಮೊದಲಾದ ಘಟ್ಟಗಳನ್ನು ಗುರುತಿಸಬಹುದು . ಈ ...
2 comments:
Sunday, April 19, 2020
ಟೊಂಕದ ಮ್ಯಾಲ ಕೈ ಇಟಗೊಂಡು............ದ.ರಾ. ಬೇಂದ್ರೆ
›
೧ ಟೊಂಕದ ಮ್ಯಾಲ ಕೈ ಇಟಗೊಂಡು ಬಿಂಕದಾಕಿ ಯಾರ ಈಕಿ ? ಒಂಕೀತೋಳ ತೋರಸತಾಳ ಸುಂಕದ ಕಟ್ಟ್ಯವಗ . ೨ ಯಣ್ಣಾ , ಮಾವಾ ಅಂತ ರಮಿಸಿ ಬಣ್ಣದ ಮಾತು...
12 comments:
‹
›
Home
View web version