ಸಲ್ಲಾಪ

Thursday, May 12, 2022

ನೋಟ್‌ ಬುಕ್ಕಿನ ಕಡೆಯ ಪುಟ.....ಜಯಶ್ರೀ ದೇಶಪಾಂಡೆ

›
ʼನೋಟ್‌ ಬುಕ್ಕಿನ ಕಡೆಯ ಪುಟʼ ಈ ಹಾಸ್ಯಪಂಚವಿಂಶತಿಯನ್ನು ಬರೆದ ಶ್ರೀಮತಿ ಜಯಶ್ರೀ ದೇಶಪಾಂಡೆಯವರಿಗೆ ಹಾಗು ಪ್ರಕಟಿಸಿದ ಶ್ರೀ ಅಣಕು ರಾಮನಾಥರಿಗೆ ಅಭಿನಂದನೆಗಳನ್ನು ಹಾಗು ಧನ...
5 comments:
Sunday, January 30, 2022

ಮಳೆಗಾಲ.....ಬೇಂದ್ರೆ

›
 ಮಳೆಗಾಲವು ಬೇಂದ್ರೆಯವರಿಗೆ ಪ್ರೀತಿಯ ಕಾಲ. ಶ್ರಾವಣ ಮಾಸದ ಬಗೆಗೆ ಬೇಂದ್ರೆಯವರು ಹಾಡಿದ ಹಾಡುಗಳೆಷ್ಟೋ! ಮಳೆಗಾಲದಲ್ಲಿ ಅವರ ಹೃದಯವು ನವಿಲಿನಿಂತೆ ಗರಿಗೆದರುವುದು! ಮಳೆಗಾಲ...
7 comments:
Sunday, April 18, 2021

‘ಅನುಪಮಾಆಖ್ಯಾನ ಹಾಗು ಇತರೆ ಕಥೆಗಳು’...........ಉಮೇಶ ದೇಸಾಯಿ

›
ಉಮೇಶ ದೇಸಾಯಿಯವರು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪರಿಸರದ ಸುಳಿಗಾಳಿಯನ್ನು ಸಂಚಲಿಸಿದವರು . ಈ ನನ್ನ ಮಾತಿಗೆ ಕೆಲವೊಂದು ಆಕ್ಷೇಪಣೆಗಳು ಬರಬಹುದು . ದೇಸಾಯಿಯವರಿಗಿಂತ ಮೊದ...
5 comments:
Sunday, February 28, 2021

ಕನಸಿನ ಕೆನಿ.....................................ದ. ರಾ. ಬೇಂದ್ರೆ

›
ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು : “ ನನಗ ಏನೋ ಹೊಳೀಲಿಕ್ಕೆ ಹತ್ತೇದ ; ಅದು ಏನಂತ ತಿಳೀವಲ್ತು . ನನಗ ಏನೋ ತಿಳೀಲಿಕ್ಕೆ ಹತ್ತೇದ ; ಅದು ಏನಂತ ಹೊಳೀವ...
8 comments:
Tuesday, January 12, 2021

‘ಮಾತ್ರೆ ದೇವೋ ಭವ’..................ಆರತಿ ಘಟಿಕಾರರ ವಿನೋದ ಲೇಖನಗಳ ಸಂಕಲನ

›
ಆರತಿ ಘಟಿಕಾರರು ಕನ್ನಡದ ಜಾನೇಮಾನೇ ವಿನೋದ ಸಾಹಿತಿಗಳು . ಅವರ ವಿನೋದ ಲೇಖನಗಳು ಈಗಾಗಲೇ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ನಗಿ...
3 comments:
Saturday, November 7, 2020

ಹೆಸರಿನಲ್ಲೇನಿದೆ ಮಹಾ.....ಸುಧಾ ಸರನೋಬತ್

›
ನವೋದಯ ಕಾಲದ ಕನ್ನಡ ಲೇಖಕರು ಹೊಸಗನ್ನಡ   ಭಾಷೆಯನ್ನು ಕಟ್ಟುವುದರ ಜೊತೆಗೇ , ತಿಳಿಹಾಸ್ಯದ ಹೊಳೆಯನ್ನೂ ಹರಿಸಿದರು . ಹಾಸ್ಯಬ್ರಹ್ಮ ‘ ರಾ . ಶಿ .’ ಯವರು ‘ ಕೊರ...
2 comments:
Saturday, October 24, 2020

`ಕೂರ್ಗ ರೆಜಿಮೆಂಟ್’: ಮೇಜರ್ | ಡಾ˘ | ಕುಶ್ವಂತ್ ಕೋಳಿಬೈಲು

›
ಆಧುನಿಕ ಕನ್ನಡದಲ್ಲಿ ಸೈನಿಕಸಾಹಿತ್ಯವು ಬಂದದ್ದು ತೀರ ಕಡಿಮೆ . ಸೈನಿಕಸಾಹಿತ್ಯ ಎನ್ನುವ ಪ್ರಕಾರದಲ್ಲಿ ರಚನಾಕ್ರಮವನ್ನು ಅನುಸರಿಸಿ ನಾವು ಮೂರು ವಿಭಾಗಗಳನ್ನು ಮಾಡಬಹುದು :...
6 comments:
‹
›
Home
View web version

About Me

sunaath
View my complete profile
Powered by Blogger.