ಸಲ್ಲಾಪ

Saturday, February 28, 2009

ಕೃಷ್ಣ ಗೋಪಾಳ ಜೋಶಿ--ಅಗ್ನಿಸಂದೇಶ

›
ಯಾರಿಗೆ ತನ್ನ ಇತಿಹಾಸ ಗೊತ್ತಿರುವದಿಲ್ಲವೊ, ಅವನಿಗೆ ಭವಿಷ್ಯವೂ ಇರುವದಿಲ್ಲ ಎಂದು ಹೇಳಬಹುದು. ಭಾರತೀಯರಿಗೆ ಅದರಲ್ಲೂ ಕನ್ನಡಿಗರಿಗೆ ಈ ಮಾತು ಸರಿಯಾಗಿ ಅನ್ವಯಿಸುತ್ತದೆ. ದ...
49 comments:
Thursday, February 19, 2009

“ಚರ್ಚು ಏನಿದು ಪರ್ಚು?”

›
ಅನಂತ ಕಲ್ಲೋಳರು ಕನ್ನಡದ ಸುಪ್ರಸಿದ್ಧ ವಿನೋದ ಸಾಹಿತಿಗಳು. ವಿನೋದ ಸಾಹಿತಿ ಎಂದಾಕ್ಷಣ ಕೇವಲ ವಿನೋದಕ್ಕೆ ಸೀಮಿತ ಲೇಖನಗಳನ್ನು ಬರೆಯುತ್ತಾರೆಂದು ತಿಳಿಯದಿರಿ. ಅವರ ವಿನೋದವ...
26 comments:
Sunday, February 15, 2009

ನಿರ್ದೇಶಕರ ಆಶಯ

›
೧೯೫೦ರ ದಶಕದಲ್ಲಿ ರಾಜಕಪೂರ, ದಿಲೀಪಕುಮಾರ ಹಾಗೂ ದೇವ ಆನಂದ ಇವರು ಹಿಂದಿ ಚಿತ್ರಜಗತ್ತಿನಲ್ಲಿ ಹೆಸರಾಂತ ನಟರಾಗಿದ್ದರು. ರಾಜಕಪೂರ ತನ್ನ ಸ್ವಂತ ಚಿತ್ರನಿರ್ಮಾಣ ಪ್ರಾರಂಭಿಸ...
21 comments:
Wednesday, February 11, 2009

ನಿರ್ದೇಶಕನ ಪ್ರತಿಭೆ

›
ಕತೆ, ಕಾದಂಬರಿಗಳಲ್ಲಿ ಒಂದು ಸನ್ನಿವೇಶವನ್ನು ಸೃಷ್ಟಿಸುವದು ಸುಲಭ. ಲೇಖಕರು ಆ ಸನ್ನಿವೇಶವನ್ನು ಪುಟಗಟ್ಟಲೆ ವರ್ಣನೆ ಮಾಡಬಹುದು ಹಾಗು ಪಾತ್ರಗಳ ಅಭಿವ್ಯಕ್ತಿಯನ್ನು ವಿಸ್ತ...
33 comments:
Friday, January 30, 2009

Slumdog millionaire

›
Slumdog millionaire ಚಲನಚಿತ್ರವು ಕೊಳಚೆ ಪ್ರದೇಶದ ಹುಡುಗನೊಬ್ಬನು ಕೋಟ್ಯಾಧಿಪತಿಯಾಗುವ ಕತೆಯನ್ನು ಹೊಂದಿದೆ. ಚಲನಚಿತ್ರಗಳಲ್ಲಿ ಕೊಳಚೆನಿವಾಸಿಯು ಕೋಟ್ಯಾಧಿಪತಿಯಾಗಬೇಕ...
40 comments:
Friday, January 23, 2009

‍ಹಂಪಿ ಎಕ್ಸ್ ಪ್ರೆಸ್

›
'ಹಂಪಿ ಎಕ್ಸ್ ಪ್ರೆಸ್' ಇದು ವಸುಧೇಂದ್ರರ ಹೊಚ್ಚಹೊಸ ಕಥಾಸಂಕಲನ. ಬೆಂಗಳೂರಿನಲ್ಲಿ ನೆಲೆಸಿದ್ದರೂ ಸಹ ವಸುಧೇಂದ್ರರು ತಮ್ಮ ತವರನ್ನು ಮರೆಯಲಾರರು. ಸಂಡೂರಿನಲ್ಲಿ...
34 comments:
Saturday, January 17, 2009

ಮೈ ಕರಗದವರಲ್ಲಿ………….

›
ಬಸವಣ್ಣನು ಹುಟ್ಟು ಕನ್ನಡಿಗ,ಅವನಿಗೆ ಸಂಸ್ಕೃತದಿಂದ ಕಡ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು ಎನ್ನುವದು ಕೆಲವರ ಅನುಮಾನ. ಅವರಿಗೆ ಇಲ್ಲಿದೆ ಸಮಾಧಾನ: ಸಂಸ್ಕೃತ ಹಾಗೂ ಕನ...
64 comments:
‹
›
Home
View web version

About Me

sunaath
View my complete profile
Powered by Blogger.