ಸಲ್ಲಾಪ

Sunday, December 17, 2023

ಜಯಶ್ರೀ ದೇಶಪಾಂಡೆಯವರಿಂದ ಒಂದು ವಿಮರ್ಶಾಕಮ್ಮಟದ ಪರಿಚಯ

›
ಶ್ರೀಮತಿ ಜಯಲಕ್ಷ್ಮಿ ಪಾಟೀಲರು ಬೆಂಗಳೂರಿನಲ್ಲಿ ಅನೇಕ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ಸಾಹದಿಂದ ಸಂಘಟಿಸುತ್ತಿದ್ದಾರೆ . ಇತ್ತೀಚೆಗೆ ಇವರು ‘ಕನ್ನಡದ...
Sunday, October 29, 2023

ನ್ಯಾಯಿಕ ಅಸಂವೇದನೆ.

›
  ನ್ಯಾಯಿಕ ಅಸಂವೇದನೆ.   ಬಂಧುಗಳೆ,   ಅಪ್ರಾಪ್ತ ಹೆಂಡತಿಯ ಜೊತೆಗೆ ದೈಹಿಕ ಸಂಬಂಧ ಅತ್ಯಾಚಾರವಲ್ಲ! ಇದು...
2 comments:
Tuesday, March 28, 2023

ಜೋತಯ್ಯನ ಬಿದಿರು ಬುಟ್ಟಿ..................................ತೇಜಸ್ವಿನಿ ಹೆಗಡೆ

›
ಮಾನವೀಯ ಅನುಕಂಪವು ತೇಜಸ್ವಿನಿ ಹೆಗಡೆಯವರ ಸಾಹಿತ್ಯದ ಮೂಲಸ್ರೋತವಾಗಿದೆ. ತೇಜಸ್ವಿನಿಯವರ ಕಥೆಗಳು ಸಂವೇದನಾಶೀಲ ಲೇಖನಿಯಿಂದ ಬಂದ ಕಥೆಗಳಾಗಿವೆ. ‘ಜೋತಯ್ಯನ ಬಿದಿರು ಬುಟ್ಟಿ’...
4 comments:
Wednesday, December 28, 2022

‘ಯಂಕ್ ಪೋಸ್ಟ್’.....................ಶ್ರೀದೇವಿ ಕಳಸದ

›
 ಕನ್ನಡದ ಆಧುನಿಕ ಕಥೆಗಳಲ್ಲಿ ಇಲ್ಲಿಯವರೆಗೆ ನಾವು ನಾಲ್ಕು ತಲೆಮಾರುಗಳನ್ನು ಗುರುತಿಸಬಹುದು. ಮೊದಲನೆಯ ತಲೆಮಾರನ್ನು ನಾನು ಮಾಸ್ತಿಯವರ ತಲೆಮಾರು ಎಂದು ಕರೆಯುತ್ತೇನೆ. ಎರಡ...
Saturday, November 19, 2022

The Pollen Waits On Tiptoe (Translations of Bendre's poems into English)....Madhav Ajjampur

›
  ‘ The Pollen waits on Tiptoe’   ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ...
5 comments:
Monday, October 10, 2022

`ಇಳೆ ಎಂದರೆ ಬರಿ ಮಣ್ಣಲ್ಲ'..........ದ. ರಾ. ಬೇಂದ್ರೆ

›
      " ಇಳೆ ಎಂದರೆ ಬರಿ ಮಣ್ಣಲ್ಲ ನಮಗೋ ನೋಡುವ ಕಣ್ಣಿಲ್ಲ ಏಸು ತಿಂದರೂ ತೀರದಿದೆ . ಏಸು ತುಂಬಿಯೂ ಮೀರದಿದೆ . ಅಮೃತವೆಂಬುದೂ ಅನಂತವೆಂಬುದು ...
6 comments:
Tuesday, August 30, 2022

ಹಲವು ನಾಡು ಹೆಜ್ಜೆ ಹಾಡು..ಜಯಶ್ರೀ ದೇಶಪಾಂಡೆ-----ಭಾಗ ೨

›
 ಪ್ರಜ್ಞಾವಂತ ನಾಗರಿಕನಿಗೆ ಸಾಹಿತ್ಯದಿಂದ ಸಿಗುವಷ್ಟು ಸುಖವು ಮತ್ತೆ ಯಾವ ಕಲೆಯಿಂದಲೂ ಸಿಗಲಾರದು. ಸಾಹಿತ್ಯಸುಖದಲ್ಲಿ ಎರಡು ಅಂಶಗಳಿವೆ. ಒಂದು ಸಾಹಿತ್ಯಕೃತಿಯ ಅಂತರಂಗ; ಎರ...
2 comments:
‹
›
Home
View web version

About Me

sunaath
View my complete profile
Powered by Blogger.