ಸಲ್ಲಾಪ

Tuesday, October 26, 2010

ಬೇಂದ್ರೆಯವರ ‘ದೀಪ’

›
ಬೇಂದ್ರೆಯವರಿಗೆ ಪ್ರಣಯವು ಒಂದು ವೈಯಕ್ತಿಕ ಕಾಮನೆಯಲ್ಲ. ಇದೊಂದು ವಿಶ್ವಲೀಲೆ. ಅವರ ಅನೇಕ ಪ್ರಣಯಗೀತೆಗಳು ವಿಶ್ವಪ್ರಣಯವನ್ನು ತೋರಿಸುವ ಗೀತೆಗಳೇ ಆಗಿವೆ. ಅವರ ಸುಪ್ರಸಿದ್ಧ...
65 comments:
Tuesday, October 12, 2010

ಸಾಂಸ್ಕೃತಿಕ ಅನ್ವೇಷಣೆಯ ಸಾಹಿತಿ---ಎಸ್. ಎಲ್. ಭೈರಪ್ಪ

›
ಎಸ್.ಎಲ್.ಭೈರಪ್ಪನವರು ಇಂದು ಕನ್ನಡದ ಅತ್ಯಂತ ವಿವಾದಾತ್ಮಕ ಲೇಖಕರಾಗಿ ಖ್ಯಾತಿ ಪಡೆದಿದ್ದಾರೆ. ತಮ್ಮ ಮೊದಲ ಪ್ರಕಟಿತ ಕಾದಂಬರಿ ‘ಧರ್ಮಶ್ರೀ’ಯಿಂದಲೇ ಭೈರಪ್ಪನವರು ಪ್ರತಿ...
63 comments:
Friday, October 8, 2010

ಬೇಂದ್ರೆ ಕಾವ್ಯದಲ್ಲಿ ಪದಸಂಧಾನ (concordance)……………................(‘ಗರಿ’ ಸಂಕಲನ)

›
ಪಾಶ್ಚಾತ್ಯ ಸಾಹಿತ್ಯದ ಅಧ್ಯಯನಕಾರರು concordance ಎನ್ನುವ ಒಂದು ಭಾಷಾಸಾಧನವನ್ನು  ಬಳಸುತ್ತಾರೆ. ಓರ್ವ ಲೇಖಕನು ತನ್ನ ಸಾಹಿತ್ಯದಲ್ಲಿ ಬಳಸಿದ ಪದಗಳ ಅಂಕಿ ಸಂಖ್ಯೆಗಳನ್ನು...
25 comments:
‹
›
Home
View web version

About Me

sunaath
View my complete profile
Powered by Blogger.